Search
  • Follow NativePlanet
Share

travel guide

ಈ ಜಲಪಾತ ನೋಡುತ್ತಿದ್ದರೆ ʼನಯಾಗರಾʼ ನೆನಪಾಗುವುದು…ಲಾಂಗ್ ಡ್ರೈವ್ಗೆ, ಒಂದು ದಿನದ ಪ್ರವಾಸಕ್ಕೆ ಇದು ಬೆಸ್ಟ್‌ ಪ್ಲೇಸ್‌

ಈ ಜಲಪಾತ ನೋಡುತ್ತಿದ್ದರೆ ʼನಯಾಗರಾʼ ನೆನಪಾಗುವುದು…ಲಾಂಗ್ ಡ್ರೈವ್ಗೆ, ಒಂದು ದಿನದ ಪ್ರವಾಸಕ್ಕೆ ಇದು ಬೆಸ್ಟ್‌ ಪ್ಲೇಸ್‌

ಬೆಂಗಳೂರಿನಿಂದ ಹೊಗೇನಕಲ್ ಜಲಪಾತಕ್ಕೆ ಪ್ರವಾಸ ನಿಸ್ಸಂದೇಹವಾಗಿ ಒಂದು ಸುಂದರ ಅನುಭವ. ಈ ಪ್ರಯಾಣದ ಸಮಯದಲ್ಲಿ ನೀವು ಅದ್ಭುತವಾದ ನೈಸರ್ಗಿಕ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಇದು ನಿಮ್ಮ ಪ್ರಯಾಣವನ್ನು ಇನ್ನಷ್ಟು ಸ್ಮರಣೀಯವಾಗಿಸುತ್ತದೆ....
ದಟ್ಟವಾದ ಕಾಡು, ಜಲಪಾತ, ಹಳ್ಳಕೊಳ್ಳಗಳು ಎಲ್ಲವನ್ನೂ ಒಟ್ಟೊಟ್ಟಿಗೆ ನೋಡಲು “ಮುತ್ಯಾಲ ಮಡುವಿʼʼಗೆ ಬನ್ನಿ…

ದಟ್ಟವಾದ ಕಾಡು, ಜಲಪಾತ, ಹಳ್ಳಕೊಳ್ಳಗಳು ಎಲ್ಲವನ್ನೂ ಒಟ್ಟೊಟ್ಟಿಗೆ ನೋಡಲು “ಮುತ್ಯಾಲ ಮಡುವಿʼʼಗೆ ಬನ್ನಿ…

ಬೆಂಗಳೂರಿಗೆ ಬಂದಾಗ ನಿಮಗೆ ನೋಡಲು ಅನೇಕ ಸ್ಥಳಗಳಿವೆ. ಎಂಜಾಯ್‌ ಮಾಡಲು ಸಾಕಷ್ಟು ಚಟುವಟಿಕೆಗಳಿವೆ. ಆದರೆ ಬೆಂಗಳೂರು ಮಾತ್ರವಲ್ಲದೆ, ಬೆಂಗಳೂರು ಸುತ್ತಮುತ್ತ ನೋಡಲೂ ಅನೇಕ ತಾಣಗಳಿವೆ. ನಗರದಿಂದ ಅಷ್ಟೇನೂ ದೂರ ಸಹ ಇಲ್ಲ. ಹಾಗಾಗಿ ನೋಡಿದ...
ನಿಮಗೆ ಗೊತ್ತಾ…ವಿದೇಶದಲ್ಲಿ ಮಾತ್ರವಲ್ಲ, ಕರ್ನಾಟಕದಲ್ಲೂ ಇದೆ ಕಪ್ಪು ಮರಳಿನ ಬೀಚ್‌!

ನಿಮಗೆ ಗೊತ್ತಾ…ವಿದೇಶದಲ್ಲಿ ಮಾತ್ರವಲ್ಲ, ಕರ್ನಾಟಕದಲ್ಲೂ ಇದೆ ಕಪ್ಪು ಮರಳಿನ ಬೀಚ್‌!

ಪ್ರವಾಸ, ಪ್ರಯಾಣ ಎಂದರೆ ನಮಗಿಷ್ಟವಿಲ್ಲ ಎಂದು ಹೇಳುವವರು ವಿರಳಾತಿವಿರಳ. ಬಹುತೇಕರಿಗೆ ಪ್ರಯಾಣವೆಂದರೆ ಪ್ರೀತಿ. ಇವರಲ್ಲಿ ಕೆಲವರಿಗೆ ಹಸಿರೆಂದರೆ ಇಷ್ಟ, ಮತ್ತೆ ಕೆಲವರಿಗೆ ಗುಡ್ಡಗಾಡು ಪ್ರದೇಶ, ಇನ್ನು ಕೆಲವರು ಸಮುದ್ರ ತೀರದಲ್ಲಿ ರಜೆ...
ಬೆಂಗಳೂರಿನಿಂದ ಒಂದು ದಿನ, ಅರ್ಧ ದಿನದ ಪ್ರವಾಸಕ್ಕೆ ಹೇಳಿಮಾಡಿಸಿದ ತಾಣಗಳಿವು

ಬೆಂಗಳೂರಿನಿಂದ ಒಂದು ದಿನ, ಅರ್ಧ ದಿನದ ಪ್ರವಾಸಕ್ಕೆ ಹೇಳಿಮಾಡಿಸಿದ ತಾಣಗಳಿವು

ವಿಶೇಷವಾಗಿ ಉದ್ಯೋಗಿಗಳಿಗೆ ಭಾನುವಾರ ಬಂತೆಂದರೆ ಖುಷಿ. ಕುಟುಂಬದೊಂದಿಗೆ ಸಮಯ ಕಳೆಯಲು, ಬಹುತೇಕ ಸ್ನೇಹಿತರು ಸಿಗುವುದೇ ಈ ದಿನದಂದು. ಎಲ್ಲರೂ ಒಂದೆಡೆ ಸೇರಿದಾಗ ಸುಮ್ಮನೆ ಇರಲಂತೂ ಸಾಧ್ಯವಿಲ್ಲ. ಹೊರಗಡೆ ಸುತ್ತಾಡಿಕೊಂಡು ಬರಲು ಪ್ಲಾನ್‌...
ರಿವರ್ ರಾಫ್ಟಿಂಗ್ ಮಾಡಲು ಪ್ಲಾನ್ ಮಾಡ್ತಿದ್ದೀರಾ? ಹಾಗಾದ್ರೆ ಈ ವಿಷ್ಯಗಳು ನೆನಪಿರಲಿ

ರಿವರ್ ರಾಫ್ಟಿಂಗ್ ಮಾಡಲು ಪ್ಲಾನ್ ಮಾಡ್ತಿದ್ದೀರಾ? ಹಾಗಾದ್ರೆ ಈ ವಿಷ್ಯಗಳು ನೆನಪಿರಲಿ

ನಾವು ಪ್ರವಾಸ ಸುದ್ದಿಗಳನ್ನು ಬರೆಯುವಾಗ ಅನೇಕ ಸಾರಿ ಈ ತಾಣದಲ್ಲಿ ರಿವರ್ ರಾಫ್ಟಿಂಗ್ ಚಟುವಟಿಕೆಯೂ ಇದೆ ಎಂದು ಬರೆದಿರುವುದನ್ನು ಗಮನಿಸಿರುತ್ತೀರಿ. ಬಹುತೇಕ ಸಾಹಸಿ ಪ್ರಿಯರಿಗೆ, ಪ್ರವಾಸಿ ಪ್ರಿಯರಿಗೆ ಈ ಜಲ ಕ್ರೀಡೆಯ ಪರಿಚಯ ಇರುತ್ತದೆ. ಆದರೆ...
ಕೊಂಕಣ ರೈಲು ಮಾರ್ಗದಲ್ಲಿ ಪ್ರಯಾಣಿಸಿದ್ದೀರಾ, ಇಲ್ಲಿದೆ ಉದ್ದುದ್ದ ಸುರಂಗಗಳು, ಸೇತುವೆಗಳು, ಹಸಿರು ಗದ್ದೆಗಳು, ತೋಟಗಳು….

ಕೊಂಕಣ ರೈಲು ಮಾರ್ಗದಲ್ಲಿ ಪ್ರಯಾಣಿಸಿದ್ದೀರಾ, ಇಲ್ಲಿದೆ ಉದ್ದುದ್ದ ಸುರಂಗಗಳು, ಸೇತುವೆಗಳು, ಹಸಿರು ಗದ್ದೆಗಳು, ತೋಟಗಳು….

ಈಗಿರುವ ಕೊಂಕಣ ರೈಲ್ವೆ ಮಾರ್ಗಕ್ಕೂ, ಮೊದಲಿದ್ದ ಮಾರ್ಗಕ್ಕೂ ಬಹಳ ವ್ಯತ್ಯಾಸವಿದೆ. ಹಲವು ವರ್ಷಗಳ ಸಮೀಕ್ಷೆ ಮತ್ತು ಪ್ರಯತ್ನಗಳ ನಂತರ ಮುಂಬೈನಿಂದ ಕೊಂಕಣ ಪ್ರದೇಶದ ಮೂಲಕ ಗೋವಾಕ್ಕೆ ರೈಲು ಮಾರ್ಗವನ್ನು ನಿರ್ಮಿಸಲು ನಿರ್ಧರಿಸಲಾಯಿತು. ಈ...
ನೋಡಲು ಬೆಳ್ಳನೆಯ ಹಾಲಿನ ಹಾಗೆ ಕಾಣಿಸುತ್ತದೆಯೆಂದು ಈ ಜಲಪಾತಗಳ ಹತ್ತಿರ ಹೋಗುತ್ತಿದ್ದರೆ ಭಾರೀ ಎಚ್ಚರದಿಂದಿರಿ!

ನೋಡಲು ಬೆಳ್ಳನೆಯ ಹಾಲಿನ ಹಾಗೆ ಕಾಣಿಸುತ್ತದೆಯೆಂದು ಈ ಜಲಪಾತಗಳ ಹತ್ತಿರ ಹೋಗುತ್ತಿದ್ದರೆ ಭಾರೀ ಎಚ್ಚರದಿಂದಿರಿ!

ನಮ್ಮ ಭಾರತದಲ್ಲಿ ಪ್ರವಾಸಿ ಸ್ಥಳಗಳಿಗೆ ಬರವಿಲ್ಲ ಬಿಡಿ, ಯಾವುದೇ ಕಾಲ ಬಂದರೂ ಋತುಮಾನಕ್ಕೆ ಅನುಗುಣವಾಗಿ ನೋಡುವಂತಹ ಅನೇಕ ತಾಣಗಳಿವೆ. ಅದರಲ್ಲಿ ಹೆಚ್ಚಿನ ಸ್ಥಳಗಳು ಮಾನ್ಸೂನ್ ಸಮಯದಲ್ಲಿ ತುಂಬಾ ಸುಂದರವಾಗಿ ಕಾಣುತ್ತವೆ ಅಥವಾ ಕಂಗೊಳಿಸುತ್ತವೆ...
Pitru Paksha 2024: ಐಆರ್‌ಸಿಟಿಸಿಯಿಂದ ಧಾರ್ಮಿಕ ಸ್ಥಳಗಳಿಗೆ 10 ದಿನಗಳ ಪ್ರವಾಸ, ಹರಿದ್ವಾರ-ಋಷಿಕೇಶ ಇನ್ನು ಏನೆಲ್ಲಾ ನೋಡಬಹುದು?

Pitru Paksha 2024: ಐಆರ್‌ಸಿಟಿಸಿಯಿಂದ ಧಾರ್ಮಿಕ ಸ್ಥಳಗಳಿಗೆ 10 ದಿನಗಳ ಪ್ರವಾಸ, ಹರಿದ್ವಾರ-ಋಷಿಕೇಶ ಇನ್ನು ಏನೆಲ್ಲಾ ನೋಡಬಹುದು?

ಹಿಂದೂ ಧರ್ಮದಲ್ಲಿ ಪಿತೃ ಪಕ್ಷಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಇದನ್ನು ಪಿತೃ ಅಥವಾ ಶ್ರಾದ್ಧ ಪಕ್ಷ ಎಂದೂ ಕರೆಯುತ್ತಾರೆ. ಪ್ರತಿ ವರ್ಷ ಪಿತೃ ಪಕ್ಷವು ಭಾದ್ರಪದ ಮಾಸದ ಹುಣ್ಣಿಮೆಯಿಂದ ಆಶ್ವಯುಜ ಮಾಸದ ಅಮಾವಾಸ್ಯೆಯವರೆಗೆ ಇರುತ್ತದೆ. ಈ ವರ್ಷ...
ತೆಲಂಗಾಣದಲ್ಲಿದೆ ವಿಷ್ಣುವಿಗೆ ಸಮರ್ಪಿತವಾದ ಪುರಾತನ ದೇವಾಲಯ..ಈ ವಾಸ್ತುಶಿಲ್ಪ ನೋಡಿ ಬೆರಗಾದವರೇ ಹೆಚ್ಚು!

ತೆಲಂಗಾಣದಲ್ಲಿದೆ ವಿಷ್ಣುವಿಗೆ ಸಮರ್ಪಿತವಾದ ಪುರಾತನ ದೇವಾಲಯ..ಈ ವಾಸ್ತುಶಿಲ್ಪ ನೋಡಿ ಬೆರಗಾದವರೇ ಹೆಚ್ಚು!

Ranganayaka Swami Temple History: ತೆಲಂಗಾಣದ ಶ್ರೀ ರಂಗನಾಯಕ ಸ್ವಾಮಿ ದೇವಾಲಯವು ವಿಷ್ಣುವಿಗೆ ಸಮರ್ಪಿತವಾದ ಪ್ರಸಿದ್ಧ ಹಿಂದೂ ದೇವಾಲಯವಾಗಿದೆ. ಈ ದೇವಾಲಯವನ್ನು ದಕ್ಷಿಣ ಭಾರತದ ಪ್ರಮುಖ ವೈಷ್ಣವ ದೇವಾಲಯಗಳಲ್ಲಿ ಒಂದೆಂದು...
ಶಿರಸಿ ಸಮೀಪದ ಗುಪ್ತ ರತ್ನ ಭೀಮನಗುಡ್ಡಕ್ಕೆ ಹೋದಾಗ ನೀವು ಏನೆಲ್ಲಾ ನೋಡಬಹುದು?

ಶಿರಸಿ ಸಮೀಪದ ಗುಪ್ತ ರತ್ನ ಭೀಮನಗುಡ್ಡಕ್ಕೆ ಹೋದಾಗ ನೀವು ಏನೆಲ್ಲಾ ನೋಡಬಹುದು?

Bheemana Gudda: ಸದಾ ಕಿಕ್ಕಿರಿದ ಪ್ರವಾಸಿ ತಾಣಗಳಲ್ಲಿ ಪ್ರಯಾಣಿಸಿ ಬೋರ್‌ ಆಗಿದ್ದರೆ, ನೀವು ಪ್ರಕೃತಿ ಪ್ರೇಮಿಗಳಾಗಿದ್ದರೆ ನಾವು ನಿಮಗೊಂದು ಅದ್ಭುತ ಸ್ಥಳದ ಬಗ್ಗೆ ಹೇಳಲಿದ್ದೇವೆ. ಇದನ್ನು ಕರ್ನಾಟಕದ ಗುಪ್ತ ರತ್ನಗಳ ಪೈಕಿ ಒಂದೆಂದು...
ಕರ್ನಾಟಕ ರಾಜ್ಯದ ನಾಲ್ಕು ಸುಂದರ ಸ್ಥಳಗಳ ಬಗ್ಗೆ ಸಂಪೂರ್ಣ ಮಾಹಿತಿ; ಯಾವಾಗ, ಎಲ್ಲಿಗೆ, ಹೇಗೆ ಹೋಗಬೇಕು?

ಕರ್ನಾಟಕ ರಾಜ್ಯದ ನಾಲ್ಕು ಸುಂದರ ಸ್ಥಳಗಳ ಬಗ್ಗೆ ಸಂಪೂರ್ಣ ಮಾಹಿತಿ; ಯಾವಾಗ, ಎಲ್ಲಿಗೆ, ಹೇಗೆ ಹೋಗಬೇಕು?

ಪ್ರವಾಸಕ್ಕೆ ನಾವಂದುಕೊಂಡ ಸಮಯ, ಸ್ಥಳಕ್ಕೆ ಹೋಗಬಹುದು. ಆದರೆ ಆ ಸ್ಥಳಗಳ ಬಗ್ಗೆ ನಮಗೆ ಚಿಕ್ಕ ಪುಟ್ಟ ಮಾಹಿತಿಯಾದರೂ ಇರಬೇಕು. ಏಕೆಂದರೆ ಕೆಲವು ಸ್ಥಳಗಳು, ಕೆಲವು ಸೀಸನ್‌ಗಳಲ್ಲಿ ಹೋಗಲು ಯೋಗ್ಯವಲ್ಲ. ಆದರೆ ಹಲವು ಪ್ರವಾಸಿ ತಾಣಗಳಿಗೆ...
ಶಿವಾಜಿ ಮಹಾರಾಜರು ಈಜುತ್ತಿದ್ದ ಕೊಳವಿರುವುದು ಇಲ್ಲೇ…ಈ ತ್ರಿಕೋನ ಕೋಟೆಗಿದೆ ಏಳು ಸುರಕ್ಷಿತ ದ್ವಾರಗಳು

ಶಿವಾಜಿ ಮಹಾರಾಜರು ಈಜುತ್ತಿದ್ದ ಕೊಳವಿರುವುದು ಇಲ್ಲೇ…ಈ ತ್ರಿಕೋನ ಕೋಟೆಗಿದೆ ಏಳು ಸುರಕ್ಷಿತ ದ್ವಾರಗಳು

ಶಿವನೇರಿ ಕೋಟೆಯನ್ನು ಈಗಾಗಲೇ ಕೆಲವರು ನೋಡಿದ್ದರೆ, ಮತ್ತೆ ಕೆಲವರು ಪುಸ್ತಕಗಳಲ್ಲಿ ಅಥವಾ ಪತ್ರಿಕೆಗಳಲ್ಲಿ ಓದಿ ಖಂಡಿತ ತಿಳಿದುಕೊಂಡಿರುತ್ತೀರಿ. ಏಕೆಂದರೆ ಈ ಕೋಟೆಯು ಮರಾಠಾ ಸಾಮ್ರಾಜ್ಯದ ಸಂಸ್ಥಾಪಕರಾದ ಛತ್ರಪತಿ ಶಿವಾಜಿ ಮಹಾರಾಜರ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+