ಚಪ್ಪಾಳೆ ಹೊಡೆದರೆ ನೀರು ಬರುವ ವಿಚಿತ್ರ ಪ್ರದೇಶವಿದು..!
ತೆಲಂಗಾಣದಲ್ಲಿರುವ ಆದಿಲಾಬಾದ್ ಪಟ್ಟಣದಲ್ಲಿ ಈ ವಿಚಿತ್ರವನ್ನು ಕಾಣಬಹುದಾಗಿದೆ. ಇದು ಒಂದು ಸುಂದರವಾದ ಪಟ್ಟಣ. ಆದಿಲಾಬಾದ್ ಜಿಲ್ಲೆಯಲ್ಲಿ ಪ್ರಧಾನವಾದ ಪ್ರವಾಸಿ ತಾಣಗಳು ಇವೆ. ಆದಿಲಾಬಾದ್ ಜಿಲ್ಲೆ ತೆಲಂಗಾಣದಲ್ಲಿನ ದಕ್ಷಿಣ ಭಾರತ ರಾಷ್ಟ್ರ...
ಸು೦ದರವಾದ ಮುರುದ್ ಜ೦ಜೀರಾ ಕೋಟೆಗೆ ಭೇಟಿ ನೀಡಿರಿ
ಪ್ರಕೃತಿ ಮತ್ತು ಪ್ರಾಕೃತಿಕ ಸ೦ಪನ್ಮೂಲಗಳ ಬೆಲೆಯು ಏನೆ೦ದು ಬೇರಾರಿಗಿ೦ತಲೂ ನಗರವಾಸಿಗಳಿಗೆ ಚೆನ್ನಾಗಿ ಅರಿವಿರುತ್ತದೆ. ಬಹುಶ: ಜೀವನದ ವಿಪರ್ಯಾಸವೆ೦ದರೆ ಇದೇ ಎನ್ನಬಹುದೇನೋ! ಈ ವಿಪರ್ಯಾಸವೇ ಸಮಯಾವಕಾಶವು ದೊರೆತಾಗಲೆಲ್ಲಾ ಪ್ರಕೃತಿಯ...
ದಿನಕ್ಕೆ ಒಮ್ಮೆ ಮಾತ್ರ ದರ್ಶನ ನೀಡಿ ಮಾಯವಾಗುವ ದೇವಾಲಯವಿದು....
ನಾವು ದಿನನಿತ್ಯ ದೇವರಿಗೆ ಪೂಜೆಯನ್ನು ಮಾಡುತ್ತಾ ಇರುತ್ತೇವೆ. ದೇವರು ಎಂಬ ನಂಬಿಕೆಯು ಯುಗ-ಯುಗದಿಂದಲೂ ಕೂಡ ಇದೆ. ಭಾರತ ದೇಶದಲ್ಲಿರುವ ದೇವಾಲಯಕ್ಕೆ ಯಾವುದಾದರೂ ಒಂದು ಪ್ರತ್ಯೇಕತೆ ಇದ್ದೇ ಇರುತ್ತದೆ. ಒಂದೊಂದು ದೇವಾಲಯವು ತನ್ನದೇ ಆದ...
ಶಬರಿಮಲೈ ದೇವಾಲಯವನ್ನು ಇಂದಿಗೆ ಎಷ್ಟು ಬಾರಿ ನಿರ್ಮಾಣ ಮಾಡಿದ್ದಾರೆ ಗೊತ್ತ?
ಮಹಿಷಾಸುರ ಸಂಹಾರಕ್ಕಾಗಿ ಅಯ್ಯಪ್ಪನಾಗಿ ನೆಲೆಸಿರುವ ಹರಿಹರಸುತನು ಶಬರಿಮಲೈನಲ್ಲಿ ನೆಲೆಸಿದ್ದಾನೆ. ವರ್ಷದಲ್ಲಿ ಕೆಲವು ದಿನಗಳು ಮಾತ್ರ ತೆರೆದಿರುವ ಈ ದೇವಾಲಯದ ದರ್ಶನಕ್ಕೆ ಭಕ್ತರು 41 ದಿನಗಳ ಕಾಲ ದೀಕ್ಷೆ ಮಾಡುತ್ತಾರೆ. ಕಠಿಣ ನಿಯಮದಿಂದ...
ತಿರುಮಲ ವೆಂಕಟೇಶ್ವರನ ವೈಕುಂಠ ಗುಹಾ ರಹಸ್ಯ...
ಕಲಿಯುಗ ಪ್ರತ್ಯಕ್ಷ ದೈವ, ಏಳು ಬೆಟ್ಟಗಳ ಒಡೆಯ, ತಿರುಮಲದ ಶ್ರೀ ವೆಂಕಟೇಶ್ವರ ಎನ್ನುತ್ತಾ ಭಕ್ತರು ಆ ವೆಂಕಟೇಶ್ವರ ಸ್ವಾಮಿಯನ್ನು ಕರೆಯುತ್ತಾರೆ. ಆ ವೆಂಕಟೇಶ್ವರ ಸ್ವಾಮಿಯ ದರ್ಶನವನ್ನು ಕೋರಿ ದೇಶದ ಮೂಲೆ ಮೂಲೆಗಳಿಂದಲೇ ಅಲ್ಲದೇ ವಿದೇಶಗಳಿಂದಲೂ...
ಮು೦ಬಯಿಯಿ೦ದ ಚಿಪ್ಲುನ್ ನತ್ತ - ಸ್ವರ್ಗಸದೃಶ ತಾಣದಲ್ಲೊ೦ದು ಪರಿಪೂರ್ಣವೆನಿಸಿಕೊಳ್ಳುವ ಮೋಜುಮಜಾ!
ಭಗವಾನ್ ಪರಶುರಾಮರ ತವರೂರೆನಿಸಿಕೊ೦ಡಿರುವ ಚಿಪ್ಲುನ್, ಪ್ರಬಲವಾದ ಸಾ೦ಸ್ಕೃತಿಕ ಹಿನ್ನೆಲೆಯೊ೦ದಿಗೆ ಹರಸಲ್ಪಟ್ಟಿದೆ. ಈ ಕಾರಣದಿ೦ದಾಗಿಯೇ, ಇಲ್ಲಿನ ಬಹುತೇಕ ಜನರು ಸ್ವಯ೦ಪ್ರೇರಿತರಾಗಿರುತ್ತಾರೆ ಹಾಗೂ ಪ್ರಬಲ ಮನೋದಾರ್ಢ್ಯವುಳ್ಳವರಾಗಿರುತ್ತಾರೆ....
ಬೆಂಗಳೂರಿನ ಸಮೀಪದ ಮಹಿಮಾನ್ವಿತ ಆಂಜನೇಯ ಸ್ವಾಮಿ ದೇವಾಲಯ ಯಾವುದು ಗೊತ್ತ?
ಹನುಮಂತನ ದೇವಾಲಯವನ್ನು ನಾವು ದಿನನಿತ್ಯ ನೋಡುತ್ತಲೇ ಇರುತ್ತೇವೆ. ಕೇವಲ ದೇವಾಲಯಗಳಲ್ಲಿಯೇ ಅಲ್ಲದೇ, ಅಲ್ಲಲ್ಲಿ ಮರದ ಬಳಿ ಕೂಡ ಸ್ವಾಮಿ ನೆಲೆಸಿದ್ದು, ಭಕ್ತರನ್ನು ಕಾಪಾಡುತ್ತಾ ಬಂದಿದ್ದಾನೆ. ಆಂಜನೇಯ ಸ್ವಾಮಿಗೆ ಹಲವಾರು ಹೆಸರುಗಳಿವೆ....
ಪ್ರಪಂಚವನ್ನೇ ತನ್ನತ್ತ ಸೆಳೆದುಕೊಳ್ಳುತ್ತಿರುವ ದೇವಾಲಯ !
ಚಂಡೆಲಾ ರಾಜವಂಶಗಳ ಕಾಲದಲ್ಲಿ ಕ್ರಿ.ಶ 9 ನೇ ಶತಮಾನದಿಂದ 11 ನೇ ಶತಮಾನದವರೆಗೆ 85 ದೇವಾಲಯಗಳ ಸಮುದಾಯವನ್ನು ಹೊಂದಿದ್ದ ಈ ದೇವಾಲಯದ ಪ್ರಾಂಗಣವು, ಪ್ರಸ್ತುತ 25 ದೇವಾಲಯಗಳೇ ಇವೆ. ಇದೊಂದು ವಿಸ್ಮಯಕಾರಿ ದೇವಾಲಯಗಳೇ ಆಗಿದೆ. ಹಾಗೆಯೇ ಭಾರತದಲ್ಲಿ...
ಅಷ್ಟೇನೂ ಪರಿಚಿತವಲ್ಲದ ಪಶ್ಚಿಮ ಬ೦ಗಾಳದ ಐದು ಅತ್ಯುತ್ತಮವಾದ ತಾಣಗಳು.
ಸಾ೦ಸ್ಕೃತಿಕವಾಗಿ ಅತ್ಯ೦ತ ಶ್ರೀಮ೦ತವಾಗಿರುವ ದೇಶದ ರಾಜ್ಯಗಳ ಪೈಕಿ ಪಶ್ಚಿಮ ಬ೦ಗಾಳವೂ ಒ೦ದು. ಅನೇಕ ಕಾರಣಗಳಿಗಾಗಿ ಪಶ್ಚಿಮಬ೦ಗಾಳವು ಬಹು ಪ್ರಸಿದ್ಧ ರಾಜ್ಯವಾಗಿದೆ. ಟ್ಯಾಗೋರ್, ರಾಮಕೃಷ್ಣ ಪರಮಹ೦ಸ, ಮತ್ತು ಸುಭಾಷ್ ಚ೦ದ್ರ ಭೋಸ್ ರ೦ತಹ ಅನೇಕ...
ಶಬರಿಮಲೈಗೆ ತೆರಳುತ್ತಿದ್ದೀರಾ?
ಶಬರಿಮಲೈ ಪೂರ್ತಿಯಾಗಿ ಒಂದು ದಟ್ಟವಾದ ಅರಣ್ಯ ಪ್ರದೇಶದಲ್ಲಿದೆ. ಹಾಗಾಗಿ ಯಾತ್ರಿಕರು ಗುಂಪು ಗುಂಪುಗಳಾಗಿ ಹೋಗುವುದು ಅಂದಿನಿಂದ ಬಂದ ಪದ್ಧತಿಯಾಗಿದೆ. ಇಂದಿಗೂ ಅಯ್ಯಪ್ಪ ಭಕ್ತರು ಹಾಗೆಯೇ ಮಾಡುತ್ತಾ ಬಂದಿದ್ದಾರೆ. ಆದರೆ ಪ್ರಸ್ತುತ ಶಬರಿಮಲೈಗೆ...
ಮು೦ಬಯಿಯಿ೦ದ ಜವ್ಹಾರ್ ಎ೦ಬ ಚೇತೋಹಾರೀ ಗಿರಿಧಾಮದತ್ತಮು೦ಬಯಿಯಿ೦ದ ಜವ್ಹಾರ
ಮು೦ಬಯಿಯಿ೦ದ ಸುಮಾರು 120 ಕಿ.ಮೀ. ಗಳಷ್ಟು ದೂರದಲ್ಲಿರುವ ಜವ್ಹಾರ್, ಒ೦ದು ಪುಟ್ಟ ಗಿರಿಧಾಮ ಪ್ರದೇಶವಾಗಿದ್ದು, ಇದು 1,700 ಅಡಿಗಳಷ್ಟು ಎತ್ತರದಲ್ಲಿದೆ. ಸಾ೦ಸ್ಕೃತಿಕವಾಗಿ ಶ್ರೀಮ೦ತವಾಗಿರುವ ಈ ಪ್ರಾ೦ತವು, ಮ೦ತ್ರಮುಗ್ಧಗೊಳಿಸುವ೦ತಹ ಆಕರ್ಷಣೀಯ...
ರಾಮೋಜಿ ಫಿಲಿಂಸಿಟಿ - "ದಿ ಲ್ಯಾಂಡ್ ಆಫ್ ಡ್ರಿಮ್ಸ್"
ಈ ಫಿಲಿಂ ಸಿಟಿಯ ಬಗ್ಗೆ ತಿಳಿಯದೇ ಇರುವವರು ಯಾರು ಇರುವುದಿಲ್ಲ. ಹೈದ್ರಾಬಾದ್ ಪ್ರವಾಸದಲ್ಲಿ ಪ್ರತಿ ಪ್ರವಾಸಿಗರು ರಾಮೋಜಿ ಫಿಲಿಂ ಸಿಟಿಯನ್ನು ತಪ್ಪದೇ ಭೇಟಿ ನೀಡಿ ಆನಂದಿಸುತ್ತಾರೆ. ಈ ಫಿಲಂ ಸಿಟಿ ನೋಡದೇ ಹೋದರೆ ಹೈದ್ರಾಬಾದ್ನ ಪ್ರವಾಸ...
ಶಿರಿಡಿಗೆ ತೆರಳುತ್ತಿದ್ದೀರಾ? ಹಾಗಾದರೆ ಈ ಪ್ರದೇಶಗಳನ್ನು ತಪ್ಪದೇ ಭೇಟಿ ನೀಡಿ ಬನ್ನಿ...
ಶಿರಿಡಿಯಲ್ಲಿ ಪ್ರಧಾನವಾದ ಆಕರ್ಷಣೆ ಎಂದರೆ ಅದು ಶಿರಿಡಿ ಸಾಯಿಬಾಬಾ ದೇವಾಲಯ. ಆದರೆ ಶಿರಿಡಿಯ ಸುತ್ತ-ಮುತ್ತ ನೋಡಬೇಕಾದ ಪ್ರದೇಶಗಳು ಆನೇಕವಿವೆ. ಅವುಗಳಲ್ಲಿ ಮುಖ್ಯವಾದುವು ಎಂದರೆ ಅಜಂತ, ಎಲ್ಲೋರ ಗುಹೆಗಳು, ತ್ರಯಂಬಕೇಶ್ವರ, ಬೀಚ್ಗಳು,...
ಒಡಹುಟ್ಟಿದವರೊ೦ದಿಗೆ ಸ೦ದರ್ಶಿಸುವುದಕ್ಕೆ ಹೇಳಿಮಾಡಿಸಿದ೦ತಹ ಭಾರತದ ಸ್ಥಳಗಳಿವು.
ಒ೦ದು ವೇಳೆ ನಿಮಗೆ ಅಕ್ಕ, ತ೦ಗಿಯರು, ಅಣ್ಣ, ತಮ್ಮ೦ದಿರು ಇದ್ದಲ್ಲಿ, ಯಾವುದೇ ಹಾಗೂ ಎಲ್ಲಾ ಸಣ್ಣಪುಟ್ಟ ವಿಷಯಗಳಿಗೂ ಸತತವಾಗಿ ಕಿತ್ತಾಡುತ್ತಾ ಇರುವುದ೦ತೂ ನಿತ್ಯ ಜೀವನದ ಅವಿಭಾಜ್ಯ ಅ೦ಗವೇ ಆಗಿಬಿಟ್ಟಿರುತ್ತದೆ. ನೀವುಗಳು ಪರಸ್ಪರ ಎಷ್ಟೇ...
ಬೆಂಗಳೂರಿನ ಸಮೀಪದಲ್ಲಿರುವ ಟಾಪ್ 5 ಎಲಿಫೆಂಟ್ ಅಭಯಾರಣ್ಯಗಳು
ವಾರಾಂತ್ಯ ಬಂದರೆ ಸಾಕು ಮಕ್ಕಳೊಂದಿಗೆ ಅಥವಾ ಸ್ನೇಹಿತರೊಂದಿಗೆ ಯಾವುದಾದರೂ ಸುಂದರವಾದ ಪ್ರದೇಶಗಳಿಗೆ ಭೇಟಿ ನೀಡಬೇಕು ಎಂದು ಅನ್ನಿಸುತ್ತದೆ. ಹಾಗಾಗಿ ಯಾವುದಾದರೂ ತಾಣದ ಹುಡುಕಾಟದಲ್ಲಿದ್ದರೆ ಒಮ್ಮೆ ಆನೆಗಳ ಮೀಸಲು ಪ್ರದೇಶಗಳಿಗೆ ಒಮ್ಮೆ ಭೇಟಿ...
ಪಾ೦ಡಿಚೆರಿಯ ಉಷ್ಣವಲಯದ ಕಡಲಕಿನಾರೆಗಳಲ್ಲಿ ರಜೆಯನ್ನು ಕಳೆಯಬಯಸುವವರಿಗಾಗಿ.
ಪಾ೦ಡಿಚೆರಿಯನ್ನು ಪ್ರವೇಶಿಸುತ್ತಿದ್ದ೦ತೆಯೇ, ದಕ್ಷಿಣ ಭಾರತದ ಕಡಲಕಿನಾರೆಯ ಪಟ್ಟಣದಲ್ಲಿರುವೆವೋ ಅಥವಾ ಫ್ರಾನ್ಸ್ ದೇಶಕ್ಕೆ ತಲುಪಿರುವೆವೋ ಎ೦ಬ ಸ೦ದೇಹವು ನಿಮ್ಮಲ್ಲಿ ಉ೦ಟಾಗದೇ ಇರದು. ಒ೦ದಾನೊ೦ದು ಕಾಲದಲ್ಲಿ ಬಹು ದೀರ್ಘಾವಧಿಯವರೆಗೂ ಈ ಸ್ಥಳವು...
ಶವದ ಭಸ್ಮದಿಂದ ಅಭಿಷೇಕ ಮಾಡುತ್ತಾರೆ ಈ ಸ್ವಾಮಿಯನ್ನು....
ಕೋಟಿದೇವ ಸಮಫ್ರಭ, ಸೃಷ್ಟಿ ಕರ್ತನು, ಅರ್ಥನಾರೀಶ್ವರ, ಅದ್ವೈತ ಭಾಸ್ಕರನು, ಪಂಚ ಭೂತಾತ್ಮಕರನು, ಸಜ್ಜನ ಶುಭಕಂರನು ಹೀಗೆ ಎಷ್ಟೇ ಹೋಗಳಿದರೂ ಸಾಲದು ಪದಗಳು. ಹಾಗಾಗಿಯೇ ಎಷ್ಟೋ ಕೋಟಿ ವರ್ಷಗಳು, ಕೋಟಿಗಟ್ಟಲೇ ಭಕ್ತರ ಹೃದಯದಲ್ಲಿ ನೆಲೆಸಿದ್ದಾನೆ...
ಕೇರಳದಲ್ಲಿರುವ ಚಳಿಗಾಲದ ಹತ್ತು ಅತ್ಯುತ್ತಮ ತಾಣಗಳು
ಶೋಭಾಯಮಾನವಾಗಿರುವ ಭೂಪ್ರದೇಶಗಳು, ಹೃನ್ಮನಗಳನ್ನು ಸೂರೆಗೊಳ್ಳುವ೦ತಹ ಗಿರಿಧಾಮಗಳು, ಪ್ರಶಾ೦ತವಾಗಿರುವ ಕಡಲಕಿನಾರೆಗಳು, ಹಾಗೂ ಹಿನ್ನೀರುಗಳು ಕೇರಳವನ್ನು ದೇವರ ಸ್ವ೦ತ ನಾಡನ್ನಾಗಿಸಿವೆ. ತನ್ನ ಪ್ರಶಾ೦ತವಾದ ಪ್ರಾಕೃತಿಕ ಸೊಬಗಿಗೆ...