ಬೆಂಗಳೂರಿನಲ್ಲಿ ಭೇಟಿ ನೀಡಬಹುದಾದ 5 ಪ್ರಮುಖ ಸರೋವರಗಳು
ಕೆಲವು ದಶಕಗಳ ಹಿಂದೆ ಬೆಂಗಳೂರು ಇಂದಿನಂತೆ ದೊಡ್ಡ ಮೆಟ್ರೋ ನಗರವಾಗಿರಲಿಲ್ಲ. ಇದು ಸುಂದರವಾದ ಗಿರಿಧಾಮಗಳಿಂದ ಸುತ್ತುವರದಿತ್ತು ಮತ್ತು ಸುತ್ತಲೂ ನೈಸರ್ಗಿಕ ಸೌಂದರ್ಯತೆ ಹಾಗೂ ಉಸಿರಾಡಲು ಸ್ವಚ್ಚವಾದ ಗಾಳಿಸಿಗುತ್ತಿತ್ತು. ವರ್ಷಗಳು...
ಹ೦ಪಿಯೆ೦ಬ ದೇವಸ್ಥಾನ ಪಟ್ಟಣದಲ್ಲಿ ಕೈಗೊಳ್ಳಬಹುದಾದ ಆರು ಚಟುವಟಿಕೆಗಳಿವು.
ರಾಜವೈಭೋಗವಿದ್ದ ವಿಜಯನಗರ ಸಾಮ್ರಾಜ್ಯದ ಪ್ರಾಚೀನ ರಾಜಧಾನಿ ನಗರಿಯೇ ಹ೦ಪಿ. ಹ೦ಪಿ ಎ೦ಬ ಈ ಪಟ್ಟಣದಾದ್ಯ೦ತ ಹರಡಿಕೊ೦ಡಿರುವ ಅತ್ಯದ್ಭುತವಾದ ಸ್ಮಾರಕಗಳ ಸಮೂಹಕ್ಕಾಗಿಯೇ ಈ ಪಟ್ಟಣವಿ೦ದು ಜಗತ್ಪ್ರಸಿದ್ಧವಾಗಿದೆ. ಈ ಸ್ಮಾರಕಗಳಿ೦ದ ಹೊರಹೊಮ್ಮುವ...
ಎಲ್ಲರನ್ನು ತನ್ನತ್ತ ಸೆಳೆಯುತ್ತಿರುವ ಗಾಳಿಯಲ್ಲಿ ತೇಲಾಡುವ ಶಿವಲಿಂಗ!
ಭಾರತ ದೇಶದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳು ಅಂದರೆ 12 ಲಿಂಗಗಳು ಇವೆ. ಅವುಗಳಲ್ಲಿ ಮೊಟ್ಟ ಮೊದಲನೆಯ ಜ್ಯೋತಿರ್ಲಿಂಗ ಕ್ಷೇತ್ರ ಗುಜರಾತ್ ರಾಜ್ಯದಲ್ಲಿನ ವೆರಾವಲ್ನಲ್ಲಿನ ಸೋಮನಾಥ. ಇಲ್ಲಿರುವ ಸೋಮನಾಥ ದೇವಾಲಯ ಎಂಬುದು...
3000 ಅಡಿ ಎತ್ತರದ ಬ್ರಹ್ಮಗಿರಿಯಲ್ಲಿದೆ ಒಂದು ಅದ್ಭುತ ವಿಷ್ಣು ಲೋಕ!
ಕೇರಳ ರಾಜ್ಯದ ಪ್ರವಾಸ ಜೀವನದಲ್ಲಿ ಎಂದು ಮರೆಯಲಾಗದಂಹುದು. ಹಚ್ಚ ಹಸಿರಿನ ಪ್ರದೇಶಗಳು, ಕೊಬ್ಬರಿ ತೋಟಗಳು, ಸುಂದರವಾದ ಬೀಚ್ಗಳು, ಆಹ್ಲಾದಕರವಾದ ವಾಟರ್ ಗೇಮ್ಸ್, ಅನೇಕ ದೇವಾಲಯಗಳು, ಆರ್ಯವೇದ ವೈದ್ಯ, ನಿರ್ಮಲವಾದ ನದಿಗಳು, ಸಮುದ್ರದ...
ಚೆನ್ನೈನಿಂದ ಮಹಾಬಲಿಪುರಂಗೆ - ಇತಿಹಾಸದ ಒಂದು ದಟ್ಟ ಗುಹೆಗಳ ಕಡೆಗೆ ಪ್ರವಾಸ
ನೈಸರ್ಗಿಕ ಸೌಂದರ್ಯತೆಯಿಂದ ಹಿಡಿದು ಮಾನವ ನಿರ್ಮಿತ ಅದ್ಬುತಗಳವರೆಗೆ ಎಲ್ಲವನ್ನೂ ಒಳಗೊಂಡಿರುವ ತಮಿಳುನಾಡು ಅಸಂಖ್ಯಾತ ಅದ್ಬುತಗಳು ಭವ್ಯತೆಗಳನ್ನು ತನ್ನಲ್ಲಿ ಹೊಂದಿರುವುದಕ್ಕೆ ಹೆಸರುವಾಸಿಯಾಗಿದೆ. ಇಂತಹ ಪರಂಪರೆ ಮತ್ತು ಗಮನಸೆಳೆಯುವಂತಹ...
ಮೈಸೂರಿನಿ೦ದ ಕೈಗೊಳ್ಳಬಹುದಾದ ಆದರ್ಶಪ್ರಾಯವೆನಿಸುವ ಆರು ರಸ್ತೆಯ ಪ್ರವಾಸಗಳು.
ಮೈಸೂರಿನ ಶ್ರೀಮ೦ತ ಪರ೦ಪರೆ ಹಾಗೂ ವಸಾಹತುಶಾಹಿ ಇತಿಹಾಸವು, ಮೈಸೂರು ನಗರದಾದ್ಯ೦ತ ಹರಡಿಕೊ೦ಡಿರುವ ಸ೦ಸ್ಕೃತಿ ಮತ್ತು ಐತಿಹಾಸಿಕ ಸ್ಮಾರಕಗಳಲ್ಲಿ ಪ್ರತಿಫಲಿತವಾಗಿದೆ. ಕರ್ನಾಟಕ ರಾಜ್ಯದ ಸಾ೦ಸ್ಕೃತಿ ರಾಜಧಾನಿಯೆ೦ದೇ ಯಥಾರ್ಥವಾಗಿಯೇ ಕರೆಯಲ್ಪಡುವ...
ಒಂದೊಂದು ಸಮಯದಲ್ಲಿ ಒಂದೊಂದು ರೂಪದಲ್ಲಿ ಕಾಣಿಸುವ ಮಹಿಮಾನ್ವಿತ ದೇವಿ...
ಒಂದೊಂದು ಸಮಯದಲ್ಲಿ ಒಂದೊಂದು ರೂಪದಲ್ಲಿ ಕಾಣಿಸುವ ದೇವಿಯ ರೂಪ. ಈಕೆ ಬೇರೆಯಾರು ಅಲ್ಲ ಆ ಪರಮಶಿವನ ಪತ್ನಿ ಪಾರ್ವತಿ ದೇವಿ. ಆದರೆ ಪಾರ್ವತಿ ದೇವಿಗೆ ಮುಡಿಪಾದ ದೇವಾಲಯಗಳು ನಮ್ಮ ಭಾರತ ದೇಶದಲ್ಲಿ ಎಷ್ಟೋ ಇವೆ. ಅದರಲ್ಲಿ ಈ ದೇವಾಲಯವು ಅತ್ಯಂತ...
ಚೆನ್ನೈನಿಂದ ಮೇಘಮಲೈಗೆ - ಸಮೃದ್ಧ ಹಸಿರು ಸೌಂದರ್ಯದಲ್ಲಿ ನಿಮ್ಮನ್ನು ನೀವು ಮುಳುಗಿಸಿಕೊಳ್ಳಿ
ನಾವೆಲ್ಲರೂ ನಮ್ಮ ಸುತ್ತಲೂ ಒಂದು ಒಳ್ಳೆಯ ಪ್ರಕೃತಿಯನ್ನು ಹುಡುಕುತ್ತೇವೆ. ನಮ್ಮ ಜೀವನದಲ್ಲಿ ನಮಗೆ ಶಾಂತಿ ಇರಬೇಕೆಂದರೆ ಎಲ್ಲಾ ವಿಧದಲ್ಲಿಯೂ ನಮಗೆ ಒಂದು ಉತ್ತಮವಾದ ಸೌಕರ್ಯಗಳ ಮತ್ತು ಸೌಲಭ್ಯಗಳ ಹೊರತಾಗಿ ಸಾಧ್ಯವಿಲ್ಲ. ಈ ಆಶ್ರಯಗಳನ್ನು...
ಮುಟ್ಟಿದರೆ ಮೆತ್ತಗೆ ಇರುವ ವಿಚಿತ್ರ ವಿಗ್ರಹವಿದು.....
ನಮ್ಮ ಭಾರತ ದೇಶದಲ್ಲಿ ಅನೇಕ ರಹಸ್ಯಗಳು ಇವೆ. ಆಶ್ಚರ್ಯವನ್ನು ಉಂಟು ಮಾಡುವ ಒಂದು ವಿಚಿತ್ರವಾದ ಮೂರ್ತಿಯ ದೇವಾಲಯವಿದೆ. ಆ ದೇವಾಲಯದಲ್ಲಿ ಗರ್ಭಗುಡಿಯ ಮೂರ್ತಿಯನ್ನು ಮುಟ್ಟಿದರೆ ಮೆತ್ತಗೆ ಇರುತ್ತದೆ ಎಂತೆ. ಸ್ಥಳ ಪುರಾಣದ ಪ್ರಕಾರ ಅಲ್ಲಿ...
ಸ್ವರ್ಣ ದೇವಾಲಯಗಳು ಎಷ್ಟಿವೆ ಎಂಬುದು ನಿಮಗೆ ಗೊತ್ತ?
ಭಾರತ ದೇಶದಲ್ಲಿನ ಸ್ವರ್ಣ ದೇವಾಲಯಗಳು ಎರಡು. ಅದರಲ್ಲಿ ಒಂದು ಉತ್ತರ ದಿಕ್ಕಿನಲ್ಲಿದ್ದರೆ, ಮತ್ತೊಂದು ದಕ್ಷಿಣದ ದಿಕ್ಕಿಗೆ ಇದೆ. ಉತ್ತರದ ದಿಕ್ಕಿನಲ್ಲಿರುವ ದೇವಾಲಯವು ಪಂಜಾಬ್ ರಾಜ್ಯದಲ್ಲಿನ ಅಮೃತ್ಸರ್ನಲ್ಲಿ, ದಕ್ಷಿಣದ...
ಶನಿಕಾಟದಿಂದ ವಿಮುಕ್ತಿ ಹೊಂದಬೇಕೆ ಹಾಗಾದರೆ ಭೇಟಿ ನೀಡಿ....
ನವಗ್ರಹಗಳಲ್ಲಿ ಒಂದಾದ ಶನಿ ದೇವನು ಅತ್ಯಂತ ಪ್ರಭಾವಿ ದೇವತಾ ಮೂರ್ತಿ ಎಂದು ಭಕ್ತರು ಆರಾಧಿಸುತ್ತಾರೆ. ಆತನ ದೃಷ್ಟಿ ಒಳ್ಳೆಯದ್ದಿದ್ದರೆ ಒಳ್ಳೆಯದಾಗುತ್ತದೆ, ಕೆಟ್ಟ ದೃಷ್ಟಿ ಇದ್ದರೆ ಕೆಟ್ಟದಾಗುವುದಂತು ಖಚಿತ. ಆತನ ಕೃಪಾ ಕಟಾಕ್ಷವನ್ನು ಪಡೆಯಲು...
ವೇದಾ೦ತ೦ಗಳ್ ಪಕ್ಷಿಧಾಮ - ಚೆನ್ನೈನಿ೦ದ ತೆರಳಬಹುದಾದ ವಾರಾ೦ತ್ಯದ ಒ೦ದು ಪರಿಪೂರ್ಣ ರಜಾತಾಣ.
ತ೦ತ್ರಜ್ಞಾನವು ನಾಗಾಲೋಟದೊ೦ದಿಗೆ ಓಡುತ್ತಿರುವ ಇ೦ದಿನ ದಿನಮಾನಗಳಲ್ಲಿ, ಮಾನವನ ಚಟುವಟಿಕೆಗಳು ಪ್ರಕೃತಿಗೆ ಅಪಾಯವನ್ನೊಡ್ಡುತ್ತಿರುವುದು ತೀರಾ ಸಾಮಾನ್ಯ ಸ೦ಗತಿಯೇ ಆಗಿಬಿಟ್ಟಿದೆ. ಜನಸ೦ಖ್ಯಾ ಸ್ಪೋಟದಿ೦ದಾರ೦ಭಿಸಿ, ಪರಿಸರ ಮಾಲಿನ್ಯದವರೆಗೂ;...
ಚರಿತ್ರೆಯಲ್ಲಿ ಮಾಯವಾದ ನಗರಗಳು....
ಒಂದು ಕಾಲದಲ್ಲಿ ಅನೇಕ ನಗರಗಳು ಶ್ರೀಮಂತವಾಗಿ ಇದ್ದವು. ರಾಜರ ಪಾಲನೆ ಪೋಷಣೆಯಲ್ಲಿ ಬೆಳೆದ ಅದೆಷ್ಟು ನಗರಗಳು ಅವುಗಳಲ್ಲಿ ಕೆಲವು ಅಸ್ತಿತ್ವದಲ್ಲಿದ್ದರೆ ಮತ್ತೆ ಕೆಲವು ನಗರಗಳು ಸಂಪೂರ್ಣವಾಗಿ ನಾಶವಾಗಿವೆ. ಕೆಲವು ನಗರಗಳು ಇಂದಿಗೂ ತನ್ನ ಗತ...
ಮಲಾನ - ಎಲೆಮರೆಯ ಕಾಯ೦ತಿರುವ ಜಗತ್ತಿನ ಅತೀ ಪುರಾತನ ಗಣತ೦ತ್ರ.
ಜಗತ್ತಿನ ಕಾರ್ಯವೈಖರಿಯಲ್ಲಿ ಕ್ರಾ೦ತಿಕಾರೀ ಬದಲಾವಣೆಯನ್ನು೦ಟು ಮಾಡಿದ್ದಷ್ಟೇ ಅಲ್ಲದೇ, ಜಗತ್ತಿನಾದ್ಯ೦ತ ಬದಲಾವಣೆಯ ಗಾಳಿ ಬೀಸಲೂ ಕಾರಣಕರ್ತವಾದ ಜಗತ್ತಿನ ಯಾವುದಾದರೊ೦ದು ದೇಶವಿದ್ದಲ್ಲಿ, ನಿಸ್ಸ೦ದೇಹವಾಗಿ ಅದು ಭಾರತ ದೇಶವೇ ಆಗಿರುತ್ತದೆ....
ಗಣರಾಜ್ಯೋತ್ಸವದ ವಾರಾಂತ್ಯದಲ್ಲಿ ಬೆಂಗಳೂರಿನಲ್ಲಿ ಮಾಡಬಹುದಾದ ಆಫ್ಬೀಟ್ ಚಟುವಟಿಕೆಗಳು
ಗಣರಾಜ್ಯದ ಸಂಧರ್ಭದಲ್ಲಿ ಬೆಂಗಳೂರಿನಲ್ಲಿ ಕಡಿಮೆ ಖರ್ಚಿನಲ್ಲಿ ಮಾತ್ರವಲ್ಲದೆ ಸಂತೋಷವಾಗಿ ಸಮಯ ಕಳೆಯಬಹುದಾದಂತಹ 10 ಆಫ್ಭೀಟ್ ಚಟುವಟಿಕೆಗಳ ಬಗ್ಗೆ ಓದಿ. ಸಾಹಸಮಯ ಚಟುವಟಿಕೆಗಳಾದ ರಾತ್ರಿ ಚಾರಣ, ಪ್ಯಾರಾಸೈಲಿಂಗ್, ಮೈಕ್ರೋಲೈಟ್ ಫ್ಲೈಯಿಂಗ್...
ಪುಲಿಕಾಟ್ ನ ಹಳೇಯ ಸರೋವರ ಮತ್ತು ಪಕ್ಷಿಧಾಮಗಳಲ್ಲಿ ಆನಂದಿಸಿ.
ಚೆನ್ನೈ ನಗರವು ತನ್ನ ಸುತ್ತಲೂ ಮಾನವ ನಿರ್ಮಿತ ಅದ್ಬುತ ಸೌಂದರ್ಯಗಳು ಮತ್ತು ಭವ್ಯವಾದ ಇತಿಹಾಸಗಳವರೆಗೆ ಇಂದು ಹೊಂದಿದೆ. ಮತ್ತು ಚೆನೈನಿಂದ ಹೋಗಬಹುದಾದ ಒಂದು ಉತ್ತಮವಾದ ರಜಾತಾಣವೆಂದರೆ ಅದು ಪುಲಿಕಾಟ್. ತನ್ನ ಸುತ್ತಲೂ ಪ್ರಶಾಂತ...
ಸತ್ತು 500 ವರ್ಷಗಳಾದರು ಈ ಫಾದರ್ ಚರ್ಚ್ ಬಿಟ್ಟು ಹೋಗುತ್ತಿಲ್ಲ.....
ಧರ್ಮವು ಮಾನವರನ್ನು ಕಾಪಾಡುತ್ತದೆಯೇ? ಇಲ್ಲವೇ ತಿಳಿದಿಲ್ಲ. ಆದರೆ ಭಕ್ತಿ ಪರಮ ಪವಿತ್ರವನ್ನಾಗಿಸುತ್ತದೆಯೇ? ಹೌದು ಖಚಿತವಾಗಿ ಮಾಡುತ್ತದೆ. ನಮ್ಮ ಆಚರಣೆ, ಪದ್ಧತಿ, ಭಕ್ತಿ ದೇವರಿಗೆ ಸಂಬಂಧಿಸಿದ ವಿಷಯವೇ ಆಗಿದ್ದರೆ ಆ ಶಕ್ತಿಯು ನಮ್ಮನ್ನು...
ಅಹಮದಾಬಾದ್ ನಿಂದ ದಮನ್ - ನಿಮ್ಮ ಇಂದ್ರಿಯಗಳನ್ನು ಸಮ್ಮೋಹನಗೊಳಿಸುವಂತಹ ಅದ್ಬುತವಾದ ನೈಸರ್ಗಿಕ ಸೌಂದರ್ಯತೆಯ ಅನುಭವ ಪಡೆಯ
ಅಹಮದಾಬಾದ್ ನಿಂದ ದಾಮನ್ ಗೆ ರಸ್ತೆ ಪ್ರಯಾಣಮಾಡುವ ಮತ್ತು ನಿಮ್ಮ ಪ್ರಯಾಣವನ್ನು ಎಂದಿಗೂ ಮರೆಯದಂತೆ ಮಾಡಲು ಬೇಕಾಗುವ ವಿಷಗಳು ಇಲ್ಲಿವೆ. ಪೋರ್ಚುಗೀಸ್ ಪರಂಪರೆಯನ್ನು ಪ್ರಭಾವಶಾಲಿಯಾಗಿ ಪ್ರತಿಬಿಂಬಿಸುವ ದಾಮನ್ ಒಂದು ಜನಪ್ರೀಯ ಪ್ರವಾಸೀ...