ತಮಿಳುನಾಡಿನ ದೊಡ್ಡಬೆಟ್ಟಕ್ಕೊಂದು ಪ್ರವಾಸ
ತಮಿಳುನಾಡಿನಲ್ಲಿ "ದೊಡ್ಡಬೆಟ್ಟ" ಎಂಬ ಹೆಸರಿನ ಸುಂದರ ಶಿಖರವಿರುವುದು ನಿಮಗೆ ತಿಳಿದಿದೆಯೆ? ಹೌದು ಈ ರೀತಿಯ ಹೆಸರಿನ ಒಂದು ಸುಂದರ ಪ್ರೇಕ್ಷಣೀಯ ಸ್ಥಳವು ತಮಿಳುನಾಡಿನ ನೀಲ್ಗಿರಿ ಜಿಲ್ಲೆಯಲ್ಲಿದೆ. ಈ ತಾಣಕ್ಕೆ ದೊಡ್ಡಬೆಟ್ಟ ಎಂಬ ಹೆಸರು ಬಡಗ...
ವೇಡಂತಾಂಗಳ್ ಎಂಬ ಲವಲವಿಕೆಯ ಅಂಗಳ
ಚೆನ್ನೈನಲ್ಲಿದ್ದಾಗ, ಇಲ್ಲವೆ ಚೆನ್ನೈಗೆ ಭೇಟಿ ನೀಡಿದಾಗ ಸಮಯಾವಕಾಶ ದೊರೆತರೆ, ಅದರಲ್ಲೂ ವಿಶೇಷವಾಗಿ ಚೆನ್ನೈ ನಗರ ಹೊರತು ಪಡಿಸಿ ಸುತ್ತಮುತ್ತಲಲ್ಲಿರುವ ಯಾವುದಾದರೂ ವಿಶಿಷ್ಟ ತಾಣಕ್ಕೆ ಭೇಟಿ ನೀಡಲು ಮನ ಹಂಬಲಿಸಿದರೆ ವೇಡಂತಾಂಗಳ್ ಎಂಬ ಸುಂದರ...
ಮೈಮರೆಸುವ ವಿಶಿಷ್ಟ ಚಿನ್ನಾರ್ ವನ್ಯಜೀವಿ ಧಾಮ
ಮೈಪುಳಕಿತಗೊಳಿಸುವ, ಸ್ವಚ್ಛ ಹಸಿರಿನಿಂದ ಕಂಗೊಳಿಸುವ ದಟ್ಟ ಅರಣ್ಯಗಳಿಂದ ಭೂಷಿತವಾಗಿರುವ ಕೇರಳ ರಾಜ್ಯವು ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರನ್ನು ತನ್ನೆಡೆ ಆಕರ್ಷಿಸುತ್ತದೆ. ಕಾಂಕ್ರೀಟ್ ಕಟ್ಟಡಗಳ ಕಾಡುಗಳಿಂದ ಭರ್ತಿಯಾಗಿರುವ ಇಂದಿನ ಮಹಾನಗರಗಳು...
ರೋಮಾಂಚನಗೊಳಿಸುವ ಕಾನ್ಹೇರಿ ಗುಹೆಗಳು
ಮಹಾರಾಷ್ಟ್ರ ರಾಜ್ಯವು ಪ್ರವಾಸಿಗರ ಅಭಿರುಚಿಗೆ ತಕ್ಕಂತೆ ಹಲವಾರು ಬಗೆಯ ಪ್ರವಾಸಿ ಆಕರ್ಷಣೆಗಳು ನೆಲೆಸಿರುವ ಅದ್ಭುತ ರಾಜ್ಯವಾಗಿದೆ. ಕಡಲ ತೀರಗಳಿಂದ ಹಿಡಿದು ಕಾಡುಗಳವರೆಗೆ, ಗಿರಿಧಾಮಗಳಿಂದ ಹಿಡಿದು ಗುಹೆಗಳವರೆಗೆ ಬಗೆ ಬಗೆಯ ಪ್ರವಾಸಿ...
ಅತಿ ಹೆಚ್ಚು ಭೇಟಿ ನೀಡಲ್ಪಡುವ ಉತ್ತರದ ನೆಚ್ಚಿನ ಗಿರಿಧಾಮಗಳು
ಫೆಬ್ರುವರಿ ಕಳೆದು ಮಾರ್ಚ್ ತಿಂಗಳು ಪ್ರಾರಂಭವಾಗುತ್ತಿದ್ದಂತೆಯೆ ಸಾಕು, ದೇಹಕ್ಕೆ ಬಿಸಿಯ ಅನುಭವ ಶುರುವಾಗುತ್ತದೆ, ಕಷ್ಟ ಪಟ್ಟು ದೇಹ ದಂಡಿಸಿದಾಗ ಬರುವ ಬೆವರು, ಏನಿಲ್ಲದೆಯೆ ಸರಾಗವಾಗಿ ಬರತೊಡಗುತ್ತದೆ. ಏಷ್ಟು ಕುಡಿದರೂ ಬಾಯೊಣಗಿ ಮತ್ತೆ...
ಹಸಿರಿನ ಮೆರುಗು ಕಂಗೊಳಿಸುವ ವಗಮೋನ್ ಸೊಬಗು
ಕೇರಳ ರಾಜ್ಯದಲ್ಲಿರುವ ಪ್ರತಿಯೊಂದು ನಗರ, ಪಟ್ಟಣ ಮತ್ತು ದೂರದ ಹಳ್ಳಿಗಳು 'ಗಾಡ್ಸ್ ಒವ್ನ್ ಕಂಟ್ರಿ' ಅಥವಾ 'ದೇವರ ಸ್ವಂತ ದೇಶ' ಎಂಬ ಹೆಗ್ಗಳಿಕೆಯನ್ನು ಪಡೆದಿದ್ದು, ತಮ್ಮದೆ ಆದ ರೋಚಕ ಕಥೆಗಳು ಮತ್ತು ಸದ್ದಿಲ್ಲದ ಆಹ್ವಾನಗಳಿಂದ ಸದಭಿರುಚಿಯ...
ಅತೃಪ್ತ ಪ್ರವಾಸಿಗನ ಮನ ತಣಿಸುವ ತೇಣಿ
ಪಶ್ಚಿಮ ಘಟ್ಟಗಳ ಅನನ್ಯ ಸೌಂದರ್ಯದಲ್ಲಿ ಇಣುಕಿ ಇಣುಕಿ ನೋಡುತ್ತ ಪ್ರವಾಸಿಗರನ್ನು ಕೈಬಿಸಿ ಕರೆಯುವ ಒಂದು ಸುಂದರ ಪಟ್ಟಣ ತೇಣಿ. ಬೆಟ್ಟಗುಡ್ಡಗಳ ರಮಣೀಯ ನೋಟ, ತಾಜಾ ನೀರಿನ ಕೆರೆ ತೊರೆಗಳು, ಸುಗಂಧ ಪಸರಿಸುವ ಚಹಾ ತೋಟಗಳು ತೇಣಿಯ ಅವಿಭಾಜ್ಯ...
ಭಾರತದ ಪ್ರಮುಖ ಗುಹಾಂತರ ದೇವಾಲಯಗಳು
ಗುಹೆಗಳು ಮೊದಲಿನಿಂದಲೂ ಮನುಷ್ಯನಿಗೆ ಕುತೂಹಲ ಕೆರಳಿಸುವ ರಚನೆಗಳಾಗಿವೆ. ಕೆಲ ಗುಹೆಗಳನ್ನು ಮಾನವ ತನ್ನ ವಾಸಕ್ಕೆಂದು ನಿರ್ಮಿಸಿಕೊಂಡಿದ್ದರೆ ಇನ್ನೂ ಕೆಲ ಗುಹೆಗಳು ನೈಸರ್ಗಿಕವಾಗಿ ರೂಪಗೊಂಡು ಮಾನವನ ವಾಸಕ್ಕೆಂದು ಬಳಸಲ್ಪಡುತ್ತಿದ್ದವು. ಕೆಲ...
ರಮಣೀಯ ಪರಿಸರದ ಪಂಚ ಪ್ರಯಾಗಗಳು
ಸಂಸ್ಕೃತದಿಂದ ಬಂದಂತಹ ಪದವೆ ಪಂಚ ಪ್ರಯಾಗ. ಪಂಚ ಎಂದರೆ ಐದು ಹಾಗೂ ಪ್ರಯಾಗ ಎಂದರೆ ಸಂಗಮ ಎಂತಲು ಅರ್ಥ ಬರುತ್ತದೆ. ಅಂದರೆ ಒಟ್ಟಾರೆಯಾಗಿ ಪಂಚ ಪ್ರಯಾಗವೆಂದರೆ ಐದು ಸಂಗಮಗಳು ಎಂದು ಅರ್ಥೈಸಬಹುದು. ಹಿಂದೂ ಧರ್ಮದಲ್ಲಿ ಹೆಳಲಾಗಿರುವ ಈ ಪವಿತ್ರ...
ಹಿಂದೂ ಕೋಟೆಗಳ ಕಂಠಿಹಾರದ ಸುಂದರ ಮುತ್ತು
ಭಾರತದ ಮಧ್ಯದಲ್ಲಿ ಸ್ಥಿತವಿರುವ ಮಧ್ಯ ಪ್ರದೇಶವು ಪ್ರವಾಸಿ ದೃಷ್ಟಿಯಿಂದ ಒಂದು ಕುತೂಹಲಕರವಾದ ರಾಜ್ಯವಾಗಿದೆ. 'ಹಾರ್ಟ್ ಆಫ್ ಇಂಡಿಯಾ' ಅಥವಾ ಭಾರತದ ಹೃದಯವೆಂದು ಜನಪ್ರಿಯವಾಗಿ ಕರೆಯಲ್ಪಡುವ ಈ ರಾಜ್ಯದ ಭೌಗೋಳಿಕ ಹಿನ್ನಿಲೆ, ಶ್ರೀಮಂತ ಇತಿಹಾಸ,...
ಏಳು ಶೃಂಗಗಳ ಮಧ್ಯದ ಅದ್ಭುತ ಹೇಮಕುಂಡ
ಹಿಮಾಲಯ ಪರ್ವತಗಳ ಸುಂದರ ಮೈಸಿರಿಯನ್ನು ಅನಾವರಣಗೊಳಿಸುವ ಸ್ಥಾನದಲ್ಲಿ ನೆಲೆಸಿರುವ ಉತ್ತರಾಖಂಡ ರಾಜ್ಯವು ತನ್ನಲ್ಲಿರುವ ಪ್ರವಾಸಿ ಆಕರ್ಷಣೆಯ ಸುಂದರ ಪ್ರಕೃತಿ ತಾಣಗಳ ಜೊತೆಗೆ ಸಾಕಷ್ಟು ಧಾರ್ಮಿಕ ಆಕರ್ಷಣೆಗಳುಳ್ಳ ರಾಜ್ಯವಾಗಿಯೂ...
ಮನಸೆಳೆವ ಕೇರಳದ ಅದ್ಭುತ ಕಾಡುಗಳು
ಪಶ್ಚಿಮ ಘಟ್ಟಗಳ ಭವ್ಯ ವನಸಿರಿಯಿಂದ ಬಹುತೇಕವಾಗಿ ಆವರಿಸಿರುವ ಕೇರಳ ರಾಜ್ಯವು ಪ್ರಕೃತಿ ಪ್ರಿಯ ಪ್ರವಾಸಿಗರ ಪಾಲಿಗೆ ಸ್ವರ್ಗವೆಂದರೂ ತಪ್ಪಾಗಲಾರದು. ಕೇರಳದ ಅಕ್ಕ ಪಕ್ಕದಲ್ಲಿರುವ ಕರ್ನಾಟಕ, ತಮಿಳುನಾಡು ರಾಜ್ಯಗಳು ಮಾತ್ರವಲ್ಲದೆ...
ಅಮರಾವತಿಯ ಅಮರ ಆಕರ್ಷಣೆಗಳು
ಮಹಾರಾಷ್ಟ್ರದ ಉತ್ತರ ಗಡಿ ಭಾಗದಲ್ಲಿರುವ ಅಮರಾವತಿ ಎಂಬ ಜಿಲ್ಲೆಯು ಸಾಕಷ್ಟು ಪ್ರವಾಸಿ ಕುತೂಹಲ ಕೆರಳಿಸುವ ಸುಂದರ ತಾಣವಾಗಿದೆ. ದಖನ್ ಪ್ರಸ್ತ ಭೂಮಿಯಲ್ಲಿ ಬರುವ ಈ ಜಿಲ್ಲೆಯು ಮುಖ್ಯವಾಗಿ ತಾಪಿ ಮುಖಜ ಭೂಮಿಯಲ್ಲಿ ನೆಲೆಗೊಂಡಿದೆ. ಉಚಿತ ಕೂಪನ್ :...
ವಿಕ್ರಮಶಿಲಾ ಎಂಬ ತಂತ್ರಶಾಸ್ತ್ರದ ವಿದ್ಯಾಲಯ
ಸುಮಾರು 8 ಹಾಗೂ 9 ನೆಯ ಶತಮಾನದ ಸಂದರ್ಭದಲ್ಲಿ ಮಗಧ ಹಾಗೂ ಸುತ್ತಮುತ್ತಲಿನ ಕ್ಷೇತ್ರಗಳು ಪಾಲ ವಂಶಸ್ಥರಿಂದ ಆಳಲ್ಪಟ್ಟಿದ್ದವು. ಪಾಲ ವಂಶದ ದೊರೆಯಾದ ಧರ್ಮಪಾಲನೆಂಬಾತನು ವಿಕ್ರಮಶಿಲಾ ವಿಶ್ವ ವಿದ್ಯಾಲಯದ ರೂವಾರಿ. ವಿಶೇಷ ಲೇಖನ : ಮನಸೆಳೆವ...
ಹೈದರಾಬಾದ್ ಕರ್ನಾಟಕದಲ್ಲೊಂದು ಸುತ್ತು
ಪರಿಚ್ಛೇದ 371(J) ಹಿಂದೆ ಸಾಕಷ್ಟು ಬಿಸಿ ಬಿಸಿ ಚರ್ಚೆಯಲ್ಲಿತ್ತೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಇದು ಯಾವುದಕ್ಕೆ ಸಂಬಂಧಿಸಿದ್ದು ಎಂಬುದು ಬಹುಶಃ ಬಹುತೇಕರಿಗೆ ಇನ್ನೂ ಗೊತ್ತಿರಲಿಕ್ಕಿಲ್ಲ. ಈ ನಿರ್ದಿಷ್ಟ ಪರಿಚ್ಛೇದವು...
ಅದ್ಭುತ ದಂತಕಥೆಯ ರಾಜಗೀರ್ ಬೆಟ್ಟಗಳು
ನಮ್ಮಲ್ಲಿ ಧರ್ಮಕ್ಕೆ ಸಂಬಂಧಿಸಿದಂತೆ ಹಲವಾರು ರೋಚಕ ಹಿನ್ನಿಲೆಯುಳ್ಳ ಸಾಕಷ್ಟು ಸ್ಥಳಗಳನ್ನು ಎಲ್ಲೆಡೆ ಕಾಣಬಹುದು. ಇಂತಹ ಸ್ಥಳಗಳು ವೈವಿಧ್ಯಮಯ ದಂತ ಕಥೆಗಳನ್ನು ತಮ್ಮ ಜೊತೆ ತಳುಕಿ ಹಾಕಿಕೊಂಡಿರುವುದನ್ನು ನಾವು ಇಂದು ಲಭ್ಯವಿರುವ ಹಲವಾರು...
ರಜೆಯ ಮಜೆಗೆಂದೆ ಹೇಳಿಮಾಡಿಸಿದ ಮೈಸೂರು
ಎಷ್ಟು ಭೇಟಿ ನೀಡಿದರೂ ಮತ್ತೆ ಮತ್ತೆ ಭೇಟಿ ನೀಡಬೇಕೆನ್ನಿಸುವಂತೆ ಮಾಡುತ್ತವೆ ಕೆಲ ಸ್ಥಳಗಳು. ಅಂತಹ ಸ್ಥಳಗಳ ಪೈಕಿ ಕರ್ನಾಟಕದ ಹೆಮ್ಮೆಯ ಸಾಂಸ್ಕೃತಿಕ ನಗರ ಮೈಸೂರು ನಗರವೂ ಸಹ ಒಂದು ಎಂದರೆ ತಪ್ಪಾಗಲಿಕ್ಕಿಲ್ಲ. ಮೈಸೂರು ತನ್ನ ಚೆಂದದ ವಾತಾವರಣ,...
ಮಂಗಳೂರು ಹಾಗೂ ಸುತ್ತಮುತ್ತಲಿನ ಆಕರ್ಷಣೆಗಳು
ಮಂಗಳೂರು ನಗರಿಯನ್ನು ಕರ್ನಾಟಕದ ಹೆಬ್ಬಾಗಿಲು ಎಂದು ಸಂಬೋಧಿಸಲಾಗಿದೆ. ಪಶ್ಚಿಮ ಘಟ್ಟದ ಸುಂದರ ದಟ್ಟಾರಣ್ಯ ಹಾಗೂ ಆಕರ್ಷಕ ನೀಲಿ ನೀರಿನ ಅರೇಬಿಯನ್ ಸಮುದ್ರದ ಪ್ರಕೃತಿದತ್ತ ಸೌಂದರ್ಯವನ್ನು ಮೈವೆತ್ತಿ ನಿಂತಿದೆ ಮಂಗಳೂರು. ಇವೆರಡೂ ಈ...