ವಾರದ 5 ಅದ್ಭುತ ಮೇಕ್ ಮೈ ಟ್ರಿಪ್ ಕೂಪನ್ನುಗಳು
ಮೇಕ್ ಮೈ ಟ್ರಿಪ್ ಗ್ರಾಹಕ ಕೇಂದ್ರಿತ ಅಂಶಗಳನ್ನು ಅನುಸರಿಸುತ್ತದೆ. ಇದರಿಂದ ಗ್ರಾಹಕರು ಭಾರತದಲ್ಲಿ ಹೊಸ ಹಾಗೂ ಚಿಕ್ಕದಾದ ಪ್ರಯಾಣ ಮಾರ್ಗಗಳನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಮೇಕ್ ಮೈ ಟ್ರಿಪ್ ನ ಮಾರ್ಗ ಸೂಚಕವು ಪ್ರವಾಸಿಗರಿಗೆ...
ರೋಮಾಂಚನ ಖಾತ್ರಿ ಪಡಿಸುವ ಚೆನ್ನೈನ ರಾತ್ರಿ
ದಕ್ಷಿಣ ಭಾರತದ ಮಹಾನಗರಗಳ ಪೈಕಿ ಚೆನ್ನೈ ಕೂಡ ಒಂದು. ಈ ಮೆಟ್ರೊಪಾಲಿಟನ್ ನಗರಕ್ಕೆ ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಾರೆ. ಹಗಲಿರುಳೆನ್ನದೆ ಈ ನಗರವು ಸದಾ ಚಟುವಟಿಕೆಯಿಂದ ಕೂಡಿರುತ್ತದೆ. ಮಹಾನಗರವಾಗಿರುವುದರಿಂದ...
ಬಿಸಿಯಲ್ಲೂ ಹಸಿಯಾಗಿ ಕೈಬಿಸಿ ಕರೆಯುವ ವನಸಿರಿಗಳು
ನಾವು ವಾಸ ಮಾಡುತ್ತಿರುವ ಭೂಮಿ ಅದೆಷ್ಟೊ ಮಿಲಿಯನ್ ವರ್ಷಗಳ ಹಿಂದೆ ರೂಪಿಸಲ್ಪಟ್ಟ ರಚನೆಯಾಗಿದೆ ಎಂದು ವಿಜ್ಞಾನದಿಂದ ತಿಳಿದು ಬರುವ ವಿಷಯ. ಭೂಮಿ ರೂಪಗೊಂಡ ನಂತರ ಅದಕ್ಕೆ ಪೂರಕವಾಗಿ ಪ್ರಕೃತಿಯ ನಿರ್ಮಾಣವಾಗಿ ಅದಕ್ಕೊಂದು ವಾತಾವರಣ ರೂಪಗೊಂಡಿತು....
ಅತಿ ಉದ್ದ ರೈಲುಮಾರ್ಗದ ರೈಲಿನಲ್ಲಿ ಪ್ರವಾಸ
ಭಾರತೀಯ ರೈಲು ಇಂದು ಜಗತ್ತಿನ ಅತಿ ದೊಡ್ಡ ಸಂಸ್ಥೆಗಳ ಪೈಕಿ ಒಂದಾಗಿದೆ. ದೇಶದಲ್ಲೆ ಅತಿ ಹೆಚ್ಚು ಸಂಖ್ಯೆಯ ನೌಕರರನ್ನು ಹೊಂದಿರುವ ಭಾರತೀಯ ರೈಲು ಶ್ರೀಮಂತ ಐತಿಹಾಸಿಕ ಹಿನ್ನಿಲೆಯನ್ನು ಹೊಂದಿದೆ. ದೇಶದ ಮೂಲೆ ಮೂಲೆಗಳನ್ನು ಬೆಸೆಯುವ ಭಾರತೀಯ...
ವಾಸ್ಕೊ ಡ ಗಾಮಾ ಕಾಲೂರಿದ್ದ ಕೋಳಿಕೋಡ್
ಹಿಂದೆ ಕೋಲಂಬಸ್ ಎಂಬಾತ ಅನ್ವೇಷಕನು ಭಾರತಕ್ಕೆ ಮೊದಲ ಬಾರಿಗೆ ಸಮುದ್ರ ಮಾರ್ಗ ಕಂಡುಹಿಡಿದ ಕೀರ್ತಿಗೆ ಪಾತ್ರನಾಗಬೇಕೆಂದು ಬಯಸಿ, ಶ್ರಮ ವಹಿಸಿ, ನೌಕೆ ನಡೆಸಿ ಕಡೆಗೆ ಅಮೇರಿಕ ತಲುಪಿದ ಕತೆ ಎಲ್ಲರಿಗೂ ಗೊತ್ತೆ ಇದೆ. ಹಾಗಾದರೆ ಭಾರತಕ್ಕೆ ಯುರೋಪ್...
ಭಾರತೀಯ ಪ್ರವಾಸ ಮಹೋತ್ಸವ : 2015
ರಜೆಗಳ ಸಮಯ ಆರಂಭವಾಗುತ್ತಿದೆ. ವರ್ಷದುದ್ದಕ್ಕೂ ಶ್ರಮವಹಿಸಿ ಓದಿ, ವಾರ್ಷಿಕ ಪರಿಕ್ಷೆ ಎಂಬ ಅಂತಿಮ ಕದನದಲ್ಲಿ ಹೋರಾಡಿ ಬಸವಳಿದ ಮಕ್ಕಳಿಗೆ ಈಗ ಎಲ್ಲಿಲ್ಲದ ಸಂತಸ. ಪ್ರವಾಸ ಹೊರಡಲು, ಊರಿಗೆ ತೆರಳಲು ಬಲು ಆತುರ. ಅಂತೆಯೆ ಪೋಷಕರೂ ಕೂಡ...
ಭಾರತದ ಮೊದಲ 25 ಸ್ವಚ್ಛ ನಗರಗಳು
ಭಾರತ ಸರ್ಕಾರದ ನಗರಾಭಿವೃದ್ದಿ ಸಚಿವಾಲಯವು ಪ್ರಕಟಿಸಿದ ಪಟ್ಟಿಯಲ್ಲಿ ಮೊದಲ 25 ಸ್ವಚ್ಛ ನಗರಗಳು ಯಾವುವೆಂಬುದರ ಕುರಿತು ಈ ಲೇಖನ ತೀಲಿಸುತ್ತದೆ. ಹಿಂದಿನ ಲೇಖನಗಳಲ್ಲಿ ಕಲುಶಿತಗೊಳ್ಳುತ್ತಿರುವ ಪ್ರಸಿದ್ಧ ಪ್ರವಾಸಿ ಸ್ಥಳಗಳ ಕುರಿತು ಈಗಾಗಲೆ...
ಪ್ರಸಿದ್ಧ ಪ್ರವಾಸಿ ಸ್ಥಳಗಳಾದರೂ ಕೊಳಚೆಗೆ ಹೆಸರುವಾಸಿ
ಭಾರತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿ ಸ್ಥಳಗಳಿವೆ ಹಾಗೂ ಅವುಗಳ ಕುರಿತು ಸಾಕಷ್ಟು ಕೇಳಿರುವ ಪ್ರವಾಸಿಗರು ದೇಶದ ಮೂಲೆ ಮೂಲೆಗಳಿಂದ ಮಾತ್ರವಲ್ಲದೆ ಪ್ರಪಂಚದೆಲ್ಲೆಡೆಯಿಂದ ಭೇಟಿ ನೀಡುತ್ತಾರೆ. ಶ್ರೀಮಂತ ಇತಿಹಾಸ ಹಾಗೂ ಸಾಂಸ್ಕೃತಿಕ...
ಕೊಡೈನಿಂದ ಮುನ್ನಾರ್ "ಎಸ್ಕೇಪ್ ರೂಟ್ ಟ್ರೆಕ್ಕಿಂಗ್"
ಕೆಲ ವರುಷಗಳ ಹಿಂದೆ ಎಲ್ಲ ಚಾರಣಿಗರ, ದಕ್ಷಿಣ ಭಾರತದ ಅತಿ ನೆಚ್ಚಿನ ಟ್ರೆಕ್ ಮಾರ್ಗವಾಗಿತ್ತು "ಎಸ್ಕೇಪ್ ರೋಡ್ ಟ್ರೆಕ್ಕಿಂಗ್". ಇದು ಕೊಡೈಕೆನಲ್ ನಿಂದ ಟ್ರೆಕ್ ಮಾಡುತ್ತ ಮುನ್ನಾರ್ ತಲುಪುವುದಾಗಿತ್ತು. ಈ ಮಾರ್ಗದಲ್ಲಿ ಯಾವುದೆ ರೀತಿಯ...
ಕೇರಳದ ಪ್ರವೇಶ ದ್ವಾರ ಪಾಲಕ್ಕಾಡ್ ಭೇಟಿ
ವಿಶಾಲವಾಗಿ ಹರಡಿರುವ ಭೂಮಿ, ಗ್ರಾಮೀಣ ಪರಿಸರ, ಎಲ್ಲೆಲ್ಲೂ ಸಾಲುಸಾಲಾಗಿ ಶಿಸ್ತಿನಿಂದ ತಲೆ ಎತ್ತಿ ನಿಂತಿರುವ ತೆಂಗಿನ ಮರಗಳು, ವಿಸ್ತಾರವಾಗಿ ವ್ಯಾಪಿಸಿಕೊಂಡಿರುವ ಹೊಲ ಗದ್ದೆಗಳು, ಇಂತಹ ಸ್ಥಳಕ್ಕೊಮ್ಮೆಯಾದರೂ ಭೇಟಿ ನೀಡಲೇಬೇಕು ಎಂಬನಿಸಿಕೆ...
ನಿಮ್ಮ ಪ್ರಯಾಣ ಸುಖಕರ ಹಾಗೂ ಹಗುರವಾಗಿರಲಿ
ಈ ಬೆಸಿಗೆಯಲ್ಲಿ ಪ್ರವಾಸ ಹೊರಡಲು ಯೋಜಿಸುತ್ತಿದ್ದೀರಾ? ತಗುಲುವ ಖರ್ಚು ವೆಚ್ಚಗಳ ಕುರಿತು ಯೋಚಿಸುತ್ತಿದ್ದೀರಾ? ಚಿಂತಿಸದಿರಿ. ಒನ್ ಇಂಡಿಯಾ ಕೂಪನ್ ಗಳನ್ನು ಬಳಸುವ ಮೂಲಕ ನಿಮ್ಮ ನೆಚ್ಚಿನ ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಿ ಹಾಗೂ ಫ್ಲೈಟ್...
ಇಂದು ನೋಡುವ ಚೆನ್ನೈ ಅಂದು ಹಾಗಿತ್ತು
ಕಳೆದ ಕೆಲ ಲೇಖನಗಳಲ್ಲಿ, ಹಳೆಯ ಬೆಂಗಳೂರಿನ ವೈಭವ ತೋರ್ಪಡಿಸುವ ಒಂದು ಲೇಖನವನ್ನು ಈಗಾಗಲೇ ನಿಮ್ಮ ಕಣ್ಣುಗಳಲ್ಲಿ ತುಂಬಿಕೊಂಡಿರಬಹುದು. ಅದೆ ಸರಣಿಯನ್ನು ಮುಂದುವರೆಸುತ್ತ ಇಂದಿನ ಈ ಲೇಖನವು ಪ್ರಸ್ತುತ ಚೆನ್ನೈ ನಗರದ ಕೆಲ ಪ್ರಮುಖ ಪ್ರವಾಸಿ...
ತಂಪಾದ ಎರಡು ಸುಂದರ ಸ್ಥಳಗಳಿಗೊಂದು ಸಲಾಂ
ಹಿಮಾಲಯದ ಮಡಿಲಲ್ಲಿ ಪ್ರಶಾಂತವಾಗಿ ನೆಲೆಸಿರುವ ಶ್ವೇತಮಯ ಹಾಗು ಹಸಿರಿನಿಂದ ಕೂಡಿದ ತಾಣವೆ ಜಮ್ಮು ಮತ್ತು ಕಾಶ್ಮೀರ ರಾಜ್ಯ. ಈ ರಾಜ್ಯವು ತನ್ನ ಪ್ರಕೃತಿ ವೈಭವದಿಂದಾಗಿ ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಪ್ರಖ್ಯಾತಿಯನ್ನು ಗಳಿಸಿದೆ. ಈ...
ಸಂಗಮ ದಾಟಿ ಭೇಟಿ ನೀಡಿ ಮೇಕೆದಾಟು
ಹೀಗೊಮ್ಮೆ ಸಮಯ ಸಿಕ್ಕರೆ, ಸ್ನೇಹಿತರೊಡಗೂಡಿದರೆ ಏನು ಮಾಡಬೇಕೆಂಬ ಆಲೋಚನೆ ಉಂಟಾದರೆ, ಚಿಂತಿಸದಿರಿ ಬೆಂಗಳೂರಿನಿಂದ ಒಂದೆರಡು ಗಂಟೆಗಳಷ್ಟು ದೂರದಲ್ಲಿರುವ ಸಂಗಮಕ್ಕೆ ಭೇಟಿ ನೀಡಿ, ಕಾವೇರಿ - ಅರ್ಕಾವತಿಗಳ ಸಮಾಗಮದಲ್ಲಿ ಒಂದಿಷ್ಟು ಅದ್ಭುತವಾದ...
ಮಕ್ಕಳ ಅಚ್ಚುಮೆಚ್ಚಿನ ವಿಶ್ವೇಶ್ವರಯ್ಯ ಸಂಗ್ರಹಾಲಯ
ಇನ್ನೇನು ಮಕ್ಕಳ ವಾರ್ಷಿಕ ಪರೀಕ್ಷೆಗಳು ಮುಗಿಯುತ್ತಿದ್ದು ದೀರ್ಘ ರಜೆಗಳು ಪ್ರಾರಂಭವಾಗುವ ಕ್ಷಣ ಬಂದಿದೆ. ಇತ್ತ ಪಾಲಕರು ತಮ್ಮ ತಮ್ಮ ಮಕ್ಕಳು ದೊರಕುವ ದೀರ್ಘ ರಜೆಗಳನ್ನು ದುರ್ಬಳಕೆ ಮಾಡಿಕೊಳ್ಳದಂತೆ ಬೇಸಿಗೆ ಶಿಬಿರ, ವ್ಯಕ್ತಿತ್ವ ವಿಕಸನ...
"ಅಮೇಜ್" ಮಾಡುವ "ವಿಂಟೇಜ್" ಬೆಂಗಳೂರು
ಯಾರಿಗಾದರೂ ಸರಿ ಬೆಂಗಳೂರಿನ ಹೆಸರು ಕೇಳುತ್ತಲೆ ಎಲ್ಲಿಲ್ಲದ ರೋಮಾಂಚನ ಉಂಟಾಗುತ್ತದೆ. ಕೆಲಸದ ಅವಕಾಶಗಳಿಗಿರಲಿ, ರಜೆಯ ಮಜೆಗಿರಲಿ, ಪ್ರವಾಸದಾನಂದವಿರಲಿ, ಜಗಮಗಿಸುವ ಮಾಯಾ ಲೋಕವಿರಲಿ, ರುಚಿ ರುಚಿಯಾದ ಬೀದಿ ಬದಿಯ ತಿಂಡಿಗಳಿರಲಿ,...
ಧೋನಿ ತವರಿನಲ್ಲೊಂದು ಪ್ರವಾಸ ಮಾಡಿ
ಯಾವ ರೀತಿಯ ಒತ್ತಡವಿದ್ದರೂ ಸರಿ ಸಂಯಮ ಕಳೆದುಕೊಳ್ಳದೆ, ತಾಳ್ಮೆಗೆ ಹೆಸರುವಾಸಿಯಾದ, ಕ್ರಿಕೆಟ್ ಪಂದ್ಯದಲ್ಲಿ ತನ್ನದೆ ಆದ ವಿಭಿನ್ನ ಶೈಲಿಯ "ಹೆಲಿಕಾಪ್ಟರ್ ಶಾಟ್" ನ ನಿರ್ಮಾತೃವಾದ ಭಾರತೀಯ ಕ್ರಿಕೆಟ್ ಇತಿಹಾಸದ ಅತಿ ಯಶಸ್ಸಿನ ನಾಯಕ ಎಂದೆ...
ಚಿಕ್ಕಮಗಳೂರು ಜಿಲ್ಲೆಯ ಸಮಗ್ರ ಆಕರ್ಷಣೆಗಳು
ಕರ್ನಾಟಕದ ಮಲೆನಾಡು ಪ್ರದೇಶವು ಮೊದಲಿನಿಂದಲೂ ಪ್ರವಾಸಿ ದೃಷ್ಟಿಯಿಂದ ಬಹು ಜನಪ್ರೀಯವಾಗಿರುವ ವಲಯವಾಗಿದೆ. ಹೆಸರೆ ಸೂಚಿಸುವಂತೆ "ಮಲೆ" ಅಂದರೆ ಬೆಟ್ಟ ಗುಡ್ಡಗಳು ಅವ್ಯಾಹತವಾಗಿ ಪಸರಿಸಿರುವ ನಾಡಾಗಿರುವ ಈ ಪ್ರದೇಶವು ದಟ್ಟವಾದ ಗಿಡ ಮರಗಳಿಂದಲೂ...