Search
  • Follow NativePlanet
Share

ಮಾಟ,ಮಂತ್ರ ಶಕ್ತಿಗಳ ತವರು ಮಯಾಂಗ್

ಮಾಟ,ಮಂತ್ರ ಶಕ್ತಿಗಳ ತವರು ಮಯಾಂಗ್

ಇದೊಂದು ಭಾರತದ ನಿಗೂಢ ಸ್ಥಳವಾಗಿಯೂ ಹೆಸರುವಾಸಿಯಾಗಿದೆ. ಇನ್ನೇನು ಆಧುನಿಕತೆ ಪ್ರಾರಂಭವಾಯಿತು ಎನ್ನುವ ಕಾಲದವರೆಗೆ ಇಲ್ಲಿ ಅವ್ಯಾಹತವಾಗಿ ತಾಂತ್ರಿಕ ಆರಾಧನೆ, ಮಟ್ಟ ಮಂತ್ರದ ಪೂಜೆಗಳು ಎಗ್ಗಿಲ್ಲದೆ ಜರುಗುತ್ತಿದ್ದವು. ಇದನ್ನು "ಭಾರತದ...
ಮೇಕೆ ಹೆಂಗೋ ದಾಟಿತು, ಆದರೆ ನೀವು ಹುಷಾರು!

ಮೇಕೆ ಹೆಂಗೋ ದಾಟಿತು, ಆದರೆ ನೀವು ಹುಷಾರು!

ಏನಿದು ವಿಚಿತ್ರವಾಗಿದೆಯಲ್ಲ ಈ ತಲೆ ಬರಹ ಅನಿಸುತ್ತಿದೆಯಲ್ಲವೆ? ಹೌದು ಒಂದು ಸ್ಥಳ ಪುರಾಣದಂತೆ ಚಿಕ್ಕದಾದ ಕಾಲುವೆ ರೀತಿಯ ಬಂಡೆಗಳ ಮಧ್ಯೆ ಹರಿಯುವ ನದಿಯೊಂದನ್ನು ಗಬಕ್ಕನೆ ಮೇಕೆ ಒಂದು ಒಂದು ನೆಗೆತದಲ್ಲಿ ದಾಟಿ ತದನಂತರ ಈ ಸ್ಥಳಕ್ಕೆ ಮೇಕೆದಾಟು...
ಬನ್ನಿ ನೋಡಿರೊಮ್ಮೆ ಶಿವಗಂಗೆ, ಹತ್ತಿರೊಮ್ಮೆ ಬೆಟ್ಟ

ಬನ್ನಿ ನೋಡಿರೊಮ್ಮೆ ಶಿವಗಂಗೆ, ಹತ್ತಿರೊಮ್ಮೆ ಬೆಟ್ಟ

ಬೆಂಗಳೂರಿನಿಂದ ಕೇವಲ 60 ಕಿ.ಮೀ ದೂರದಲ್ಲಿರುವ ಶಿವಗಂಗೆ/ಶಿವಗಂಗಾ ಸ್ಥಳವು ಮಧ್ಯ ವಯಸ್ಕರಿಗೆ ಹಿರಿಯರಿಗೆ ಧಾರ್ಮಿಕ ಆಕರ್ಷಣೆಯಾಗಿದ್ದರೆ, ಯುವಜನಾಂಗದವರಿಗೆ ಚಾರಣ ಮಾಡಬಹುದಾದ ರೊಮಾಂಚಕ ತಾಣವಾಗಿದೆ. ಹೌದು, ಈ ಬೆಟ್ಟವನ್ನು ಏರಬಹುದಾಗಿದ್ದು...
ತಂದೆಯಂದಿರ ದಿನ : ಅವರಿಗಿಷ್ಟವಾಗುವ ಸ್ಥಳಗಳು

ತಂದೆಯಂದಿರ ದಿನ : ಅವರಿಗಿಷ್ಟವಾಗುವ ಸ್ಥಳಗಳು

ಸಮಯ ಕಳೆದಂತೆ ಹೊಸ ಹೊಸ ವಿಚಾರಗಳು ಹೆಚ್ಚುತ್ತಿವೆ. ಹೊಸ ಹೊಸ ವಿಷಯಗಳು ತಿಳಿಯುತ್ತಿವೆ. ಹಿಂದೊಮ್ಮೆ ತೆಪ್ಪಗಾಗಿದ್ದ ಸಮಾಜ ಇಂದು ಸಾಕಷ್ಟು ಚಟುವಟಿಕೆಗಳಿಂದ ಕೂಡಿದೆ. ಎಲ್ಲೆಡೆ ಲವಲವಿಕೆ. ವರ್ಷಪೂರ್ತಿ ಒಂದೊಂದು ವಸ್ತು, ವಿಷಯ ಪಾತ್ರಕ್ಕೆ...
ಸೂರ್ಯದ ಸದಾಶಿವರುದ್ರ ದೇವಸ್ಥಾನ

ಸೂರ್ಯದ ಸದಾಶಿವರುದ್ರ ದೇವಸ್ಥಾನ

ಏನಿದು....ಹೆಸರು ವಿಚಿತ್ರವಾಗಿದೆ ಎಂದನಿಸುತ್ತಿದೆಯಲ್ಲವೆ? ಹೌದು, ಇದೊಂದು ವಿಶಿಷ್ಟ ದೇವಸ್ಥಾನ. ಈ ದೇವಸ್ಥಾನವಿರುವುದು ಕರ್ನಾಟಕದಲ್ಲಿಯೆ ಹಾಗೂ ಇಲ್ಲಿ ಹರಕೆ ಈಡೇರಿದ ನಂತರ ದೇವರಿಗೆ ವಿಶಿಷ್ಟ ರೀತಿಯ ಉಡುಗೊರೆಗಳನ್ನೇ ಅರ್ಪಿಸಬೇಕು....
ಮನಸೆಳೆವ ವಾಲಕೇಶ್ವರ ಶಿವದೇವಾಲಯ

ಮನಸೆಳೆವ ವಾಲಕೇಶ್ವರ ಶಿವದೇವಾಲಯ

ಮಹಾರಾಷ್ಟ್ರದ ರಾಜಧಾನಿ ನಗರ ಮುಂಬೈ ಸಾಕಷ್ಟು ಪುರಾತನ ನಗರವಾಗಿದ್ದು ಐತಿಹಾಸಿಕವಾಗಿ ಶ್ರೀಮಂತವಾಗಿದೆ. ಈ ಸ್ಥಳದ ಕುರಿತು ಸಾಕಷ್ಟು ಪುರಾಣ ಪುಣ್ಯ ಕಥೆಗಳಲ್ಲಿ ಉಲ್ಲೇಖವಿರುವುದನ್ನೂ ಸಹ ಗಮನಿಸಬಹುದು. ಅಂತೆಯೆ ಇಲ್ಲಿ ಕೆಲವು ಪುರಾತನ ದೇವಾಲಯ...
ಚೋಳರ ವೈಭವ ಸಾರುವ ಗಂಗೈಕೊಂಡ ಚೋಳಪುರಂ

ಚೋಳರ ವೈಭವ ಸಾರುವ ಗಂಗೈಕೊಂಡ ಚೋಳಪುರಂ

ದಕ್ಷಿಣ ಭಾರತವನ್ನು ಅತಿ ದೀರ್ಘ ಕಾಲದವರೆಗೆ ಆಳಿದ ಸಾಮ್ರಾಜ್ಯಗಳು ಬಹಳ ವಿರಳ. ಅಂತಹ ವಿರಳ ಸಾಮ್ರಾಜ್ಯದಲ್ಲಿ ಒಂದಾಗಿದೆ. ಚೋಳ ಸಾಮ್ರಾಜ್ಯ. ಇತಿಹಾಸ ಓದಿದವರಿಗೆ ಖಂಡಿತವಾಗಿಯೂ ಚೋಳರು ಎಂಬ ಹೆಸರನ್ನು ಕೇಳಿರಲೇಬೇಕು. ಇವರು ಸುಮಾರು 250...
ಮಂಗಳಮುಖಿಯರಿಂದ ಆಚರಿಸಲಾಗುವ ಉತ್ಸವ

ಮಂಗಳಮುಖಿಯರಿಂದ ಆಚರಿಸಲಾಗುವ ಉತ್ಸವ

ಹಿಂದಿನಿಂದಲೂ ಶೋಷಣೆಗಳಗಾದ ಮಂಗಳಮುಖಿಯರ ಆಚಾರ-ವಿಚಾರ ನಿಜವಾಗಿಯೂ ವಿಭಿನ್ನ. ಇಂದಿಗೂ ಅವರು ತಾವು ಎಲ್ಲರಂತೆ ಸಾಮಾನ್ಯ ಬದುಕು ನಡೆಸಲು, ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ಪರಿಯನ್ನು ನೋಡಿದರೆ ಮೆಚ್ಚಲೇಬೇಕಾದದ್ದು. ಪ್ರಸ್ತುತ ಸಮಾಜದಲ್ಲಿ...
ಮಹಾರಾಷ್ಟ್ರದ ಐದು ಅದ್ಭುತ ರಚನೆಗಳು

ಮಹಾರಾಷ್ಟ್ರದ ಐದು ಅದ್ಭುತ ರಚನೆಗಳು

ಮೊದಲಿಗೆ ಬೆಟ್ಟ-ಗುಡ್ಡ, ಕಾಡು, ಗುಹೆಗಳಲ್ಲಿ ವಾಸಿಸುತ್ತಿದ್ದ ಮಾನವ ಬುದ್ಧಿ ವಿಕಸನ ಹೊಂದಿದಂತೆ ಕಾಡನ್ನು ನಾಡನ್ನಾಗಿ ಪರಿವರ್ತಿಸಲಾರಂಭಿಸಿದ. ಹಲವು ಅಭಿವೃದ್ಧಿಗಳನ್ನು ಕಾರ್ಯಗಳನ್ನು ಕೈಗೆತ್ತಿಕೊಂಡ. ಹೀಗೆ ಕ್ರಮೇಣವಾಗಿ ಹೊಸ ಹೊಸ...
ಈ ಅಣಬೆಗಳನ್ನು ನೋಡಲು ಇಲ್ಲಿಗೆ ಭೇಟಿ ನೀಡಿ

ಈ ಅಣಬೆಗಳನ್ನು ನೋಡಲು ಇಲ್ಲಿಗೆ ಭೇಟಿ ನೀಡಿ

ಇತ್ತೀಚೆಗೆ ಸ್ಪೇನ್, ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಅಣಬೆ ಪ್ರವಾಸೋದ್ಯಮ ಎಂಬುವುದು ಪ್ರಸಿದ್ಧವಾಗುತ್ತಿದೆ. ಅಣಬೆಗಳು ತಿನ್ನುವ ಪದಾರ್ಥಗಳಾಗಿಯೂ ಭಾರತ ಸೇರಿದಂತೆ ಸಾಕಷ್ಟು ದೇಶಗಳಲ್ಲಿ ಬಳಸಲ್ಪಡುತ್ತವೆ. ಆದರೆ ಎಲ್ಲ ಅಣಬೆಗಳನ್ನು...
ಮೈ ಜುಮ್ಮೆನಿಸುವ ರಾಜಗಡ್ ಕೋಟೆ

ಮೈ ಜುಮ್ಮೆನಿಸುವ ರಾಜಗಡ್ ಕೋಟೆ

ಗುಡ್ಡ ಬೆಟ್ಟಗಳ ತುದಿಗಳಲ್ಲಿ ನಿರ್ಮಿತವಾದ ಕೋಟೆ ಕೊತ್ತಲಗಳು ಭಾರತ ದೇಶದಲ್ಲಿ ಸಾಕಷ್ಟು ಕಂಡುಬರುತ್ತವೆ. ಹಿಂದೆ ಸಾಮ್ರಾಜ್ಯಗಳು ಆಳುತ್ತಿದ್ದ ಸಮಯದಲ್ಲಿ ಯುದ್ಧಗಳು, ಆಕ್ರಮಣಗಳು ಸಾಮಾನ್ಯವಾಗಿದ್ದವು. ಇದಕ್ಕೆ ರಣತಂತ್ರಾತ್ಮಕವಾಗಿ ಕೋಟೆಗಳು...
ಮಹಾರಾಷ್ಟ್ರದ ಮೌಂಟ್ ಎವರೆಸ್ಟ್

ಮಹಾರಾಷ್ಟ್ರದ ಮೌಂಟ್ ಎವರೆಸ್ಟ್

ಹೌದು, ನೀವು ಕೇಳಿದ್ದು ಸರಿ. ಈ ಶಿಖರವನ್ನು ಮಹಾರಾಷ್ಟ್ರ ರಾಜ್ಯದ "ಮೌಂಟ್ ಎವರೆಸ್ಟ್" ಎಂದೆ ಪ್ರೀತಿಯಿಂದ ಸಂಭೋದಿಸಲಾಗುತ್ತದೆ. ಭೂಮಟ್ಟದಿಂದ ಈ ಅದ್ಭುತ ಪರ್ವತ ಶಿಖರ ಎತ್ತರ 5400 ಅಡಿಗಳು. ಮಹಾರಾಷ್ಟ್ರದ ಅತಿ ಎತ್ತರದ ಶಿಖರ ಎಂಬ ಖ್ಯಾತಿಗೆ...
ರಮ್ಜಾನ್ ಮಾಸ : ಪ್ರಾರ್ಥಿಸಿ, ಪ್ರೀತಿಸಿ, ತಿನ್ನಿ

ರಮ್ಜಾನ್ ಮಾಸ : ಪ್ರಾರ್ಥಿಸಿ, ಪ್ರೀತಿಸಿ, ತಿನ್ನಿ

ರಮ್ಜಾನ್ ಮಾಸ ಮುಸ್ಲಿಮ್ ಬಾಂಧವರಿಗೆ ಪವಿತ್ರವಾಗಿದ್ದಾಗಿದ್ದು ಸ್ನೇಹ, ಪ್ರೀತಿ, ಬಾಂಧವ್ಯ ತೋರಿಸಲು ಉತ್ತಮ ಸಮಯವಾಗಿರುತ್ತದೆ. ದಿನವೆಲ್ಲ ಉಪವಾಸವಿದ್ದು ಸಾಯಂಕಾಲ ಅತ್ಯದ್ಭುತ ತಿನಿಸುಗಳೊಂದಿಗೆ ಉಪವಾಸವನ್ನು ಅಂತ್ಯಗೊಳಿಸುವುದೂ ಸಹ ಒಂದು...
ಮಾನ್ಸೂನ್ ವಿಶೇಷ ಪ್ರವಾಸಿ ಕೊಡುಗೆಗಳು

ಮಾನ್ಸೂನ್ ವಿಶೇಷ ಪ್ರವಾಸಿ ಕೊಡುಗೆಗಳು

ಮಳೆಗಾಲ ಬರುತಿದೆ. ಮಳೆಗಾಲದ ವಿಶೇಷ ತಾಣಗಳಿಗೆ ಪ್ರವಾಸ ಹೊರಡಲು ಮನವು ಹಂಬಲಿಸುತಿದೆಯಲ್ಲವೆ...ಹಾಗಾದರೆ ಇನ್ನೇಕೆ ತಡ ಈ ಕೆಳಗಿನ ಒಂದಕ್ಕಿಂತ ಒಂದು ಅದ್ಭುತವಾದ ಕೊಡುಗೆಗಳನ್ನು ಪರಿಶೀಲಿಸಿ ನಿಮಗಿಷ್ಟವಾದ ಕೊಡುಗೆಯನ್ನು ಆಯ್ಕೆ ಮಾಡಿ ಪ್ರವಾಸ...
ಶರಾವತಿಯೊಡನೆ ಜೊತೆಯಾಗಿ ಪಯಣಿಸಿದಾಗ

ಶರಾವತಿಯೊಡನೆ ಜೊತೆಯಾಗಿ ಪಯಣಿಸಿದಾಗ

ಕರ್ನಾಟಕದಲ್ಲಿ ಹುಟ್ಟಿ ಇಲ್ಲಿಯೆ ಹರಿದು ಕೊನೆಯದಾಗಿ ತನ್ನ ಅಂತಿಮ ಸ್ಥಳವಾದ ಅರಬ್ಬಿ ಸಮುದ್ರದಲ್ಲಿ ಸಂಗಮ ಹೊಂದುವ ಸುಂದರ ನದಿ ಶರಾವತಿ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆನ್ನುವಂತೆ ಈ ಸುಂದರ ನದಿಯು ಕೇವಲ 120 ಕಿ.ಮೀ ಉದ್ದದ ಹರಿಯುವ...
ಮೈಲಾಪುರದ ಕಾಪಾಲೀಶ್ವರನ ಸನ್ನಿಧಿ

ಮೈಲಾಪುರದ ಕಾಪಾಲೀಶ್ವರನ ಸನ್ನಿಧಿ

ತಮಿಳುನಾಡಿನ ರಾಜಧಾನಿ ನಗರವಾದ ಚೆನ್ನೈನಲ್ಲಿ ಸಾಕಷ್ಟು ಧಾರ್ಮಿಕವಾಗಿ ಮಹತ್ವ ಪಡೆದಿರುವ ದೇವಸ್ಥಾನಗಳಿವೆ. ಅದರಲ್ಲೂ ಕೆಲವು ಪುರಾತನವಾದ ದೇವಾಲಯಗಳು ಇಂದಿಗೂ ತಮ್ಮ ಪ್ರಭಾವವನ್ನು ಉಳಿಸಿಕೊಂಡು ಇಂದು ಆಕರ್ಷಕ ಧಾರ್ಮಿಕ ಸ್ಥಳಗಳಾಗಿವೆ. ಅಂತಹ...
ರಾಯಚೂರಿನ ಕರಿಯಪ್ಪ ತಾತನ ದರ್ಶನ ಮಾಡಿ

ರಾಯಚೂರಿನ ಕರಿಯಪ್ಪ ತಾತನ ದರ್ಶನ ಮಾಡಿ

ಸರ್ಪ ದೋಷ ನಿವಾರಣೆಗೆಂದೆ ಭಾರತದಲ್ಲಿ ಸಾಕಷ್ಟು ಹೆಸರುವಾಸಿಯಾದ ಸ್ಥಳಗಳಿವೆ. ಕರ್ನಾಟಕ ದಲ್ಲಿರುವ ಕುಕ್ಕೆಯೂ ಸಹ ಒಂದು ಪ್ರಖ್ಯಾತ ಸ್ಥಳವಾಗಿದೆ. ಆದರೆ ನಿಮಗಿದು ಗೊತ್ತೆ...ಉತ್ತರ ಕರ್ನಾಟಕ ಭಾಗದಲ್ಲೂ ಸಹ ಒಂದು ಅಂತಹ ಅದ್ಭುತವಾದ ಸ್ಥಳವಿದ್ದು...
ಮನಸೆಳೆವ ಕೊಲ್ಲಿ ಬೆಟ್ಟಗಳ ಅದ್ಭುತ ಲೋಕ

ಮನಸೆಳೆವ ಕೊಲ್ಲಿ ಬೆಟ್ಟಗಳ ಅದ್ಭುತ ಲೋಕ

ತಮಿಳುನಾಡು ಸಾಕಷ್ಟು ಪ್ರವಾಸಿ ಆಕರ್ಷಣೆಗಳನ್ನು ಹೊಂದಿರುವ ದಕ್ಷಿಣ ಭಾರತದ ರಾಜ್ಯಗಳ ಪೈಕಿ ಒಂದಾಗಿದೆ. ಪೂರ್ವ ಹಾಗೂ ಅದಮ್ಯ ಪ್ರಕೃತಿ ಸೌಂದರ್ಯದಿಂದ ನಳ ನಳಿಸುವ ಪಶ್ಚಿಮ ಘಟ್ಟಗಗಳೆರಡೂ ಸಂಧಿಸುವ ಈ ರಾಜ್ಯದಲ್ಲಿ ಅನೇಕ ನಯನ ಮನೋಹರ ಪರ್ವತ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+