ರೂಂ ಬುಕ್ ಮಾಡಿ, 6000 ದವರೆಗೂ ಹಣ ಉಳಿತಾಯ ಮಾಡಿ!
ಪ್ರವಾಸಿ ಚಟುವಟಿಕೆಗಳು ಮಳೆಗಾಲದ ಪ್ರಯುಕ್ತವಾಗಿ ಚುರುಕುಗೊಳ್ಳುತ್ತಿವೆ. ಜನರು ಪ್ರೇಕ್ಷಣೀಯ ಸ್ಥಳಗಳಿಗೆ ತೆರಳಲು ಯೋಜನೆ ಮಾಡುತ್ತಿದ್ದಾರೆ. ಆದರೆ ಪ್ರವಾಸಿ ಸ್ಥಳಗಳಲ್ಲಿ ತಂಗಲು ಹೋಟೆಲುಗಳಿಗೆ ಬೆಡಿಕೆ ಹೆಚ್ಚಾಗಿ ದರಗಳು ಸಹ...
ಬೆಂಗಳೂರಿನ ಗವಿ ಗಂಗಾಧರೇಶ್ವರನ ವಿಶೇಷತೆ
ಭಾರತದ ಹೊಸ ಮುಖದಂತಿರುವ, ಸಿಲಿಕಾನ್ ಕಣಿವೆ ಎಂದು ಪ್ರಸಿದ್ಧಿ ಪಡೆದಿರುವ ಕರ್ನಾಟಕದ ರಾಜಧಾನಿ ನಗರ ಬೆಂಗಳೂರು ಇಂದು ಅತಿ ರಭಸವಾಗಿ ಅಭಿವೃದ್ದಿಗೊಳ್ಳುತ್ತಿದೆ. ಒಂದೆಡೆ ಆಧುನಿಕ ಜೀವನಶೈಲಿಯನ್ನು ಪ್ರತಿನಿಧಿಸುವ ಮಾಲುಗಳು, ಶಾಪಿಂಗ್ ತಾಣಗಳು,...
ಷಣ್ಮುಖ ತಾನೆ ಬಯಸಿ ನೆಲೆಸಿರುವ ಶೃಂಗಗಿರಿ
ಶಿವ-ಪಾರ್ವತಿಯರ ಇಬ್ಬರ ಪುತ್ರರಲ್ಲಿ ಒಬ್ಬನಾದ ಷಣ್ಮುಖನನ್ನು ವೀರ ಯೋಧನ ರೂಪದಲ್ಲಿರುವ ದೇವರನ್ನಾಗಿ ಆರಾಧಿಸಲಾಗುತ್ತದೆ. ದೇವತೆಗಳ ಸೈನ್ಯದ ಸೇನಾಧಿಪತಿಯಾಗಿರುವ ಷಣ್ಮುಖ ಹಲವು ನಾಮಗಳಿಂದ ಹಿಂದುಗಳ ಪಾಲಿಗೆ ಪರಮ ದೇವನಾಗಿದ್ದಾನೆ....
ಕೊಡವರ ಪುಣ್ಯಕ್ಷೇತ್ರ ತಲಕಾವೇರಿ ವಿಶೇಷತೆ
ಭಾರತದಲ್ಲಿ ಸಾಕಷ್ಟು ನದಿಗಳು ಹರಿದಿವೆಯಾದರೂ ಅವುಗಳಲ್ಲಿ ಕೆಲವು ನದಿಗಳನ್ನು ಬಲು ಪವಿತ್ರ ಎಂದು ಪರಿಗಣಿಸಲಾಗಿದೆ. ಅಂತಹ ಕೆಲವು ಪವಿತ್ರ ನದಿಗಳ ಪೈಕಿ ಕರ್ನಾಟಕದಲ್ಲಿ ಹರಿಯುವ, ಅದರಲ್ಲೂ ವಿಶೇಷವಾಗಿ ದಕ್ಷಿಣ ಕರ್ನಾಟಕದ ಜೀವನದಿ ಎಂದೆ...
ಈ ಪವಿತ್ರ ನದಿಗಳು ಮತ್ತು ಉಗಮ ಸ್ಥಾನಗಳು ಗೊತ್ತೇ ?
ಸನಾತನ ಧರ್ಮ ತಳವೂರಿರುವ ಭಾರತದಲ್ಲಿ ಸಾಕಷ್ಟು ನದಿಗಳು ಹರಿದಿವೆ. ಹಿಂದಿನಿಂದಲೂ ನದಿಗಳಿಗೆ ಹಿಂದು ಧರ್ಮದಲ್ಲಿ ಪವಿತ್ರ ಸ್ಥಾನ ಮಾನ ಕಲ್ಪಿಸಲಾಗಿದೆ. ಎಷ್ಟೊ ಪ್ರಸಂಗಗಳಲ್ಲಿ ಸ್ವತಃ ತ್ರಿಮೂರ್ತಿಗಳಿಂದಲೆ, ಋಷಿ, ಸಂತರುಗಳಿಂದಲೆ ನದಿಗಳು...
ಮಳೆಗಾಲದಲ್ಲಿನ್ನೂ ವಿಶೇಷವಾಗಿ ಕಾಣುತ್ತದೆ ಬೇಕಲ್ ಕಡಲ ಕೋಟೆ
ಕೋಟೆಗಳು ನಿಜಕ್ಕೂ ಹಿಂದಿನ ವೈಭವವನ್ನು ಸಾರುವ, ಕಥೆಗಳನ್ನು ಹೇಳುವ, ಘಟನೆಗಳನ್ನು ತಿಳಿಸುವ ಅದ್ಭುತ ರಚನೆಗಳಾಗಿವೆ. ಯುವಕರಿಗೆ ಅದರಲ್ಲೂ ವಿಶೇಷವಾಗಿ ಹದಿಹರೆಯದ ಮಕ್ಕಳಿಗೆ ಕೋಟೆಗಳಲ್ಲಿ ಸುತ್ತಾಡುವುದೆಂದರೆ ಬಲು ಇಷ್ಟ. ಆದರೆ ಕೋಟೆಗಳು ಎಷ್ಟು...
ಬೇಕೆಂದಾಗ ಹೋಗಲಾಗಲ್ಲ, ಸಮುದ್ರದೊಳಗಿದೆ ಈ ಶಿವಾಲಯ!
ನೀವು ಕೇಳುತ್ತಿರುವುದು ನಿಜ. ಸಾಮಾನ್ಯವಾಗಿ ದೇವಾಲಯಗಳಿಗೆ ಅವುಗಳ ತೆರೆದಿರುವ ಸಮಯದಲ್ಲಿ ನಮಗನುಕೂಲವಾದ ಯಾವ ದಿನದಲ್ಲಾದರೂ ಭೇಟಿ ನೀಡುತ್ತೇವೆ. ಆದರೆ ಈ ಶಿವ ದೇವಾಲಯದ ವಿಷಯ ಹಾಗಲ್ಲ. ಪ್ರಕೃತಿಯು ಅನುಕೂಲಕರ ಅವಕಾಶ ಮಾಡಿಕೊಟ್ಟ ಸಂದರ್ಭದಲ್ಲಿ...
ದುರ್ಯೋಧನನಿಗೂ ಇದೆ ಒಂದು ದೇವಾಲಯ!
ಹೌದು, ಮಾಹಾಭಾರತ ಗ್ರಂಥದಲ್ಲಿ ಬರುವ ಕೌರವರ ಮುಖ್ಯಸ್ಥ ಹಾಗೂ ಅಗ್ರಜನಾದ ದುರ್ಯೋಧನಿಗೆ ಮುಡಿಪಾದ ದೇವಾಲಯವೊಂದು ದಕ್ಷಿನ ಭಾರತದಲ್ಲಿದೆ. ಉತ್ತರ ಭಾರತದ ಕೆಲವು ಕಡೆಗಳಲ್ಲಿ ಕೌರವರಿಗೆ ಮುಡಿಪಾದ, ದುರ್ಯೋಧನನ ದೇವಾಲಯವಿದೆಯಾದರೂ ದಕ್ಷಿಣ...
ಏನಾಶ್ಚರ್ಯ, ಬಣ್ಣ ಬದಲಾಯಿಸುವ ಶಿವಲಿಂಗ!
ನಾವು ಸಾಮಾನ್ಯವಾಗಿ, ಯಾರೋ ಏನೋ ಹೇಳಿ ನಂತರ ಅದಕ್ಕೆ ವಿರುದ್ಧವಾಗಿ ರಾಗ ಎಳೆದಾಗ, ಏನು ಬಣ್ಣ ಬದಲಾಯಿಸ್ತಿಯಪ್ಪ ಎನ್ನುವುದಿದೆ. ಆದರೆ ಈ ಅರ್ಥ ಈ ಶಿವಲಿಂಗಕ್ಕೆ ಒಪ್ಪುವುದಿಲ್ಲ. ಸ್ವಾಭಾವಿಕವಾಗಿಯೆ ದಿನಕ್ಕೆ ಮೂರು ಬಾರಿ ಬಣ್ಣ...
ಈ ಸ್ಥಳಗಳಲ್ಲಿ ಕಂಡುಬರುವ ಅಪರೂಪದ ಜೀವಿಗಳು
ಐಯುಸಿಎನ್ (ಇಂಟರ್ ನ್ಯಾಷನಲ್ ಯುನಿಯನ್ ಫಾರ್ ದಿ ಕನ್ಸರ್ವೇಷನ್ ಆಫ್ ನೇಚರ್) ಒಂದು ಜಾಗತಿಕ ಸಂಸ್ಥೆಯಾಗಿದ್ದು ಪ್ರಪಂಚದ ಜೀವವೈಧ್ಯತೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವುದರ ಕುರಿತು ಅಧ್ಯಯನ ಮಾಡುತ್ತದೆ. ಇದು ಸಾಮಾನ್ಯವಾಗಿ ಆಯಾ ಕಾಲದಲ್ಲಿ...
ಭಾಗಮಂಡಲ : ಕೊಡಗಿನ ತ್ರಿವೇಣಿ ಸಂಗಮ
ಕರ್ನಾಟಕದಲ್ಲಿ ಪ್ರವಾಸಿ ಆಕರ್ಷಣೆಯಾಗಿ ಮಂಚೂಣಿಯಲ್ಲಿರುವ ಸ್ಥಳವೆಂದರೆ ಕೊಡಗು ಜಿಲ್ಲೆ. ಇಲ್ಲಿ ನಯನ ಮನೋಹರವಾದ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳಿವೆ. ವಿಶೇಷವೆಂದರೆ ವರ್ಷದ ಎಲ್ಲಾ ಸಮಯದಲ್ಲೂ ಈ ಸುಂದರ ಕಡಗು ನಾಡಿಗೆ ಭೇಟಿ ನೀಡಬಹುದಾಗಿದೆ. ಈ...
1200 ವರ್ಷದ ಮಾರೇಹಳ್ಳಿ ಲಕ್ಷ್ಮಿ ನರಸಿಂಹ ದೇವಾಲಯ
ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿ ಹಲವು ಧಾರ್ಮಿಕ ಮಹತ್ವವಿರುವ ಕ್ಷೇತ್ರಗಳನ್ನು, ದೇವಾಲಯಗಳನ್ನು ನೋಡಬಹುದಾಗಿದೆ. ಈ ಜಿಲ್ಲೆಯಲ್ಲಿ ವಿಷ್ಣು ಅವತಾರ ನರಸಿಂಹ ದೇವರಿಗೆ ಮುಡಿಪಾದ ಕೆಲವು ಪ್ರಮುಖ ದೇವಾಲಯಗಳಿವೆ. ಅಂತಹ ದೇವಾಲಯಗಳ ಪೈಕಿ ಒಂದಾಗಿದೆ...
ಆಂಧ್ರದ 9 ಮುಖ್ಯ ಲಕ್ಷ್ಮಿನರಸಿಂಹ ದೇವಾಲಯಗಳು
ಆಂಧ್ರಪ್ರದೇಶವು ಸಾಕಷ್ಟು ಪ್ರವಾಸಿ ಆಕರ್ಷಣೆಗಳನ್ನು ಹೊಂದಿರುವ ರಾಜ್ಯವಾಗಿದೆ. ಕಡಲ ತೀರದಿಂದ ಹಿಡಿದು ಚಾರಣದಂತಹ ಚಟುವಟಿಕೆಗಳನ್ನು ಆಸ್ವಾದಿಸಬಹುದಾದ ಅನೇಕ ಸೊಗಸಾದ ಪ್ರವಾಸಿ ತಾಣಗಳನ್ನು ರಾಜ್ಯದಲೆಲ್ಲ ಕಾಣಬಹುದು. ಅದರಂತೆ ಧಾರ್ಮಿಕ...
ಈ ಗ್ರಾಮದ ಜನರಿಗೆ ಹನುಮನೆಂದರೆ ಅಷ್ಟಕ್ಕಷ್ಟೆ!
ಇಲ್ಲಿ ಮೂಡಿಬರುವ ಪ್ರವಾಸಿ ಲೇಖನಗಳಲ್ಲಿ ಒಂದು ಲೇಖನದ ಮೂಲಕ ಮಹಾರಾಷ್ಟ್ರದಲ್ಲಿರುವ ಒಂದು ಗ್ರಾಮದಲ್ಲಿ ಆಂಜನೇಯನನ್ನು ಎಂದೂ ಆರಾಧಿಸಲಾಗಿರುವುದರ ಕುರಿತು ತಿಳಿದಿದ್ದಿರಿ. ಗೊತ್ತಿಲ್ಲದಿದ್ದರೆ ಇಲ್ಲಿ ಕ್ಲಿಕ್ ಮಾಡಿ. ಈಗ ವಿಷಯ ಏನಪ್ಪಾ ಅಂದರೆ...
ಮದುರೈ ಮೀನಾಕ್ಷಿ, ಏನಿದೆ ದಂತಕಥೆ?
ದಕ್ಷಿಣ ಭಾರತವು ಸಾಕಷ್ಟು ಧಾರ್ಮಿಕ ಆಕರ್ಷಣೆಗಲಿಂದ ಕೂಡಿರುವ ಪ್ರದೇಶವಾಗಿದೆ. ಇಲ್ಲಿನ ಎಲ್ಲ ರಾಜ್ಯಗಳಲ್ಲೂ ಉತ್ಕೃಷ್ಟವಾದ ಹಾಗೂ ಸಾಕಷ್ಟು ಮಹತ್ವ ಪಡೆದ ತೀರ್ಥ ಯಾತ್ರಾಕೇಂದ್ರಗಳನ್ನು ಕಾಣಬಹದು. ಅದರಲ್ಲೂ ವಿಶೇಷವಾಗಿ ದೇವಾಲಯಗಳ ರಾಜ್ಯ...
ಈ ಗ್ರಾಮದಲ್ಲಿ ಹನುಮ ನಾಯಕನಲ್ಲ, ಖಳನಾಯಕ!
ನೀವು ಕೇಳುತ್ತಿರುವುದು ನಿಜ. ಇಲ್ಲಿ ಆಂಜನೇಯನನ್ನು ಪೂಜಿಸುವ ಹಾಗಿಲ್ಲ. ಆಂಜನೇಯನಿಗೆ ಸಂಬಂಧಿಸಿದ ಯಾವ ಆಚರಣೆಗಳನ್ನೂ ಮಾಡುವ ಹಾಗಿಲ್ಲ. ಅಷ್ಟೆ ಏಕೆ, ಆಂಜನೇಯನ ಹೆಸರುಗಳನ್ನೂ ಸಹ ಮಕ್ಕಳಿಗೆ ಇಡುವ ಹಾಗಿಲ್ಲ. ಇನ್ನೂ ವಿಶೇಷವೆಂದರೆ ಬೇರೆ...
ಪ್ರವಾಸಿ ಪ್ಯಾಕೇಜುಗಳ ಮೇಲೆ ಮಳೆಗಾಲದ ಕೊಡುಗೆಗಳು
ಮಳೆಗಾಲ ಪ್ರಾರಂಭವಾಗಿದೆ...ಜೊತೆ ಜೊತೆಗೆ ಪ್ರವಾಸಿ ಚಟುವಟಿಕೆಗಳು ಚುರುಕುಗೊಳ್ಳುತ್ತಿವೆ. ಮಳೆಗಾಲದಲ್ಲಿ ಪ್ರಕೃತಿಯ ಹಸಿರಿನ ಕಳೆಯಿಂದ ಕೂಡಿರುವುದೆ ಪ್ರವಾಸ ಮಾಡಲು ಪ್ರೇರೇಪಿಸುತ್ತದೆ. ಇನ್ನೇಕೆ ತಡ, ನೀವು ಪ್ರವಾಸ ಹೊರಡಲು ಯೋಜಿಸಿ...
ಉತ್ತರ ಕರ್ನಾಟಕದ ಅತ್ಯದ್ಭುತ 25 ಐತಿಹಾಸಿಕ ಸ್ಥಳಗಳು
ಬಯಲು ಸೀಮೆ, ಗಂಡು ಮೆಟ್ಟಿದ ನಾಡು ಎಂಬೆಲ್ಲ ಖ್ಯಾತಿಗಳಿಸಿದ ಉತ್ತರ ಕರ್ನಾಟಕ ಭಾಗವು ಕರ್ನಾಟಕದ ಒಂದು ವಿಶೇಷ ಪ್ರದೇಶವೆಂದೆ ಹೇಳಬಹುದು. ಏಕೆಂದರೆ ತನ್ನದೆ ಆದ ವೈವಿಧ್ಯಮಯ ಸಂಸ್ಕೃತಿ-ಸಂಪ್ರದಾಯಗಳನ್ನು ಹೊಂದಿರುವ ಈ ಭಾಗವು ಸಾಕಷ್ಟು ವಿಶಿಷ್ಟ...