ರಾಜಗಿರ್ ಬಳಿ ಇರುವ ಚಿಕ್ಕದಾದ, ಸುಂದರವಾದ ಕೊಳವೇ ಘೋರಕಟೋರ ಸರೋವರ. ಇದು ಒಂದು ಪಿಕ್ ನಿಕ್ ಸ್ಪಾಟ್ ಒಂದೇ ಹೇಳಬಹುದು. ಹಿಂದೂಗಳ ಪವಿತ್ರ ಗ್ರಂಥವಾದ ಮಹಾಭಾರತದ ಪ್ರಕಾರ, ರಾಜ ಜರಾಸಂಧನ ಅಶ್ವಶಾಲೆ ಈ ಸ್ಥಳದಲ್ಲೇ ಇತ್ತು. ಹಾಗಾಗಿ ಘೋರ ಕಠೋರ ಎಂಬ ಹೆಸರು ಬಂದಿತು.
ಇದು ವಿಶ್ವ ಶಾಂತಿ ಪಗೋಡದ ಬಳಿ ಉಪಸ್ಥಿತವಿದೆ....
ಓದಂತಪುರಿ, ಓದಂತಪುರ ಅಥವಾ ಉದ್ದಂಡಪುರ ಎಂದು ಪಾಲರ ಆಳ್ವಿಕೆಯ ಕಾಲದಲ್ಲಿ ಹಿರ್ನೆ ಪರ್ವತ ಕರೆಸಿಕೊಳ್ಳುತ್ತಿತ್ತು. 8ನೆಯ ಶತಮಾನದಲ್ಲಿ ಪಾಲ ರಾಜ್ಯದ ರಾಜನಾಗಿದ್ದ ಧರ್ಮಪಾಲ ಎಂಬುವವ, ಬೌದ್ಧ ಭಿಕ್ಷುಗಳ ವಿಹಾರಕ್ಕಾಗಿ ಪಂಚಾನನ್ ಎಂಬ ನದಿಯ ತಟದಲ್ಲಿ ಈ ಹಿರ್ನೆ ಪರ್ವತವನ್ನು ಸ್ಥಾಪಿಸಿದನು. ಈಗ ಇದು ಬಿಹಾರ್ ಷರೀಫ್ ಪಟ್ಟಣವಾಗಿ...
ಪ್ರಸಿದ್ಧ ವೇದ ಕಾಲದ ಸರಸ್ವತಿ ನದಿ ಬತ್ತಿದೆ. ಆದರೆ ನಳಂದ ಜಿಲ್ಲೆಯ ರಾಜಗಿರ್ ನಲ್ಲಿ ಹೆಸರಿಗೆ ಸರಸ್ವತಿಯಷ್ಟೆ ಹಳೆ ನದಿಯನ್ನು ಪುನರುಜ್ಜೀವನಗೊಳಿಸಲಾಗಿದೆ. ಆಡಳಿತ ಮಂಡಳಿಯು, ಇದರ ಉಸ್ತುವಾರಿಯನ್ನು ತೆಗೆದುಕೊಂಡು ಮಣ್ಣನ್ನು ಅಗೆಸಿ, ಬಂದ ಹೊಸ ನೀರನ್ನು ಸೇರ್ಪಡೆ ಮಾಡಿದರು. ಜನರಿಗೆ ಪವಿತ್ರ ನದಿಯಲ್ಲಿ ಮಿಂದೇಳುವುದಕ್ಕೆ,...