Search
  • Follow NativePlanet
Share

travel guide

ದಸರಾದಂದು ಈ ನಗರದಲ್ಲಿ ಮಾತ್ರ ರಾವಣನ ಪ್ರತಿಕೃತಿ ದಹಿಸದೆ, ಪೂಜಿಸಲಾಗುತ್ತದೆ!

ದಸರಾದಂದು ಈ ನಗರದಲ್ಲಿ ಮಾತ್ರ ರಾವಣನ ಪ್ರತಿಕೃತಿ ದಹಿಸದೆ, ಪೂಜಿಸಲಾಗುತ್ತದೆ!

ಪ್ರಪಂಚದಾದ್ಯಂತ ವಿಜಯದಶಮಿಯಂದು ರಾವಣನ ಪ್ರತಿಕೃತಿ ದಹಿಸುವ ಸಂಪ್ರದಾಯವಿದೆ. ಆದರೆ ಪ್ರಯಾಗ್‌ರಾಜ್‌ನಲ್ಲಿ, ದಸರಾ ಹಬ್ಬವು ಮೂರು ಲೋಕಗಳನ್ನು ಗೆದ್ದ ಲಂಕಾಧಿಪತಿ ರಾವಣನ ಆರಾಧನೆಯೊಂದಿಗೆ ಅದ್ಧೂರಿಯಾಗಿ ಪ್ರಾರಂಭವಾಗುತ್ತದೆ. ರಾವಣನ...
ಸೋಮನಾಥಪುರ ಸಮೀಪವಿರುವ ಪ್ರೇಕ್ಷಣೀಯ ಸ್ಥಳಗಳಿವು; ಚೆನ್ನಕೇಶವ ದೇವಾಲಯದ ಜೊತೆಗೆ ಈ ಸ್ಥಳಗಳನ್ನೂ ನೋಡಿ ಬನ್ನಿ

ಸೋಮನಾಥಪುರ ಸಮೀಪವಿರುವ ಪ್ರೇಕ್ಷಣೀಯ ಸ್ಥಳಗಳಿವು; ಚೆನ್ನಕೇಶವ ದೇವಾಲಯದ ಜೊತೆಗೆ ಈ ಸ್ಥಳಗಳನ್ನೂ ನೋಡಿ ಬನ್ನಿ

ಮೈಸೂರಿನಿಂದ ಕೇವಲ 35 ಕಿಮೀ ದೂರದಲ್ಲಿರುವ ಸೋಮನಾಥಪುರ ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣ. ಇಲ್ಲಿನ ಮುಖ್ಯ ಆಕರ್ಷಣೆಯೆಂದರೆ ಚೆನ್ನಕೇಶವ ದೇವಾಲಯ. ಈ ದೇವಾಲಯದ ವೈಭವವನ್ನು ನೋಡಲು ದೇಶ ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ....
ಮಂಡ್ಯದ ಭೀಮೇಶ್ವರಿ ಬಳಿಯಿವೆ 5 ಕ್ಕೂ ಹೆಚ್ಚು ಪ್ರವಾಸಿ ತಾಣಗಳು…ಭೇಟಿ ನೀಡಲು ಸೂಕ್ತ ಸಮಯವಿದು

ಮಂಡ್ಯದ ಭೀಮೇಶ್ವರಿ ಬಳಿಯಿವೆ 5 ಕ್ಕೂ ಹೆಚ್ಚು ಪ್ರವಾಸಿ ತಾಣಗಳು…ಭೇಟಿ ನೀಡಲು ಸೂಕ್ತ ಸಮಯವಿದು

ಭೀಮೇಶ್ವರಿ ಬೆಂಗಳೂರಿನಿಂದ 100 ಕಿ.ಮೀ ದೂರದಲ್ಲಿದೆ. ನೀವು ಸಾಹಸಿ ಪ್ರಿಯರಾಗಿದ್ದರೆ, ನಿಮ್ಮ ದೈನಂದಿನ ಜೀವನದ ಒತ್ತಡದಿಂದ ಹೊರಬರಲು, ರಿಫ್ರೆಶ್‌ ಆಗಲು, ಕುಟುಂಬದವರೊಂದಿಗೆ ಅತ್ಯುತ್ತಮ ಸಮಯ ಕಳೆಯಲು ಭೀಮೇಶ್ವರಿ ಬೆಸ್ಟ್‌...
ವಿಶ್ವ ಪ್ರವಾಸೋದ್ಯಮ ದಿನ 2024ರ ಥೀಮ್‌ಗೆ ಸೂಕ್ತವಾಗಿವೆ ಈ 3 ತಾಣಗಳು..ಶಾಂತಿ ಅರಸುವವರು ಒಮ್ಮೆ ಇಲ್ಲಿಗೆ ಬನ್ನಿ

ವಿಶ್ವ ಪ್ರವಾಸೋದ್ಯಮ ದಿನ 2024ರ ಥೀಮ್‌ಗೆ ಸೂಕ್ತವಾಗಿವೆ ಈ 3 ತಾಣಗಳು..ಶಾಂತಿ ಅರಸುವವರು ಒಮ್ಮೆ ಇಲ್ಲಿಗೆ ಬನ್ನಿ

ವಿಶ್ವ ಪ್ರವಾಸೋದ್ಯಮ ದಿನ 2024: ಪ್ರತಿ ವರ್ಷ ವಿಶ್ವ ಪ್ರವಾಸೋದ್ಯಮ ದಿನವನ್ನು ಸೆಪ್ಟೆಂಬರ್ 27 ರಂದು ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ಪ್ರವಾಸೋದ್ಯಮವನ್ನು ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ವಿಶ್ವ...
ಮಹಾನಗರದ ಸಮೀಪದಲ್ಲಿರುವ ಈ ಸುಂದರ ಗ್ರಾಮವನ್ನು ನೋಡಿದರೆ ನಿಮಗೂ ಇಲ್ಲಿಯೇ ನೆಲೆಸಬೇಕೆಂದು ಅನಿಸದೆ ಇರದು

ಮಹಾನಗರದ ಸಮೀಪದಲ್ಲಿರುವ ಈ ಸುಂದರ ಗ್ರಾಮವನ್ನು ನೋಡಿದರೆ ನಿಮಗೂ ಇಲ್ಲಿಯೇ ನೆಲೆಸಬೇಕೆಂದು ಅನಿಸದೆ ಇರದು

ಮುಂಬೈಗೆ ಬಂದವರು ಜುಹು ಚೌಪಾಟಿಗೆ ಬರದೇ ಇರುವುದಿಲ್ಲ. ಇಲ್ಲಿಗೆ ಬರುವುದು ಬಹುತೇಕರ ಕನಸು. ಆದರೆ ಮುಂಬೈನಲ್ಲಿ ಇನ್ನೊಂದು ಅದ್ಭುತ ಸ್ಥಳವಿದೆ. ಪೊರ್ಚುಗೀಸರು ವಾಸಿಸುತ್ತಿದ್ದ ಪ್ರದೇಶದಂತೆಯೇ ಥೇಟ್‌ ಒಂದು ಹಳ್ಳಿಯಿದೆ. ಇದು ಗದ್ದಲದಿಂದ...
ಬದ್ರಿ-ಕೇದಾರ್ ಪ್ರವಾಸದ ಪ್ಯಾಕೇಜ್ ಅಕ್ಟೋಬರ್‌ನಲ್ಲಿ ಪ್ರಾರಂಭ; ಪ್ರವಾಸಿಗರಿಗೆ ಏನೆಲ್ಲಾ ಸೌಲಭ್ಯಗಳು ಸಿಗಲಿವೆ?

ಬದ್ರಿ-ಕೇದಾರ್ ಪ್ರವಾಸದ ಪ್ಯಾಕೇಜ್ ಅಕ್ಟೋಬರ್‌ನಲ್ಲಿ ಪ್ರಾರಂಭ; ಪ್ರವಾಸಿಗರಿಗೆ ಏನೆಲ್ಲಾ ಸೌಲಭ್ಯಗಳು ಸಿಗಲಿವೆ?

IRCTC Badri-Kedar Tour Package: ಐಆರ್‌ಸಿಟಿಸಿ ಎಂದಿನಂತೆ ಬದ್ರಿ-ಕೇದಾರ್ ಸ್ವಾಮಿ ಯಾತ್ರಾ ಪ್ರವಾಸ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಪ್ರವಾಸದ ಪ್ಯಾಕೇಜ್‌ನಲ್ಲಿ, ನೀವು ಮನಸ್ಕಂಡ್ ಎಕ್ಸ್‌ಪ್ರೆಸ್ ಭಾರತ್ ಗೌರವ್...
ಕೆಲವು ಪ್ರವಾಸಿ ತಾಣಗಳನ್ನು ಚಳಿ ಬರುವ ಮುನ್ನವೇ ನೋಡೋದು ಬೆಸ್ಟ್‌…ಯಾಕೆ ಅಂತ ಗೊತ್ತಾ?!

ಕೆಲವು ಪ್ರವಾಸಿ ತಾಣಗಳನ್ನು ಚಳಿ ಬರುವ ಮುನ್ನವೇ ನೋಡೋದು ಬೆಸ್ಟ್‌…ಯಾಕೆ ಅಂತ ಗೊತ್ತಾ?!

ಆಹಾರ, ಬಟ್ಟೆ ಮಾತ್ರವಲ್ಲ, ಪ್ರವಾಸೋದ್ಯಮದ ವಿಷಯದಲ್ಲಿಯೂ ಭಾರತವನ್ನು ಪ್ರತಿಯೊಬ್ಬರು ಇಷ್ಟಪಡುತ್ತಾರೆ. ಏಕೆಂದರೆ ವಿವಿಧ ರೀತಿಯ ಸಂಸ್ಕೃತಿ ಇನ್ನು ಇಲ್ಲಿ ಪ್ರಚಲಿತದಲ್ಲಿದೆ. ಇದನ್ನು ದೇಶ ಮತ್ತು ಪ್ರಪಂಚದಾದ್ಯಂತದ ಪ್ರವಾಸಿಗರು...
ನವರಾತ್ರಿಯ ಸೊಬಗನ್ನು ಕಣ್ತುಂಬಿಕೊಳ್ಳಬೇಕೆಂದರೆ ನೀವೊಮ್ಮೆ ಇಲ್ಲಿಗೆ ಭೇಟಿ ನೀಡಲೇಬೇಕು…

ನವರಾತ್ರಿಯ ಸೊಬಗನ್ನು ಕಣ್ತುಂಬಿಕೊಳ್ಳಬೇಕೆಂದರೆ ನೀವೊಮ್ಮೆ ಇಲ್ಲಿಗೆ ಭೇಟಿ ನೀಡಲೇಬೇಕು…

ನವರಾತ್ರಿ ಹಬ್ಬವನ್ನು ದೇಶದ ವಿವಿಧ ಭಾಗಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ಈ ಸಮಯದಲ್ಲಿ ನೀವು ಸಹ ದುರ್ಗಾ ಪೂಜೆಯಲ್ಲಿ ಭಾಗವಹಿಸಲು ಬಯಸಿದರೆ, ಪ್ರವಾಸ ಹೊರಟರೆ ಭಾರತದ ಕೆಲವು ಸ್ಥಳಗಳು ಬೆಸ್ಟ್‌ ಇವೆ. ಹಿಂದೂ ಕ್ಯಾಲೆಂಡರ್...
ಬೆಂಗಳೂರಿನಿಂದ ಕೇವಲ 3 ಗಂಟೆಗಳಲ್ಲಿ ನೀವು ಈ ಸುಂದರವಾದ ಗಿರಿಧಾಮವನ್ನು ತಲುಪಬಹುದು…ಎಷ್ಟು ಅದ್ಭುತವಾಗಿದೆ ಗೊತ್ತಾ?

ಬೆಂಗಳೂರಿನಿಂದ ಕೇವಲ 3 ಗಂಟೆಗಳಲ್ಲಿ ನೀವು ಈ ಸುಂದರವಾದ ಗಿರಿಧಾಮವನ್ನು ತಲುಪಬಹುದು…ಎಷ್ಟು ಅದ್ಭುತವಾಗಿದೆ ಗೊತ್ತಾ?

ಯಳಗಿರಿ ತಮಿಳುನಾಡಿನ ವೆಲ್ಲೂರಿನಲ್ಲಿರುವ ಅತ್ಯಂತ ಸುಂದರವಾದ ಚಿಕ್ಕ ಗಿರಿಧಾಮವಾಗಿದೆ. ಸಮುದ್ರ ಮಟ್ಟದಿಂದ 1100 ಮೀಟರ್ ಎತ್ತರದಲ್ಲಿರುವ ಯಳಗಿರಿಗೆ ಬೆಂಗಳೂರಿನಿಂದ ಕೇವಲ 3 ಗಂಟೆಗಳಲ್ಲಿ ಪ್ರಯಾಣಿಸಬಹುದು. ಗಿರಿಧಾಮವು ಸುತ್ತಮುತ್ತಲಿನ...
ವಿಶ್ವದ ಶ್ರೀಮಂತ ದೇವಸ್ಥಾನ ತಿರುಮಲದ ತಿರುಪತಿ ವೆಂಕಟೇಶ್ವರ ದೇವಸ್ಥಾನದ ಸ್ವಾರಸ್ಯಕರ ಸಂಗತಿಗಳಿವು

ವಿಶ್ವದ ಶ್ರೀಮಂತ ದೇವಸ್ಥಾನ ತಿರುಮಲದ ತಿರುಪತಿ ವೆಂಕಟೇಶ್ವರ ದೇವಸ್ಥಾನದ ಸ್ವಾರಸ್ಯಕರ ಸಂಗತಿಗಳಿವು

ಭಾರತದ ಆಂಧ್ರಪ್ರದೇಶ ರಾಜ್ಯದ, ಚಿತ್ತೂರು ಜಿಲ್ಲೆಯ, ತಿರುಪತಿ ನಗರದ ಪ್ರಸಿದ್ದ ವೆಂಕಟೇಶ್ವರ ದೇವಾಲಯವು ವಿಶ್ವವಿಖ್ಯಾತವಾಗಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡಿ ದೇಣಿಗೆ ನೀಡುತ್ತಾರೆ. ಇದರಿಂದಾಗಿ ಈ ದೇವಾಲಯವು...
ಈ ರಾಜ್ಯದಲ್ಲಿದೆ 200 ವರ್ಷಗಳಷ್ಟು ಪುರಾತನವಾದ ಮರದ ಬೇರಿನಿಂದ ನಿರ್ಮಿತವಾದ ಸೇತುವೆ; ಫಿಟ್‌ ಆಗಿದ್ರೆ ಮಾತ್ರ ಹೋಗಬಹುದು

ಈ ರಾಜ್ಯದಲ್ಲಿದೆ 200 ವರ್ಷಗಳಷ್ಟು ಪುರಾತನವಾದ ಮರದ ಬೇರಿನಿಂದ ನಿರ್ಮಿತವಾದ ಸೇತುವೆ; ಫಿಟ್‌ ಆಗಿದ್ರೆ ಮಾತ್ರ ಹೋಗಬಹುದು

ಎಲ್ಲಿ ಹೋದರೂ, ಎಲ್ಲಿ ನೋಡಿದರೂ ಜನರು ಸಿಕ್ಕಾಪಟ್ಟೆ ಬ್ಯುಸಿ. ಕೆಲವರಿಗಂತೂ ತಮ್ಮವರಿಗಿರಲಿ ತಮಗಾಗಿಯೂ ಸಮಯ ಸಿಗುವುದೇ ಇಲ್ಲ. ಸ್ನೇಹಿತರು, ಕುಟುಂಬ ಅಥವಾ ಸಂಗಾತಿ ಜೊತೆ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಜನರು ಸಾಮಾನ್ಯವಾಗಿ...
IRCTCಯ ಈ ಪ್ರವಾಸ ಪ್ಯಾಕೇಜ್‌ ಬೆಂಗಳೂರಿನಿಂದ ಪ್ರಾರಂಭವಾಗುತ್ತದೆ…ಎಲ್ಲೆಲ್ಲಿ ಹೋಗಬಹುದು, ಇಲ್ಲಿದೆ ನೋಡಿ ಮಾಹಿತಿ

IRCTCಯ ಈ ಪ್ರವಾಸ ಪ್ಯಾಕೇಜ್‌ ಬೆಂಗಳೂರಿನಿಂದ ಪ್ರಾರಂಭವಾಗುತ್ತದೆ…ಎಲ್ಲೆಲ್ಲಿ ಹೋಗಬಹುದು, ಇಲ್ಲಿದೆ ನೋಡಿ ಮಾಹಿತಿ

ಮಳೆಗಾಲದ ನಂತರದ ತಿಂಗಳು ಮಾತ್ರ ನೀವು ಮಾನ್ಸೂನ್ ತಾಜಾತನವನ್ನು ಚೆನ್ನಾಗಿ ಅಸ್ವಾದಿಸಬಹುದು. ಈ ಸಮಯದಲ್ಲಿ ಹೋಟೆಲ್‌ಗಳು, ರೆಸಾರ್ಟ್‌ಗಳು ಮತ್ತು ವಿಮಾನಗಳ ಬೆಲೆಗಳು ತುಂಬಾ ಅಗ್ಗವಾಗಿರುತ್ತವೆ. ಹಾಗಾಗಿ ಇದು ಪ್ರವಾಸವನ್ನು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+