ಗೋಕರ್ಣದಲ್ಲಿ ರಜಾದಿನಗಳನ್ನು ಕಳೆಯಲು ಮಾರ್ಗದರ್ಶನ
ಗೋಕರ್ಣಾವು ಕರ್ನಾಟಕ ರಾಜ್ಯದ ಗಡಿಯಲ್ಲಿರುವ ಅರಬ್ಬಿ ಸಮುದ್ರದ ಕರಾವಳಿಯ ಒಂದು ಸಣ್ಣ ಪಟ್ಟಣವಾಗಿದೆ. ಮುಂಚೆ ಇದನ್ನು ದೇವಾಲಯದ ನಗರವೆಂದು ಕರೆಯಲಾಗುತ್ತಿತ್ತು ಆದರೆ ಇಲ್ಲಿಯ ಸುಂದರ ಕಡಲತೀರಗಳಿಂದಾಗಿ ಇತ್ತೀಚಿನ ದಿನಗಳಲ್ಲಿ ಅನೇಕ...
ಶಬರಿಮಲೈನ ಸ್ವರ್ಣ ಮಂದಿರದ ಬಗ್ಗೆ ನಿಮಗೆ ಎಷ್ಟು ಗೊತ್ತ?
ಕಾರ್ತಿಕ ಮಾಸ ಬಂದರೆ ಅಯ್ಯಪ್ಪ ಸ್ವಾಮಿಯೇ ಕಾಣಿಸುತ್ತಾನೆ. ಮಂಡಲ ದೀಕ್ಷೆಯನ್ನು ತೆಗೆದುಕೊಂಡು ಸಂಕ್ರಾತಿಯಂದು ಮಕರ ಜ್ಯೋತಿ ದರ್ಶನ ಮಾಡುವುದು ಅತ್ಯಂತ ಪೂಣ್ಯಪ್ರದವಾದುದು ಎಂದು ಭಾವಿಸಲಾಗುತ್ತದೆ. ಈ ಪುಣ್ಯಕ್ಷೇತ್ರವು ಕೇರಳದ ಪ್ರಸಿದ್ಧವಾದ...
ಭೇಟಿ ಮಾಡಲು ಪರವಾನಗಿ ಪಡೆಯುವ ಅಗತ್ಯವಿರುವ ಭಾರತದ 5 ಸ್ಥಳಗಳು
ಭಾರತದ ಕೆಲವು ಅಂತರಾಷ್ಟ್ರೀಯ ಗಡಿಗಳಿಗೆ ಸಮೀಪವಿರುವ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ಮಾಡಬೇಕಾದರೆ ಒಳ ಪ್ರವೇಶದ ಪರವಾನಗಿ (ಇನ್ನರ್ ಲೈನ್ ಪರ್ಮಿಟ್) ಅಗತ್ಯವಿದೆ. ಈ ಕ್ರಮವು ಅಧಿಕಾರಿಗಳಿಗೆ ಇಲ್ಲಿಯ ಜನರ ಚಲನವಲನಗಳನ್ನು ನಿಯಂತ್ರಿಸಲು ಮತ್ತು...
ಸ್ರೀ ರೂಪದಲ್ಲಿ ಇರುವ ವಿನಾಯಕನ ದೇವಾಲಯದ ಬಗ್ಗೆ ನಿಮಗೆ ಗೊತ್ತ?
ಸ್ರೀ ರೂಪದಲ್ಲಿ ಇರುವ ವಿನಾಯಕನ ದೇವಾಲಯವಿರುವುದು ತಮಿಳುನಾಡು ಜಿಲ್ಲೆಯ ಕನ್ಯಾಕುಮಾರಿಯಲ್ಲಿ. ಈ ಪಟ್ಟಣವು ಭಾರತಕ್ಕೆ ದಕ್ಷಿಣ ಭೂಭಾಗದಲ್ಲಿದೆ. ಕನ್ಯಾಕುಮಾರಿ ಪ್ರದೇಶದಲ್ಲಿ ಅರೇಬಿಯಾನ್ ಸಮುದ್ರ ಮತ್ತು ಬಂಗಾಳ ಕೊಲ್ಲಿ ಎರಡೂ ಕೂಡ ಸೇರುತ್ತದೆ....
ಮು೦ಬಯಿ ಸಮೀಪದ ಬೋರ್ಡಿ ಎ೦ಬ ವಿಲಕ್ಷಣ ತಾಣಕ್ಕೊ೦ದು ಪಲಾಯನ
ಮು೦ಬಯಿಯ ಧಾವ೦ತ ಜೀವನವು ನಗರವಾಸಿಗಳನ್ನು ಹೈರಾಣಾಗಿಸುತ್ತದೆ. ಬಹಳಷ್ಟು ಸ೦ದರ್ಭಗಳಲ್ಲಿ ನಗರದ ಕಡಲಕಿನಾರೆಗಳು; ಒ೦ದೋ ಯಾವಾಗಲೂ ಜನಸ೦ದಣಿಯಿ೦ದ ಕಿಕ್ಕಿರಿದುಕೊ೦ಡಿರುವ ಕಾರಣಕ್ಕೆ ಅಥವಾ ಹೊಸತೇನನ್ನಾದರೂ ಬಯಸುವ ನಮಗೆ ಅ೦ತಹದ್ದನ್ನು ಕೊಡಮಾಡಲು...
ರೋಮ್ಯಾಂಟಿಕ್ ಪ್ರದೇಶಕ್ಕೆ ಭೇಟಿ ನೀಡಬೇಕೇ? ಹಾಗಾದರೆ ಇಲ್ಲಿಗೆ ಒಮ್ಮೆ ಭೇಟಿ ನೀಡಿ.....
ಪ್ರವಾಸ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವಂತಹದು. ಟ್ರೆಕ್ಕಿಂಗ್ ಪ್ರೇಮಿಗಳಿಗೆ, ನವಜೋಡಿಗಳಿಗೆ, ಕುಟುಂಬ ಸಭ್ಯರಿಗೆ, ಮಕ್ಕಳಿಗೆ ಅವರದೇ ಅದ ವಿಶೇಷವಾದ ತಾಣಗಳು ನಮ್ಮ ದೇಶದಲ್ಲಿ ಹಲವಾರು ಇವೆ. ವಿವಾಹವಾದ ನಂತರ ನವ ಜೋಡಿಗಳು ಒಂದು...
ಮಂಗಳಗಿರಿ ಪಾನಕಾಲಸ್ವಾಮಿ ಅಗ್ನಿ ಪರ್ವತದ ರಹಸ್ಯ!
ಮಂಗಳಗಿರಿ ಲಕ್ಷ್ಮೀನರಸಿಂಹ ಸ್ವಾಮಿ ಎಂದರೆ ನಮ್ಮೆಲ್ಲರಿಗೂ ಎಲ್ಲಿಲ್ಲದ ಭಕ್ತಿ. ಕೋರಿಕೆಗಳನ್ನು ಶೀಘ್ರವಾಗಿ ತೀರಿಸುವ ಈ ಪಾನಕಾಲಸ್ವಾಮಿಯ ಬಗ್ಗೆ ಒಂದು ಮಹಾ ಚರಿತ್ರೆ ಕೂಡ ಇದೆ. ಆತನನ್ನು ಒಮ್ಮೆ ದರ್ಶನ ಮಾಡಿ ಪಾನಕವನ್ನು ಸರ್ಮಿಪಿಸಿದರೆ ಸಾಕು...
ಆಕ್ಸ್ ಫರ್ಡ್ ಆಫ಼್ ಈಸ್ ಖ್ಯಾತಿಯ ಪೂನಾ ಎ೦ಬ ಸು೦ದರ ನಗರಿಗೆ ಪ್ರವಾಸ ಹೊರಡಿರಿ
ಇತಿಹಾಸ ಮತ್ತು ಆಧುನಿಕ ಭಾರತಗಳೆರಡರ ನಡುವೆ ಸಮತೋಲನವನ್ನು ಸಾಧಿಸಿರುವ ನಗರವು ಪೂನಾ ಆಗಿದೆ. ಶನಿವಾರ್ ವಢಾದ೦ತಹ, ಪ್ರಮುಖವಾಗಿ ಮರಾಠಾ ಪರ೦ಪರೆಯೊ೦ದಿಗೆ ಸಾ೦ಸ್ಕೃತಿಕವಾಗಿ ಶ್ರೀಮ೦ತ ಪಟ್ಟಣವಾಗಿರುವ ಪೂನಾವು, ಜೊತೆಜೊತೆಗೇ ಭಾರತದ ಹಲವಾರು...
ರತ್ನಗಿರಿಯಲ್ಲಿರುವ ಜೈಗಢ್ ದುರ್ಗಕ್ಕೊ೦ದು ಭೇಟಿ ನೀಡಿರಿ
ಗೌಜುಗದ್ದಲಗಳಿ೦ದ ತು೦ಬಿಹೋಗಿರುವ ಮು೦ಬಯಿ ಮಹಾನಗರದಲ್ಲಿ ಕೈಗೊಳ್ಳಬಹುದಾದ ಚಟುವಟಿಕೆಗಳು ಬೆಟ್ಟದಷ್ಟು. ಆದರೂ ಸಹ, ಯಾವಾಗಲಾದರೊಮ್ಮೆ ಎ೦ಬ೦ತೆ, ನಗರವು ನಮಗೆ ಕೊಡಮಾಡುವುದಕ್ಕಿ೦ತಲೂ ಹೆಚ್ಚಿನದೇನನ್ನಾದರೂ ಪರಿಶೋಧಿಸಲು ನಾವು ಬಯಸುವುದು೦ಟು....
ನಾಡಿ ಜ್ಯೋತಿಷ್ಯಕ್ಕೆ ಪ್ರಸಿದ್ಧಿ ಈ ಅದ್ಭುತವಾದ ದೇವಾಲಯ....
ತಮಿಳುನಾಡು ರಾಜ್ಯದಲ್ಲಿನ ತಂಜಾವೂರು ಜಿಲ್ಲೆಯಲ್ಲಿ ಇರುವ ವೈದೀಶ್ವರನ್ ದೇವಾಲಯವು ಅತ್ಯಂತ ಪ್ರಸಿದ್ಧವಾದ ದೇವಾಲಯಗಳಲ್ಲಿ ಒಂದಾಗಿದೆ. ಈ ಗ್ರಾಮಕ್ಕೆ ಚೋಳರ ಕಾಲದಿಂದಲೂ ವೈದೀಶ್ವರನ್ ದೇವಾಲಯವು ಹೆಸರುವಾಸಿಯಾದ ದೇವಾಲಯವಾಗಿತ್ತು. ಈ...
ಪೂರಿ ಜಗನ್ನಾಥ ಸ್ವಾಮಿಯ ಬಗ್ಗೆ ನಿಮಗೆ ತಿಳಿಯದ ವಿಷಯಗಳು.....
ನಮ್ಮ ಭಾರತ ದೇಶದಲ್ಲಿ ಬದ್ರಿನಾಥ, ಪೂರಿ ಜಗನ್ನಾಥ, ರಾಮೇಶ್ವರ, ದ್ವಾರಕ ದೇವಾಲಯಗಳು ನಮ್ಮ ಭಾರತ ದೇಶದಲ್ಲಿರುವ ಪವಿತ್ರ ಪುಣ್ಯ ಕ್ಷೇತ್ರಗಳು. ಈ 4 ಪುಣ್ಯ ಕ್ಷೇತ್ರಗಳನ್ನು ಸೇರಿ ಚಾರ್ ಧಾಮ ಎಂದು ಕರೆಯುತ್ತಾರೆ. ಶಂಕರಾಚಾರ್ಯರು ಈ 4...
ಹಾಲಿವುಡ್ ಚಲನಚಿತ್ರಗಳನ್ನು ಹೋಲುವ ಅದ್ಭುತ ಸ್ಥಳಗಳು ಎಲ್ಲಿವೆ ಗೊತ್ತ?
ನಮ್ಮಲ್ಲಿ ಹೆಚ್ಚಾಗಿ ಹಾಲಿವುಡ್ ಚಲಚಿತ್ರಗಳನ್ನು ಇಷ್ಟ ಪಡುವವರು ಇದ್ದಾರೆ. ಹಾಲಿವುಡ್ನ ಚಲಚಿತ್ರಗಳೇ ಹಾಗೆ ತನ್ನದೇ ಆದ ವಿಶಿಷ್ಟತೆಯಿಂದ ಪ್ರಸಿದ್ಧವಾಗಿದೆ. ಚಿತ್ರಿಕರಣಕ್ಕೆ ಬೇಕಾದ ಬ್ಯಾಕ್ಗ್ರೌಂಡ್, ಪ್ಲೇಸ್ ಎಲ್ಲಾ...
ಗುಹಾಗರ್ ಎ೦ಬ ದೇವಸ್ಥಾನ ಪಟ್ಟಣ
ಮುನ್ನೂರು ಕಿಲೋಮೀಟರ್ ಗಳಷ್ಟು ದೂರದಲ್ಲಿರುವ ಗುಹಾಗರ್, ಒ೦ದು ದೇವಸ್ಥಾನ ಪಟ್ಟಣವಾಗಿದ್ದು, ಹೊಳೆಹೊಳೆಯುವ ಶುಭ್ರಶ್ವೇತ ಉಸುಕುಳ್ಳ ಪ್ರಶಾ೦ತವಾದ ಕಡಲತಡಿಯಲ್ಲಿದೆ ಗುಹಾಗರ್ ಪಟ್ಟಣ. ಸು೦ದರವಾದ ಗುಹಾಗರ್ ಪಟ್ಟಣವನ್ನು ಸ೦ದರ್ಶಿಸಿರಿ ಹಾಗೂ...
ಕಂಕಣಭಾಗ್ಯವನ್ನು ಕರುಣಿಸುವ ಕಾಳಿ ಮಾತೆ ಇವಳು....
ಜೀವನದಲ್ಲಿ ಹಲವಾರು ಅಡೆ ತಡೆಗಳು ಪ್ರಾರಂಭವಾಗುವ ದೇವಾಲಯಕ್ಕೆ ತೆರಳಿ ಹಲವಾರು ಪೂಜೆ, ಹರಕೆಗಳನ್ನು ಮಾಡಿಕೊಳ್ಳುತೇವೆ. ಹೀಗಿರುವಾಗ ಅತ್ಯಂತ ಶಕ್ತಿವಂತ ದೇವತೆಗಳಿಗೆ ಹರಕೆಗಳನ್ನು ಕಟ್ಟುವುದರ ಮೂಲಕ ಪರಿಹಾರ ಸಿಗಬಹುದು ಎಂದು ಕೆಲವರು...
ಜಗತ್ತಿನ ಅತೀ ದೊಡ್ಡ ಗುಹಾ ಸ೦ಕೀರ್ಣವೆ೦ದೆನಿಸಿಕೊ೦ಡಿರುವ ಎಲ್ಲೋರಾ ಗುಹೆಗಳನ್ನು ಸ೦ದರ್ಶಿಸಿರಿ!
ಜಾಗತಿಕ ಮಟ್ಟದಲ್ಲಿ ಅತ್ಯದ್ಭುತವೆನಿಸಿಕೊ೦ಡಿರುವ ಕೆಲವು ಸ್ಮಾರಕಗಳ ನೆಲೆವೀಡಾಗಿದೆ ಭಾರತ. ಅ೦ತಹ ನಿಬ್ಬೆರಗಾಗಿಸುವ ವಾಸ್ತುಶಿಲ್ಪ ಸೌ೦ದರ್ಯವಿರುವ ಸ್ಮಾರಕವು ಮಹಾರಾಷ್ಟ್ರದ ಎಲ್ಲೋರಾ ಗುಹೆಗಳಾಗಿವೆ. ಬ೦ಡೆಯನ್ನು ಕೊರೆದು ನಿರ್ಮಾಣಗೊಳಿಸಿರುವ...
ಭಾರತದಲ್ಲಿನ ಟಾಪ್ ರಹಸ್ಯಾತ್ಮಕ ತಾಣಗಳು ಯಾವುವು ಗೊತ್ತ?
ಕೆಲವು ಲಕ್ಷ ವರ್ಷಗಳ ಹಿಂದಿನಿಂದ ಇರುವ ಎಲ್ಲಾ ಶಕ್ತಿಯನ್ನು ಮನುಷ್ಯನು ತಿಳಿದುಕೊಂಡು ಅವುಗಳ ಮೇಲೆ ಅಧಿಪತ್ಯ ಸಾಧಿಸುತ್ತಿದ್ದಾನೆ. ಮನುಷ್ಯರ ಹುಟ್ಟಿಗಿಂತ ಮೊದಲಿನಿಂದಲೇ ಇರುವ ಪ್ರಕೃತಿಯ ಮೇಲೆ ಪ್ರಯೋಗವನ್ನು ಹಾಗು ಪರಿಣಾಮವನ್ನು...
156 ಎಕರೆಗಳಲ್ಲಿ ನಿರ್ಮಾಣ ಮಾಡಿರುವ ಈ ದೇವಾಲಯವನ್ನು ಹೇಗೆ ನೋಡಿದರು ಮಹಾ ಭಾಗ್ಯವೇ!
ದಕ್ಷಿಣ ಭಾರತದಲ್ಲಿನ ತಮಿಳುನಾಡು ರಾಜ್ಯದಲ್ಲಿ ತಿರುಚನಾಪಲ್ಲಿ (ತ್ರಿಚಿ ಎಂದು ಕರೆಯುವ) ಯಲ್ಲಿನ ಸುಂದರವಾದ ದ್ವೀಪ ನಗರವೇ ಶ್ರೀರಂಗಂ. ಪ್ರಾಚೀನಕಾಲದಲ್ಲಿ ಶ್ರೀರಂಗಂನನ್ನು "ವೆಲ್ಲಿತಿರುಮುತ ಗ್ರಾಮ" ಎಂದು ಕರೆಯುತ್ತಿದ್ದರು. ತಮಿಳು...
ನಾಸಿಕ್ ಎ೦ಬ ಪ್ರಾಚೀನ ಪಟ್ಟಣಕ್ಕೊ೦ದು ತೀರ್ಥಯಾತ್ರೆ
ಪ್ರಾಚೀನ ಹಾಗೂ ಧಾರ್ಮಿಕ ನಗರವಾದ ನಾಸಿಕ್, ಮು೦ಬಯಿಯಿ೦ದ ಸುಮಾರು 165 ಕಿ.ಮೀ. ಗಳಷ್ಟು ದೂರದಲ್ಲಿದೆ. ಪ್ರತೀ ಹನ್ನೆರಡು ವರ್ಷಗಳಿಗೊಮ್ಮೆ ಕು೦ಭ ಮೇಳವನ್ನು ಅತ್ಯ೦ತ ದೊಡ್ಡ ಪ್ರಮಾಣದಲ್ಲಿ ಆಯೋಜಿಸುವುದಕ್ಕಾಗಿ ನಾಸಿಕ್ ಪ್ರಸಿದ್ಧವಾಗಿದೆ. ತನ್ನ...