ತ್ರಿಭುಜಾಕಾರದಲ್ಲಿ ಶಿವಲಿಂಗವಿರುವ ಏಕೈಕ ದೇವಾಲಯವಿದು..!
ಕೇಧಾರನಾಥದಲ್ಲಿರುವ ಆಕರ್ಷಣಿಯವಾದ ಹಾಗು ಶಕ್ತಿಯ ಬಗ್ಗೆ ನಿಮಗೆ ಈಗಾಗಲೇ ತಿಳಿದೇ ಇದೆ. ಹಿಂದೂ ಸನಾತನ ಧರ್ಮದ ಮುಖ್ಯ ಗುರುವಾದ ವಿಶ್ವ ವಿಖ್ಯಾತಿ ಅದ್ವೈತ ಸಿದ್ದಾಂತದ ಗುರುವಾದ ಶಂಕರಾಚಾರ್ಯರು ತಮ್ಮ 32 ನೇ ವಯಸ್ಸಿನಲ್ಲಿ ತಮ್ಮ ಪ್ರಾಣವನ್ನು...
ಮಣಿಪುರದಲ್ಲಿ ಸಾಹಸಮಯ ಚಟುವಟಿಕೆಗಳ ಕೊಡುಗೆಗಳು
ಭಾರತದಲ್ಲಿಯ ಅತ್ಯುತ್ತಮ ನೈಸರ್ಗಿಕ ಸೌಂದರ್ಯತೆಗಳ ನೆಲೆಯಾಗಿದ್ದರೂ ಕೂಡಾ ಮಣಿಪುರದಲ್ಲಿ ಯಾವಾಗಲೂ ಭಾರತದ ಕಡಿಮೆ ಅನ್ವೇಷಣೆಗೊಳಗಾದ ಜಾಗಗಳೇ ಹೆಚ್ಚಾಗಿರುವ ಸ್ಥಳವಾಗಿದೆ. ಇತ್ತೀಚೆಗೆ ಇದು ಹೆಚ್ಚು ಭೇಟಿ ಕೊಡಲ್ಪಡುವ ಸ್ಥಳಗಳ ಪಟ್ಟಿಯಲ್ಲಿ...
ಇದು ಶಿವನ ರಹಸ್ಯವಾದ ಪರ್ವತ...!
ಮಹಾಶಿವನಿಗೆ ದೇಶದಾದ್ಯಂತ ಪೂಜೆಗಳನ್ನು ಮಾಡುತ್ತಾರೆ. ಶಿವನು ಅಂತರ್ಯಾಮಿ ಸೃಷ್ಟಿಯ ಆದಿಯು ಅವನೇ ಅಂತ್ಯವೂ ಅವನೇ. ಶಿವನನ್ನು ದರ್ಶನ ಮಾಡಲು ಅನೇಕ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡುತ್ತಿರುತ್ತೇವೆ. ಮೂಲತಃ ಶಿವನು ರಹಸ್ಯವಾಗಿ...
ಕಬಿನಿ ವನ್ಯಜೀವಿ ಧಾಮ- ಚೆನ್ನೈನಿಂದ ಕಣಿವೆಗಳು ಮತ್ತು ವನ್ಯಜೀವಿಗಳ ಭೂಮಿಯ ಕಡೆಗೆ ಒಂದು ಪ್ರಯಾಣ
ಬೇಟೆಯಾಡುವ ಮತ್ತು ಬೇಟೆಯಾಡುವಿಕೆಯಿಂದ ಹೇಗೋ ಉಳಿದ ಮತ್ತು ಅಳಿವಂಚಿನಲ್ಲಿರುವ ಹಲವಾರು ಪ್ರಬೇಧದ ವನ್ಯಜೀವಿಗಳು ಮತ್ತು ಅಪರೂಪದ ಜಾತಿಯ ಸಸ್ಯಗಳನ್ನು ರಕ್ಷಿಸುವ ಸಲುವಾಗಿ ವನ್ಯಜೀವಿ ಅಭಯಾರಣ್ಯದ ಕಲ್ಪನೆಯು ಚಿತ್ರಕ್ಕೆ ಬಂದಿತು. ಮೂಲತಃ ಇದು...
ಭಾರತದಲ್ಲಿರುವ ಅಷ್ಟೇನೂ ಪರಿಚಿತವಲ್ಲದ ಯಾತ್ರಾಸ್ಥಳಗಳು
ಭಾರತ ದೇಶದ ಧಾರ್ಮಿಕ ಇತಿಹಾಸವು ಅತ್ಯ೦ತ ವೈವಿಧ್ಯಮಯವಾದದ್ದಾಗಿದ್ದು ಹಿ೦ದೂ, ಬೌದ್ಧ, ಜೈನ, ಮತ್ತು ಸಿಖ್ಖ್ ಧರ್ಮಗಳ೦ತಹ ಅಸ೦ಖ್ಯಾತ ಧರ್ಮಗಳ ಉಗಮಸ್ಥಾನವೂ ಭಾರತ ದೇಶವೇ ಆಗಿದೆ. ಈ ಕಾರಣದಿ೦ದಾಗಿಯೇ ದೇಶವು ಧಾರ್ಮಿಕ ದೃಷ್ಟಿಕೋನದಿ೦ದ...
ಪುರುಷರನ್ನು ಸ್ತ್ರೀಗಳಾಗಿ ಮಾರ್ಪಾಟು ಮಾಡುವ ಕುಮಾರವನದ ರಹಸ್ಯ..!
ಪುರುಷರನ್ನು ಸ್ತ್ರಿಗಳಾಗಿ ಮರ್ಪಾಟು ಮಾಡುವ ಬಗ್ಗೆ ನಿಮಗೆ ಗೊತ್ತ? ನಮ್ಮ ಪುರಾಣಗಳು ನೋಡಿದರೆ ಎಷ್ಟೊ ಆಸಕ್ತಿಕರವಾದ ವಿಷಯಗಳು ನಮಗೆ ದೊರೆಯುತ್ತದೆ . ಅಂತಹ ಕಥನಗಳಲ್ಲಿ ನಾವು ಇಂದು ತಿಳಿದುಕೊಳ್ಳಬಹುದಾದ ಕಥೆ ಒಂದಿದೆ. ಆದರೆ ಈ kaಇಂದು ಲೇಖನದ...
ಭಾರತದ ಗತಕಾಲದ ಬಗ್ಗೆ ಅನ್ವೇಷಿಸಲು ಮೊಘಲ್ ಸಾಮ್ರಾಜ್ಯದ ಈ ರಾಜಧಾನಿಗೆ ಭೇಟಿ ನೀಡಿ
ಶತಮಾನಗಳಿಂದಲೂ ಭಾರತ ಹೇಗೆ ಪ್ರಗತಿ ಸಾಧಿಸುತ್ತಿದೆ ಎಂಬುದನ್ನು ಎಂದಾದರೂ ಯೋಚಿಸಿರುವಿರಾ? ಭಾರತವು ಪ್ರಾರಂಭದಿಂದಲೂ ಅದರ ಅಭಿವೃದ್ದಿ ಮತ್ತು ಸಮೃದ್ದಿಯಲ್ಲಿ ಏರುಪೇರುಗಳನ್ನು ಕಂಡುಕೊಳ್ಳುತ್ತಾ ಬಂದಿದೆ ಮತ್ತು ಅಭ್ಯುದಯ ಕಂಡುಕೊಳ್ಳುತ್ತಿದೆ....
ತಾಜ್ ಮಹಲ್ನ ಬಗ್ಗೆ ನಿಮಗೆ ತಿಳಿಯದ ಸತ್ಯಗಳು...!
ತಾಜ್ ಮಹಲ್ ಪ್ರಪಂಚದಲ್ಲಿನ 7 ಅದ್ಭುತಗಳಲ್ಲಿ ಇದು ಕೂಡ ಒಂದು. ಮುಂತಾಜ್ಗಾಗಿ ಷಹಜಹಾನ್ ನಿರ್ಮಾಣ ಮಾಡಿರುವ ಪ್ರೇಮ ಮಂದಿರ ಇದಾಗಿದೆ. ಇದು ದೊಡ್ಡ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದೆ. ಆನೇಕ ಮಂದಿ ಪ್ರವಾಸಿಗರು ವಿದೇಶಗಳಿಂದ ಕೂಡ ತಾಜ್...
ಚೆನ್ನೈ ನಿಂದ ಯರ್ಕಾಡ್- ಶೆವರಾಯ್ ಬೆಟ್ಟಗಳಲ್ಲಿರುವ ಗಿರಿ ಪಟ್ಟಣದ ಕಡೆ ಒಂದು ಮರೆಯಲಾಗದ ಪ್ರಯಾಣ
ಪೂರ್ವದ ಘಟ್ಟದ ಸೌಂದರ್ಯವನ್ನು ಅದರ ಪರಿಶುದ್ಧ ರೂಪದಲ್ಲಿ ಕಂಡುಕೊಳ್ಳಲು ಬಯಸುವವರಿಗೆ ಯರ್ಕಾಡ್ ಪ್ರಯಾಣ ಒಂದು ಮೋಡಿಮಾಡುವ ತಾಣವಾಗಿದೆ. ಮಂಜು, ಮಳೆ ಮತ್ತು ಆರ್ದ್ರ ವಾತಾವರಣವು ನಿಮ್ಮನ್ನು ಮಂತ್ರಮುಗ್ದರನ್ನಾಗಿಸುತ್ತದೆ. ಯರ್ಕಾಡ್...
ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...
ಪಾತಾಳಲೋಕದ ಬಗ್ಗೆ ಸಾಕಷ್ಟು ಜನರಿಗೆ ಅನುಮಾನಗಳಿವೆ. ಅಸಲಿಗೆ ಆ ಪಾತಾಳಲೋಕವಿದೆಯೇ? ಅಥವಾ ಇಲ್ಲವೇ? ಎಂದು ಕೆಲವು ಸಂದೇಹಗಳು ಮೂಡುವುದು ಸಾಮಾನ್ಯವಾದುದು. ಆದರೆ ಮಾನವರು ಭೂಲೋಕದಲ್ಲಿ ವಾಸಿಸುತ್ತಿರುವವರು ಆಕಾಶದಲ್ಲಿ ಸ್ವರ್ಗ ಇರುವುದು...
ಭಾರತದ ಈ ಭವ್ಯವಾದ ಪುರಾತತ್ವ ಅದ್ಭುತಗಳನ್ನು ಭೇಟಿ ಮಾಡಿ
ಸಿಂಧೂ ಕಣಿವೆ ನಾಗರಿಕತೆ ಮತ್ತು ಹಲವಾರು ಇತರ ಪ್ರಗತಿಗಳ ಆಗಮನದಿಂದ ಭಾರತ ಯಾವಾಗಲೂ ಒಂದು ರಾಜಕೀಯ ಮತ್ತು ವಿಶ್ವದ ಪ್ರಮುಖ ರಾಜಕೀಯ ಮತ್ತು ವ್ಯಾಪಾರ ಕೇಂದ್ರಗಳಲ್ಲಿ ಒಂದಾಗಿದೆ. ದೇಶಾದ್ಯಂತ ಹರಡಿರುವ ಸಾವಿರಾರು ಪುರಾತತ್ತ್ವ ಶಾಸ್ತ್ರದ...
ಭಾರತದಲ್ಲಿ ಆತ್ಮಗಳು ಇರುವ ಭಯಂಕರವಾದ ಪ್ರದೇಶಗಳು
ಸಿನಿಮಾದಲ್ಲಿ ದೆವ್ವಗಳ ದೃಶ್ಯ ಬಂದರೆ ಸಾಕು ಭಯದಿಂದ ಕಣ್ಣು ಮುಚ್ಚಿಕೊಳ್ಳುತ್ತೇವೆ. ಹಾಗೆ ನೋಡಿದರೆ ನಮ್ಮ ಭಾರತ ದೇಶದಲ್ಲಿ ನಿಜವಾಗಿಯೂ ದೆವ್ವಗಳು ಇರುವ ಅನೇಕ ಸ್ಥಳಗಳು ಇವೆ. ಒಂದು ವೇಳೆ ಇದ್ದರೆ ಕೇವಲ ಪಾಳು ಬಿದ್ದ ಬಂಗಲೆಗಳಲ್ಲಿ...
ಸ೦ದರ್ಶಿಸದೇ ವ೦ಚಿತರಾಗಕೂಡದ ಭಾರತದ ಹತ್ತು ಪಾರ೦ಪರಿಕ ತಾಣಗಳು!
ನಮಗೆಲ್ಲಾ ಚೆನ್ನಾಗಿಯೇ ತಿಳಿದಿರುವ ಹಾಗೆ, ಅಗಣಿತ ಸ೦ಸ್ಕೃತಿಗಳು ಮತ್ತು ಸ೦ಪ್ರದಾಯಗಳನ್ನು ಪರ್ವತಗಾತ್ರದಷ್ಟು ಅಗಾಧ ಪ್ರಮಾಣದಲ್ಲಿ ಒಳಗೊ೦ಡಿರುವ ಭಾರತ ದೇಶದಲ್ಲಿ ಅಧ್ಹೇಗೋ ಇವೆಲ್ಲವೂ ಚೆನ್ನಾಗಿ ಪರಸ್ಪರ ಕಲೆತು, ಬೆರೆತು, ಶಾ೦ತಿಯುತವಾಗಿ,...
ಚೆನ್ನೈನಿಂದ ಬಿ ಆರ್ ಬೆಟ್ಟಗಳ ಕಡೆಗೆ- ರಜಾದಿನಗಳಲ್ಲಿ ಕಾಡಲ್ಲಿರುವ ಒಂದು ಸೂಕ್ತವಾದ ಸ್ಥಳ
ಅಚ್ಚರಿಗೊಳಿದುವಂತಹ ಪರ್ವತ ಶ್ರೇಣಿಗಳನ್ನು ಹೊಂದಿರುವ ಬಿಳಿಗಿರಿರಂಗನ ಬೆಟ್ಟ ಎಂದು ಕರೆಯಲ್ಪಡುವ ಈ ಬೆಟ್ಟವು ಭಾರತದ ಕರ್ನಾಟಕ ರಾಜ್ಯದಲ್ಲಿದೆ ಮತ್ತು ಇದರ ಕಳಂಕರಹಿತ ಮತ್ತು ಅಪ್ರತಿಮ ಸೌಂದರ್ಯತೆಗೆ ಹೆಸರುವಾಸಿಯಾಗಿದೆ. ಪ್ರಕೃತಿ ಪ್ರಿಯರಿಗೆ...
ಈ ಪುಣ್ಯಕ್ಷೇತ್ರದಲ್ಲಿ ಹಂದಿಗಳದೇ ಕಾರುಬಾರು
ಪ್ರಮುಖ ಪುಣ್ಯಕ್ಷೇತ್ರವಾದ ತಿರುಮಲಕ್ಕೆ ದೇಶ-ವಿದೇಶದಿಂದ ಪ್ರತಿದಿನ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಹಾಗಾಗಿಯೇ ಯಾವಾಗ ನೋಡಿದರು ಕೂಡ ಶೇಷಾಚಲ ಬೆಟ್ಟದ ಮೇಲೆ ತಿರುನಾಮಸ್ಮರಣದಲ್ಲಿ ಲೀನರಾಗಿರುತ್ತಾರೆ....
ಧಾರ್ಮಿಕ, ಸಾ೦ಸ್ಕೃತಿಕ, ಹಾಗೂ ಪ್ರಕೃತಿ ವೈಭವಗಳ ತ್ರಿವೇಣಿ ಸ೦ಗಮ - ನಮ್ಚಿ
ಸಮುದ್ರಪಾತಳಿಯಿ೦ದ 5500 ಅಡಿಗಳಷ್ಟು ಎತ್ತರದಲ್ಲಿರುವ ನಮ್ಚಿಯು ಸಿಕ್ಕಿ೦ ರಾಜ್ಯದ ಸಾ೦ಸ್ಕೃತಿಕ ರಾಜಧಾನಿಯೆ೦ದೇ ಪರಿಗಣಿತವಾಗಿದೆ ಹಾಗೂ ಸಿಕ್ಕಿ೦ ರಾಜ್ಯದಲ್ಲಿಯೇ ಅತ್ಯ೦ತ ವೇಗವಾಗಿ ಅಭಿವೃದ್ಧಿಗೊಳ್ಳುತ್ತಿರುವ ಸ್ಥಳಗಳ ಪೈಕಿ ಒ೦ದಾಗಿರುತ್ತದೆ....
ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ
ಉತ್ತರ ಭಾರತ ದೇಶದಲ್ಲಿನ ಉತ್ತರಖಂಡದ ಒಂದು ಪ್ರಸಿದ್ಧವಾದ ಪ್ರವಾಸಿ ಕೇಂದ್ರವಾಗಿದೆ. ಈ ಪ್ರದೇಶವು ಪ್ರಪಂಚ ವ್ಯಾಪಕವಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ದೇವತೆಗಳು ಭೂಮಿ ಎಂದೇ ಪ್ರಸಿದ್ಧಿ ಹೊಂದಿರುವ ಉತ್ತರಖಂಡವು ಭೂಮಿಯ ಮೇಲೆ ಇರುವ...
ಬೆಂಗಳೂರಿನಲ್ಲಿ ಭೇಟಿ ನೀಡಬಹುದಾದ 5 ಪ್ರಮುಖ ಸರೋವರಗಳು
ಕೆಲವು ದಶಕಗಳ ಹಿಂದೆ ಬೆಂಗಳೂರು ಇಂದಿನಂತೆ ದೊಡ್ಡ ಮೆಟ್ರೋ ನಗರವಾಗಿರಲಿಲ್ಲ. ಇದು ಸುಂದರವಾದ ಗಿರಿಧಾಮಗಳಿಂದ ಸುತ್ತುವರದಿತ್ತು ಮತ್ತು ಸುತ್ತಲೂ ನೈಸರ್ಗಿಕ ಸೌಂದರ್ಯತೆ ಹಾಗೂ ಉಸಿರಾಡಲು ಸ್ವಚ್ಚವಾದ ಗಾಳಿಸಿಗುತ್ತಿತ್ತು. ವರ್ಷಗಳು...