ರಾಂಚಿ ಪ್ರವಾಸೋದ್ಯಮ - ಜಲಪಾತಗಳ ನಗರ
ಜಾರ್ಖಂಡ್ ರಾಜ್ಯದ ರಾಜಧಾನಿಯಾಗಿರುವ ರಾಂಚಿಯು ಜಲಪಾತಗಳ ನಗರವೆಂಬ ಖ್ಯಾತಿಗೆ ಪಾತ್ರವಾಗಿದೆ. ಇದು ಈ ರಾಜ್ಯದ ಎರಡನೆ ಅತ್ಯಂತ ಜನಸಂಖ್ಯೆಯನ್ನು ಹೊಂದಿರುವ ನಗರವಾಗಿ ಸಹ ಗುರುತಿಸಲ್ಪಟ್ಟಿದೆ. ರಾಂಚಿಯು ಛೋಟಾ ನಾಗ್ಪುರ್......
ಪಾರಾದೀಪ್ ಪ್ರವಾಸೋದ್ಯಮ - ಬಂದರು ನಗರ
ಒಡಿಶಾ(ಒರಿಸ್ಸಾ)ದ ಜಗತ್ ಸಿಂಗ್ ಪುರ ಜಿಲ್ಲೆಯ ಪಾರಾದೀಪ್ ಒಂದು ಉತ್ತಮ ಕೈಗಾರಿಕಾ ಪ್ರದೇಶವಾಗಿ ಅಭಿವೃದ್ಧಿ ಹೊಂದುತ್ತಿದೆ. ಭುವನೇಶ್ವರ ವಿಮಾನ ನಿಲ್ದಾಣದಿಂದ ಪಾರಾದೀಪ್ 125 ಕಿ.ಮೀ. ಮತ್ತು ಕಟಕ್ ರೈಲು ನಿಲ್ದಾಣದಿಂದ......
ಕಟಕ್ ಪ್ರವಾಸೋದ್ಯಮ : ಒಂದು ಐತಿಹಾಸಿಕ ನಗರ
ಒಡಿಶಾ(ಒರಿಸ್ಸಾ)ದ ಪ್ರಸ್ತುತ ರಾಜಧಾನಿಯಾಗಿರುವ ಭುವನೇಶ್ವರ್ ನಿಂದ ಸುಮಾರು 28 ಕಿ.ಮೀ. ದೂರದಲ್ಲಿರುವ ಕಟಕ್ ನಗರ ರಾಜ್ಯದ ಮೊದಲಿನ ರಾಜಧಾನಿಯಾಗಿತ್ತು. ಈ ನಗರವನ್ನು ಒರಿಸ್ಸಾದ ಸಾಂಸ್ಕೃತಿಕ ಮತ್ತು ವಾಣಿಜ್ಯ ರಾಜಧಾನಿ......
ಜಮಷೇಡಪುರ್ - ಭಾರತದ ಕೈಗಾರಿಕಾ ನಗರ
ಜಮಷೇಡಪುರ್, ಭಾರತದ ಕೈಗಾರಿಕಾ ನಗರ ಎಂದೇ ಪ್ರಸಿದ್ಧವಾಗಿದ್ದು, ಈ ನಗರವನ್ನು ದಿವಂಗತ ಜಮಷೇಡಜಿ ನುಸ್ಸರವಾನಜಿ ಟಾಟಾ ಅವರು ಸ್ಥಾಪಿಸಿದರು. ಈ ನಗರವು ಜಾರ್ಖಂಡ್ ರಾಜ್ಯದ ಅತ್ಯಂತ ಜನನಿಬಿಡ ಪ್ರದೇಶವಾಗಿದೆ. ಈ ನಗರವು......
ಧೆಂಕನಲ್ ಪ್ರವಾಸೋದ್ಯಮ : ಸೂರ್ಯ ಮುತ್ತಿಕ್ಕುವ ಹಳ್ಳಿ
ಪೌರಾಣಿಕ ಕಥೆಗಳ ಮೂಲಕ ಪ್ರವಾಸಿ ತಾಣವಾಗಿ ಹೊರಹೊಮ್ಮಿರುವ ಧೆಂಕನಲ್ ಸದಾ ಪ್ರವಾಸಿಗರಿಂದ ಮುತ್ತಿರುವ ಸ್ಥಳ. ಸಾಮಾನ್ಯವಾಗಿ ವರ್ಷದ ಎಲ್ಲಾ ತಿಂಗಳುಗಳಲ್ಲಿಯೂ ಭೇಟಿ ನೀಡುವ ಪ್ರವಾಸಿಗರು ಈ ಸ್ಥಳವನ್ನು ಅತ್ಯಂತ ಹೆಚ್ಚಾಗಿ......
ಕಾರಂಜಿಯಾ ಪ್ರವಾಸೋದ್ಯಮ : ದೇವರು ಮತ್ತು ದೇವಸ್ಥಾನಗಳು
ಹಿಂದೂ ದೇವರು ಮತ್ತು ದೇವತೆಗಳಿಗೆ ಸಮರ್ಪಿಸಲಾಗಿರುವ ಹಲವಾರು ಮಂದಿರಗಳ ಜನಪ್ರಿಯ ನಗರವೇ ಒಡಿಸ್ಸಾದ ಮಯುರಭಂಜ್ ಜಿಲ್ಲೆಯಲ್ಲಿರುವ ಕಾರಂಜಿಯಾ ನಗರ. ನಗರವನ್ನು ಸುತ್ತುವರಿದಿರುವ ಹಲವಾರು ರಮಣೀಯ ತಾಣಗಳು ಕಾರಂಜಿಯಾದ......
ಚಂಡಿಪುರ ಪ್ರವಾಸೋದ್ಯಮ : ಇಲ್ಲಿ ಸಮುದ್ರ ಅದೃಶ್ಯವಾಗುತ್ತದೆ
ಚಂಡಿಪುರ ಬೀಚ್ ರಿಸಾರ್ಟ್ ಆಗಿದ್ದು ಒರಿಸ್ಸಾ(ಈಗಿನ ಒಡಿಶಾ)ದ ಬಾಲೇಶ್ವರದಲ್ಲಿದೆ. ಇದು ಬಾಲೇಶ್ವರ ರೈಲ್ವೇ ನಿಲ್ದಾಣದಿಂದ ಹದಿನಾರು ಕಿಲೋಮೀಟರ್ ದೂರದಲ್ಲಿದೆ ಮತ್ತು ಇಲ್ಲಿನ ಸಮುದ್ರ ಆಕರ್ಷಣೀಯವಾಗಿದೆ. ಪ್ರಾಕೃತಿಕ......
ರೌರ್ಕೆಲಾ : ಉಕ್ಕಿನ ನಗರಿ
ರೌರ್ಕೆಲಾ ಎಂಬ ನಗರವು ಸುತ್ತಲು ಬೆಟ್ಟ ಗುಡ್ಡಗಳಿಂದ ಮತ್ತು ನದಿಗಳಿಂದ ಕೂಡಿರುವ ಅತ್ಯಂತ ನಯನ ಮನೋಹರವಾದ ಪ್ರಾಕೃತಿಕ ಸೌಂದರ್ಯದ ನಡುವೆ ನೆಲೆಗೊಂಡಿದೆ. ಈ ಅದ್ಭುತವಾದ ನಗರವು ಸುಂದರಘಡ್ ಜಿಲ್ಲೆ ಎಂದು ಕರೆಯಲ್ಪಡುವ......
ದೇವಾಲಯಗಳ ಪರಿಸರಕ್ಕೊಂದು ಭೇಟಿ : ಭುವನೇಶ್ವರ್ ಪ್ರವಾಸೋದ್ಯಮ
ಒಡಿಶಾ ರಾಜ್ಯದ ರಾಜಧಾನಿ ನಗರವಾದ ಭುವನೇಶ್ವರ್ ಒಂದು ಭವ್ಯವಾದ, ಸುಂದರ ನಗರವಾಗಿದ್ದು, ಇದು ಭಾರತದ ಪೂರ್ವ ಭಾಗದಲ್ಲಿದೆ. ಮಹಾನದಿ ದಂಡೆಯ ನೈಋತ್ಯ ಭಾಗದಲ್ಲಿರುವ ಈ ನಗರವು ಕಳಿಂಗರ ಕಾಲದ, ತೇಜೋಮಯವಾದ......
ಸಂಬಲ್ಪುರ : ವಿಶಿಷ್ಟ ಅನುಭವಗಳ ಖಜಾನೆ
ಸಂಬಲ್ಪುರವು ಇತಿಹಾಸ ಮತ್ತು ಆಧುನಿಕತೆಯ ಮಿಶ್ರಣ. ಇಂದು ಸಂಬಲ್ಪುರ ಎಂದು ಹೆಸರಾಗಿರುವ ಈ ಊರು ಹಲವು ಆಳ್ವಿಕೆಗಳು ಮತ್ತು ಸರ್ಕಾರಗಳಡಿಯಲ್ಲಿ ಹಲವು ವಿಭಾಗಗಳನ್ನು ಮತ್ತು ವಿಲೀನಗಳನ್ನು ಕಂಡಿದೆ. ಹಲವು ಆಳ್ವಿಕೆಗಳ......