Search
  • Follow NativePlanet
Share
ಮುಖಪುಟ » ಸ್ಥಳಗಳು » ಮೈಲಾಡುತುರೈ » ಆಕರ್ಷಣೆಗಳು

ಮೈಲಾಡುತುರೈ ಆಕರ್ಷಣೆಗಳು

  • 01ಶ್ರೀ ಮಯೂರನಾಥಸ್ವಾಮಿ ದೇವಸ್ಥಾನ

    ಶ್ರೀ ಮಯೂರನಾಥಸ್ವಾಮಿ ದೇವಸ್ಥಾನ

    ಶ್ರೀ ಮಯೂರನಾಥಸ್ವಾಮಿ ದೇವಸ್ಥಾನವು ಮೈಲಾಡುತುರೈನ ಅತಿ ದೊಡ್ಡ ದೇವಸ್ಥಾನ. ಮಯೂರದ ಗಂಡನಾದ ಮಯೂರನಾಥಸ್ವಾಮಿಯು ಇಲ್ಲಿನ ಮೂಲವಿಗ್ರಹ. ಶಿವನ ಕೋಪಕ್ಕೆ ತುತ್ತಾಗಿ ಶಾಪಗ್ರಸ್ತಳಾದ ಪಾರ್ವತಿಯು ನವಿಲಾಗಿ ಹುಟ್ಟುತ್ತಾಳೆ. ಈ ಪ್ರದೇಶದಲ್ಲಿ ಶಾಪ ವಿಮೋಚನೆಗಾಗಿ ಶಿವ ಪೂಜೆಯನ್ನು ಕೈಗೊಂಡಳು ಎಂಬುದು ಇಲ್ಲಿನ ಸ್ಥಳ ಪುರಾಣ. ಈ...

    + ಹೆಚ್ಚಿಗೆ ಓದಿ
  • 02ದಕ್ಷಿಣಾಮೂರ್ತಿ ದೇವಸ್ಥಾನ

    ದಕ್ಷಿಣಾಮೂರ್ತಿ ದೇವಸ್ಥಾನ

    ಇಲ್ಲಿ ಶಿವನನ್ನು ಜ್ಞಾನದ ಅಧಿದೇವತೆ ಗುರುವೆಂದು ಚಿತ್ರಿಸಲಾಗಿದೆ. ಶಿವನ ಈ ರೂಪ ದಕ್ಷಿಣ ಭಾರತದಲ್ಲಿ ಪ್ರಸಿದ್ಧವಾದದ್ದು. ದಕ್ಷಿಣಾಮೂರ್ತಿ ಎಂದರೆ “ದಕ್ಷಿಣದೆಡೆಗೆ ಮುಖ ಮಾಡಿರುವವನು” ಎಂದರ್ಥ. ಎಲ್ಲ ದಕ್ಷಿಣಾಮೂರ್ತಿ ದೇವಾಲಯಗಳಲ್ಲೂ ವಿಗ್ರಹವು ಪೂರ್ವಾಭಿಮುಖಕ್ಕೆ ಬದಲಾಗಿ ದಕ್ಷಿಣಾಭಿಮುಖವಾಗಿರುತ್ತದೆ....

    + ಹೆಚ್ಚಿಗೆ ಓದಿ
  • 03ಶ್ರೀ ಪರಿಮಳ ರಂಗನಾಥಸ್ವಾಮಿ ದೇವಸ್ಥಾನ

    ಶ್ರೀ ಪರಿಮಳ ರಂಗನಾಥಸ್ವಾಮಿ ದೇವಸ್ಥಾನ

    ಕಾವೇರಿಯ ದಂಡೆಯ ಮೇಲಿರುವ ಶ್ರೀ ಪೆರುಮಾಳ್ ರಂಗನಾಥಸ್ವಾಮಿ ದೇವಸ್ಥಾನವು ವಿಷ್ಣುವಿನ 108 ದೇವಸ್ಥಾನಗಳಲ್ಲಿ ಒಂದು. ವೈಷ್ಣವ ಕವಿಗಳು ಆಳ್ವಾರರು ಹೇಳಿರುವ ವೈಷ್ಣವ ತಿರುಪತಿಗಳು ಅಥವ ದಿವ್ಯ ದೇಶಗಳಲ್ಲಿ ಇದು ಕೂಡ ಒಂದು. ಇಲ್ಲಿ ವಿಷ್ಣುವಿನ 12 ಅಡಿ ಎತ್ತರದ ಹಸಿರುಕಲ್ಲಿನ ವಿಗ್ರಹವಿದೆ. ವಿಷ್ಣುವಿನೊಂದಿಗೆ ಅವನ ಪತ್ನಿಯಾದ...

    + ಹೆಚ್ಚಿಗೆ ಓದಿ
  • 04ಶ್ರೀ ಕಾಶಿ ವಿಶ್ವನಾಥಸ್ವಾಮಿ ದೇವಸ್ಥಾನ

    ಶ್ರೀ ಕಾಶಿ ವಿಶ್ವನಾಥಸ್ವಾಮಿ ದೇವಸ್ಥಾನ

    ಕಾವೇರಿಯ ತುಲ ಘಟ್ಟದಲ್ಲಿರುವ ಶ್ರೀ ಕಾಶಿ ವಿಶ್ವನಾಥಸ್ವಾಮಿ ದೇವಸ್ಥಾನವು “ದಕ್ಷಿಣದ ಕಾಶಿ”ಯೆಂದೇ ಪ್ರಸಿದ್ಧವಾಗಿದೆ. ವಿಶ್ವನಾಥಸ್ವಾಮಿಯೆಂದರೆ ಲೋಕವನ್ನು ಪಾಲಿಸಬಲ್ಲವನು ಅಂದರೆ ಶಿವನಷ್ಟೇ ಶಕ್ತಿಶಾಲಿಯಾದವನು ಎಂದರ್ಥ. ಕಾಶಿಗೆ ಹೋಗಲಾಗದವರು ಇಲ್ಲಿಗೆ ಬರುತ್ತಾರೆ. ಕಾಶಿಗೆ ಹೋಗಿ ಗಂಗೆಯಲ್ಲಿ ಸ್ನಾನ ಮಾಡಿದರೆ...

    + ಹೆಚ್ಚಿಗೆ ಓದಿ
  • 05ತುಳ ಉತ್ಸವಂ

    ತುಳ ಉತ್ಸವಂ

    ಮೈಲಾಡುತುರೈನಲ್ಲಿ ತುಳು ಉತ್ಸವಂ ಎನ್ನುವುದು ಒಂದು ತಿಂಗಳ ಕಾಲ ನಡೆಯುವ ಹಬ್ಬ. ಇದು ಐಪ್ಪಾಸಿ (ಅಕ್ಟೋಬರ್ ಮತ್ತು ನವಂಬರ್ ತಿಂಗಳುಗಳ ಮಧ್ಯಭಾಗ) ತಿಂಗಳಲ್ಲಿ ನಡೆಯುತ್ತದೆ. ಇದಕ್ಕೆ ಲಕ್ಷಾಂತರ ಭಕ್ತಾದಿಗಳು ಬರುತ್ತಾರೆ. ಇದು ಕಾವೇರಿ ದಂಡೆಯಲ್ಲಿ ನಡೆಯುವ ದಕ್ಷಿಣ ಭಾರತದ ಕುಂಭ ಮೇಳ. ಈ ಉತ್ಸವದ ಕಡೆಯದಿನವನ್ನು ಕಡೈಮುಗಂ ಎಂದು...

    + ಹೆಚ್ಚಿಗೆ ಓದಿ
  • 06ಶ್ರೀ ವದನ್ಯೇಶ್ವರ ದೇವಸ್ಥಾನ

    ಶ್ರೀ ವದನ್ಯೇಶ್ವರ ದೇವಸ್ಥಾನ

    ಶ್ರೀ ವದನ್ಯೇಶ್ವರ ದೇವಸ್ಥಾನವು ಕಾವೇರಿಯ ಉತ್ತರ ದಂಡೆಯಲ್ಲಿದೆ. ಇದು ಸಾಮಾನ್ಯವಾಗಿ ವಲ್ಲಾಲರ್ ಕೊಯಿಲ್ ಎಂದೇ ಪ್ರಸಿದ್ಧಿ. ಇದು ಶಿವನ ದೇಗುಲ. ಇಲ್ಲಿನ ಸ್ಥಳ ಪುರಾಣದ ಪ್ರಕಾರ ನಂದಿ ದೇವನಿಗೆ ಶಿವನನ್ನು ಹೊರುತ್ತಿರುವವನು ತಾನು ಎಂಬ ಅಹಂಕಾರ ಹೆಚ್ಚಾಗುತ್ತದೆ. ಇದರಿಂದ ನೊಂದ ಶಿವನು ಅವನಿಗೆ ಬುದ್ಧಿ ಕಲಿಸಲು...

    + ಹೆಚ್ಚಿಗೆ ಓದಿ
  • 07ಪುನುಗೀಶ್ವರರಾರ್ ದೇವಸ್ಥಾನ

    ಪುನುಗೀಶ್ವರರಾರ್ ದೇವಸ್ಥಾನ

    ಪುನುಗೀಶ್ವರರಾರ್ ದೇವಸ್ಥಾನದಲ್ಲಿ ಶಿವನು ತನ್ನ ಪತ್ನಿ ಶಾಂತನಾಯಕಿಯೊಂದಿಗೆ ಪೂಜೆಗೊಳ್ಳುತ್ತಾನೆ. ಇದು ಕೂರೈನಾಡುವಿನಲ್ಲಿದೆ. ಈ ದೇವಸ್ಥಾನವು ಪುನುಕು ಸಿದ್ಧಾದರ್ ಎಂಬುವವರಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ಆತ ಇಲ್ಲಿಯೇ ಮೋಕ್ಷ ಪಡೆದರಂತೆ. ಮೈಲಾಡುತುರೈ ಹಲವಾರು ಸಂತರಿಗೆ ತವರೂರು. ಇಲ್ಲಿ ಅವರನ್ನು ಸಿದ್ಧಾಧರರು ಎಂದು...

    + ಹೆಚ್ಚಿಗೆ ಓದಿ
  • 08ಗಂಗೈ ಕೊಂಡ ಚೋಳಪುರಂ

    ಗಂಗೈ ಕೊಂಡ ಚೋಳಪುರಂ

    ಗಂಗೈಕೊಂಡ ಚೋಳನು ಪಾಳ ವಂಶವನ್ನು ಸೋಲಿಸಿದ ನೆನಪಿಗೆ ಇದನ್ನು ಕಟ್ಟಿಸಿದನು. ಈ ನಗರವು ಚೋಳ ವಂಶದವರಿಗೆ ಸುಮಾರು 250 ವರ್ಷಗಳ ಕಾಲ ರಾಜಧಾನಿಯಾಗಿತ್ತು. ಈ ನಗರದ ಹೆಸರಿನ ಅರ್ಥ ಚೋಳನು ಗಂಗರನ್ನು ಸೋಲಿಸಿದ ಎಂದು. ಇಲ್ಲಿನ ಶಿವ ದೇವಾಲಯವನ್ನು ಕಟ್ಟಲು 9 ವರ್ಷಗಳು ಬೇಕಾಯಿತಂತೆ. ಚೋಳರ ವಾಸ್ತುಶಿಲ್ಪಕ್ಕೆ ಉದಾಹರಣೆಯಾಗಿ ಇದು...

    + ಹೆಚ್ಚಿಗೆ ಓದಿ
  • 09ಶ್ರೀ ಅಯ್ಯಪ್ಪರ್ ದೇವಸ್ಥಾನ

    ಶ್ರೀ ಅಯ್ಯಪ್ಪರ್ ದೇವಸ್ಥಾನ

    ಗಂಗೈಕೊಂಡ ಚೋಳಪುರಂನ ದೇವಾಲಯದಂತೆ ಶ್ರೀ ಅಯ್ಯಪ್ಪರ್ ದೇವಸ್ಥಾನ ಕೂಡ ಪುರಾತತ್ವ ಮಹತ್ವವನ್ನು ಪಡೆದಿದೆ. ಇಲ್ಲಿ ಕುಲೋತ್ತುಂಗ ಚೋಳರ ಕಾಲದ ಶಿಲಾಶಾಸನಗಳಿವೆ. ಕುಲೋತ್ತುಂಗ ಚೋಳರು ಹಬ್ಬಗಳಿಗೆ ಹೆಸರುವಾಸಿಯಾಗಿದ್ದರು. ವರ್ಷ ಪೂರ್ತಿ ತಿಂಗಳಿಗೆ ಒಂದರಂತೆ 12 ಹಬ್ಬಗಳನ್ನು ಆಚರಿಸಲಾಗುತ್ತಿತಂತೆ. ಇಲ್ಲಿನ ದೇವರು...

    + ಹೆಚ್ಚಿಗೆ ಓದಿ
  • 10ಕುರುಕೈ ಶಿವನ್ ದೇವಸ್ಥಾನ

    ಕುರುಕೈ ಶಿವನ್ ದೇವಸ್ಥಾನ

    ಕುರುಕೈ ಶಿವನ ದೇವಸ್ಥಾನವು ಮೂರನೇ ಕಣ್ಣನ್ನು ತೆರೆದ ಶಿವನ ವಿಗ್ರಹವನ್ನು ಹೊಂದಿದೆ. ಈ ಸ್ಥಳದಲ್ಲಿ ಮನ್ಮಥನನ್ನು ಸುಡಲು ಶಿವನು ತನ್ನ ಮೂರನೇ ಕಣ್ಣನ್ನು ತೆರೆದ ಎಂದು ನಂಬಲಾಗುತ್ತದೆ.  ಶಿವನ ಕೋಪ ಎಷ್ಟೆಂದರೆ ನೋಟದ ಮೂಲಕವೇ ಕೊಲ್ಲುವ ಶಕ್ತಿ ಅವನಿಗಿತ್ತು. ಶಿವನ ಮೂರನೇ ಕಣ್ಣಿನ ಬಗ್ಗೆ ಮಹಾಭಾರತದಲ್ಲಿ ಒಂದು ಕಥೆಯಿದೆ....

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri