ಕೃಷ್ಣಾ ಅಭಯಾರಣ್ಯ ದ.ಭಾರತದ ಆಸ್ತಿ
ಹೌದು, ಕೃಷ್ಣಾ ಅಭಯಾರಣ್ಯವು ಅನೇಕ ಪರಿಸರ ಸಂರಕ್ಷಣಾವಾದಿಗಳ ಪ್ರಕಾರ, ದಕ್ಷಿಣ ಭಾರತದಲ್ಲೆ ದಟ್ಟನೆಯ ಮ್ಯಾಂಗ್ರೋವ್ ಕಾಡುಗಳನ್ನು ಹೊಂದಿರುವ ಏಕೈಕ ಅಭಯಾರಣ್ಯವಾಗಿದೆ. ಅಲ್ಲದೆ ಇದೊಂದು ಅಪರೂಪದ ಜೈವಿಕ ಪರಿಸರದ ತಾಣವೂ ಸಹ ಆಗಿದೆ. ಆಂಧ್ರ...
ತಿರುಪತಿಯ ಇತರೆ ಪ್ರಮುಖ ದೇವಸ್ಥಾನಗಳು
ತಿರುಪತಿ ತಿರುಮಲವು ಕೇವಲ ಭಾರತದಷ್ಟೆ ಅಲ್ಲ ಪ್ರಪಂಚದಲ್ಲೆ ಹೆಸರುವಾಸಿಯಾಗಿದೆ. ಇಲ್ಲಿರುವ ಏಳು ಬೆಟ್ಟಗಳ ಒಡೆಯನೆಂದು ಕರೆಯಲ್ಪಡುವ ಶ್ರೀ ವೆಂಕಟೇಶ್ವರ ಅರ್ಥಾತ್ ಬಾಲಾಜಿಯ ದೇವಸ್ಥಾನದಿಂದ ಇಂದು ತಿರುಪತಿಯು ವಿಶ್ವ ಭೂಪಟದಲ್ಲಿ ಪ್ರಖರವಾಗಿ...
ಕಾರಿನಲ್ಲಿ ಬೆಂಗಳೂರಿನಿಂದ ಚಿತ್ರದುರ್ಗದೆಡೆ ಪಯಣ
ಬೆಂಗಳೂರು ದಕ್ಷಿಣ ಭಾರತದ ಒಂದು ಮಹಾನಗರವಾಗಿದ್ದು ಈ ಭಾಗದ ಬಹುತೇಕ ಎಲ್ಲ ಪ್ರವಾಸಿ ಸ್ಥಳಗಳೊಂದಿಗೆ ಸುಲಲಿತವಾದ ಸಂಪರ್ಕವನ್ನು ಹೊಂದಿದೆ. ರಸ್ತೆಯಿಂದಾಗಲಿ, ರೈಲಿನಲ್ಲಾಗಲಿ ಇಲ್ಲವೆ ವಿಮಾನಗಳಿಂದಾಗಲಿ ಮೂರೂ ಪ್ರಮುಖ ಸಂಚಾರಿ ಮಾಧ್ಯಮಗಳು...
ಹತ್ತುವ ಸಾಮರ್ಥ್ಯಕ್ಕೆ ಸವಾಲೆಸೆಯುವ ಕೋಟೆ
ಮಹಾರಾಷ್ಟ್ರ ರಾಜ್ಯವು ಅನೇಕ ಕೌತುಕಮಯ ಸ್ಥಳಗಳಿಂದ ಕೂಡಿದೆ. ಒಂದಕ್ಕಿಂತ ಒಂದು ಭಿನ್ನವಾದ ಸ್ಥಳಗಳನ್ನು ಈ ರಾಜ್ಯದ ಎಲ್ಲೆಡೆ ಕಾಣಬಹುದಾಗಿದ್ದು ಪ್ರವಾಸೋದ್ಯಮದ ಹಿರಿಮೆಯನ್ನು ಹೆಚ್ಚಿಸಿವೆ. ಪ್ರಳಯ ಸೂಚಕವಿರುವ ಹರಿಶ್ಚಂದ್ರಗಡ್ ಇರಲಿ,...
ಕ್ಯಾಸಲ್ರಾಕ್ ನಿಂದ ದೂಧ್ ಸಾಗರ್ ಅದ್ಭುತ ಟ್ರೆಕ್
ಟ್ರೆಕ್ ಮಾಡುವುದು ಒಂದು ಅದ್ಭುತವಾದ ಪ್ರವಾಸಿ ಚಟುವಟಿಕೆಯಾಗಿದೆ. ವಯಸ್ಕರೆ ಇರಲಿ ಅಥವಾ ಹದಿಹರೆಯದವರಾಗಲಿ ಎಲ್ಲರಿಗೂ ಒಂದು ರೀತಿಯ ಕ್ರೇಜ್ ಇದ್ದೆ ಇರುತ್ತದೆ ಟ್ರೆಕ್ ಮಾಡುವುದೆಂದರೆ. ಟ್ರೆಕ್ ಅಥವಾ ಚಾರಣ ಮಾಡಲು ಸಾಮಾನ್ಯವಾಗಿ ಕಾಡು...
ಬೆಂಗಳೂರಿನಿಂದ ವರ್ಕಲಾಗೆ ಹೀಗೆ ಪ್ರಯಾಣಿಸಿ
ರೈಲಿನಲ್ಲಿ ಪ್ರವಾಸ ಹೊರಡುವುದು ಒಂದು ಬಗೆಯ ಆನಂದ ಉಂಟು ಮಾಡಿದರೆ ರಸ್ತೆಯ ಮೂಲಕ ಪ್ರವಾಸ ಹೊರಡುವುದು ಇನ್ನೊಂದು ಬಗೆಯ ಸಂತಸ ಕರುಣಿಸುತ್ತದೆ. ಅದರಲ್ಲೂ ವಿಶೇಷವಾಗಿ ನಮ್ಮದೆ ಆದ ಸ್ವಂತ ವಾಹನ ಇಲ್ಲವೆ ಬಾಡಿಗೆ ಕಾರಿನ ಮೂಲಕ ಪ್ರವಾಸ ಹೊರಟರೆ...
ಏನೀದು ಕರಾವಳಿಯ ಕಂಬಳ ಓಟ
ಇಂದು ಆಧುನಿಕ ನಗರದಲ್ಲಿರುವ ಮನುಷ್ಯನಿಗೆ ಮನರಂಜನೆಗೇನೂ ಕೊರತೆಯಿಲ್ಲ. ಸಮಯ ಸಿಗದೆ ಇರುವುದು ಬೇರೆ ವಿಷಯವಾದರೂ ನಮಗೆ ಬೇಕೆಂದಾಗ ಮನರಂಜನೆ ಪಡೆಯುವಷ್ಟು ಸಾಕಷ್ಟು ಅನುಕೂಲತೆಗಳನ್ನು ನಗರಗಳಲ್ಲಿ ನಾವು ಇಂದು ಕಾಣಬಹುದಾಗಿದೆ. ಸಿನೆಮಾ...
ಲೋಣಾರ್ ಕ್ರೇಟರ್ ಉಲ್ಕಾಪಾತದ ಗುಂಡಿ
ಇಂದು ಭೂಮಿಯ ಕೆಲ ಭಾಗಗಳಲ್ಲಿ ವಿಚಿತ್ರವಾಗಿ ರೂಪಗೊಂಡಂತಹ ಕಂದಕಗಳಿರುವುದನ್ನು ಗಮನಿಸಬಹುದು. ವಿಜ್ಞಾನಿಗಳ ಪ್ರಕಾರ, ಈ ಗುಂಡಿಗಳು ಲಕ್ಷಾಂತರ ವರ್ಷಗಳ ಹಿಂದೆ ಸೌರ್ಯವ್ಯೂಹದಲ್ಲಿ ಕಂಡುಬರುವ ಉಲ್ಕಾ ಶಿಲೆಗಳು ರಭಸದಿಂದ ಭೂಮಿಯೆಡೆಗೆ ತೂರಿ ಬಂದು...
ಕರ್ನಾಟಕದ "ಲಿಂಗಾ" ಸ್ಥಳಗಳು
ದಕ್ಷಿಣದ ಸುಪ್ರಸಿದ್ಧ ಕಲಾವಿದರಾದ ರಜನಿಕಾಂತ್ ಅವರ ಅಭಿನಯದ ಲಿಂಗಾ ಚಿತ್ರವು ಬಿಡುಗಡೆಗೆ ಮುಂಚೆಯೆ ಸಾಕಷ್ಟು ಸದ್ದು ಮಾಡುತ್ತಿದೆ. ಅಸಂಖ್ಯಾತ ಪ್ರೇಕ್ಷಕರು, ರಜನಿಕಾಂತ್ ಅಭಿಮಾನಿಗಳು ಈ ಚಿತ್ರದ ಬಿಡುಗಡೆಗೆ ಒಂದೆ ಕಾಲಿನ ಮೇಲೆ ಕಾದು...
ಅರುಣಾಚಲೇಶ್ವರ ನೆಲೆಸಿರುವ ತಿರುವಣ್ಣಾಮಲೈ
ಹಿಂದೂ ಧರ್ಮದವರಿಗೆ ಪುರಾತನ ದೇವಾಲಯಗಳು ಯಾವಾಗಲೂ ಮಹತ್ವವುಳ್ಳ ದೇವಸ್ಥಾನಗಳಾಗಿವೆ. ಅನಾದಿ ಕಾಲದಿಂದಲೂ ಪ್ರಭಾವ ಹೊಂದಿರುವ ಅಂತಹ ಸ್ಥಳಗಳಲ್ಲಿ ಆಚರಣೆ, ಸಂಪ್ರದಾಯಗಳು ಹೆಚ್ಚಿನ ಗತಿಯಲ್ಲಿದ್ದು ಸಾಮಾನ್ಯ ದೇವಾಲಯಗಳಲ್ಲಿ...
ತೀರಗಳ ಪಟ್ಟಣ ಗೋವಾದ ಅಗೋಚರ ಮುಖ
ಗೋವಾ ಎಂದರೆ ಬೀಚುಗಳು, ಬೀಚುಗಳೆಂದರೆ ಗೋವಾ ಅನ್ನುವಷ್ಟರ ಮಟ್ಟಿಗೆ ಗೋವಾ ದೇಶದಾದ್ಯಂತ ಪ್ರಖ್ಯಾತಿಗಳಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಸಾಲು ಸಾಲಾಗಿ ರಜೆಗಳು ಬಂದರೆ ಇಲ್ಲವೆ ಹೊಸ ವರ್ಷಾಚರಣೆಯ ಸಂದರ್ಭಗಳಲ್ಲಿ ಎಲ್ಲರೂ ಅದರಲ್ಲೂ...
ರಾಮನ ಈಶ್ವರ ಭಕ್ತಿ ರಾಮೇಶ್ವರಂನ ಶಕ್ತಿ
ಸಾಮಾನ್ಯವಾಗಿ ಪ್ರತಿಯೊಂದು ಧರ್ಮಗಳಲ್ಲೂ ಹೇಳಿರುವಂತೆ ಹಿಂದೂ ಧರ್ಮದಲ್ಲೂ ಸಹ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಭಕ್ತಿ, ಶೃದ್ಧೆಗಳಿಂದ ತೀರ್ಥಕ್ಷೇತ್ರಗಳ ಯಾತ್ರೆ ಕೈಗೊಂಡರೆ ಸಕಲ ಪಾಪಗಳು ನಶಿಸಿ ಹೋಗುತ್ತವೆ ಹಾಗೂ ಆ ವ್ಯಕ್ತಿ...
ಬೆಂಗಳೂರಿನಿಂದ ಕೊಡಚಾದ್ರಿ ಈ ರೀತಿ ಪಯಣಿಸಿ
ಬೆಂಗಳೂರಿಗರಲ್ಲಿ ಬಹುತೇಕರು ಪ್ರವಾಸಿ ಪ್ರೀಯರು. ಸಮಯ ಸಿಕ್ಕ ತಕ್ಷಣವೆ ಸಾಕು, ಎಲ್ಲಿಗಾದರೂ ಹೊರಡಲು ಸಿದ್ಧ. ಅದಕ್ಕೆ ಪೂರಕವೆಂಬಂತೆ ಬೆಂಗಳೂರು ಸಹ ಕರ್ನಾಟಕ ಮಾತ್ರವಲ್ಲದೆ ಪಕ್ಕದ ತಮಿಳುನಾಡು, ಆಂಧ್ರ ಹಾಗೂ ಕೇರಳ ರಾಜ್ಯಗಳ ಮುಖ್ಯ ಪ್ರವಾಸಿ...
ಐದು ಸುಂದರ ಮರದ ಮೇಲಿನ ಮನೆಗಳು
ನಾವು ಪ್ರತಿಬಾರಿಯೂ ಪ್ರವಾಸ ಹೊರಟಾಗ ಒಂದು ವಿಭಿನ್ನ ರೀತಿಯ ಅನುಭವ ಪಡೆಯಲು ಮನದಲ್ಲೆ ಬಯಸಿರುತ್ತೇವೆ. ಅದರಂತೆ ಯಾವುದೆ ತಾಣಕ್ಕೆ ಭೇಟಿ ನೀಡಿದಾಗ ಕೆಲವು ವಿಶೇಷ ಆಕರ್ಷಣೆಗಳೇನಾದರೂ ಇವೆ ಎಂದು ನೋಡಲು ಮರೆಯುವುದಿಲ್ಲ. ಈ ರೀತಿಯ ವಿಭಿನ್ನ...
ಬೆಂಗಳೂರು ಬಳಿಯ ಸೈಕ್ಲಿಂಗ್ ಮಾರ್ಗಗಳು
ಅರೋಗ್ಯವನ್ನು ಸುಸ್ಥಿತಿಯಲ್ಲಿಡಲು ಮಾಡಲಾಗುವ ವ್ಯಾಯಾಮ ಚಟುವಟಿಕೆಗಳಲ್ಲಿ ಸೈಕ್ಲಿಂಗ್ ಅಥವಾ ಸೈಕಲ್ ತುಳಿಯುವುದು ಅತಿ ಉತ್ತಮ ಎಂದು ಹೇಳಲಾಗಿದೆ. ಹೃದಯದ ರಕ್ತನಾಳಗಳು ಚಟುವಟಿಕೆಯಿಂದಿರಲು, ಮಾಂಸ ಖಂಡಗಳು ಬಲಗೊಳ್ಳಲು ಹಾಗೂ ಮೂಳೆಗಳು, ಕೀಲುಗಳು...
ಪಾವಿತ್ರ್ಯತೆ ಹೊಂದಿರುವ ಪಂಚರಾಮ ಕ್ಷೇತ್ರಗಳು
ಪುರಾಣ, ಪುಣ್ಯ ಕಥೆಗಳ ಪ್ರಕಾರ, ನಮ್ಮ ಭಾರತ ದೇಶವು ಸಾಕಷ್ಟು ಅದೃಷ್ಟ ಹೊಂದಿರುವ ದೇಶವೆಂದು ತಿಳಿದು ಬರುವ ಅಂಶವಾಗಿದೆ. ಈ ಪುಣ್ಯ ಭೂಮಿಯಲ್ಲಿ ಅದೇಷ್ಟೊ ಪವಾಡ, ಅಚ್ಚರಿಗಳು ನಡಿದಿವೆ. ಹಲವಾರು ದೈವಿಕ ಘಟನೆಗಳು ನಡಿದಿವೆ ಹಾಗೂ ಪುಣ್ಯ...
ಸಾಯಿ ನೆಲೆಯ ದಿವ್ಯ ಸೆಲೆ ಶಿರಡಿ ಕ್ಷೇತ್ರ
"ಸಬಕಾ ಮಾಲಿಕ್ ಏಕ್" ಎನ್ನುತ್ತ, ಸರ್ವಧರ್ಮವನ್ನು ಪ್ರೀತಿಸುತ್ತ, ಮನುಷ್ಯರನ್ನು ಸನ್ಮಾರ್ಗ ಪಥದಲ್ಲಿ ಮುನ್ನಡೆಸುತ್ತ ಕೊನೆಗೆ ಸಮಾಧಿಯನ್ನು ಪಡೆದು ಅಲ್ಲಿಂದಲೂ ಕೂಡ ಕ್ರಿಯಾಶೀಲರಾಗಿ ಭಕ್ತರ ಸಕಲ ಕಷ್ಟಗಳನ್ನು ಅಲಿಸುತ್ತ ಪರಿಹರಿಸುತ್ತಿರುವ...
ಒಸ್ಮಾನ್ ದಂಡೆಯ ವಿಸಾ ದೇವರು
ತೆಲಂಗಾಣ ರಾಜ್ಯದ ಪ್ರಮುಖ ನಗರ ಪ್ರದೇಶವಾದ ಹೈದರಾಬಾದ್ ನಗರದ ಪ್ರವಾಸಿ ಆಕರ್ಷಣೆಗಳಲ್ಲೊಂದಾದ ಒಸ್ಮಾನ್ ಸಾಗರ ಕೆರೆಯ ದಡದಲ್ಲಿ ನೆಲೆಸಿರುವ ಬಾಲಾಜಿ ಅಥವಾ ವೆಂಕಟೇಶ್ವರನ ದೇವಸ್ಥಾನವು ಒಂದು ಜನಪ್ರೀಯ ದೇವಸ್ಥಾನವಾಗಿದ್ದು, ಹೈದರಾಬಾದಿನಲ್ಲಿರುವ...