Search
  • Follow NativePlanet
Share

ಪುಣೆ ಜಿಲ್ಲೆಯ ಅದ್ಭುತ ಪ್ರೇಕ್ಷಣೀಯ ಸ್ಥಳಗಳು

ಪುಣೆ ಜಿಲ್ಲೆಯ ಅದ್ಭುತ ಪ್ರೇಕ್ಷಣೀಯ ಸ್ಥಳಗಳು

ಮಹಾರಾಷ್ಟ್ರ ರಾಜ್ಯದಲ್ಲಿರುವ ಪುಣೆ ಜಿಲ್ಲೆಯು ರಾಜ್ಯದ ಪ್ರಮುಖ ಜಿಲ್ಲೆಗಳ ಪೈಕಿ ಒಂದಾಗಿದೆ. ಪುಣ್ಯ ನಗರಿ ಎಂಬ ಹೆಸರಿನಿಂದ ಇಂದು ಪುಣೆ ಎಂಬ ಹೆಸರು ಪಡೆದಿರುವ ಈ ಪ್ರಮುಖ ವಾಣಿಜ್ಯ ಜಿಲ್ಲೆಯು ಪ್ರವಾಸಿಗರಿಗೆಂದು ಅದ್ಭುತವಾದ ಸ್ಥಳಗಳನ್ನು...
ಗೋವಾದಲ್ಲಿರುವ ಕೆಲ ಪ್ರಸಿದ್ಧ ದೇವಾಲಯಗಳು

ಗೋವಾದಲ್ಲಿರುವ ಕೆಲ ಪ್ರಸಿದ್ಧ ದೇವಾಲಯಗಳು

ರಜೆಗಳೆ ಇರಲಿ ಅಥವಾ ಸಾಮಾನ್ಯ ದಿನಗಳೆ ಇರಲಿ ಗೋವಾ ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ಅತ್ಯದ್ಭುತ ಕಡಲ ತೀರಗಳು, ರಾತ್ರಿಯ ಜಗಮಗಿಸುವ ಔತಣಕೂಟಗಳು, ಪಾನ ಪ್ರೀಯರಿಗೆ ವೈವಿಧ್ಯಮಯ ಮದ್ಯಗಳು, ಜಲಕ್ರೀಡೆಗಳು, ಮೀನು ಖಾದ್ಯಗಳು ಹೀಗೆ ಪಟ್ಟಿ...
ಭೇಟಿ ನೀಡಲೇಬೇಕಾದ ಅತ್ಯದ್ಭುತ ಮಾರುಕಟ್ಟೆಗಳು

ಭೇಟಿ ನೀಡಲೇಬೇಕಾದ ಅತ್ಯದ್ಭುತ ಮಾರುಕಟ್ಟೆಗಳು

ಹಿಂದಿ ಹಾಗೂ ಮರಾಠಿ ಭಾಷೆಗಳಲ್ಲಿ ಚಾಲ್ತಿಯಲ್ಲಿರುವ ಪದ ಬಜಾರ್ ಅಥವಾ ಮಾರುಕಟ್ಟೆಗಳು ಸದಾ ಲವಲವಿಕೆಯಿಂದ ಕೂಡಿರುವ ತಾಣಗಳಾಗಿದ್ದು ಪ್ರತಿಯೊಬ್ಬರೂ ನೋಡಲು ಬಯಸುತ್ತಾರೆ. ಬೇಕಾದ ವಸ್ತುಗಳು, ವೈವಿಧ್ಯಮಯ ತಿಂಡಿಗಳು, ಸಿದ್ಧ ಉಡುಪುಗಳು,...
ಕೇರಳದ ಸಾಂಸ್ಕೃತಿಕ ರಾಜಧಾನಿ ತ್ರಿಶ್ಶೂರ್ ಪ್ರವಾಸ

ಕೇರಳದ ಸಾಂಸ್ಕೃತಿಕ ರಾಜಧಾನಿ ತ್ರಿಶ್ಶೂರ್ ಪ್ರವಾಸ

ಕರ್ನಾಟಕಕ್ಕೆ ಮೈಸೂರು ಹೇಗೆ ಸಾಂಸ್ಕೃತಿಕ ರಾಜಧಾನಿ ಎಂದು ಪ್ರೀತಿಯಿಂದ ಕರೆಯಲ್ಪಡುತ್ತದೊ ಅದೆ ರೀತಿಯಾಗಿ ತ್ರಿಶ್ಶೂರ್ ಅನ್ನು ಕೇರಳ ರಾಜ್ಯದ ಸಾಂಸ್ಕೃತಿಕ ರಾಜಧಾನಿ ಎಂದು ಸಂಭೋದಿಸಲಾಗುತ್ತದೆ. ಕಾರಣ ಕೇರಳದ ಸಂಪ್ರದಾಯದ ಹಲವು ವಿಶಿಷ್ಟ...
ವಾರದ ಉತ್ತಮ ಹಾಗೂ ಉಚಿತ ಕೂಪನ್ನುಗಳು

ವಾರದ ಉತ್ತಮ ಹಾಗೂ ಉಚಿತ ಕೂಪನ್ನುಗಳು

ಮೇಕ್ ಮೈ ಟ್ರಿಪ್ ಕೋಡ್‍ಗಳು ಅದರ ಸೇವೆಗಳ ಮೇಲೆ ನೇರವಾಗಿ ಹಣ ಉಳಿತಾಯ ಮಾಡಲು ಅವಕಾಶ ಒದಗಿಸುತ್ತವೆ. ಇನ್ ಇಂಡಿಯಾ ಕೂಪನ್ನುಗಳ ವೆಬ್ ತಾಣಕ್ಕೆ ಭೇಟಿ ನೀಡಿ ಅಲ್ಲಿರುವ ವಿವಿಧ ಬ್ರ್ಯಾಂಡುಗಳಲ್ಲಿ ಮೇಕ್ ಮೈ ಟ್ರಿಪ್ ಅನ್ನು ಆಯ್ಕೆ ಮಾಡಿ....
ವಿಸ್ಮಯಗೊಳಿಸುವ ಪ್ರದರ್ಶನಗಳ ಅದ್ಭುತ ಸಂಗ್ರಹಾಲಯ

ವಿಸ್ಮಯಗೊಳಿಸುವ ಪ್ರದರ್ಶನಗಳ ಅದ್ಭುತ ಸಂಗ್ರಹಾಲಯ

ಭಾರತದ ಅತ್ಯಂತ ದೊಡ್ಡ ಹಾಗೂ ಪುರಾತನ ವಸ್ತು ಸಂಗ್ರಹಾಲಯಕ್ಕೆ ಎಂದಾದರೂ ಭೇಟಿ ನೀಡಿರುವಿರಾ? ಅಲ್ಲಿ ಯಾವ್ಯಾವ ವಸ್ತುಗಳು ಪ್ರದರ್ಶಿತಗೊಂಡಿರಬಹುದು ಎಂಬ ಕುತೂಹಲ ನಿಮಗಿದೆಯಾ? ಹಾಗಾದರೆ ಈ ಲೇಖನದ ಮೂಲಕ ಆ ಎರಡು ಪ್ರಶ್ನೆಗಳಿಗೆ ಉತ್ತರ...
ಕಬ್ಬಾಲದುರ್ಗಕ್ಕೊಂದು ರೋಮಾಂಚಕ ಟ್ರೆಕ್

ಕಬ್ಬಾಲದುರ್ಗಕ್ಕೊಂದು ರೋಮಾಂಚಕ ಟ್ರೆಕ್

ಟ್ರೆಕ್ ಅಥವಾ ಚಾರಣ ಮಾಡುವುದೆಂದರೆ ಇಂದಿನ ಯುವ ಪೀಳಿಗೆಗೆ ಪಂಚಪ್ರಾಣ. ರಜೆಗಳು ಬಂತೆಂದರೆ ಸಾಕು ಸಮಾನ ಮನಸ್ಕ ಸ್ನೇಹಿತರು ನಗರಗಳಿಂದ ಲಘು ದೂರದಲ್ಲಿರುವ ಯಾವುದಾದರೊಂದು ಶಾಂತಮಯ, ಪ್ರಕೃತಿ ಸೌಂದರ್ಯದಿಂದ ತುಂಬಿರುವ ಸ್ಥಳಕ್ಕೆ ಹೊರಡಲು...
ತಿರುಮಲ ಬೆಟ್ಟಗಳ ಅದ್ಭುತ ದಂತಕಥೆ

ತಿರುಮಲ ಬೆಟ್ಟಗಳ ಅದ್ಭುತ ದಂತಕಥೆ

ತಿರುಮಲ ಬೆಟ್ಟಗಳು ದಕ್ಷಿಣ ಭಾರತದ ಪ್ರಮುಖ ಅಥವಾ ಮುಖ್ಯ ಧಾರ್ಮಿಕ ಪ್ರವಾಸಿ ಆಕರ್ಷಣೆಯಾಗಿದೆ. ಇದಕ್ಕೆ ಕಾರಣ ನಿಮಗೆಲ್ಲ ಗೊತ್ತಿರುವಂತೆ ಈ ಬೆಟ್ಟಗಳು ಹಿಂದೂಗಳು ಹೆಚ್ಚಾಗಿ ನಡೆದುಕೊಳ್ಳುವ ಶ್ರೀ ವೆಂಕಟರಮಣ ಸ್ವಾಮಿಯ ದಿವ್ಯ...
ಈ ವಾರದ ಐದು ಉಚಿತ ಕೂಪನ್ನುಗಳು

ಈ ವಾರದ ಐದು ಉಚಿತ ಕೂಪನ್ನುಗಳು

ಒನ್ ಇಂಡಿಯಾ ತನ್ನ ಗ್ರಾಹಕರಿಗಾಗಿ ಪ್ರಸ್ತುತ ಪಡಿಸುತ್ತಿದೆ ಮುಸಾಫಿರ್ ಕೂಪನ್ನುಗಳನ್ನು. ಇನ್ ಇಂಡಿಯಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ಕೂಪನ್ನುಗಳು ಲಭ್ಯವಿದ್ದು ಗ್ರಾಹಕರು ಅವುಗಳನ್ನು ನಿರಾತಂಕವಾಗಿ ಬಳಸಬಹುದಾಗಿದೆ. ಈ ಕೂಪನ್ನುಗಳ...
ಬೆಂಗಳೂರಿನ ಸಾರ್ಥಕ ಪ್ರವಾಸ ಮಾಡಬೇಕೆ?

ಬೆಂಗಳೂರಿನ ಸಾರ್ಥಕ ಪ್ರವಾಸ ಮಾಡಬೇಕೆ?

ಪ್ರಸ್ತುತ ಭಾರತದ ಹೊಸ ಮುಖವಾಗಿರುವ, ಮಾಹಿತಿ ತಂತ್ರಜ್ಞಾನದ ಮಹತ್ವದ ನಗರಿ ಬೆಂಗಳೂರು ಇಂದು ವಿಶ್ವದಲ್ಲೆ ಚಿರಪರಿಚಿತ ಊರಾಗಿದೆ. ದೇಶದ ಮೂಲೆ ಮೂಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತರು, ಪ್ರತಿಭಾವಂತರು ಬೆಂಗಳೂರಿಗೆ ತಮ್ಮ ಬದುಕನ್ನು...
ಸ್ಯಾಮ್ಯುಯೆಲ್ ಬೌರ್ನ್ ಕಂಡ ಅದ್ಭುತ ಭಾರತ

ಸ್ಯಾಮ್ಯುಯೆಲ್ ಬೌರ್ನ್ ಕಂಡ ಅದ್ಭುತ ಭಾರತ

ಪ್ರವಾಸಿ ಛಾಯಾಗ್ರಹಣ ಹಿಂದಿನಿಂದಲೂ ಪ್ರಚಲಿತದಲ್ಲಿತ್ತಾದರೂ ಇತ್ತೀಚಿನ ಕಳೆದ ಕೆಲವು ದಶಕಗಳಿಂದ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಹಿರಿಯರು ಹೇಳಿರುವಂತೆ ಸಾಮಾನ್ಯ ಜ್ಞಾನವು ದೇಶ ಸುತ್ತಿ, ಕೋಶ ಓದುವುದರಿಂದ ಹೇಗೆ ವೃದ್ಧಿಸುತ್ತದೊ ಅದೆ...
ಲೆನ್ಸುಗಳಲ್ಲಿ ಬಂಧಿಸಲ್ಪಟ್ಟ ಮಳೆಯ ಕಳೆ

ಲೆನ್ಸುಗಳಲ್ಲಿ ಬಂಧಿಸಲ್ಪಟ್ಟ ಮಳೆಯ ಕಳೆ

ಮಳೆ ಎಂದರೆ ಹಾಗೆಯೆ...ಪ್ರಕೃತಿಯ ಕಳೆದುಹೋದ ಸೊಬಗಿನ ಕಳೆಯನ್ನು ಮತ್ತೆ ಫಳ ಫಳನೆ ಹೊಳೆವಂತೆ ಮಾಡುವ ತಾಳವೆ ಮಳೆ. ಮಳೆಯು ಬಹು ಜನರಿಗೆ ಕಿರಿ ಕಿರಿ ಅನಿಸಿದರೂ ಸಹ, ಒಂದು ರೀತಿಯ ಆನಂದ ಕೊಡುವುದು ಅಷ್ಟೆ ಸತ್ಯ. ಯೋಚಿಸಿ ಬಿಸಿಲಿನಿಂದ ಚಡ ಪಡಿಸಿ...
ಈ ವಾರದ ಐದು ಉಚಿತ ಕೂಪನ್ನುಗಳು

ಈ ವಾರದ ಐದು ಉಚಿತ ಕೂಪನ್ನುಗಳು

ಕ್ಲಿಯರ್ ಟ್ರಿಪ್ ಆನ್‍ಲೈನ್ ವೆಬ್ ತಾಣವಾಗಿದ್ದು ಪ್ರವಾಸಿ ಚಟುವಟಿಕೆ ಹಾಗೂ ಅದಕ್ಕೆ ಸಂಬಂಧಿಸಿದ ಸೇವೆಗಳನ್ನು ಒದಗಿಸುವಲ್ಲಿ ನಿರತವಾಗಿದೆ. ಈ ತಾಣದ ಮೂಲಕ ನೀವು ಸುಲಭವಾಗಿ ಫ್ಲೈಟ್ ಬುಕ್ಕಿಂಗ್ ಹಾಗೂ ಹೋಟೆಲುಗಳಲ್ಲಿ ವಸತಿಯನ್ನು...
ಪ್ರಸಿದ್ಧಿ ಪಡೆಯುತ್ತಿರುವ ಘಾಟಿ ಸುಬ್ರಹ್ಮಣ್ಯ

ಪ್ರಸಿದ್ಧಿ ಪಡೆಯುತ್ತಿರುವ ಘಾಟಿ ಸುಬ್ರಹ್ಮಣ್ಯ

ಸನಾತನ ಹಿಂದೂ ಧರ್ಮದಲ್ಲಿ ಸರ್ಪ ಅಂದರೆ ಹಾವುಗಳಿಗೆ ವಿಶೇಷವಾದ ಸ್ಥಾನ ಕಲ್ಪಿಸಲಾಗಿದೆ. ಇತರೆ ಆಕಳು, ಕೋತಿ, ಆನೆಗಳಂತೆ ಸರ್ಪಗಳನ್ನೂ ಸಹ ವಿಶೇಷವಾದ ಸಂದರ್ಭದಲ್ಲಿ ಪೂಜಿಸಲಾಗುತ್ತದೆ. ಅಂತೆಯೆ ಪ್ರಸಿದ್ಧ ಹಬ್ಬವಾದ ನಾಗರ ಪಂಚಮಿಯನ್ನೂ ಸಹ ವಿವಿಧ...
ಮಳೆಗಾಲದಿ ಫಳ ಫಳನೆ ಕಳೆ ಪಡೆವ ಸ್ಥಳಗಳು

ಮಳೆಗಾಲದಿ ಫಳ ಫಳನೆ ಕಳೆ ಪಡೆವ ಸ್ಥಳಗಳು

ಬೇಸಿಗೆಯಲ್ಲಿ ನೆತ್ತಿಯ ಮೇಲಿರುವ ಸೂರ್ಯನ ಪ್ರಖರ ಕಿರಣಗಳು ಎಲ್ಲಿಗೊ ಕಾಣದ ಮಾಯಾ ಲೋಕಕ್ಕೆ ಪಯಣಿಸಿ, ಬಿಸುವ ಗಾಳಿಯ ಅಲೆಗಳು ಹನಿ ಹನಿ ನೀರಿನೊಂದಿಗೆ ಬೆರೆತು ಚಂದ್ರನಂತೆ ತಂಪಾಗಿ ವಾತಾವರಣದಲಿ ಪ್ರವಹಿಸುತ ಬಿಸಿಲಲಿ ಬಳಲಿ ಬೆಂಡಾದ ದೇಹ...
ಸಿಂಹಾಚಲಂ ಹಾಗೂ ಭದ್ರಾಚಲಂ ಮಹಾತ್ಮೆ

ಸಿಂಹಾಚಲಂ ಹಾಗೂ ಭದ್ರಾಚಲಂ ಮಹಾತ್ಮೆ

ಲೇಖನದ ಶಿರ್ಷಿಕೆ ಸೂಚಿಸುವಂತೆ ಈ ಎರಡು ಕ್ಷೇತ್ರಗಳು ಪವಿತ್ರ ತೀರ್ಥ ಕ್ಷೇತ್ರಗಳಾಗಿದ್ದು ಒಂದು ನರಸಿಂಹ ದೇವರಿಗೂ ಇನ್ನೊಂದೂ ಶ್ರೀರಾಮಚಂದ್ರನಿಗೂ ಮುಡಿಪಾದ ದೇವಾಲಯಗಳನ್ನು ಹೊಂದಿವೆ. ಒಂದು ಪ್ರಸ್ತುತ ಆಂಧ್ರ ಪ್ರದೇಶ ರಾಜ್ಯದಲ್ಲಿದ್ದರೆ...
ರಾಷ್ಟ್ರೀಯ ಹೆದ್ದಾರಿ 3 ರ ವಿಶೇಷತೆ ಏನು?

ರಾಷ್ಟ್ರೀಯ ಹೆದ್ದಾರಿ 3 ರ ವಿಶೇಷತೆ ಏನು?

ಗುಣ ಮಟ್ಟದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚಲಿಸುವಾಗ ಆಗುವ ಪ್ರಯಾಣದಾನಂದ ವರ್ಣಿಸಲು ಅಸಾಧ್ಯ. "ಅಗಲವಾದ ಹಾಗೂ ಸಮತಟ್ಟಾದ ರಸ್ತೆ, ಅಕ್ಕ ಪಕ್ಕದಲ್ಲಿ ಹೀಗೆ ಕಾಣಿಸಿ ಕ್ಷಣ ಮಾತ್ರದಲ್ಲಿ ಹಾಗೆ ಮರೆಯಾಗುವ ಗಿಡ ಮರಗಳು, ಅಲ್ಲಲ್ಲಿ ಕಂಡುಬರುವ ಹಳ್ಳ...
ಆಕರ್ಷಕ ಮಹೇಶ್ವರಕ್ಕೊಂದು ಸಾರ್ಥಕ ಭೇಟಿ

ಆಕರ್ಷಕ ಮಹೇಶ್ವರಕ್ಕೊಂದು ಸಾರ್ಥಕ ಭೇಟಿ

ರೋಚಕವಾದ ದಂತ ಕಥೆ, ಮಹಾಭಾರತದಲ್ಲಿ ಉಲ್ಲೇಖ, ನೂರಾರು ಮಂದಿರಗಳ ಉಪಸ್ಥಿತಿಯಿರುವ, ಸೀರೆಗಳಿಗೆ ವಿಶಿಷ್ಟವಾಗಿ ಹೆಸರಾಗಿರುವ ಮಹೇಶ್ವರ, ಮಧ್ಯ ಪ್ರದೇಶ ರಾಜ್ಯದ ಒಂದು ಅದ್ಭುತ ಧಾರ್ಮಿಕ ಪ್ರವಾಸಿ ಆಕರ್ಷಣೆಯಾಗಿದೆ. ಐತಿಹಾಸಿಕವಾಗಿಯೂ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+