ಈ ಸಿನಿಮಾಗಳೆಲ್ಲಾ ಎಲ್ಲೆಲ್ಲಿ ಶೂಟಿಂಗ್ ಆಗಿವೆ ಗೊತ್ತಾ?
ಸಿನಿಮಾ ಶೂಟಿಂಗ್ ಮಾಡೋದಂದ್ರೆ ಅದಕ್ಕೆ ಸರಿಯಾದ ಸ್ಥಳ, ಪರಿಸರ ಎಲ್ಲಾನೂ ಬೇಕಾಗುತ್ತದೆ. ಸಿನಿಮಾದ ಸೀನ್ಗೆ ತಕ್ಕಂತೆ ಲೊಕೇಶನ್ ಇದ್ದರೆ ಮಾತ್ರ ಸಿನಿಮಾನೂ ಚೆನ್ನಾಗಿ ಮೂಡಿ ಬರುತ್ತದೆ. ಹೀಗಿರುವಾಗ ಸಿನಿಮಾದಲ್ಲಿ ಲೊಕೇಶನ್ ಪ್ರಮುಖ...
ಹಂಪಿಯಲ್ಲಿ ಈ ಸ್ಥಳಗಳನ್ನು ನೋಡದೇ ಇದ್ದರೆ ನಿಮ್ಮ ಪ್ರವಾಸ ಅಪೂರ್ಣ...
ಹಂಪಿ ಅಥವಾ ಹಂಪೆ ನಮ್ಮ ಕರ್ನಾಟಕದಲ್ಲಿನ ಅತ್ಯಂತ ಸುಂದರ ಐತಿಹಾಸಿಕ ಸ್ಥಳ. ಇದು ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಬಳಿಯಲ್ಲಿದೆ. ಹಂಪಿ 1336 ರಿಂದ 1565 ರವರೆಗೆ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಹಂಪೆಯನ್ನು ಒಂದು ಕಾಲದಲ್ಲಿ "ಪಂಪಾ"...
ಈ ದೇವಾಲಯದಲ್ಲಿ ಮಂಗಳಸೂತ್ರ ಅರ್ಪಿಸಿದ್ರೆ ಕಂಕಣ ಭಾಗ್ಯ ಕೂಡಿ ಬರುತ್ತಂತೆ!
ಯಾವ ಹೆತ್ತವರಿಗೆ ತಾನೇ ತಮ್ಮ ಮಕ್ಕಳ ಮೇಲೆ ಪ್ರೀತಿ ಇರೋದಿಲ್ಲ ಹೇಳಿ. ಮಕ್ಕಳ ಸುಖ ಸಂತೋಷಕ್ಕಾಗಿ ಹೆತ್ತವರು ಏನೆಲ್ಲಾ ತ್ಯಾಗ ಮಾಡುತ್ತಾರೆ. ಅಂತಹದ್ದರಲ್ಲಿ ಮಕ್ಕಳ ಶ್ರೇಯೋಭಿವೃದ್ಧೀಗಾಗಿ ಹಾಗೂ ಅವರ ಕಲ್ಯಾಣ ಸಂಬಂಧಿಸಿದ ಸಮಸ್ಯೆಗಳಿಗಾಗಿ...
ದೇಶದ ಭಯಾನಕ ರಸ್ತೆಗಳಿವು; ಇಲ್ಲಿ ಗುಂಡಿಗೆ ಕೈಯಲ್ಲಿಡಿದು ಪ್ರಯಾಣಿಸಬೇಕು!
ಇಂದಿನ ಕಾಲದಲ್ಲೂ ಆತ್ಮ, ದೆವ್ವ ಪಿಶಾಚಿಯನ್ನು ನಂಬುವವರು ಅನೇಕರು ಇದ್ದಾರೆ. ಆತ್ಮದ ಕಾಟದಿಂದ ಪಾರಾಗಲೂ ಏನೆಲ್ಲಾ ಪೂಜೆ, ಹವನಗಳನ್ನು ನಡೆಸುತ್ತಾರೆ. ನಮ್ಮ ದೇಶದಲ್ಲಿರುವ ಕೆಲವು ಸ್ಥಳಗಳು ನೀವು ದೆವ್ವಗಳನ್ನು ನಂಬುವಂತೆ ಮಾಡುತ್ತವೆ....
ಈ ಹಿಲ್ಸ್ಟೇಶನ್ಗೆ ಹೋಗಲು ಬೆಸ್ಟ್ ಟೈಮ್ ಇದು
ಮಹಾರಾಷ್ಟ್ರದಲ್ಲಿ ಎಷ್ಟೆಲ್ಲಾ ಹಿಲ್ ಸ್ಟೇಶನ್ಗಳಿವೆ. ಅವುಗಳಲ್ಲಿ ಒಂದು ಮಾಥೆರಾನ್ ಗಿರಿಧಾಮ. ಇದು ಮಹಾರಾಷ್ಟ್ರದ ಕರ್ಜಾತ್ ಜಿಲ್ಲೆಯ ನಾರಲ್ ಪಟ್ಟಣದಲ್ಲಿದೆ. ಇದು ಮುಂಬೈಗೆ ಹತ್ತಿರದಲ್ಲಿದೆ ಆದರೂ ಇದು ತನ್ನ ಅದ್ಭುತ...
ಮಂಗಳೂರಿನಲ್ಲಿರುವ ಈ ಪ್ರಸಿದ್ಧ ದೇವಾಲಯಗಳಿಗೆ ತಪ್ಪದೇ ಭೇಟಿ ನೀಡಿ...
ಮಂಗಳೂರು ಕರ್ನಾಟಕ ರಾಜ್ಯದ ಪ್ರಮುಖ ನಗರಗಳಲ್ಲಿ ಒಂದು. ಮಂಗಳೂರು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಆಡಳಿತ ಕೇಂದ್ರ. ಇದು ಕರ್ನಾಟಕದ ಮುಖ್ಯ ಬಂದರು. ಮಂಗಳೂರು ತನ್ನ ಸುಂದರವಾದ ದೇವಾಲಯಗಳಿಗೆ, ಕಡಲತೀರಗಳಿಗೆ ಹಾಗು ಕೈಗಾರಿಕೆಗಳಿಗೆ ತುಂಬಾ...
ನಾಸಿಕ್ ಸಮೀಪದಲ್ಲಿರುವ ರಮಣೀಯ ತಾಣಗಳಿವು
ನಾಸಿಕ್ ಮಹಾರಾಷ್ಟ್ರದಲ್ಲಿರುವ ಒಂದು ಅದ್ಬುತವಾದ ಸ್ಥಳವಾಗಿದೆ ಮತ್ತು ಇದರ ಸುಂದರವಾದ ಯಾತ್ರಾಸ್ಥಳಗಳು ಮತ್ತು ದ್ರಾಕ್ಷಿ ತೋಟಗಳಿಂದಾಗಿ ಪ್ರವಾಸಿಗರಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿದೆ. ಭಾರತದಲ್ಲಿರುವ ವೈನ್ ಗಳು ನಾಸಿಕ್ ನ ಗಡಿಯಲ್ಲಿಯೇ...
ಈ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ರೆ ಪುತ್ರ ಭಾಗ್ಯ ಪ್ರಾಪ್ತಿಯಾಗುತ್ತಂತೆ!
ಕಳ್ಳತನ ಮಾಡುವುದು ಪಾಪ ಎನ್ನಲಾಗುತ್ತದೆ. ಹಾಗಾಗಿ ಎಲ್ಲಾ ಧರ್ಮ ಗ್ರಂಥಗಳಲ್ಲಿ ಕಳ್ಳತನ ಮಾಡಬಾರದು ಎಂದು ಹೇಳಲಾಗುತ್ತದೆ. ಆದರೆ ಇಲ್ಲೊಂದು ವಿಶೇಷ ದೇವಾಲಯವಿದೆ. ಇಲ್ಲಿ ಕಳ್ಳತನ ಮಾಡೋದು ಒಳ್ಳೆಯದಂತೆ. ಅರೇ ಕಳ್ಳತನ ಮಾಡಿ ಅಂತ ಯಾವ...
ಪರಶುರಾಮ ತನ್ನ ತಾಯಿಯನ್ನು ಕೊಂದು ಪಾಪ ಕಳೆದಿದ್ದು ಇಲ್ಲಿಯೇ
ಅರುಣಾಚಲ ಪ್ರದೇಶವು ಐತಿಹಾಸಿಕ ಮತ್ತು ನೈಸರ್ಗಿಕ ಸೌಂದರ್ಯವನ್ನು ಹೊಂದಿದೆ. ಭವ್ಯವಾದ ಕೋಟೆಗಳಿಂದ ಹಿಡಿದು ಪುರಾತನ ದೇವಾಲಯಗಳು ಹಾಗೂ ಬೆಟ್ಟಗಳನ್ನು ಅರುಣಾಚಲ ಪ್ರದೇಶವು ಹೊಂದಿದೆ. ಇದು ಹಲವಾರು ಶ್ರೇಷ್ಠ ಋಷಿ ಮುನಿಗಳ ನೆಲೆಯೂ ಆಗಿದೆ....
ಕಪ್ಪು ಮರಳು ಇರುವ ಮುಂಬೈನ ಈ ಬೀಚ್ ನೋಡಿದ್ದೀರಾ
ರೆವ್ಡಾಂಡಾ ಕಡಲಕಿನಾರೆಯು ರೆವ್ಡಾಂಡಾ ಗ್ರಾಮದಲ್ಲಿದೆ. ಇನ್ನಿತರ ಕಡಲಕಿನಾರೆಗಳಿಗಿಂತ ಬಹಳ ಭಿನ್ನವಾಗಿದೆ. ಕಾರಣ ಇಲ್ಲಿನ ಬೀಚ್ನ ಮರಳು ಸ್ವಲ್ಪ ಕಪ್ಪು ಬಣ್ಣದ್ದಾಗಿದ್ದು, ಮುಂಬೈನಂತಹ ನಗರದಲ್ಲಿ ಪ್ರಶಾಂತವಾಗಿ ಕಾಲಕಳೆಯಲು ಉತ್ತಮವಾದ...
ವಿಜಯ್ ದೇವರಕೊಂಡನ ಬಗ್ಗೆ ಗೊತ್ತು ಆದ್ರೆ ದೇವರಕೊಂಡ ಕೋಟೆ ಬಗ್ಗೆ ಗೊತ್ತಾ?
ರಜಾದಿನಗಳನ್ನು ಕಳೆಯಲು ನೀವು ಯಾವುದಾದರೂ ವಿಶೇಷ ಹಾಗೂ ವಿಭಿನ್ನ ಸ್ಥಳಗಳ ಅನ್ವೇಷಣೆಯಲ್ಲಿದ್ದರೆ ನೀವು ದಕ್ಷಿಣ ಭಾರತದ ತೆಲಂಗಾಣ ರಾಜ್ಯದಲ್ಲಿರುವ ನಲಗೊಂಡದ ಪ್ರವಾಸವನ್ನು ಕೈಗೊಳ್ಳಬಹುದು. ನಲಗೊಂಡದಲ್ಲಿ ನೀವು ಪ್ರಾಕೃತಿಕ ಸೌಂದರ್ಯದಿಂದ...
ಶಿವತಾಂಡವವನ್ನು ಸ್ವಯಂ ಬ್ರಹ್ಮದೇವನೆ ಚಿತ್ರಿಸಿದ ಸ್ಥಳವಿದು...
ಪ್ರಕೃತಿ ಸಂಪತ್ತಿಗೆ ನಿಲಯವಾದ ಆ ಪ್ರದೇಶ ಅನೇಕ ಪುರಾಣ ಕಥೆಗಳಿಗೆ ಸಾಕ್ಷ್ಯಿ. ಅಲ್ಲಿ ಜಲಪಾತಗಳ ಸೌಂದರ್ಯವನ್ನು ಕಣ್ಣಾರೆ ಕಾಣಬೇಕೆ ಹೊರತು ಅಕ್ಷರಗಳಲ್ಲಿ ವರ್ಣಿಸಲು ಸಾಧ್ಯವಾಗದು. ಇನ್ನು ಆ ಕ್ಷೇತ್ರದಲ್ಲಿ ಶಿವನು ಆನಂದ ತಾಂಡವವನ್ನು...
ವಿಷಜಂತು ಕಚ್ಚಿದ್ರೆ ಇಲ್ಲಿನ ಬಾವಿಯ ನೀರಿನಿಂದ ಗುಣಮುಖವಾಗುತ್ತಂತೆ!
ಭಾರತದಲ್ಲಿ ಅಂತ್ಯವಿಲ್ಲದಷ್ಟು ದೇವಸ್ಥಾನಗಳು ಹಾಗೂ ಅವುಗಳಿಗೆ ಸಂಬಂಧೀಸಿದ ದಂತಕಥೆಗಳಿವೆ. ಪ್ರತಿಯೊಂದು ದೇವಸ್ಥಾನ ವು ಪುರಾಣ ಕಥೆಯನ್ನು ಹೊಂದಿದೆ. ಅದೇ ರೀತಿ, ವಿಶಿಷ್ಟ ಶಕ್ತಿ ಹೊಂದಿರುವ ದೇವಾಲಯಗಳೂ ಹಲವು ಇವೆ. ಅಂತಹ ದೇವಾಲಯಗಳಲ್ಲಿ ಇಂದು...
ರೈಲ್ವೆ ನೀಡುತ್ತಿದೆ ಬಂಪರ್ ಆಫರ್, ಊಟಿ, ಕುನೂರ್ ಪ್ರವಾಸ ಈಗ ಬರೀ..
ಹಿಲ್ ಸ್ಟೇಶನ್ಗೆ ಹೋಗೋದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಎತ್ತರದ ಬೆಟ್ಟ ಗುಡ್ಡಗಳು, ಶಿಖರಗಳನ್ನು ಹತ್ತುತ್ತ ಸುತ್ತಲೂ ಹಚ್ಚ ಹಸಿರಿನಿಂದ ಕೂಡಿರುವ ಪ್ರಕೃತಿ ಸೌಂದರ್ಯದ ನಡುವೆ ಕಾಲ ಕಳೆಯುವುದೆಂದರೆ ಎಷ್ಟು ಸೊಗಸಾಗಿರುತ್ತದೆ...
ಈ ಮಂದಿರದಲ್ಲಿ ಹಲವು ವರ್ಷಗಳಿಂದ ಅಖಂಡ ಜ್ಯೋತಿ ಉರಿಯುತ್ತಲೇ ಇದೆ
ಬಿಂಡ್ ಎನ್ನುವುದು ಮಧ್ಯಪ್ರದೇಶದ ಒಂದು ಪ್ರಾಚೀನ ನಗರವಾಗಿದೆ. ಐತಿಹಾಸಿಕ ತೆಯ ಜೊತೆಗೆ ವಿಭಿನ್ನ ಪ್ರಾಕೃತಿಕ ಸಂಪತ್ತಿಗೂ ಪ್ರಸಿದ್ಧಿ ಹೊಂದಿದೆ. ಇಲ್ಲಿ ಹರಿಯುವ ಚಂಬಲ್ ಹಾಗೂ ಸಿಂಧ್ ನದಿಗಳು ಇಲ್ಲಿನ ಮಣ್ಣನ್ನು ಫಲವತ್ತಾಗಿರಿಸುವ...
ಜುಲೈನಲ್ಲಿ ಭೇಟಿ ನೀಡಲೇ ಬೇಕಾದ ಮಾನ್ಸೂನ್ ತಾಣಗಳಿವು
ಕರಾವಳಿಯಲ್ಲಿ ಈಗಾಗ್ಲೇ ಮಾನ್ಸೂನ್ ಕಾಲಿಟ್ಟಿದೆ. ಹವಾಮಾನವು ಬದಲಾಗಿದೆ. ಜಲಪಾತಗಳು, ನದಿಗಳು ಮತ್ತು ಸರೋವರಗಳು ತುಂಬಿವೆ. ಈ ಮಾನ್ಸೂನ್ನಲ್ಲಿ ಪ್ರವಾಸ ಹೋಗೋದಂದ್ರೆ ಬಹುತೇಕರಿಗೆ ಇಷ್ಟ ಆಗೋದಿಲ್ಲವಾದರೂ ಕೆಲವರಿಗೆ...
ತನ್ನ ತಲೆಯನ್ನು ಖಂಡಿಸಿ ರಾಕ್ಷಸರ ಹಸಿವನ್ನು ತೀರಿಸಿದ "ಚಂಡಿ ದೇವಿ"ಯನ್ನು ದರ್ಶಿಸಿದರೆ...
ಭಾರತ ದೇಶದಲ್ಲಿನ ಹಿಮಾಲಯಗಳು ಪುಣ್ಯಕ್ಷೇತ್ರಗಳ ನಿಲಯ ಎಂಬ ವಿಷಯ ನಮಗೆಲ್ಲಾ ತಿಳಿದಿರುವುದೇ. ಅಂಥಹ ಒಂದು ಪುಣ್ಯಕ್ಷೇತ್ರ ಹಾಗು ಶಕ್ತಿಪೀಠವಿದೆ. ಈ ಪುಣ್ಯಕ್ಷೇತ್ರಕ್ಕೆ ಸಂಬಂಧಿಸಿದ ಪುರಾಣ ಕಥೆಗಳು ಅನೇಕವಿವೆ. ಇಲ್ಲಿನ ಒಂದು ಸ್ಥಳದಲ್ಲಿ...
ಮಿಸ್ ಮಾಡಲೇಬಾರದ ದೇವಾಲಯಗಳಿವು; ಇಲ್ಲಿ ಪ್ರಾರ್ಥಿಸಿದ್ರೆ ಕಾಯಿಲೆ ಗುಣವಾಗುತ್ತಂತೆ!
ತಮಿಳುನಾಡಿನ ಕೊಯಮತ್ತೂರು ನಗರವು ಸುಂದರವಾದ ನಗರವಾಗಿದ್ದು, ಯಾತ್ರಾರ್ಥಿಗಳಿಂದ ಹಿಡಿದು ಇತಿಹಾಸ ಪ್ರೇಮಿಗಳು ಮತ್ತು ವಾಸ್ತುಶಿಲ್ಪದ ಉತ್ಸಾಹಿಗಳಿಗೆ ಪ್ರಕೃತಿ ಪ್ರೇಮಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಕೊಯಮತ್ತೂರಿನ ಗಡಿಗಳೊಳಗೆ...