Search
  • Follow NativePlanet
Share
ಮುಖಪುಟ » ಸ್ಥಳಗಳು » ಮೈಲಾಡುತುರೈ » ಆಕರ್ಷಣೆಗಳು » ಶ್ರೀ ಕಾಶಿ ವಿಶ್ವನಾಥಸ್ವಾಮಿ ದೇವಸ್ಥಾನ

ಶ್ರೀ ಕಾಶಿ ವಿಶ್ವನಾಥಸ್ವಾಮಿ ದೇವಸ್ಥಾನ, ಮೈಲಾಡುತುರೈ

1

ಕಾವೇರಿಯ ತುಲ ಘಟ್ಟದಲ್ಲಿರುವ ಶ್ರೀ ಕಾಶಿ ವಿಶ್ವನಾಥಸ್ವಾಮಿ ದೇವಸ್ಥಾನವು “ದಕ್ಷಿಣದ ಕಾಶಿ”ಯೆಂದೇ ಪ್ರಸಿದ್ಧವಾಗಿದೆ. ವಿಶ್ವನಾಥಸ್ವಾಮಿಯೆಂದರೆ ಲೋಕವನ್ನು ಪಾಲಿಸಬಲ್ಲವನು ಅಂದರೆ ಶಿವನಷ್ಟೇ ಶಕ್ತಿಶಾಲಿಯಾದವನು ಎಂದರ್ಥ. ಕಾಶಿಗೆ ಹೋಗಲಾಗದವರು ಇಲ್ಲಿಗೆ ಬರುತ್ತಾರೆ. ಕಾಶಿಗೆ ಹೋಗಿ ಗಂಗೆಯಲ್ಲಿ ಸ್ನಾನ ಮಾಡಿದರೆ ಸಕಲ ಪಾಪಗಳು ಪರಿಹಾರವಾಗುತ್ತದೆ ಮತ್ತು ಗಂಗೆಯಲ್ಲಿ ಅಸ್ಥಿ ವಿಸರ್ಜನೆ ಮಾಡಿದರೆ ಆತ್ಮಗಳಿಗೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆಯಿದೆ. ಕಾವೇರಿ ತಟದಲ್ಲಿರುವ ಈ ದೇವಸ್ಥಾನ ಕೂಡ ಅಷ್ಟೇ ಪ್ರಭಾವಶಾಲಿಯಾದದ್ದು ಎಂದು ಹೇಳಲಾಗುತ್ತದೆ. ದೋಂಡಿ ವಿನಾಯಕ ಮತ್ತು ಭೈರವ ವಿಗ್ರಹಗಳನ್ನು ಶಿವ-ಪಾರ್ವತಿಯರ ವಿಗ್ರಹಗಳೊಂದಿಗೆ ಕಾಣಬಹುದು.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri