ಅಕ್ಕಮಹಾದೇವಿಯ ಅಜ್ಞಾತ ಗುಹೆ
ಶಿವ ಶರಣೆ ಅಕ್ಕಮಹಾದೇವಿ ನಮ್ಮೆಲ್ಲರಿಗೂ ಚಿರಪರಿಚಿತವಾದ ಹೆಸರು. 12 ನೇಯ ಶತಮಾನದಲ್ಲಿ ಜೀವಿಸಿದ್ದ ಈ ಶರಣೆಯು ಭಕ್ತಿ ಪರಂಪರೆಯ ಪ್ರಮುಖ ಶಿವ ಶರಣರುಗಳ ಪೈಕಿ ಒಂದಾಗಿದ್ದಾರೆ. ತಮ್ಮ ಜೀವನವನ್ನೆ ಶಿವನಿಗಾಗಿ, ಅರಿವು (ಮೋಕ್ಷ) ಪಡೆಯುವುದಕ್ಕಾಗಿ...
ಶಿವಭಕ್ತೆ ಹೇಮರೆಡ್ಡಿ ಮಲ್ಲಮ್ಮನ ದೇವಸ್ಥಾನ
ನಾವು ಮೊದಲಿನಿಂದಲೂ ಸಾಕಷ್ಟು ಕಥೆ ಪುರಾಣಗಳನ್ನು ನಮ್ಮ ಹಿರಿಯರ ಬಾಯಿಯಿಂದ ಕೇಳುತ್ತ, ಪುಸ್ತಕಗಳಲ್ಲಿ ಓದುತ್ತ ತಿಳಿದಿದ್ದೇವೆ. ಅದೇಷ್ಟೊ ಸಂತರ, ಪರಮ ಭಕ್ತರ ಕಷ್ಟ ಕಾರ್ಪಣ್ಯದ ಜೀವನದ ಹೊರತಾಗಿಯೂ ಅವರು ತಮ್ಮ ಅಪ್ರತಿಮ ಭಕ್ತಿ ಶೃದ್ಧೆಗಳಿಂದ...
ಧರ್ಮದ ನೆಲೆಯ ಧಾರ್ಮಿಕ ತಾಣ ಧರ್ಮಸ್ಥಳ
ಶ್ರೀಕ್ಷೇತ್ರ ಧರ್ಮಸ್ಥಳವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಒಂದು ಪ್ರಸಿದ್ಧ ಧಾರ್ಮಿಕ ತಾಣವಾಗಿದೆ. ಧರ್ಮಸ್ಥಳವು ಮೂಲತಃ ತನ್ನಲ್ಲಿರುವ ಶ್ರೀ ಮಂಜುನಾಥಸ್ವಾಮಿ ದೇವಾಲಯಕ್ಕಾಗಿ ಖ್ಯಾತಿ ಪಡೆದಿದೆ. ಅಷ್ಟೆ ಅಲ್ಲ ಶ್ರವಣಬೆಳಗೊಳದಲ್ಲಿರುವಂತೆ...
ಕುಕ್ಕೆ ಸುಬ್ರಹ್ಮಣ್ಯ : ಸರ್ಪದೋಷ ನಿವಾರಕ
ಹಿಂದೂ ನಂಬಿಕೆಯ ಪ್ರಕಾರ, ಸರ್ಪ ದೋಷವೆನ್ನುವುದು ಮಾನವನ ಜೀವನದಲ್ಲಿ ಅತಿ ಪ್ರಮುಖ ಪಾತ್ರವಹಿಸುತ್ತದೆ. ದೋಷವಿದ್ದಾಗ ಪ್ರತಿಭೆ, ಅನುಕೂಲತೆಗಳು, ಶ್ರೀಮಂತಿಕೆ ಏನೇ ಇದ್ದರೂ ಸಹಿಸಲಾಗದಂತಹ ಕಷ್ಟಗಳು ಜೀವನದಲ್ಲಿ ಬಂದೊದಗುತ್ತವೆ ಎಂದು...
ತೆಕ್ಕಡಿ : ಪ್ರಾಕೃತಿಕ ಸೂರಿನಡಿ ಒಂದು ಪಯಣ
ಕೇರಳ ರಾಜ್ಯವು ಮೊದಲೆ ಪ್ರವಾಸಿ ಆಕರ್ಷಣೆಗಳಿಂದ ತುಂಬು ತುಳುಕುತ್ತಿರುವ ರಾಜ್ಯ. ರಾಜ್ಯದ ಬಹುಭಾಗವು ಪಶ್ಚಿಮ ಘಟ್ಟಗಳ ವನಸಿರಿಗೆ ಒಳಪಡುವುದರಿಂದ ಇಲ್ಲಿ ಹಸಿರಿನ ಮೈಸಿರಿಯು ಎಲ್ಲೆಡೆ ಗೋಚರಿಸುತ್ತದೆ. ರಾಜ್ಯದ 14 ಜಿಲ್ಲೆಗಳ ಪೈಕಿ ಒಂದಾಗಿರುವ...
ಮಹಿಷಾಸುರ ಮರ್ದಿನಿ ಗುಹಾ ದೇವಾಲಯ
ಗುಹೆಗಳು ಸಾಮಾನ್ಯವಾಗಿ ಕುತೂಹಲ ಮೂಡಿಸುವ ರಚನೆಗಳಾಗಿವೆ. ಪ್ರಸ್ತುತ ಜಗತ್ತಿನಲ್ಲಿ ನೈಸರ್ಗಿಕ ಹಾಗೂ ಕೃತಕವಾಗಿ ನಿರ್ಮಿಸಲಾದ ಎರಡು ರೀತಿಯ ಗುಹೆಗಳನ್ನು ಎಲ್ಲೆಡೆ ಕಾಣಬಹುದಾಗಿದೆ. ಭಾರತ ದೇಶದಲ್ಲೂ ಕೂಡ ಸಾಕಷ್ಟು ಸಂಖ್ಯೆಯಲ್ಲಿ ಗುಹೆಗಳನ್ನು...
ತುಮಕೂರು ಜಿಲ್ಲೆಯ ಪ್ರವಾಸಿ ತಾಣಗಳು
ಬೆಂಗಳೂರಿನಿಂದ ಸುಮಾರು 75 ಕಿ.ಮೀ ಗಳಷ್ಟು ದೂರದಲ್ಲಿರುವ ತುಮಕೂರು ಹಲವು ಆಕರ್ಷಕ, ಮನಸೂರೆಗೊಳ್ಳುವ ಪ್ರವಾಸಿ ಆಕರ್ಷಣೆಗಳನ್ನು ಹೊಂದಿರುವ ಜಿಲ್ಲೆಯಾಗಿದೆ. ತುಮಕೂರು ನಗರವು ಜಿಲ್ಲೆಯ ಜಿಲ್ಲಾ ಕೇಂದ್ರ ಪ್ರದೇಶವಾಗಿದ್ದು ಸಾಕಷ್ಟು...
ಕರ್ನಾಟಕದ ಸುಂದರ ಕಡಲ ತೀರ ಮರವಂತೆ
ಕಡಲ ತೀರಗಳು ಸಾಮಾನ್ಯವಾಗಿ ಎಲ್ಲರಿಗೂ ಸಂತಸ ನೀಡುತ್ತವೆ. ಕಣ್ಣು ಹಾಯಿಸಿದಷ್ಟೂ ಅನಂತವಾಗಿ ಚಾಚಿರುವ ಸಮುದ್ರದ ನೋಟ, ರಪ ರಪ ಎಂದು ಒಂದೆ ಸಮನೆ ತೀರಕ್ಕೆ ಅಪ್ಪಳಿಸುತ್ತಿರುವ ಸಮುದ್ರದಲೆಗಳು [ತರಂಗಂಬಾಡಿಯ ನಾದಮಯ ಅಲೆಗಳು], ದಂಡೆಗುಂಟ ನಾ...
ರಾಯಚೂರಿನಲ್ಲಿ ಸಾಣೆಕಲ್ಲಿನಲ್ಲಿ ಮೂಡಿಬಂದ ಮಹಾಲಕ್ಷ್ಮೀಯ ದರ್ಶನ ಪಡೆದಿದ್ದೀರಾ?
ವೆಂಕಟೇಶ್ವರ ಬೇಡಿದ್ದೆಲ್ಲವನ್ನು ಕರುಣಿಸುವವನಾದರೆ ಆತನ ಪತ್ನಿಯಾದ ಲಕ್ಷ್ಮಿ ದೇವಿಯು ಐಶ್ವರ್ಯ ಭಾಗ್ಯವನ್ನು ನೀಡುವಾಕೆ. ತಿರುಪತಿಯಲ್ಲಿ ವೆಂಕಟೇಶ್ವರ ನೆಲೆಸಿದ್ದರೆ, ಕೋಲಾಪುರದಲ್ಲಿ ಮಹಾಲಕ್ಷ್ಮೀ ದೇವಾಲಯವಿದೆ. ಆದರೆ ಇವೆರಡಕ್ಕೂ ನಿಮಗೆ...
ಕಡಲದೊಡನೆ ದಾರಿ ಜೊತೆಯಾಗಿ ಸಾಗಿದಾಗ
ಈಸ್ಟ್ ಕೋಸ್ಟ್ ರೋಡ್ (ಇ ಸಿ ಆರ್) ಅಥವಾ ಪೂರ್ವ ಕರಾವಳಿ ಹೆದ್ದಾರಿಯು ತಮಿಳುನಾಡು ರಾಜ್ಯದಲ್ಲಿರುವ ಒಂದು ಸುಂದರ ಹಾಗೂ ಅದ್ಭುತವಾಗಿ ಹರಡಿದ ರಾಜ್ಯ ಹೆದ್ದಾರಿಯಾಗಿದೆ. ವಿಶೇಷವೆಂದರೆ ಈ ರಾಜ್ಯ ಹೆದ್ದಾರಿ ಸಂಖ್ಯೆ 49, ಬಹುತೇಕವಾಗಿ ಬಂಗಾಳ...
ವಿಶಿಷ್ಟ ಸಂಸ್ಕೃತಿಯ ಪುಷ್ಕರ್ ಒಂಟೆ ಮೇಳ
ರಂಗು ರಂಗಾದ ನಮ್ಮ ದೇಶದಲ್ಲಿ ನಾನಾ ವಿಧಗಳ ಜಾತ್ರೆ, ಮೇಳಗಳು ಆಯೋಜನೆಗೊಳ್ಳುವುದು ಸಾಮಾನ್ಯ. ಅಷ್ಟೆ ಏಕೆ, ಪ್ರಾಣಿಗಳಿಗೆಂದು ಸಮರ್ಪಿತವಾದ ಉತ್ಸವಗಳೂ ಕೂಡ ನಮ್ಮಲ್ಲಿ ಕಂಡುಬರುತ್ತವೆ. ಇಂದಿನ ಈ ಲೇಖನದಲ್ಲಿ ಒಂಟೆಗಳ ಉತ್ಸವದ ಕುರಿತು...
ಪುಣೆ ಜಿಲ್ಲೆಯ ಜನಪ್ರಿಯ ಧಾರ್ಮಿಕ ತಾಣಗಳು
ಭಾರತದ ಆರ್ಥಿಕ ರಾಜಧಾನಿ ಎಂದೆ ಮನ್ನಣೆಗಳಿಸಿರುವ ಮಹಾರಾಷ್ಟ್ರ ರಾಜ್ಯದಲ್ಲಿರುವ ಪುಣೆ ಜಿಲ್ಲೆಯು ರಾಜ್ಯದ ಅತಿ ಪ್ರಮುಖ ಜಿಲ್ಲೆಗಳ ಪೈಕಿ ಮಂಚೂಣಿಯಲ್ಲಿರುವ ಜಿಲ್ಲೆ. ಅಷ್ಟೆ ಏಕೆ, ಮಾಹಿತಿ ತಂತ್ರಜ್ಞಾನದ ದೃಷ್ಟಿಯಿಂದಲೂ ಸಹ ಪುಣೆ ದೇಶದ ಪ್ರಮುಖ...
ಜಗತ್ತಿನ ಏಕೈಕ ತೇಲುವ ಕೆರೆ ಲೋಕ್ತಕ್
ಅದೇನಪ್ಪಾ ಕೇರೆಯೆ ತೇಲುತ್ತದೆಯಾ? ಎಂತನ್ನಿಸದೆ ಇರಲಾರದು. ಹೌದು ಇದೊಂದು ರೀತಿಯಲ್ಲಿ "ತೇಲುವ ಕೆರೆ" ಎಂಬ ಬಿರುದನ್ನು ಪಡೆದಿದೆ. ಈ ರೀತಿಯ ಕೆರೆಯ ವಿಧದಲ್ಲಿ ಇದು ಜಗತ್ತಿನಲ್ಲೆ ಏಕೈಕ ಕೆರೆಯಾಗಿದ್ದು, ಅದರಲ್ಲೂ ಭಾರತದಲ್ಲಿರುವುದು ಹೆಮ್ಮೆಯ...
ಕೊಲುಕ್ಕುಮಲೈ : ಅತಿ ಎತ್ತರದ ಚಹಾ ಸವಿಯುವಿರಾ?
ಕೇರಳದ ಪ್ರಖ್ಯಾತ ಪ್ರವಾಸಿ ತಾಣವಾದ ಮುನ್ನಾರ್ ನಿಂದ ಕೇವಲ ಅರ್ಧ ಘಂಟೆ ಪ್ರಯಾಣಾವಧಿಯಷ್ಟು ದೂರ ಚಲಿಸಿದರೆ ಸಾಕು ನೀವೊಂದು ಅದ್ಭುತ, ರೋಮಾಂಚನಗೊಳಿಸುವ ಸ್ಥಳಕ್ಕೆ ಬಂದಿರುತ್ತಿರಿ. ಮೂಲವಾಗಿ ಇದೊಂದು ಚಹಾ ಬೆಳೆಯುವ ತೋಟ. ಇದರ ವಿಶೇಷತೆ ಎಂದರೆ...
ಲೇ...ಪಕ್ಷಿ ಇಂದ ಉಂಟಾದ ಲೇಪಾಕ್ಷಿ
ಆಧುನಿಕ ಬೆಂಗಳೂರು ನಗರದಲ್ಲಿ ಸಾಂಪ್ರದಾಯಿಕ ತಳವಿರುವ ಜನರಿರುವುದು ಅಪಾರ. ಈ ನಗರ ಹೇಗೆ ರಂಗು ರಂಗಾದ, ಮೋಜು ಮಸ್ತಿಗಳ ಆಕರ್ಷಣೆಗೆ ಹೆಸರುವಾಸಿಯಾಗಿದೆಯೊ ಅದೇ ರೀತಿಯಲ್ಲಿ ಧಾರ್ಮಿಕ ಆಚರಣೆ, ಆಕರ್ಷಣೆಗಳಿಗೂ ಸಹ ಪ್ರಸಿದ್ಧಿ ಪಡೆದಿದೆ....
ರೂಪಕುಂಡ ಎಂಬ ರಹಸ್ಯ ಕೆರೆ
ಅದೆಷ್ಟೊ ಸ್ಥಳಗಳು ತಮ್ಮಲ್ಲಿರುವ ಕೆಲ ಅಸಾಮಾನ್ಯ ಸಂಗತಿ ಅಥವಾ ವಿಷಯಗಳಿಂದ ಸಾಕಷ್ಟು ಜನರನ್ನು ಆಕರ್ಷಿಸುತ್ತವೆ. ಬೆಳೆಯುತ್ತಿರುವ ಬಸವಣ್ಣನಿರಬಹುದು ಅಥವಾ ಕುಗ್ಗುತ್ತಿರುವ ಶಿವಲಿಂಗವಿರಬಹುದು ಹೀಗೆ ನಾನಾ ರೀತಿಯಲ್ಲಿ ದಂತಕಥೆಗಳನ್ನು,...
ಚೀನಾ ನಂತರದ ಜಗತ್ತಿನ ದೊಡ್ಡ ಗೋಡೆ!
ಚೀನಾ ಗೋಡೆಯ ಹೆಸರನ್ನು ಯಾರು ತಾನೆ ಕೇಳಿಲ್ಲ? ಎಲ್ಲರಿಗೂ ಚೀನಾ ದೇಶವೂ ಗೊತ್ತು ಅದರ ಉದ್ದನೇಯ ಗೋಡೆಯೂ ಗೊತ್ತು. ಆದರೆ ಚೀನಾ ಗೋಡೆಯಾದ ಮೇಲೆ ಬಹು ಉದ್ದ ಅಳತೆ ಹೊಂದಿರುವ ಇನ್ನಾವುದಾದರೂ ಗೋಡೆ ಇದೆಯಾ? ಇದ್ದರೆ ಎಲ್ಲಿದೆ? ಯಾವುದಾ ಗೋಡೆ?...
ದೀಪಾವಳಿಯ ಸಡಗರ ಇಲ್ಲಿ ಬಲು ಅಬ್ಬರ
ಈ ಲೇಖನ ಓದುತ್ತಿರುವ ಪ್ರೀಯ ಓದುಗರೆಲ್ಲರಿಗೂ ಮೊದಲಿಗೆ ಬರುತ್ತಿರುವ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ದೀಪಾವಳಿಯ ಹಬ್ಬದ ಕುರಿತು ಬಹುತೇಕ ಎಲ್ಲರಿಗೂ ತಿಳಿದಿರುವುದರಿಂದ ಇದರ ಹಿನ್ನಿಲೆಯ ಕುರಿತು ಹೆಚ್ಚಾಗಿ ಹೇಳಬೇಕಾಗಿಲ್ಲ. ಆದರೂ ನಮ್ಮ...