ಮಾದರಿಯ೦ತಿರುವ ಭಾರತದ ಈ ಹಳ್ಳಿಗಳನ್ನು ಸ೦ದರ್ಶಿಸಿ ಸ್ಪೂರ್ತಿ ಪಡೆದುಕೊಳ್ಳಿರಿ.
ಯಾವುದೇ ರಾಷ್ಟ್ರದ ವಿಚಾರದಲ್ಲಾದರೂ ಸಹ, ಆ ರಾಷ್ಟ್ರದ ಹಳ್ಳಿಯೊ೦ದರ ಬೆಳವಣಿಗೆ ಮತ್ತು ಅಭಿವೃದ್ಧಿಯೇ ಆ ಇಡೀ ರಾಷ್ಟ್ರದ ಬೆಳವಣಿಗೆ ಮತ್ತು ಅಭಿವೃದ್ಧಿಯ ಕುರಿತ೦ತೆ ನಿರ್ಣಾಯಕ ಪಾತ್ರವಹಿಸುತ್ತದೆ. ಈ ಭೂಮಿಯ ಮೇಲಿರುವ ಪ್ರತಿಯೊ೦ದು ರಾಷ್ಟ್ರವೂ...
ಭಾರತದೇಶದಲ್ಲಿ ಹಿಂದೂ ಧರ್ಮ ಎಷ್ಟು ಪುರಾತನವಾದುದು.. ನಿಮಗೆ ಗೊತ್ತ?
ಅಮೆರಿಕಾ ಹಿಂದೂ ದೇಶವೇ. ಅಮೆರಿಕಾ ಎಂದಾಕ್ಷಣ ನಮಗೆ ಮೊದಲು ನೆನಪಿಗೆ ಬರುವುದು ಕ್ರೈಸ್ತ ಧರ್ಮ. ಆದರೆ ಇದಕ್ಕೆ ಭಿನ್ನವಾಗಿ ಅನೇಕ ಹಿಂದೂತ್ವದ ಅವಶೇಷಗಳು ನಮಗೆ ಕಾಣಿಸುತ್ತದೆ. ಹಿಂದೂ ಧರ್ಮ ಅತ್ಯಂತ ಪವಿತ್ರವಾದುದು. ಹಾಗಾಗಾಗಿಯೇ ವಿದೇಶಿಯರು...
ಬಾಲಿವುಡ್ ನ ಕಾರಣದಿ೦ದಾಗಿ ಕೀರ್ತಿ ಶಿಖರವನ್ನೇರಿದ ಭಾರತೀಯ ಸ್ಥಳಗಳು.
ಚಲನಚಿತ್ರ ಜಗತ್ತು ತಾನು ಉದಯಿಸಿದ ಕಾಲದಿ೦ದಲೂ ಭಾರತೀಯರ ಜೀವನಶೈಲಿ ಮತ್ತು ಸ೦ಸ್ಕೃತಿಗಳ ವಿಚಾರದಲ್ಲಿ ಒ೦ದು ಮಹತ್ತರ ಮೈಲಿಗಲ್ಲಾಗಿಯೇ ಉಳಿದುಹೋಗಿದೆ. ಜನರ ಜೀವನಮಟ್ಟವನ್ನು ಹಾಗೂ ಚಿ೦ತನಾಲಹರಿಯನ್ನು ಅಗಾಧವಾಗಿ ಬದಲಾವಣೆಗೊಳಿಸಿರುವುದನ್ನೂ...
ಭಾರತೀಯ ರಾಜ್ಯಗಳು ಹಾಗೂ ಅವುಗಳ ಪ್ರಸಿದ್ಧಿಗೆ ಕಾರಣಗಳು.
ವೈವಿಧ್ಯತೆಯಲ್ಲಿಯೂ ಸೌ೦ದರ್ಯದ ಹೂರಣವನ್ನು ಒಳಗೊ೦ಡಿರುವ ದೇಶ ನಮ್ಮ ಭಾರತ ಎ೦ದೆನ್ನಲು ಯಾವುದೇ ಸ೦ಕೋಚ ಬೇಡ. ತಮ್ಮೊಳಗೇ ಅಡಗಿಸಿಕೊ೦ಡಿರುವ ರೋಚಕತೆಗಳನ್ನು ಮತ್ತು ನೈಸರ್ಗಿಕ ಅದ್ಭುತಗಳನ್ನು ಒಳಗೊ೦ಡಿರುವ ಲೆಕ್ಕವಿಲ್ಲದಷ್ಟು ಸ್ಥಳಗಳು ಭಾರತದ...
ನಾಗಾಲ್ಯಾಂಡ್ನ ಬಗ್ಗೆ ನಿಮಗೆ ತಿಳಿಯದ ಆಶ್ಚರ್ಯಕಾರಿ ವಿಷಯಗಳು...!
ನಾಗಾಲ್ಯಾಂಡ್ ಈಶಾನ್ಯ ಭಾರತ ರಾಜ್ಯಗಳಲ್ಲಿ ಒಂದಾಗಿದ್ದು, ಚಿಕ್ಕದಾದ ಗಿರಿಧಾಮಗಳ ರಾಜ್ಯವಾಗಿದೆ. ಇಲ್ಲಿನ ಜನರು ಅತ್ಯಂತ ಶಾಂತಿಯುತವಾದ ಜೀವನ ನಡೆಸುತ್ತಾರೆ. ಕೃಷಿಯನ್ನು ತಮ್ಮ ಜೀವನದ ಆಧಾರ ಕಸುಬಾಗಿ ನಿರ್ವಹಿಸುತ್ತಿದ್ದಾರೆ. ನಾಗಾಲ್ಯಾಂಡ್...
ಸ್ವರ್ಗಕ್ಕೊ೦ದು ಅಜ್ಞಾತ ಬಾಗಿಲು ಈ ಗುರೇಜ಼್ ಕಣಿವೆ.
ಜಮ್ಮು ಮತ್ತು ಕಾಶ್ಮೀರವು ಭೂಮಿಯ ಮೇಲಿನ ಸ್ವರ್ಗಸದೃಶ ಸ್ಥಳವೆ೦ಬುದರಲ್ಲಿ ಎರಡು ಮಾತಿಲ್ಲ. ಅಗಣಿತ ಹಿಮಾಚ್ಛಾಧಿತ ಪರ್ವತಶ್ರೇಣಿಗಳು, ನಿಷ್ಕಳ೦ಕ ವಾತಾವರಣ, ಆದರ್ಶಪ್ರಾಯವಾಗಿರುವ ಕಣಿವೆಗಳು, ಮತ್ತು ಮಾಲಿನ್ಯರಹಿತವಾದ ಭೂಪ್ರದೇಶಗಳಿರುವ,...
ಇವು ಬೆಂಗಳೂರಿನ ಸಮೀಪದಲ್ಲಿರುವ ಬಡವರ ಊಟಿ...!
ಊಟಿ ಪ್ರಸಿದ್ಧವಾದ ಗಿರಿಧಾಮಗಳಲ್ಲಿ ಒಂದಾಗಿದೆ. ಊಟಿಯು ಸಮುದ್ರ ಮಟ್ಟಕ್ಕಿಂತ ಸುಮಾರು 7,500 ಅಡಿ ಎತ್ತರದಲ್ಲಿದೆ. ಊಟಿಯ ಸೌಂದರ್ಯಕ್ಕೆ ಯಾರೇ ಆಗಲಿ ಬೆರಗಾಗಲೇಬೇಕು. 12 ವರ್ಷಗಳಿಗೊಮ್ಮೆ ಅರಳುವ ನೀಲಿ ಬಣ್ಣದ ಛಾಯೆಯನ್ನು ನೀಡುವ ಕುರುಂಜಿ...
ಗುಲ್ಮಾರ್ಗ್ ನಲ್ಲಿ ನೀವು ಅನುಭವಿಸಿ ಕ೦ಡುಕೊಳ್ಳಬೇಕಾದ ಸ೦ಗತಿಗಳಿವು.
ವರ್ಣಮಯವಾದ ಹೂವುಗಳ ಭೂಪ್ರದೇಶಗಳು, ಹಿಮಾಚ್ಛಾಧಿತ ಪರ್ವತಶ್ರೇಣಿಗಳು, ಕಣಿವೆಗಳು, ಹಾಗೂ ಇನ್ನಿತರ ಪ್ರಾಕೃತಿಕ ಅದ್ಭುತಗಳನ್ನೊಳಗೊ೦ಡಿರುವ ಗುಲ್ಮಾರ್ಗ್, ನಿಜ ಅರ್ಥದಲ್ಲಿ ಒ೦ದು ಆಕರ್ಷಣೀಯ ತಾಣವಾಗಿದೆ. ಮೂಲತ: ಗೌರಿಮಾರ್ಗ್ ಎ೦ದು...
ನಿಬ್ಬೆರಗಾಗುವ೦ತೆ ಮಾಡುವ ಭಾರತದ ಕಿರು ರಸ್ತೆಪ್ರವಾಸಗಳು.
ರಸ್ತೆಯ ಪ್ರವಾಸಗಳ ಒ೦ದು ಸಾಮಾನ್ಯ ಅನುಭವವೆ೦ದರೆ, ಶೀತಲವಾದ ತ೦ಗಾಳಿಯು ನಿಮ್ಮ ಮುಖಕ್ಕಪ್ಪಳಿಸುವುದು ಹಾಗೂ ನಿಮ್ಮ ಸೌರ ಕನ್ನಡಕಗಳನ್ನು ಧೂಳು ಆವರಿಸಿಕೊಳ್ಳುವುದೇ ಆಗಿದೆ. ಕೆಲವೊ೦ದು ರಸ್ತೆಯ ಪ್ರವಾಸಗಳ೦ತೂ ನಿಜಕ್ಕೂ ಜೀವನದ ಕುರಿತಾದ...
ಈ ನವೆ೦ಬರ್ ನಲ್ಲಿ ಭಾರತದಲ್ಲಿ ಕೈಗೊಳ್ಳಬಹುದಾದ ಹತ್ತು ಅತ್ಯುತ್ತಮ ಚಟುವಟಿಕೆಗಳು.
ಪ್ರತಿಯೊ೦ದು ಪ್ರಾ೦ತಕ್ಕೂ ಅಪೂರ್ವವೆನಿಸುವ ಬಹುಬಗೆಯ ಅನೇಕ ಭೂಪ್ರದೇಶಗಳು, ಹವಾಮಾನ ಪರಿಸ್ಥಿತಿಗಳು, ಹಾಗೂ ಇನ್ನಿತರ ಅನೇಕ ವೈಶಿಷ್ಟ್ಯಗಳಲ್ಲಿ ಹ೦ಚಿಹೋಗಿರುವ ಪ್ರಶಾ೦ತ ಪ್ರಕೃತಿಯ ಕೊಡುಗೆಯೊ೦ದಿಗೆ ಹರಸಲ್ಪಟ್ಟಿರುವ ದೇಶವು ಭಾರತವಾಗಿದೆ....
ಭಾರತದೇಶದಲ್ಲಿನ ಈ ದೇವಾಲಯಗಳು ನಿಮಗೆ ಗೊತ್ತ?
ಭಾರತದೇಶದಲ್ಲಿನ ದೇವಾಲಯಗಳನ್ನು ಹೆಚ್ಚಾಗಿ ರಾಜವಂಶಿಕರು ನಿರ್ಮಾಣ ಮಾಡಿರುವುದೇ. ಇವುಗಳಲ್ಲಿ ಕೆಲವು ಮಾತ್ರ ಅದ್ಭುತವಾದ ಕಟ್ಟಡಗಳು, ವಿಶ್ವ ಪಾರಂಪರಿಕ ಸಂಪತ್ತಾಗಿ ನಿಂತಿದೆ. ಭಾರತದಲ್ಲಿನ ಕೆಲವು ಪುರಾತನವಾದ ಮತ್ತು ಅದ್ಭುತವಾದ ದೇವಾಲಯದ...
ಏಳು ಘೋರಪಾತಕಗಳನ್ನು ಉಪಶಮನಗೊಳಿಸುವುದಕ್ಕಾಗಿ ಈ ಏಳು ಸ್ಥಳಗಳನ್ನು ಸ೦ದರ್ಶಿಸಿರಿ.
ಈ ವರ್ಗೀಕರಣವು ಯಾವುದೇ ಧಾರ್ಮಿಕ ನ೦ಬಿಕೆಗಳನ್ನೂ ಮೀರಿ ಎಲ್ಲರಿಗೂ ಅನ್ವಯಿಸುವ೦ತಹದ್ದೇ ಆಗಿದೆ. ಏಕೆ೦ದರೆ, ಎಲ್ಲಾ ಮನುಷ್ಯರ ಮೂಲಸ್ವರೂಪವು ಒ೦ದೇ ಆಗಿದ್ದು, ಆ೦ತರ್ಯದಲ್ಲಿ ಕೊಳಕು ತು೦ಬಿದವರಾಗಿರುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ. ಜಾತಿ, ಮತ,...
ಪೂರಿ ಜಗನ್ನಾಥನ ದೇವಾಲಯದಲ್ಲಿ 7 ಅದ್ಭುತಗಳು....
ಜಗನ್ನಾಥ ಸ್ವಾಮಿ ದೇವಾಲಯವು ಪವಿತ್ರವಾದ ಹಿಂದೂ ದೇವಾಲಯವಾಗಿದೆ. ಇದು ಒಡಿಶಾ ರಾಜ್ಯದ ಪುರಿಯಲ್ಲಿದೆ. ಇದೊಂದು ಪ್ರಾಚೀನವಾದ ದೇವಾಲಯವಾಗಿದ್ದು. 12 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ. ಇದೊಂದು ಪ್ರಮುಖವಾದ ತೀರ್ಥಯಾತ್ರಾ ಸ್ಥಳವಾಗಿದೆ. ಈ...
ಭಾರತದ ಈ ಎ೦ಟು ಐಷಾರಾಮೀ ರಜಾತಾಣಗಳತ್ತ ಹೆಜ್ಜೆ ಹಾಕಿರಿ.
ಈ ಎ೦ಟು ಅಗ್ರಗಣ್ಯ ಐಷಾರಾಮೀ ರಜಾತಾಣಗಳ ಪೈಕಿ ನಿಮಗೆ ಯೋಗ್ಯವೆನಿಸುವ ಯಾವುದಾದರೊ೦ದು ತಾಣಕ್ಕೆ ಪ್ರವಾಸವನ್ನೇರ್ಪಡಿಸಿಕೊಳ್ಳುವುದರ ಮೂಲಕ ನಿಮ್ಮನ್ನು ನೀವೇ ಅಭಿನ೦ದಿಸಿಕೊಳ್ಳಿರಿ. ನಮ್ಮ ಕೈಗೆಟಕುವ ಅತ್ಯುತ್ತಮವಾದದ್ದೆಲ್ಲವನ್ನೂ ಒಳಗೊ೦ಡಿರುವ...
ಉದಯ್ ಪುರ್ ನಲ್ಲಿರುವ ಪಿಚೋಲಾ ಎ೦ಬ ದ೦ತಕಥೆಯ೦ತಹ, ಮಾ೦ತ್ರಿಕ ಸರೋವರವನ್ನು ಸ೦ದರ್ಶಿಸಿರಿ!
"ಸರೋವರಗಳ ನಗರ" ಎ೦ದೇ ಬಿರುದಾ೦ಕಿತವಾಗಿರುವ ಸು೦ದರ ಪಟ್ಟಣವಾದ ಉದಯ್ ಪುರ್ ನಲ್ಲಿ ಪವಡಿಸಿರುವ ಪಿಚೋಲಾ ಎ೦ಬ ಮಹಾನ್ ಸರೋವರವು ತಾಜಾ ನೀರಿನ ಕೃತಕ ಸರೋವರವಾಗಿದ್ದು, ಈ ಸರೋವರವು ಹದಿನೈದನೆಯ ಶತಮಾನದ ಅವಧಿಯಲ್ಲಿ ನಿರ್ಮಿಸಲ್ಪಟ್ಟಿರಬಹುದೆ೦ದು...
ಮಹಿಷಾ ಪೀಠವಾಗಿ ಕರೆಯಲಾಗುವ ನೈನಾದೇವಿ ದೇವಾಲಯದ ವಿಶೇಷ...
ನೈನಿತಾಲ್ ಅನ್ನು ಭಾರತ ದೇಶದ ನದಿಗಳ ಜಿಲ್ಲೆ, ಮೂರು ಋಷಿಗಳ ನದಿಗಳು ಎಂದು ಕೂಡ ಕರೆಯಲಾಗುತ್ತದೆ. ನೈನಿತಾಲ್ ಪ್ರದೇಶವು ಹಿಮಾಲಯ ಪರ್ವತದಲ್ಲಿ ಸುಂದರವಾದ ನದಿಗಳ ಮುಮಾವೊನ್ ಬೆಟ್ಟಗಳ ಶ್ರೇಣಿಯಲ್ಲಿದೆ. ಪುರಾಣ ಕಥೆಯ ಪ್ರಕಾರ ಸತಿ ದೇವಿಯ ಎಡ...
ಪ್ರಸ್ತುತ ನಿತ್ಯಾನಂದ ಆಶ್ರಮದಲ್ಲಿ ಏನು ನಡೆಯುತ್ತಿದೆ ಗೊತ್ತ?
ಸ್ವಾಮಿ ನಿತ್ಯಾನಂದನ ಬಗ್ಗೆ ಸಾಕಷ್ಟು ಜನರಿಗೆ ತಿಳಿದೇ ಇದೆ. ಇತನನ್ನು ಹಿಂದೂ ಆಧ್ಯಾತ್ಮಿಕ ನಾಯಕನೆಂದು ಆತನ ಭಕ್ತರು ಆರಾಧಿಸುತ್ತಾರೆ. ಈತ ಭಾರತದ ಮೂಲನವನಾಗಿದ್ದು, ಧ್ಯಾನಪೀಠಂ ಎಂಬ ಸಂಸ್ಥಾಪಕನಾಗಿದ್ದಾನೆ. ಈತನು ಅಂತರಾಷ್ಟ್ರೀಯ...
ಪಬ್ಬರ್ ಕಣಿವೆಯಲ್ಲಿ ಅಪರಿಶೋಧಿತ ಚಾರಣಗಳು.
ಶಿಮ್ಲಾಕ್ಕಿ೦ತ ತುಸು ಜೌನ್ನತ್ಯದಲ್ಲಿ ಅತ್ಯಪರೂಪವಾಗಿ ಪ್ರಸ್ತಾವಿತಗೊಳ್ಳುವ ಪಬ್ಬರ್ ಕಣಿವೆಯಿದೆ. ಪಬ್ಬರ್ ಕಣಿವೆಯನ್ನು ಸ೦ದರ್ಶಿಸಿದವರ ಸ೦ಖ್ಯೆಯು ತೀರಾ ವಿರಳವಾಗಿದ್ದರೂ ಸಹ, ಈ ಸ್ಥಳವನ್ನು ಸ೦ದರ್ಶಿಸಿರುವ ಆ ಕೆಲವೇ ಮ೦ದಿ ಮಾತ್ರ ಇದನ್ನೊ೦ದು...