ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆಸುಬ್ರಹ್ಮಣ್ಯ
ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಹಾಗೂ ಬೆಳ್ತಂಗಡಿ ತಾಲೂಕುಗಳಲ್ಲಿರುವ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಕರ್ನಾಟಕದ ರಾಜ್ಯದಲ್ಲಿರುವ ಶ್ರೀಮಂತ ದೇವಸ್ಥಾನಗಳ ಪೈಕಿ ಮಂಚೂಣಿಯಲ್ಲಿರುವ ಪ್ರಮುಖ...
ಮೇಕ್ ಮೈ ಟ್ರಿಪ್ ನಿಂದ ಗಣರಾಜ್ಯೋತ್ಸವ ಕೊಡುಗೆ
ಮೇಕ್ ಮೈ ಟ್ರಿಪ್ ನಿಂದ ಗಣರಾಜ್ಯೋತ್ಸವ ಕೊಡುಗೆ ಈ ಗಣರಾಜ್ಯೋತ್ಸವವನ್ನು ಎಂದು ಮರೆಯದ ಹಾಗೆ ಅತಿ ಸಂಭ್ರಮ, ಸಡಗರಗಳಿಂದ ಆಚರಿಸಿ. ಏಕೆಂದರೆ ಒನ್ ಇಂಡಿಯಾ ತನ್ನ ಪ್ರೀತಿಯ ಗ್ರಾಹಕರಿಗೆಂದು ಹೋಟೆಲ್ ರೂಂ ಮತ್ತು ಫ್ಲೈಟ್ ಟಿಕೆಟ್ ಬುಕ್ಕಿಂಗ್ ಮೇಲೆ...
ವಿಶಿಷ್ಟ ವಿನ್ಯಾಸಗಳ ಸುಂದರ ದೇವಾಲಯ ಶಿಖರಗಳು
ಸಾಮಾನ್ಯವಾಗಿ ಬಹುತೇಕರಿಗೆ ದೇವಾಲಯ ವಿನ್ಯಾಸದ ಮುಖ್ಯ ಲಕ್ಷಣದ ಕುರಿತು ಕೇಳಿದಾಗ ಗೋಪುರ ಎಂದು ಹೇಳುತ್ತಾರೆ. ಆದರೆ ಶಿಖರ ಅಥವಾ ವಿಮಾನ ಮತ್ತು ಗೋಪುರಗಳಿಗೆ ವಿಶೇಷವಾದ ವ್ಯತ್ಯಾಸವಿರುತ್ತದೆ ಎಂಬುದು ಕೆಲವರಿಗೆ ಮಾತ್ರ ಗೊತ್ತಿರುವ...
ಮೇಕ್ ಮೈ ಟ್ರಿಪ್ : 20 ಅದ್ಭುತ ಕೊಡುಗೆಗಳು
ಪ್ರವಾಸ ಮಾಡಬೇಕಾಗಿದೆ... ಆದರೆ ಎಲ್ಲೆಲ್ಲೂ ದುಬಾರಿ....ಹಣ ಉಳಿತಾಯ ಮಾಡುವ ಕೊಡುಗೆಗಳನ್ನು ಹುಡುಕಬೇಕಾಗಿದೆ...ಆದರೆ ಎಲ್ಲೂ ಉತ್ತಮವಾದ ಕೊಡುಗೆಗಳು ಸಿಗುತ್ತಲೆ ಇಲ್ಲ...ಹೀಗೆಲ್ಲ ನಿಮಗನಿಸುತ್ತಿದ್ದರೆ ಅದರ ಚಿಂತೆ ಬಿಟ್ಟು ಬಿಡಿ. ಏಕೆಂದರೆ ಈ...
ಚುಂಬಕದಂತೆ ಆಕರ್ಷಿಸುವ ಬಿಸಿ ನೀರಿನ ಬುಗ್ಗೆಗಳು
ಎಲ್ಲ ರೀತಿಯ ಜೀವಿಗಳು ತಮ್ಮದೆ ಆದ ವಿಶೇಷತೆಗಳಿಂದ ಬದುಕಲು ಅನುವು ಮಾಡಿಕೊಟ್ಟಿರುವ ಈ ಭೂಮಿಯ ವಿಧ ವಿಧವಾದ ರಹಸ್ಯಗಳು ಪ್ರಸ್ತುತ ವಿಜ್ಞಾನಕ್ಕಿಂತಲೂ ಮೀರಿದಿದುದಾಗಿದೆ ಎಂದರೆ ತಪ್ಪಲ್ಲ. ಈ ಭೂತಾಯಿಯ ಮಡಿಲಲ್ಲಿ ಅದೆಷ್ಟೊ ಚಿತ್ರ ವಿಚಿತ್ರ...
ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುವ ಕಾಡುದ್ಯಾನ
ಹೌದು, ಇದೊಂದು ರಕ್ಷಿತ ರಾಷ್ಟ್ರೀಯ ಉದ್ಯಾನ. ಪ್ರತಿ ವರ್ಷವೂ ಲಕ್ಷಕ್ಕಿಂತಲೂ ಹೆಚ್ಚು ಜನ ಪ್ರವಾಸಿಗರು ಈ ಅದ್ಭುತ ಹಾಗೂ ಆಕರ್ಷಕ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡುತ್ತಾರೆ. ಇದಕ್ಕೆ ಕಾರಣಗಳು ಹಲವು. ಪ್ರಮುಖವಾಗಿ, ಇದು ಇಡಿ ಏಷಿಯಾ...
ಸಜ್ಜಾಗಿ ಆಗಸ್ತ್ಯಾರಕೂಡಂ ಟ್ರೆಕ್ ಸಮಯ ಬಂದಿದೆ
ಹಿಂದೂ ಸಂಸ್ಕೃತಿಯಲ್ಲಿ ಹೇಳಿರುವಂತೆ ಅಗಸ್ತ್ಯ ಋಷಿಯು ಒಬ್ಬ ಮಹಾನ್ ಮುನಿ ಹಾಗೂ ಸಪ್ತರ್ಷಿ (ಸಪ್ತ ಋಷಿ) ಗಳ ಪೈಕಿ ಒಬ್ಬನಾದವನು. ತಮಿಳು ಭಾಷೆಯ ಕರ್ತೃ, ಅಷ್ಟಸಿದ್ಧಿಗಳ ಒಡೆಯರಾಗಿದ್ದ ಸಿದ್ಧರ ಪರಮ ಗುರುವಾಗಿದ್ದ ಅಗಸ್ತ್ಯ ಮಹಾಮುನಿಗಳು...
ಅದ್ಭುತ ಅನುಭವ ನೀಡುವ ಯುಮ್ಥಾಂಗ್ ಕಣಿವೆ
ನೇಪಾಳ, ಟಿಬೆಟ್, ಭೂತಾನ ದೇಶಗಳ ಗಡಿಗಳ ಬಳಿ ಹಾಗೂ ಶುಭ್ರ ಶ್ವೇತ ವರ್ಣದ ಹಿಮಾಲಯ ಪರ್ವತಗಳ ಒಡಲಿನಲ್ಲಿ ನೆಲೆಸಿರುವ ಈಶಾನ್ಯ ಭಾರತದ ಒಂದು ಸುಂದರ ರಾಜ್ಯ ಸಿಕ್ಕಿಂ. ಸಮುದ್ರ ಮಟ್ಟದಿಂದ ಸಾಮಾನ್ಯವಾಗಿ ಬಹು ಎತ್ತರದಲ್ಲಿ ನೆಲೆಸಿರುವುದರಿಂದ...
ಕ್ಲಿಯರ್ ಟ್ರಿಪ್ 2016 ರ ಅಮೋಘ ಕೊಡುಗೆಗಳು
ಕ್ಲಿಯರ್ ಟ್ರಿಪ್ ನಿಮ್ಮ ಪ್ರವಾಸದ ಎಲ್ಲ ಅವಶ್ಯಕತೆಗಳನ್ನು ಸಮರ್ಪಕವಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿದ ಆನ್ಲೈನ್ ಪ್ರವಾಸಿ ವೆಬ್ ತಾಣವಾಗಿದೆ. ಇದೊಂದು ವಿಶ್ವಾಸಾರ್ಹ ವೆಬ್ ತಾಣವಾಗಿದ್ದು ಇಲ್ಲಿ ನೀವು ಪ್ರವಾಸಕ್ಕೆ ಸಂಬಂಧಿಸಿದಂತೆ ಫ್ಲೈಟ್...
ಭಾರತದಲ್ಲಿ ಚಳಿಗಾಲವನ್ನು ಆಸ್ವಾದಿಸುವುದು ಹೇಗೆ?
ಗಡ..ಗಡ...ಎಂದು ಮೈ ನಡುಗಿಸುವ ಚಳಿಗಾಲ ಪ್ರಾರಂಭವಾಯಿತೆಂದರೆ ಸಾಕು, ಎಲ್ಲರೂ ಬೆಚ್ಚನೆಯ ಕಂಬಳಿ, ಚಾದರುಗಳನ್ನು ಮೈ ಮೇಲೇರಿಸುತ್ತ ಕೊಣೆಯ ಬೆಚ್ಚನೆಯ ಮೂಲೆಯೊಂದನ್ನು ಹುಡುಕಲು ಪ್ರಾರಂಭಿಸುತ್ತಾರೆ. ಆದರೆ, ನಿಮಗಿದು ಗೊತ್ತೆ...ಎಷ್ಟೊ ಹವ್ಯಾಸಿ...
ಹಂಪಿ ಉತ್ಸವ ವೈಭವ ಏನಿದರ ವಿಶೇಷತೆ?
ನೀವು ಎಂದಾದರೂ ಪ್ರಾಚೀನ ಕೋಟೆ ಕೊತ್ತಲಗಳು, ಅವಶೇಷಗಳು, ಪುರಾತನ ನಾಗರೀಕತೆಯನ್ನು ಪರಿಚಯಿಸುವ ರಚನೆಗಳಿಗೆ ಭೇಟಿ ನೀಡಿದ್ದರೆ ಖಂಡಿತವಾಗಿಯೂ ನಿಮ್ಮ ಮನದಲ್ಲಿ ಒಂದು ವಿಚಿತ್ರ ಭಾವನೆ, ಕುತೂಹಲ, ತರಹೇವಾರಿ ಯೋಚನೆಗಳು ಮೂಡೆ ಮೂಡಿರುತ್ತವೆ....
ಹೋಟೆಲ್ ಬುಕ್ಕಿಂಗ್ ಮೇಲೆ ಭಾರಿ ವಿನಾಯಿತಿ
ಈಗ ಹೋಟೆಲ್ ಬುಕ್ಕಿಂಗ್ ಮೇಲೆ 70% ರಷ್ಟು ಭಾರಿ ವಿನಾಯಿತಿ ಪಡೆಯಬಹುದು. ಹೇಗೆ ಗೊತ್ತೆ? ಓದಿ ತಿಳಿಯಿರಿ. ಹೊಸ ವರ್ಷ ಆಗಲೆ ಆರಂಭವಾಗಿದೆ. ಹೊಸ ಉತ್ಸಾಹ, ಹುರುಪು ಮನದಲ್ಲಿ ತುಂಬಿಕೊಂಡಿದೆ. ಹೊಸ ಶಾಪಿಂಗ್ ಅನುಭವ ಪಡೆಯಲು ಅದಾಗಲೆ ಹೃದಯ...
ಕೇರಳದಲ್ಲಿ ನೋಡಬೇಕಾದ ಅನನ್ಯ ಗಿರಿಧಾಮಗಳು
ಭೌಗೋಳಿಕವಾಗಿ ದಕ್ಷಿಣ ಭಾರತದಲ್ಲಿ ಚಿಕ್ಕ ರಾಜ್ಯವಾಗಿದ್ದರೂ ಪ್ರವಾಸಿ ದೃಷ್ಟಿಯಿಂದ ದೊಡ್ಡದಾಗಿ ನಿಲ್ಲುತ್ತದೆ ಕೇರಳ. ಏಕೆಂದರೆ ಕೇರಳದ ಬಹುತೇಕ ಭಾಗವು ಪಶ್ಚಿಮ ಘಟ್ಟಗಳ ಬೆಟ್ಟಗುಡ್ಡಗಳು ಹಾಗೂ ದಟ್ಟ ಹಸಿರಿನ ವನರಾಶಿಯಿಂದ ಸಂಪದ್ಭರಿತವಾಗಿದ್ದು...
ಕೊಲ್ಲೂರಿನಿಂದ ಗೋಕರ್ಣದವರೆಗೆ ಏನಿದೆ ವಿಶೇಷ?
ಕರ್ನಾಟಕದ ಎಲ್ಲ ಉದ್ದಗಲಗಳಲ್ಲೂ ಅನೇಕ ಸುಂದರ ಪ್ರವಾಸಿ ತಾಣಗಳಿವೆಯಾದರೂ ಕರಾವಳಿ ಕರ್ನಾಟಕ ಭಾಗದ ಪ್ರವಾಸಿ ಸ್ಥಳಗಳ ವಿಶೇಷತೆಯೆ ಬೇರೆ. ಇದಕ್ಕಿರುವ ಹಲವಾರು ಕಾರಣಗಳ ಪೈಕಿ ಒಂದು ಪ್ರಧಾನ ಕಾರಣ ಇಲ್ಲಿಯ ಪ್ರಕೃತಿಯ ವೈಶಿಷ್ಟ್ಯತೆ. ಒಂದೆಡೆ...
ವಿವಿಧ ಸ್ಥಳಗಳಲ್ಲಿ ಕಂಡುಬರುವ ವೈವಿಧ್ಯಮಯ ಜೀವಿಗಳು
ನೀವು ಪ್ರವಾಸ ಪ್ರೀಯರೆ, ಅದರಲ್ಲೂ ವಿಶೇಷವಾಗಿ ಕಾಡು-ಮೇಡು ಪ್ರದೇಶಗಳಲ್ಲಿ ಅಲೆದಾಡುತ್ತ, ಟ್ರೆಕ್ ಮಾಡುತ್ತ ಪ್ರಕೃತಿ ಸೌಂದರ್ಯದ ಜೊತೆಗೆ ಆಯಾ ಪ್ರದೇಶಗಳಿಗೆ ವಿಶಿಷ್ಟವಾದ ಪ್ರಾಣಿ, ಪಕ್ಷಿ ಹಾಗೂ ಇತರೆ ಜೀವಿಗಳನ್ನು ನೋಡಬಯಸಲು ಆಸಕ್ತಿಯುಳ್ಳ...
ಗೊಐಬಿಬೊದಿಂದ ನಂಬಲಸಾಧ್ಯವಾದಂತಹ ಕೊಡುಗೆ
ವರ್ಷಾಂತ್ಯ ಸಮೀಪಿಸಿದೆ...ಹೊಸ ವರ್ಷ ಸ್ವಾಗತಿಸುವ ಹುಮ್ಮಸ್ಸು ಏರುತಿದೆ....ಪ್ರವಾಸ ಮಾಡುತ ಸಂಭ್ರಮಿಸುವ ಬಯಕೆ ಮೂಡುತಿದೆ ಅಲ್ಲವೆ? ಹಾಗಾದರೆ ತಡವೇಕೆ, ಒನ್ ಇಂಡಿಯಾ ಕೂಪನ್ನುಗಳು ನಿಮ್ಮ ಈ ಎಲ್ಲ ಬಯಕೆಗಳನು ಈಡೇರಿಸಲು ಸಜ್ಜಾಗಿದೆ. ಕೂಪನ್...
ಶಂಕರರು ನಮೂದಿಸಿದ 18 ಶಕ್ತಿ ಪೀಠಗಳು
{image-sp-1-15-1450179765.jpg kannada.nativeplanet.com} ಹಿಂದೂ ಧರ್ಮಗ್ರಂಥಗಳ ಪ್ರಕಾರವಾಗಿ ಶಿವನ ಮಡದಿಯಾದ ಸತಿ ದೇವಿಯು ಯಜ್ಞವೊಂದರಲ್ಲಿ ಅಗ್ನಿಗೆ ಸ್ವಯಂಆಹುತಿಯಾಗಿ ಪ್ರಾಣ ತ್ಯಾಗ ಮಾಡುತ್ತಾಳೆ. ಇದರಿಂದ ಮನನೊಂದ ಶಿವನು ಸತಿಯ...
ಅಚ್ಚರಿಗೊಳಿಸುವ ಪ್ರವಾಸಿಗರ ನೆಚ್ಚಿನ ಗುಹೆಗಳು
ಗುಹೆಗಳು ಮೊದಲಿನಿಂದಲೂ ಕುತೂಹಲ ಕೆರಳಿಸುವ ಪ್ರವಾಸಿ ತಾಣಗಳಾಗಿವೆ. ಗತ ಕಾಲದ ವೈಭವ, ಇಂದಿನಂತೆ ಆಧುನಿಕ ಸೌಲಭ್ಯಗಳಿಲ್ಲದೆಯೂ ನಿಪುಣತೆಯಿಂದ ಬಂಡೆಗಳಲ್ಲಿ ಗುಹೆಗಳನ್ನುಕೆತ್ತಲಾದ ಅಥವಾ ನಿರ್ಮಿಸಲಾದ ಅಂದಿನ ಜನರ ಕೈಚಳಕ ತಿಳಿಸಿ ಕೊಡುವ, ಅದ್ಭುತ...