ನಾಥದ್ವಾರಾ - ಬಾಲ ಕೃಷ್ಣನ ಭೂಮಿ
'ಅಪೋಲೊ ಆಫ್ ಮೇವಾರ್' ಎಂದು ಹೆಸರುವಾಸಿಯಾಗಿರುವ ನಾಥದ್ವಾರಾವು ರಾಜಸ್ಥಾನದ ಉದೈಪುರ್ ಜಿಲ್ಲೆಯ ಬನಸ್ ನದಿಯ ದಡದಲ್ಲಿ ನೆಲೆಸಿದೆ.ಕಲೆ ಮತ್ತು ಕಲಾಕೃತಿಗಳ ಲೋಕಈ ಪಟ್ಟಣವು ಪಿಚ್ಛ್ವಾಯಿ ವರ್ಣಚಿತ್ರಗಳು ಹಾಗು ಬಣ್ಣಬಣ್ಣದ......
ಸವಾಯಿ ಮಾಧೊಪುರ್ – ಸರ್ವವು ಸುಂದರಮಯ
ಸವಾಯಿ ಮಾಧೊಪುರ್ ರಾಜಸ್ಥಾನದ ಜೈಪುರದಿಂದ 180 ಕಿ.ಮೀ ಗಳಷ್ಟು ದೂರದಲ್ಲಿರುವ ಒಂದು ಸಣ್ಣ ಪಟ್ಟಣವಾಗಿದೆ. ಈ ಪಟ್ಟಣವು ಚಂಬಲ್ ನದಿಯ ದಂಡೆಯ ಮೇಲೆ ನೆಲೆಸಿದೆ. ಈ ಪಟ್ಟಣಕ್ಕೆ 18ನೇ ಶತಮಾನದಲ್ಲಿ ಜೈಪುರ್ ಪ್ರಾಂತ್ಯವನ್ನು......
ರಣಕ್ಪುರ್- ಒಂದು ತೀರ್ಥ ಕ್ಷೇತ್ರ
ರಣಕ್ಪುರ್ ಎಂಬುದು ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿರುವ ಒಂದು ಸಣ್ಣ ಗ್ರಾಮವಾಗಿದೆ. ಈ ಗ್ರಾಮವು ಪಶ್ಚಿಮದಲ್ಲಿ ಅರಾವಳಿ ಪರ್ವತ ಶ್ರೇಣಿಯನ್ನು ಹೊಂದಿದ್ದು, ಉದಯ್ಪುರ್ ಮತ್ತು ಜೋಧ್ಪುರ್ ಹಾದಿಯ ಮಧ್ಯೆ......
ಪಾಲಿ -ಉದ್ಯಮ ನಗರಿ
ಪಾಲಿ ಎಂಬುದು ರಾಜಸ್ಥಾನದಲ್ಲಿರುವ ಒಂದು ನಗರ. ಇದು ಈ ರಾಜ್ಯದ “ ಕೈಗಾರಿಕಾ ನಗರ” ವೆಂದು ಸಹ ಖ್ಯಾತಿ ಪಡೆದಿದೆ. ಅಲ್ಲದೆ ಇದು ಪಾಲಿ ಜಿಲ್ಲೆಯ ಆಡಳಿತಾತ್ಮಕ ಕೇಂದ್ರವಾಗಿ ಸಹ ಕಾರ್ಯ ನಿರ್ವಹಿಸುತ್ತಿದೆ.......
ಡುಂಗಾರಪುರ್ – ದಿಬ್ಬಗಳ ಊರು
ರಾಜಸ್ಥಾನದ ದಕ್ಷಿಣ ಭಾಗದಲ್ಲಿ ’ದಿಬ್ಬಗಳ ಊರು’ ಎಂದೇ ಖ್ಯಾತಿಯಾದ ಡುಂಗರಪುರವಿದೆ. ಈ ಪಟ್ಟಣವು ಡುಂಗರಪುರ ಜಿಲ್ಲೆಯ ಆಡಳಿತ ಕೇಂದ್ರವೂ ಹೌದು. ಐತಿಹಾಸಿಕ ದಾಖಲೆಗಳ ಪ್ರಕಾರ ಇದು ಡುಂಗರಪುರ ಎಂಬ ರಾಜ್ಯದ......
ಕುಂಭಲ್ಗಡ್ - ಕೋಟೆಗಳ ವಿಸ್ಮಯಲೋಕ
ರಾಜಸ್ಥಾನಿನ ರಾಜ್ಸಾಮಂದ್ ಜಿಲ್ಲೆಯಲ್ಲಿರುವ ಕುಂಭಲ್ಗಡ್, ಒಂದು ಪ್ರಖ್ಯಾತ ಪ್ರವಾಸಿ ತಾಣವಾಗಿದೆ. ಈ ಸ್ಥಳವು ರಾಜ್ಯದ ದಕ್ಷಿಣ ಭಾಗದಲ್ಲಿದ್ದು, ಇದನ್ನು ಕುಂಭಲ್ಮೇರ್ ಎಂದೂ ಕರೆಯಲಾಗುತ್ತದೆ. ಇಲ್ಲಿರುವ ಕುಂಭಲ್ಗಡ್......
ಗಾಂಧೀನಗರ : ಗುಜರಾತ್ ನ ರಾಜಧಾನಿ
ಗುಜರಾತ್ ನ ಹೊಸ ರಾಜಧಾನಿಯಾದ ಗಾಂಧಿನಗರ್, ಸಬರ್ಮತಿ ನದಿಯ ಪಶ್ಚಿಮ ತೀರದಲ್ಲಿದೆ. ಸ್ವಾತಂತ್ರಾನಂತರ, 1960 ರಲ್ಲಿ ಹಳೆಯ ಬಾಂಬೆ ರಾಜ್ಯವನ್ನು ಮಹಾರಾಷ್ಟ್ರ ಹಾಗೂ ಗುಜರಾತ್ ಆಗಿ ವಿಂಗಡಿಸಲಾಯಿತು. ಈ ಸಂದರ್ಭದಲ್ಲಿ,......
ಚಿತ್ತೋರಗಢ - ಮತ್ತೆ ಮತ್ತೆ ನೆನಪಿಸಿಕೊಳ್ಳುವ ಐತಿಹಾಸಿಕ ಅದ್ಭುತಗಳು
ರಾಜಸ್ಥಾನದ ಚಿತ್ತೋರಗಢವು ಸುಮಾರು 700 ಎಕರೆಯಷ್ಟು ವಿಶಾಲವಾಗಿದೆ. ಇದು ಗಮನಾರ್ಹ ಕೋಟೆಗಳು, ದೇವಸ್ಥಾನಗಳು, ಗೋಪುರಗಳು ಮತ್ತು ಅರಮನೆಗಳಿಗೆ ಜನಪ್ರಿಯವಾಗಿದೆ.ಪುರಾಣದಲ್ಲಿ ಚಿತ್ತೋರಗಢಭಾರತದ ಇತಿಹಾಸದಲ್ಲಿ......
ಅಂಬಾಜಿ : ಶಕ್ತಿ ಮಾತೆಯ ಮೂಲಸ್ಥಾನ
ಅಂಬಾಜಿಯು ಪ್ರಾಚೀನ ಭಾರತದ ಅತ್ಯಂತ ಪುರಾತನ ಮತ್ತು ಅತೀ ಪೂಜನೀಯ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ. ಇದು 52 ಶಕ್ತಿ ಪೀಠಗಳಲ್ಲಿ ಒಂದಾಗಿದ್ದು, ಈ ಶಕ್ತಿ ಪೀಠಗಳು ಸತಿ ದೇವಿಗೆ, ಅರ್ಥಾತ್ ಶಕ್ತಿ ದೇವತೆಗೆ......
ಉದಯಪುರ - ರಾಜರು ನಿರ್ಮಿಸಿದ ಕೆರೆಗಳ ನಗರ
ಉದಯಪುರವನ್ನು ಕೆರೆಗಳ ನಗರ ಎಂದೂ ಕರೆಯಲಾಗಿದೆ. ಈ ಸುಂದರವಾದ ನಗರವು ಕೋಟೆಗಳು, ದೇವಸ್ಥಾನಗಳು, ಸುಂದರ ಕೆರೆಗಳು, ಅರಮನೆಗಳು, ಮ್ಯೂಸಿಯಮ್ಗಳು ಮತ್ತು ವನ್ಯಧಾಮಗಳನ್ನು ಹೊಂದಿದೆ. ಎರಡನೇ ಮಹಾರಾಣ ಉದಯ್......
ಅಹಮದಾಬಾದ್ : ಒಂದು ಉದಯೋನ್ಮುಖ ನಗರದ ಕತೆ
ಅಹಮದಾಬಾದ್ ಎಂಬುದು ಒಂದು ವಿರೋಧಾಭಾಸಗಳನ್ನು ತನ್ನಲ್ಲಿ ಒಳಗೊಂಡಿರುವ ನಗರವಾಗಿದೆ. ಇಲ್ಲಿ ಒಂದಕ್ಕೊಂದು ತದ್ವಿರುದ್ಧವಾಗಿರುವ ಅಂಶಗಳು ಅಕ್ಕ ಪಕ್ಕದಲ್ಲಿಯೇ ನೆಲೆಗೊಂಡಿವೆ. ಇಲ್ಲಿ ಒಂದೆಡೆ ನಾವು ಭಾರತದ......
ಬಾಡಮೇರ್
ರಾಜಸ್ಥಾನದ ಬಾಡಮೇರ್ ಜಿಲ್ಲೆಯಲ್ಲಿರುವ ಬಾಡಮೇರ್ ಒಂದು ಪುರಾತನ ನಗರ. ಬಹಾಡ ರಾವ್ ಅಥವಾ ಬಾರ್ ರಾವ್ ನಿಂದ 13 ನೇ ಶತಮಾನದಲ್ಲಿ ಈ ನಗರವು ಸ್ಥಾಪಿಸಲ್ಪಟ್ಟಿತು. ಮೂಲತಃ ವಾಗಿ ಈ ಪಟ್ಟಣಕ್ಕೆ ಅವನ ಸ್ಮರಣಾರ್ಥವಾಗಿ......