ಇದು ಯಾವ ವಿದೇಶವೂ ಅಲ್ಲ ನಮ್ಮ ಮೇಘಾಲಯ
ಭಾರತದ ಈಶಾನ್ಯ ಭಾಗವು ನಿಜಕ್ಕೂ ನಯನ ಮನೋಹರ ಪ್ರಕೃತಿ ದೃಶ್ಯಾವಳಿಗಳಿಂದ ಕೂಡಿರುವ ಅದ್ಭುತ ಭೂಮಿಯಾಗಿದೆ. ಸಮುದ್ರ ಮಟ್ಟಗಳಿಂದ ಸಾಕಷ್ಟು ಎತ್ತರದಲ್ಲಿರುವ ಈ ಭಾಗವು ದಟ್ಟ ಹಸಿರಿನ ಕಾಡುಗಳು, ಹಿಮಾಲಯ ಪರ್ವತಗಳ ಸಾಮಿಪ್ಯ, ಎತ್ತರದ...
ಇದು ಬಾಸರ ಅಪರೂಪದ ಸರಸ್ವತಿ ದೇವಾಲಯ
ಹಿಂದುಗಳು ಪೂಜಿಸುವ ದೇವ ದೇವತೆಯರ ಸಂಖ್ಯೆ ಅಪಾರ. ಮುಖ್ಯವಾಗಿ ತ್ರಿಮೂರ್ತಿಗಳನ್ನು ಅಂದರೆ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರನನ್ನು ಪೂಜಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಶಿವ ಹಾಗೂ ವಿಷ್ಣುವನ್ನು ಹೆಚ್ಚಾಗಿ ಪೂಜಿಸಲಾಗುತ್ತದೆ ಅವರಿಗೆಂದೆ...
ಬೆಂಗಳೂರಿನಿಂದ 150 ಕಿ.ಮೀ ಒಳಗಿರುವ ಸ್ಥಳಗಳು
ಬೆಂಗಳೂರು ಭೌಗೋಳಿಕವಾಗಿ ಅದೃಷ್ಟಶಾಲಿ ಎಂತಲೆ ಹೇಳಬಹುದು. ಏಕೆಂದರೆ ಬೆಂಗಳೂರಿನ ಸುತ್ತಮುತ್ತಲು ಸಾಕಷ್ಟು ಸಂಖ್ಯೆಯಲ್ಲಿ ಚಿಕ್ಕ ಪುಟ್ಟ ಪ್ರವಾಸಿ ಆಕರ್ಷಣೆಗಳಿರುವುದಲ್ಲದೆ, ಅತಿ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಿಗೂ ಕೂಡ ಬೆಂಗಳೂರು ನಗರ...
ಕುತೂಹಲಕರ ಮಂಜಂಪಟ್ಟಿ ಕಣಿವೆ
ಸೃಷ್ಟಿ ಸೌಂದರ್ಯದ ಅದ್ಭುತ ರುಚಿಯನ್ನು ಆಸ್ವಾದಿಸಬೇಕೆಂದಿದ್ದರೆ ಸಾಮಾನ್ಯವಾಗಿ ನಗರ ಪ್ರದೇಶಗಳಿಂದ ದೂರವೇ ಹೋಗಬೇಕು. ಅದರಲ್ಲೂ ವಿಶೇಷವಾಗಿ ಕಣಿವೆ, ಪ್ರಪಾತಗಳು, ಗಿರಿಧಾಮ ಪ್ರದೇಶಗಳು, ಬೆಟ್ಟಗುಡ್ಡಗಳು, ಕಾಡು-ಮೇಡುಗಳಿಗೆ ಭೇಟಿ ನೀಡಿದರಂತೂ...
ಚಿತ್ರ ವಿಚಿತ್ರ ಶಿಲಾ ರಚನೆಗಳ ಅದ್ಭುತ ಉದ್ಯಾನ
ಈ ಸ್ಥಳಕ್ಕೆ ತೆರಳಿದರೆ ಸಾಕು ವಿಶಾಲವಾದ ಭೂಮಿಯಲ್ಲಿ ಕಲ್ಲು ಬಂಡೆಗಳ ಚಿತ್ರ ವಿಚಿತ್ರ ರಚನೆಗಳು ಗಮನಸೆಳೆಯುತ್ತವೆ. ಪ್ರಕೃತಿಯ ಮಡಿಲಲ್ಲಿ ಎಂತೆಂತಹ ಸೋಜಿಗಗಳು ಅಡಗಿ ಕುಳಿತಿವೆಯಪ್ಪ ಎಂದು ಅನಿಸಲೂಬಹುದು. ಯಾರಪ್ಪ ಇಷ್ಟೊಂದು ಆಶ್ಚರ್ಯಕರವಾಗಿ ಈ...
ಚಿಂತೆ ಬಿಡಿ, ಬನ್ನಿ, ನೀರಿನಲ್ಲಿ ಹಾರಿ! ಇದು ಸಾವೋ ಜಾವೋ
ಹೌದು, ಇದೊಂದು ವಿಶಿಷ್ಟ ರೀತಿಯ ಉತ್ಸವ. ಈ ಉತ್ಸವದ ಪ್ರಮುಖ ಆಚರಣೆಯೆಂದರೆ ಪುರುಷರು ಬಾವಿ, ಕೆರೆ, ನದಿಗಳಲ್ಲಿ ಹಾರಿ ಖುಷಿಪಡುವುದು ಹಾಗೂ ಅದರಲ್ಲಿ ಎಸೆಯಲಾದ ಉಡುಗೊರೆಗಳನ್ನು ಹುಡುಕಿ ತೆಗೆಯುವುದು. ಈ ಉತ್ಸವಕ್ಕೆ ಹಿನ್ನಿಲೆಯೊಂದಿದೆ....
ಸೋಲಾಪುರದ ಸುಂದರ ಸಿದ್ಧೇಶ್ವರ ದೇವಾಲಯ
ಸೊಲ್ಲಾಪುರ ಎಂತಲೂ ಸಹ ಕರೆಯಲ್ಪಡುವ ಸೋಲಾಪುರವು ಕರ್ನಾಟಕದ ವಿಜಯಪುರ ಜಿಲ್ಲೆಗೆ ಹೊಂದಿಕೊಂಡಂತೆ ಮಹಾರಾಷ್ಟ್ರ ರಾಜ್ಯದಲ್ಲಿದೆ. ಹಿಂದೆ ಸೊನ್ನಲಿಗೆ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತಿದ್ದ ಈ ಸ್ಥಳ ಸಿದ್ಧರಾಮೇಶ್ವರರ ಕರ್ಮಭೂಮಿಯಾಗಿದೆ. ಇಲ್ಲಿ...
ವಿಸ್ಮಯಕರ ಅನಂತಪುರ ಸರೋವರ ದೇವಾಲಯ
ಇದೊಂದು ವಿಸ್ಮಯಕರ ದೇವಾಲಯವೆ ಸರಿ. ಇಲ್ಲಿನ ವಿಶೇಷತೆಯೂ ಸಹ ವಿಶೇಷವೆ. ನಮಗೆಲ್ಲ ಗೊತ್ತಿರುವ ಇಂದು ಭಾರತದ ಅತಿ ಶ್ರೀಮಂತ ದೇವಸ್ಥಾನವಾದ ಕೇರಳದ ತಿರುವನಂತಪುರಂ ನಲ್ಲಿರುವ ಅನಂತ ಪದ್ಮನಾಭಸ್ವಾಮಿಯ ಮೂಲ ಸ್ಥಾನ ಈ ದೇವಾಲವೆಂದೆ ಹೇಳಲಾಗುತ್ತದೆ....
ಪಡನೀಲಂನ ಪರಬ್ರಹ್ಮನ ದೇವಾಲಯ
ಮಲಯಾಳಂ ಭಾಷೆಯಲ್ಲಿ ಪಡ ಎಂದರೆ ಯುದ್ಧ ಹಾಗೂ ನೀಲಂ ಎಂದರೆ ಭೂಮಿ ಎಂಬರ್ಥ ಬರುತ್ತದೆ. ಹೀಗಾಗಿ ಇದೊಂದು ಯುದ್ಧಭೂಮಿಯ ಪಟ್ಟಣವಾಗಿದೆ. ಇದೆ ಪಡನೀಲಂ. ಕೇರಳ ರಾಜ್ಯದ ಅಲಪುಳ ಅಥವಾ ಜನಪ್ರೀಯವಾಗಿ ಗುರುತಿಸಲಾಗುವ ಅಲ್ಲೆಪ್ಪಿ ಜಿಲ್ಲೆಯಲ್ಲಿರುವ ಒಂದು...
ಮೀನನ್ನು ಇಷ್ಟಪಡುವ ಮುತ್ತಪ್ಪನ ದೇವಾಲಯ
ಕೇರಳದ ಕಣ್ಣೂರು ಜಿಲ್ಲೆಯಲ್ಲಿರುವ ಪರಿಶ್ಶಿನಿಕಡುವು ಒಂದು ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳವಾಗಿದೆ. ಇದು ಮೂಲತಃ ಮುತ್ತಪ್ಪನ ದೇವಾಲಯದಿಂದಾಗಿ ರಾಜ್ಯಾದ್ಯಂತ ಹೆಸರುವಾಸಿಯಾಗಿದೆ. ಅದರಲ್ಲೂ ವಿಶೇಷವಾಗಿ ಮುತ್ತಪ್ಪನನ್ನು ಕರ್ನಾಟಕದ ಕೊಡಗು...
ಸಾವಿರ ಸಾವಿರ ಶಿವಲಿಂಗಗಳ ಸಹಸ್ರಲಿಂಗ ದರ್ಶನ
ಕರ್ನಾಟಕದ ಪಶ್ಚಿಮ ಘಟ್ಟಗಳು ತನ್ನ ನಯನ ಮನೋಹರ ಪ್ರಕೃತಿಗೆ ಹೆಸರುವಾಸಿಯಾಗಿದೆ. ಇಲ್ಲಿ ಕಂಡುಬರುವ ದಟ್ಟ ಹಸಿರಿನಿಂದ ಕೂಡಿದ ಕಾಡು-ಮೇಡುಗಳು, ಜುಳು ಜುಳು ನಾದ ಮಾಡುತ್ತ ಹರಿಯುವ ಕೆರೆ-ತೊರೆಗಳು, ಗಾಳಿಯೊಂದಿಗೆ ಸರಸವಾಡುತ್ತಿರುವ...
ಕಂಡೂ ಕಾಣದಂತಿರುವ ಪಾಂಡವಪುರ ವಿಶೇಷ
ಮಂಡ್ಯ ಜಿಲ್ಲೆಯು ಸಾಕಷ್ಟು ಆಕರ್ಷಕ ಪ್ರೇಕ್ಷಣೀಯ ಸ್ಥಲಗಳಿಂದ ಕೂಡಿದೆ. ಈ ಜಿಲ್ಲೆಯಲ್ಲಿರುವ ಪಾಂಡವಪುರವೂ ಸಹ ಪ್ರವಾಸ ಮಾಡಲು ಯೋಗ್ಯವಾದ ಸ್ಥಳವಾಗಿದೆ. ಇದು ಮಂಡ್ಯ ನಗರದ ಪಶ್ಚಿಮಕ್ಕೆ ಸುಮಾರು 30 ಕಿ.ಮೀ ಗಳಷ್ಟು ದೂರದಲ್ಲಿದೆ. ಏರಿಳಿತಗಳಿಂದ...
ಈ ಸ್ಥಳಗಳಿಗೆ ತೆರಳಿ, ಅದ್ಭುತ ಸಂಗೀತ ಆಲಿಸಿ
ಸಾಮಾನ್ಯವಾಗಿ ನಮ್ಮಲ್ಲಿ ಬಹುತೇಕರಿಗೆ ಒತ್ತಡ, ಹತಾಶೆ, ಬೇಸರ ಉಂಟಾದರೆ ಸಂಗೀತ ಕೇಳಲಿಚ್ಛಿಸುತ್ತೇವಲ್ಲವೆ? ಹೌದು ಅವರವರ ಅಭಿರುಚಿಗೆ ತಕ್ಕಂತೆ ವಿವಿಧ ಸಂಗೀತಗಳನ್ನು ಆಲಿಸುವುದರಿಂದ ತಕ್ಷಣ ಮನಸ್ಸಿಗೆ ನೆಮ್ಮದಿ, ಶಾಂತಿ ಉಂಟಾಗುತ್ತದೆ. ಕೆಲವು...
ಎಂಎಂಟಿ ಅಂತಾರಾಷ್ಟ್ರೀಯ ಕೊಡುಗೆಗಳು
ಅಂತಾರಾಷ್ಟ್ರೀಯ ಪ್ರವಾಸ ಮಾಡಲು ಯೋಜಿಸುತ್ತಿರುವಿರಾ? ಹಾಗಾದರೆ ಈ ಕೆಳಗಿನ ಮೇಕ್ ಮೈ ಟ್ರಿಪ್ ವತಿಯಿಂದ ನಿಮಗಾಗಿ ನೀಡಲಾಗಿರುವ ಈ ಅದ್ಭುತ ಕೊಡುಗೆಗಳನ್ನೊಮ್ಮೆ ಗಮನಿಸಿ. ಇಲ್ಲಿ ನೀವು 20000 ರುಪಾಯಿಯವರೆಗೂ ಹಣ ಮರುಪಡೆಯಬಹುದು. MMT Offer:...
ವಟಸಾವಿತ್ರಿಯ ಮಹತ್ವ ಸಾರುವ ಪ್ರಸಿದ್ಧ ವಟವೃಕ್ಷಗಳು
ಆಲದ ಮರ ಅಥವ ಬನಿಯನ್ ಟ್ರೀ ಎಂದು ಏನು ಕರೆಯುತ್ತೆವೆಯೋ ಆ ಮರಗಳನ್ನೆ ಪುರಾಣ ಪುಣ್ಯ ಕಥೆಗಳಲ್ಲಿ ಸಮ್ಸ್ಕೃತ ಪದವಾದ ವಟ ವೃಕ್ಷಗಳೆಂದು ವರ್ಣಿಸಲಾಗಿದೆ. ಆಲದ ಮರಗಳು ಸಾಮಾನ್ಯವಾಗಿ ಹೆಚ್ಚು ಸಮಯದವರೆಗೆ ಬದುಕುತ್ತವೆ ಹಾಗೂ ಇದನ್ನು ಹಿಂದು...
ಭಾರತದಲ್ಲಿರುವ ಅತ್ಯುತ್ತಮ ಯೋಗಕೇಂದ್ರಗಳು
ಸನಾತನ ಧರ್ಮದಲ್ಲಿ ಉಲ್ಲೇಖಿಸಲ್ಪಟ್ಟಿರುವ ಯೋಗವು ಆಧ್ಯಾತ್ಮಿಕ, ಮಾನಸಿಕ, ದೈಹಿಕ ಸಾಮರ್ಥ್ಯವನ್ನು ವೃದ್ಧಿಸಿಕೊಂಡು ದೇಹವನ್ನು ಆರೋಗ್ಯಕರವಾಗಿಯೂ ಸದೃಢವಾಗಿಯೂ ಇಟ್ಟುಕೊಳಲು ಅನುಸರಿಸಬೇಕಾದ ಕೆಲವು ಆಸನಗಳ ಕ್ರಮವಾಗಿದೆ. ಯೋಗ ಚಟುವಟಿಕೆಯು...
ದಂಗುಬಡಿಸುವ ಭಂಡಾರದರಾ ಪ್ರವಾಸ
ಮಳೆಗಾಲ ಬಂತೆಂದರೆ ಸಾಕು ಮಹಾರಾಷ್ಟ್ರ ಸೇರಿದಂತೆ, ದಕ್ಷಿಣ ಭಾರತವು ಸಾಕಷ್ಟು ಕಳೆಗಟ್ಟಿ, ಎಲ್ಲೆಡೆ ಹಸಿರಿನ ಹಾಸಿಗೆಯಿಂದ ಸಿಂಗರಿಸಿಕೊಂಡು ಪ್ರವಾಸಿಗರನ್ನು ಕೈಬಿಸಿ ಕರೆಯತೊಡಗುತ್ತವೆ. ಈ ಸಮಯದಲ್ಲಿ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳೂ ಸಹ...
ಮಾಟ,ಮಂತ್ರ ಶಕ್ತಿಗಳ ತವರು ಮಯಾಂಗ್
ಇದೊಂದು ಭಾರತದ ನಿಗೂಢ ಸ್ಥಳವಾಗಿಯೂ ಹೆಸರುವಾಸಿಯಾಗಿದೆ. ಇನ್ನೇನು ಆಧುನಿಕತೆ ಪ್ರಾರಂಭವಾಯಿತು ಎನ್ನುವ ಕಾಲದವರೆಗೆ ಇಲ್ಲಿ ಅವ್ಯಾಹತವಾಗಿ ತಾಂತ್ರಿಕ ಆರಾಧನೆ, ಮಟ್ಟ ಮಂತ್ರದ ಪೂಜೆಗಳು ಎಗ್ಗಿಲ್ಲದೆ ಜರುಗುತ್ತಿದ್ದವು. ಇದನ್ನು "ಭಾರತದ...