ಅಚ್ಚರಿಗೊಳಿಸುವ ಪ್ರವಾಸಿಗರ ನೆಚ್ಚಿನ ಗುಹೆಗಳು
ಗುಹೆಗಳು ಮೊದಲಿನಿಂದಲೂ ಕುತೂಹಲ ಕೆರಳಿಸುವ ಪ್ರವಾಸಿ ತಾಣಗಳಾಗಿವೆ. ಗತ ಕಾಲದ ವೈಭವ, ಇಂದಿನಂತೆ ಆಧುನಿಕ ಸೌಲಭ್ಯಗಳಿಲ್ಲದೆಯೂ ನಿಪುಣತೆಯಿಂದ ಬಂಡೆಗಳಲ್ಲಿ ಗುಹೆಗಳನ್ನುಕೆತ್ತಲಾದ ಅಥವಾ ನಿರ್ಮಿಸಲಾದ ಅಂದಿನ ಜನರ ಕೈಚಳಕ ತಿಳಿಸಿ ಕೊಡುವ, ಅದ್ಭುತ...
ಕೇರಳದ ಗುಡ್ಡಗಳ ಪ್ರಚಂಡ ರಸ್ತೆ ಮಾರ್ಗಗಳು
ಹಿಮಾಚಲ, ಕಾಶ್ಮೀರ, ಉತ್ತರಾಖಂಡ ರಾಜ್ಯಗಳಲ್ಲಿ ಕಂಡುಬರುವ ಹಿಮಾಲಯ ಪರ್ವತಗಳ ಸುತ್ತಮುತ್ತಲಿರುವ ರಸ್ತೆಗಳಲ್ಲಿ ಒಮ್ಮೆಯಾದರೂ ಪ್ರಯಾಣಿಸಿದ್ದೀರಾ? ನೋಡಿದ ಮಾತ್ರದಲ್ಲೆ ತಲೆ ತಿರುಗಿಸುವಂತಹ ಆಗಸೆತ್ತರದ ಪರ್ವತಗಳ ಮಧ್ಯೆ ಗೆರೆಯಂತೆ ಕಾಣುವ ಈ...
ಕುತೂಹಲಕರ ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ
ಕೆಲವು ತಾಣಗಳೆ ಹಾಗೆ....ಎತ್ತರದ ಬೆಟ್ಟ, ವಿಶಾಲವಾಗಿ ಹರಡಿರುವ ಭೂಮಿ, ಕೆಳಗೆ ಸುತ್ತಲೂ ಹಸಿರಿನಿಂದ ಕೂಡಿದ ಗದ್ದೆಗಳು, ಎಲ್ಲೆಲ್ಲೂ ಏಕಾಂತ, ಹೆಚ್ಚು ಕಮ್ಮಿ ನಿರ್ಜನ ಪ್ರದೇಶ, ತನ್ನ ಪ್ರಾಕೃತಿಕ ಪರಾಕ್ರಮ ತೋರುತ್ತ ಸುಂಯ್ ಸುಂಯ್ ಎಂದು ಬೀಸುವ...
ಹಣಮರುಪಾವತಿಯ ಅವಕಾಶದ ಹತ್ತು ಕೊಡುಗೆಗಳು
ಚುಮು ಚುಮು ಚಳಿಗಾಲ ಪ್ರಾರಂಭದ ಬೃಹತ್ ಮಾರಾಟ ಉತ್ಸವ ಗೊಐಬಿಬೊದಿಂದ ಆರಂಭವಾಗಿದೆ. ಇಂದಿನ ಕಾಲದಲ್ಲಿ ಸಾಕಷ್ಟು ಜನರು ಹಣ ಮರುಪಾವತಿಯಾಗುವಂತಹ ಕೊಡುಗೆಗಳಿಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಅದಕ್ಕಾಗಿ ಗೊಐಬಿಬೊ ಸಜ್ಜಾಗಿದ್ದು ಇಲ್ಲಿ...
ಸರ್ಪದೋಷ ಪರಿಹಾರಕ್ಕೆ ಪ್ರಖ್ಯಾತಿ ಪಡೆದ ಕ್ಷೇತ್ರಗಳು ಯಾವ್ಯಾವುವು ಗೊತ್ತಾ?
ಇಂದಿನ ಆಧುನಿಕ ಯುಗದಲ್ಲೂ ಸಾಕಷ್ಟು ಜನ ಕೆಲವು ಹಳೆಯ ಆಚಾರ ವಿಚಾರಗಳನ್ನು ಗೌರವಿಸುತ್ತಾರೆ. ಹಲವಾರು ಪದ್ಧತಿಗಳನ್ನು ಆಚರಿಸುತ್ತಾರೆ. ಸಾಕಷ್ಟು ನಂಬಿಕೆಗಳಿಗೆ ಮಾನ್ಯತೆ ನೀಡುತ್ತಾರೆ. ಇದು ಅವರವರ ಭಕ್ತಿಗೆ ಬಿಟ್ಟ ವಿಚಾರ. ಅಂತಹ ಕೆಲವು...
ಪವಿತ್ರ ನದಿ ತಟಗಳು ಹಾಗೂ ಪುಣ್ಯ ಕ್ಷೇತ್ರಗಳು
ಸನಾತನ ಹಿಂದೂ ಪದ್ಧತಿಯಲ್ಲಿ ಮನುಷ್ಯನು ತಾನು ಜನ್ಮ ಪಡೆಯಲು ಆಶ್ರಯ ಒದಗಿಸಿದ ಮತ್ತು ಬದುಕಲು ಅವಶ್ಯಕವಾಗಿರುವ ನೀರು, ಆಹಾರ, ಗಾಳಿ ಒದಗಿಸಿದ ಪ್ರಕೃತಿಯ ಕುರಿತು ಆದರ, ಗೌರವ ಹಾಗೂ ಸದ್ಭಾವನೆಗಳನ್ನು ಹೊಂದಿರುವಂತೆ ಸೂಚಿಸಲಾಗಿದೆ. ಅದಕ್ಕೆಂದೆ...
ಯಾತ್ರಾ ಪ್ರವಾಸ ಮಹೋತ್ಸವದ ವಿಶೇಷ ಕೂಪನ್ನುಗಳು
ಪ್ರವಾಸ ಹೊರಡಬೇಕೆನಿಸಿದೇಯೆ? ಏನಾದರೂ ಪ್ರವಾಸಿ ಯೋಜನೆಗಳನ್ನು ಮಾಡ ಬಯಸುತ್ತಿದ್ದೀರಾ? ಪ್ರವಾಸ ದುಬಾರಿ ಆಗಬಾರದೆಂದು ಯೋಚಿಸುತ್ತಿದ್ದೀರಾ? ಚಿಂತೆ ಬಿಡಿ, ಒಮ್ಮೆ ಯಾತ್ರಾ ತಾಣಕ್ಕೆ ಭೇಟಿ ನೀಡಿ. ಯಾತ್ರಾ ತನ್ನ ಗ್ರಾಹಕರ ಎಲ್ಲ...
ಅಪರೂಪದ ಹಾಗೂ ವಿಶಿಷ್ಟ ಬ್ರಹ್ಮನ ದೇವಸ್ಥಾನಗಳು
ಹಿಂದೂ ನಂಬಿಕೆಯ ಪ್ರಕಾರ, ತ್ರಿಮೂರ್ತಿಗಳಲ್ಲಿ ಒಬ್ಬನಾದ ಬ್ರಹ್ಮ ದೇವನನ್ನು ಸೃಷ್ಟಿಯ ಕರ್ತೃ ಎನ್ನಲಾಗಿದೆ. ಇಡೀ ಬ್ರಹ್ಮಾಂಡವೆ ಬ್ರಹ್ಮದೇವನಿಂದ ನಿರ್ಮಿಸಲ್ಪಟ್ಟಿದೆ ಎಂದು ನಂಬಲಾಗುತ್ತದೆ. ಇನ್ನುಳಿದಂತೆ ಮಿಕ್ಕ ಇಬ್ಬರು ಪ್ರಮುಖ...
ದೇವಭೂಮಿಯಲ್ಲಿರುವ ಪರಮ ಪಾವನ ದೇಗುಲಗಳು
ಉತ್ತರ ಭಾರತದ ಹಿಮಾಲಯ ಪರ್ವತ ಶ್ರೇಣಿಗಳ ಹಿನ್ನಿಲೆಯಲ್ಲಿ ನೆಲೆಸಿರುವ, ರಮಣೀಯವಾದ ಪರ್ವತ, ಕಣಿವೆ ಪ್ರದೇಶಗಳ ಭೂದೃಶ್ಯಾವಳಿಗಳನೊಳಗೊಂಡ, ಅನೇಕಾನೇಕ ಹಿಂದೂ ದೇವಸ್ಥಾನಗಳಿಗೆ ತವರಾಗಿರುವ ಉತ್ತರಾಖಂಡ ರಾಜ್ಯವನ್ನು "ದೇವಭೂಮಿ" ಎಂತಲೂ ಸಹ...
ಆಕರ್ಷಕವಾಗಿ ಅರಳುತ್ತಿರುವ ನವೀ ಮುಂಬೈ
ಭಾರತದಲ್ಲಿ ಇಂದು ಮಹಾನಗರಗಳಲ್ಲಿ ವಾಸಿಸುತ್ತಿರುವವರ ಸಂಖ್ಯೆ ಏರುತ್ತಿದೆ. ಜನದಟ್ಟನೆ, ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೆ ಆಗಿದೆ. ಅಲ್ಲದೆ ಸಾಕಷ್ಟು ಒತ್ತಡದ ಜೀವನ, ಸಮಯದ ಅಭಾವ ಆಗಾಗ ಮನಸ್ಸಿಗೆ ಕಿರಿ ಕಿರಿ...
'ದೊಡ್ಡ'ದಾಗಿರುವ 'ಪುಟ್ಟ'ಪರ್ತಿ ಎಂಬ ಸತ್ಯಸಾಯಿ ನೆಲೆ
ಸನಾತನ ಧರ್ಮದ ತವರಾಗಿರುವ ಭಾರತದಲ್ಲಿ ಆಗಿ ಹೋದ, ಧರ್ಮ ಪಥದಲ್ಲಿ ನಡೆಯುವ ಮಾರ್ಗ ತೋರಿದ, ನಿಸ್ವಾರ್ಥ ಸೇವೆ ಮಾಡಿ, ನಿಷ್ಕಲ್ಮಷ ಪ್ರೀತಿ ಹಂಚಿ, ಹಂಚಲೂ ಪ್ರೇರೇಪಿಸಿ, ಮನು ಕುಲದ ಕಲ್ಯಾಣಕ್ಕೆ ಜೀವನವನ್ನೆ ಮುಡಿಪಾಗಿಟ್ಟ ಸಂತರು, ದಾರ್ಶನಿಕರು...
ಪುಷ್ಪಾಂಜಲಿ : ಮನೆಯ ಹೊರಗೊಂದು ನಮ್ಮನೆ
ಅಬ್ಬಾ...ಅಂತೂ ಸ್ವಲ್ಪ ಫ್ರೀ ಯಾದೆ. ಇನ್ನೂ ಸ್ವಲ್ಪ ದಿನ ಹಾಯಾಗಿ ಮನೆಯಲ್ಲಿ ಸಮಯ ಕಳೆಯಬಹುದು. ಬೆಳಿಗ್ಗೆ ತಡವಾಗಿ ಏಳಬಹುದು, ಚುಮು ಚುಮು ಚಳಿಯಲ್ಲಿ ಬಿಸಿ ಬಿಸಿ ಕಾಫಿ ಹೀರಬಹುದು. ಮನೆಯೊಡತಿ, ಮಕ್ಕಳಿಗೆ ಸಾಕಷ್ಟು ಸಮಯ ನೀಡಬಹುದು. ರಜೆ...
ನವಂಬರ್ ಮಾಸದ ಅದ್ಭುತ ಉಚಿತ ಕೂಪನ್ನುಗಳು
ಈ ನವಂಬರ್ ತಿಂಗಳಿನಲ್ಲಿ ಸ್ನೇಹಿತರೊಂದಿಗೊ ಅಥವಾ ಕುಟುಂಬದವರೊಂದಿಗೊ ಪ್ರವಾಸ ಮಾಡುವ ಬಯಕೆ ಇದೆಯೆ? ಪ್ರವಾಸದಾನಂದದ ಜೊತೆ ಉಳಿತಾಯವೂ ಸಿಕ್ಕರೆ ಹೇಗೆ? ಹೌದು ಇತ್ತ ಪ್ರವಾಸವೂ ಸುಂದರ ಅತ್ತ ಹಣವೂ ಉಳಿತಾಯ. ಆ ರೀತಿಯ ಕೆಲವು ಕೊಡುಗೆಗಳನ್ನು...
ಕರುನಾಡಿನ ಕೆಲವು ಪ್ರವಾಸಿ "ದುರ್ಗಗಳು"
ದುರ್ಗ ಎಂದರೆ ಸಾಮಾನ್ಯವಾಗಿ ಬೆಟ್ಟಗುಡ್ಡಗಳು ಅಥವಾ ಅವುಗಳ ಮೇಲೆ ನಿರ್ಮಾಣ ಮಾಡಲಾಗಿರುವ ಕೋಟೆ ಕೊತ್ತಲಗಳು. ಹಿಂದೆ ರಾಜಾಡಳಿತವಿದ್ದಾಗ ಸಾಮಾನ್ಯವಾಗಿ ಬೆಟ್ಟ ಪ್ರದೇಶಗಳು ಹಾಗೂ ಅಲ್ಲಿ ನಿರ್ಮಾಣ ಹೊಂದಿದ ಸಣ್ಣಪುಟ್ಟ ನಗರಗಳು ಹಾಗೂ ಕೋಟೆಗಳಿಗೆ...
ಕರ್ನಾಟಕದ ಪ್ರಸಿದ್ಧ ವಿಷ್ಣು ದೇವಾಲಯಗಳು
ಹಿಂದೂಗಳು ನಡೆದುಕೊಳ್ಳುವ ತ್ರಿಮೂರ್ತಿಗಳಲ್ಲಿ ಒಬ್ಬನಾದ ವಿಷ್ಣು ದೇವರು ಜಗತ್ಪಾಲಕನೆಂದೆ ಪ್ರಸಿದ್ಧ. ಕಾಲಕಾಲಕ್ಕೆ ಭೂಮಿಯ ಮೇಲೆ ವಿವಿಧ ಅವತಾರಗಳನ್ನು ಎತ್ತಿ ಧರ್ಮವನ್ನು ಕಾಪಾಡುತ್ತಾನೆಂಬ ನಂಬಿಕೆ ಇಂದಿಗೂ ಹಿಂದೂಗಳಲ್ಲಿ ಪ್ರಚಲಿತದಲ್ಲಿದೆ....
ಕರ್ನಾಟಕದ ಪ್ರವಾಸಿ ವಿಶೇಷ ದ್ವೀಪಗಳು
ದ್ವೀಪಗಳು ಅಥವಾ ನಡುಗಡ್ಡೆಗಳು ಸಾಮಾನ್ಯವಾಗಿ ನೀರಿನ ಮಧ್ಯದಲ್ಲಿರುವ ಭೂಪ್ರದೇಶಗಳಾಗಿವೆ. ತನ್ನ ಸುತ್ತಲೂ ನೀರಿನಿಂದ ಆವೃತವಾಗಿರುವ ಈ ದ್ವೀಪಗಳು ಪ್ರವಾಸಿ ದೃಷ್ಟಿಯಿಂದ ಜನರನ್ನು ಸೆಳೆಯುತ್ತಲೆ ಇರುತ್ತವೆ. ಇಂತಹ ಅನೇಕ...
ಕರ್ನಾಟಕದ ಪ್ರಮುಖ ನಗರಗಳ ಮುಖ್ಯ ದೇಗುಲಗಳು
ಕರ್ನಾಟಕ ಧಾರ್ಮಿಕವಾಗಿಯೂ ಪ್ರಸಿದ್ಧಿ ಪಡೆದಿರುವ ದಕ್ಷಿಣ ಭಾರತದ ರಾಜ್ಯವಾಗಿದೆ. ನಾಡಿನಾದ್ಯಂತ ಹಲವಾರು ಪುಣ್ಯ ಕ್ಷೇತ್ರಗಳು, ತೀರ್ಥ ಕ್ಷೇತ್ರಗಳು ನೆಲೆಸಿರುವುದನ್ನು ಕಾಣಬಹುದು. ಇನ್ನೂ ಇಲ್ಲಿರುವ ಚಿಕ್ಕ ಪುಟ್ಟ ದೇವಾಲಯಗಳ ಸಂಖ್ಯೆಗಳಂತೂ...
ಅಂದ ಚೆಂದ ಹೊತ್ತು ನಿಂತ ಏಳು ಸಹೋದರಿಯರು, ಯಾರಿವರು?
ಏನೀದು ಪ್ರವಾಸಿ ಲೇಖನದಲ್ಲಿ ಈ ರೀತಿಯ ಶಿರ್ಷಿಕೆ...ಎಂದು ತುಸು ಗೊಂದಲವಾಗಿರ ಬೇಲಕಲ್ಲವೆ ನಿಮಗೆ? ಆದರೆ ಇದು ಯೋಗ್ಯವಾದ ಶಿರ್ಷಿಕೆಯೆ ಎಂಬುದು ನೀವು ಈ ಲೇಖನವನ್ನು ಸಂಪೂರ್ಣವಾಗಿ ಓದಿ ನೋಡಿದಾಗ ಅನಿಸದೆ ಇರಲಾರದು. ಹೌದು ಪ್ರಸ್ತುತ ಲೇಖನವು...