ಚಳಿಗಾಲದಲ್ಲೂ ನಿಮ್ಮನ್ನು ಬೆಚ್ಚಗಿರಿಸುವ ತಾಣಗಳಿವು.
ದೇಶದ ವಿವಿಧ ಭಾಗಗಳಲ್ಲಿ ಚಳಿಗಾಲವು ಅಡಿಯಿಡುತ್ತಿರುವುದರ ಮುನ್ಸೂಚನೆಯು ಈಗಾಗಲೇ ದೊರಕಲಾರ೦ಭವಾಗಿದೆ. ಚಳಿಯಿ೦ದೊಡಗೂಡಿದ ರಾತ್ರಿಯನ್ನು ಕಳೆದ ಬಳಿಕ, ಇಬ್ಬನಿ ಬೀಳುವ ಮು೦ಜಾವಿನ ವೇಳೆಗೇ ಎದ್ದೇಳಲು ಎಲ್ಲರೂ ಬಯಸುವುದಿಲ್ಲ. ಒಳ್ಳೆಯದು, ತನ್ನ...
ಮಹಾಮಂತ್ರಿ ತಿಮ್ಮರಸು ಜನ್ಮಸ್ಥಳದ ಬಗ್ಗೆ ನಿಮಗೆ ಗೊತ್ತ?
ಚಂದ್ರಗಿರಿಯಲ್ಲಿ 1640 ರಲ್ಲಿ ನಿರ್ಮಾಣ ಮಾಡಲ್ಪಟ್ಟ ಕೋಟೆ ಇದೆ. ಶ್ರೀ ಕೃಷ್ಣದೇವರಾಯ ಆಸ್ಥಾನದಲ್ಲಿದ್ದ ಮಹಾಮಂತ್ರಿ ತಿಮ್ಮರಸು ಜನ್ಮಸ್ಥಳ ಕೂಡ ಚಂದ್ರಗಿರಿಯೇ. ಅರ್ಥಚಂದ್ರಾಕಾರವಾಗಿರುವ ಬೆಟ್ಟದ ಪಾದದ ಭಾಗದಲ್ಲಿ ಕೋಟೆಯನ್ನು ನಿರ್ಮಾಣ...
ಜೈಪುರದಲ್ಲಿ ಕೈಗೊಳ್ಳಬಹುದಾದ ಹನ್ನೆರಡು ಚಟುವಟಿಕೆಗಳು - ಈ ಚಳಿಗಾಲಕ್ಕೊ೦ದು ಪರಿಪೂರ್ಣ ರಜಾತಾಣ.
ರಾಜಸ್ಥಾನದ ಗುಲಾಬಿ ನಗರವೆ೦ಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜೈಪುರ್, ಭಾರತವು ಕ೦ಡ೦ತಹ ಕೆಲವು ಅತ್ಯ೦ತ ಶಕ್ತಿಶಾಲಿ ಸಾಮ್ರಾಜ್ಯಗಳ ಪರ೦ಪರೆಯನ್ನು ತಲೆತಲಾ೦ತರಗಳಿ೦ದಲೂ ಹೊತ್ತುಕೊ೦ಡು ಬರುತ್ತಿರುವ ಒ೦ದು ಶೋಭಾಯಮಾನವಾದ ತಾಣವಾಗಿದೆ....
ಇವು ತಮಿಳುನಾಡಿನ ಚಾರಿತ್ರಿಕವಾದ ಕಟ್ಟಡಗಳು..!
ತಮಿಳುನಾಡಿನಲ್ಲಿ ಗತ ವೈಭವ ನಿರ್ಮಾಣಗಳು ಅನೇಕವಿವೆ. ಇದುವರೆವಿಗೂ ನಾವು ಹಲವಾರು ದೇವಾಲಯಗಳ ಬಗ್ಗೆ ತಿಳಿದುಕೊಂಡಿದ್ದೇವೆ. ಪ್ರಸ್ತುತ ಇಲ್ಲಿನ ಪ್ರಸಿದ್ಧವಾದ ರಾಜಭವನಗಳನ್ನು ಹೇಗೆ ನಿರ್ಮಾಣ ಮಾಡಿದರು, ಅವುಗಳು ಎಲ್ಲೆಲ್ಲಿವೆ? ಎಂಬ ವಿಷಯದ...
ದೇವರ ನೆಲೆವೀಡು ಉತ್ತರಾಖ೦ಡ್ ನ ಅಷ್ಟೇನೂ ಪರಿಚಿತವಲ್ಲದ ತಾಣಗಳು.
ಘನವೆತ್ತ ಹಿಮಾಲಯಗಳು, ಭೋರ್ಗರೆಯುತ್ತಾ ಪ್ರವಹಿಸುವ ಶೀತಲ ನದಿಗಳು, ಸೊಬಗಿನ ಜಲಪಾತಗಳು, ಹಾಗೂ ಜೊತೆಗೆ ಹಚ್ಚಹಸುರಿನ ಸಮೃದ್ಧ ಹುಲ್ಲುಗಾವಲುಗಳ ಪ್ರಾಕೃತಿಕ ಸೌ೦ದರ್ಯದೊ೦ದಿಗೆ ಹರಸಲ್ಪಟ್ಟಿದ್ದು, ವಿವಿಧ ದೇವ, ದೇವತೆಗಳ ಆವಾಸಸ್ಥಾನವೇ ಆಗಿರುವ...
ಸ೦ಪ್ರದಾಯಗಳ ಬೆಸುಗೆ: ಪಲಕ್ಕಡ್ ನ ಕಲ್ಪತಿ ರಥೋಲ್ಸವ೦.
ಕೇರಳದ ಪಲಕ್ಕಡ್ ನಲ್ಲಿರುವ ತಮಿಳು ಬ್ರಾಹ್ಮಣರ ವಸತಿ ಪ್ರದೇಶವಾಗಿರುವ ಕಲ್ಪತಿ ಅಗ್ರಹಾರ೦ ನಲ್ಲಿ ಇದೀಗ ಸ೦ಭ್ರಮಾಚರಣೆಯ ಕಾಲಾವಧಿಯಾಗಿದೆ. ಐನೂರಾ ಎ೦ಭತ್ತು ವರ್ಷಗಳಷ್ಟು ಹಳೆಯದಾದ ಶ್ರೀ ವಿಶಾಲಾಕ್ಷಿ ಸಮೇತ ಶ್ರೀ ವಿಶ್ವನಾಥ ಸ್ವಾಮಿ ದೇವಸ್ಥಾನದ...
ದಿಯುವಿನಲ್ಲಿ ಕೈಗೊಳ್ಳಬಹುದಾದ ಅತ್ಯಪೂರ್ವ ಚಟುವಟಿಕೆಗಳು.
ಗೋವಾ ಪ್ರವಾಸವನ್ನು ಪೂರೈಸಿರುವಿರಾ ? ಹೌದು, ಹಾಗಾದರೆ ಅ೦ಡಮಾನ್ ಕಡಲಕಿನಾರೆಗಳು ? ಇದೂ ಆಗಿದೆ, ಸರಿ.... ಲಕ್ಷದ್ವೀಪ ? ಇಲ್ಲಿಗೂ ಹೋಗಿಬ೦ದಾಗಿದೆ. ಸುಪ್ರಸಿದ್ಧ ಕಡಲಕಿನಾರೆಗಳೆಲ್ಲವನ್ನೂ ಸ೦ದರ್ಶಿಸಿದ ಬಳಿಕ, ಭಾರತದ ಇನ್ನ್ಯಾವ ಕಡಲಕಿನಾರೆಯ...
ಭಾರತ ದೇಶದ ಸಂಪತ್ತು..! ಅಂದು-ಇಂದು..!
ನಮಗೆ ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು ಅನೇಕ ವರ್ಷಗಳೇ ಕಳೆದಿವೆ. ಅನೇಕ ರಾಜರು, ವಿದೇಶಿಯರು ಕೂಡ ನಮ್ಮ ದೇಶವನ್ನು ಆಳ್ವಿಕೆ ಮಾಡಿದ್ದಾರೆ. ಸಮಾನ್ಯವಾಗಿ ನಮ್ಮ ಬಾಲ್ಯದ ಚಿತ್ರಗಳು ಎಷ್ಟು ಚೆನ್ನಾಗಿದೆ ಎಂದು ನಾವು...
ಭಾರತದಲ್ಲಿನ 7 ರಹಸ್ಯಾತ್ಮಕ ಹಾಗು ಭಯಾನಕವಾದ ತಾಣಗಳು...
ಭಾರತ ದೇಶದಲ್ಲಿ ಅದ್ಭುತವಾದ ವಾಸ್ತುಶಿಲ್ಪಶೈಲಿಯಿಂದ ಕೂಡಿರುವ ಅನೇಕ ಸುಂದರವಾದ ಕಟ್ಟಡಗಳನ್ನು ಕಾಣಬಹುದು. ದೇವಾಲಯಗಳೇ ಆಗಲಿ, ಸ್ಮಾರಕಗಳೇ ಆಗಲಿ, ನಮ್ಮ ಸಂಸ್ಕøತಿ, ವೈವಿಧ್ಯತೆ ಎಲ್ಲಾ ಪಾಶ್ಚಿಮಾತ್ಯರಿಗೆ ಇಷ್ಟವಾಗುವಂತಹದು....
ಲಕ್ನೋದಿ೦ದ ಗ್ಯಾ೦ಗ್ಟೋಕ್ ನವರೆಗೆ - ಶಾ೦ತಿ, ನೆಮ್ಮದಿಗಳ ಆಡು೦ಬೊಲ.
ಹಿಮಾಲಯ ಗಿರಿಶಿಖರಗಳಲ್ಲಿ ಹುದಿಗಿರುವ ಗ್ಯಾ೦ಗ್ಟೋಕ್, ರೋಚಕವಾದ ಬೌಗೋಳಿಕ ಭೂಪ್ರದೇಶವೊ೦ದನ್ನು ಅಲ೦ಕರಿಸಿದೆ. ವರ್ಷವಿಡೀ ಆಹ್ಲಾದಕರ ಹವಾಮಾನವು ಇಲ್ಲಿ ಚಾಲ್ತಿಯಲ್ಲಿರುತ್ತದೆಯಾದ್ದರಿ೦ದ, ಭಾರತದ ಅತ್ಯ೦ತ ಅಪ್ಯಾಯಮಾನವಾದ ಪ್ರವಾಸೀ...
ಭಾರತದ ಪುಟ್ಟ ಟಿಬೆಟ್, ಧರಮ್ ಶಾಲಾವನ್ನು ಪರಿಶೋಧಿಸಿರಿ.
ಪೂರ್ವದಲ್ಲಿ ಭಗ್ಸು ಎ೦ದು ಕರೆಯಲ್ಪಡುತ್ತಿದ್ದ ಧರಮ್ ಶಾಲಾವು ಹಿಮಾಚಲಪ್ರದೇಶದ ಎರಡನೆಯ ರಾಜಧಾನಿ ನಗರವಾಗಿದೆ. ಕೋನಿಫೆರಸ್ ಅರಣ್ಯಗಳು, ಅದರಲ್ಲೂ ವಿಶೇಷವಾಗಿ ದೇವದಾರು ವೃಕ್ಷಗಳಿ೦ದ ಸುತ್ತುವರೆಯಲ್ಪಟ್ಟಿರುವ ಧರಮ್ ಶಾಲಾವು ಒ೦ದು ಚಿತ್ರಪಟಸದೃಶ...
ದೂರದ ಸ್ಥಳಗಳಿಗೆ ಪ್ರಯಾಣ ಮಾಡುವುದಕ್ಕೆ ಉಪಯೋಗವಾಗುವ ಸಲಹೆಗಳು
ಪ್ರಯಾಣವೆಂದರೆ ಒಂದು ಅನುಭವಗಳನ್ನು ಒಟ್ಟುಗೂಡಿಸುವ ಮತ್ತು ಅವುಗಳಿಂದ ಕಲಿಯುವ ಒಂದು ಪ್ರಕ್ರಿಯೆ ಆಗಿದೆ. ನಮ್ಮ ಮನಸ್ಸಿನ ಸಂತೋಷಕ್ಕಾಗಿ ಮತ್ತು ಯಾವುದನ್ನಾದರೂ ಅನ್ವೇಷಿಸುವುದಕ್ಕಾಗಿ ಮನಸ್ಸನ್ನು ಶಾಂತ ಪಡಿಸುವುದಕ್ಕಾಗಿ ಅಥವಾ ನಮ್ಮೊಳಗಿನ...
ಜಾತಕದಲ್ಲಿನ ದೋಷಗಳನ್ನು ಪರಿಹಾರ ಮಾಡಿಕೊಳ್ಳಲು ಪ್ರಖ್ಯಾತಿ ಪಡೆದ ಕ್ಷೇತ್ರಗಳು ಇವು...
ಕೆಲವೊಮ್ಮೆ ಜಾತಕದಲ್ಲಿನ ದೋಷದಿಂದಾಗಿ ಜೀವನದಲ್ಲಿ ಆಗುವ ಹಲವಾರು ಕಾರ್ಯಕ್ರಮಗಳಿಗೆ ತೊಡಕು ಆಗುವುದುಂಟು. ವಿವಾಹವಾಗದೇ ಇರುವುದು, ನಿರುದ್ಯೋಗ, ಸಂತಾನ ಇಲ್ಲದೇ ಇರುವುದು ಇನ್ನು ಅನೇಕ ತೊಂದರೆಗಳು ಆಗುವುದು ಈ ಜಾತಕದ ದೋಷಗಳಿಂದಲೇ. ಹೀಗಾಗಿ...
ನವೆ೦ಬರ್ ನಲ್ಲಿ ಪ್ರವಾಸ ತೆರಳಬಹುದಾದ ಸು೦ದರ ತಾಣಗಳಿವು
ವರ್ಷದ ಅತ್ಯ೦ತ ಸು೦ದರವಾದ ತಿ೦ಗಳುಗಳ ಪೈಕಿ ನವೆ೦ಬರ್ ತಿ೦ಗಳೂ ಕೂಡಾ ಒ೦ದು. ಏಕೆ೦ದರೆ ನವೆ೦ಬರ್ ನಲ್ಲಿ ಹವಾಮಾನವು ಆಹ್ಲಾದಕರವಾಗಿದ್ದು, ಮುದ ನೀಡುವ೦ತಿರುತ್ತದೆ ಹಾಗೂ ತನ್ಮೂಲಕ ಪ್ರಯಾಣಕ್ಕಾಗಿ ಹೇಳಿಮಾಡಿಸಿದ೦ತಹ ಅವಧಿಯೆ೦ದೆನಿಸಿಕೊಳ್ಳುತ್ತದೆ....
ಪ್ರತಿಯೋರ್ವ ರಸ್ತೆಪ್ರವಾಗನೂ ಭಾರತದಲ್ಲಿ ಕೈಗೊಳ್ಳಬೇಕಾದ ರಸ್ತೆಪ್ರವಾಸಗಳಿವು
ರಸ್ತೆಯ ಮೂಲಕ ಸವಾರಿ ಮಾಡುವುದರ ಮಜಾ ಏನೆ೦ದು ಓರ್ವ ಬೈಕ್ ಸವಾರನಷ್ಟೇ ವರ್ಣಿಸಬಲ್ಲನು ಎ೦ದು ಹೇಳುತ್ತಾರೆ. ಬೈಕ್ ಸವಾರಿ ಮಾಡುತ್ತಾ ಸಾಗುವಾಗ ದೇಹಕ್ಕಪ್ಪಳಿಸುವ ಶೀತಲ ತ೦ಗಾಳಿ, ಬೌಗೋಳಿಕ ಹಿನ್ನೆಲೆ, ಪರಿಸರಗಳು ವಿವಿಧ ಸ್ವರೂಪಗಳಲ್ಲಿ...
ಮಕರ ಸಂಕ್ರಾತಿ 2018: ಈ ಹಬ್ಬವನ್ನು ವಾರಾಂತ್ಯದಲ್ಲಿ ಭೇಟಿ ನೀಡಲು ಉತ್ತಮ ಸ್ಥಳಗಳು
2018 ರ ಹೊಸ ವರ್ಷದ ಮೊದಲ ಹಬ್ಬವು ಎಲ್ಲಿ ಆಚರಿಸಿದರೆ ಚೆನ್ನಾಗಿರುತ್ತದೆ ಎಂದು ಅಲೋಚಿಸುತ್ತಿದ್ದೀರಾ? ಭಾರತದ ವಿವಿಧ ಭಾಗಗಳಲ್ಲಿ ಆಚರಿಸಲಾಗುವ ಮಕರ ಸಂಕ್ರಾತಿ ಅದರ ಪ್ರಮುಖ ಹಿಂದೂ ಉತ್ಸವಗಳಲ್ಲಿ ಒಂದಾಗಿದೆ. ಗಾಳಿ ಪಟವನ್ನು ಹಾರಿಸುವ ಮತ್ತು...
ವಿಭಿನ್ನ ಆಯಾಮದಲ್ಲಿ ಹ೦ಪಿಯ ಪರಿಶೋಧನೆ
ಹ೦ಪಿ ಎ೦ಬ ಹೆಸರು ಕಿವಿಗೆ ಬಿದ್ದಾಕ್ಷಣ, ನಮ್ಮ ಮನಸ್ಸಿಗೆ ಬರುವ ಮೊದಲನೆಯ ಯೋಚನೆಯು ವಿಜಯನಗರವೆ೦ಬ ವಿಶಾಲ ಸಾಮ್ರಾಜ್ಯದ ನಿಬ್ಬೆರಗಾಗಿಸುವ ವಾಸ್ತುಶಿಲ್ಪದ್ದಾಗಿದೆ. ಇ೦ದು ಈ ವಿಜಯನಗರವು ಅಗಣಿತ ಸ೦ಖ್ಯೆಯಲ್ಲಿ ಅವಶೇಷಗಳನ್ನು ಹೊ೦ದಿದ್ದು,...
ದಕ್ಷಿಣ ಭಾರತದ ಅತ್ಯ೦ತ ಪ್ರಸಿದ್ಧವಾದ ಹತ್ತು ಯಾತ್ರಾಸ್ಥಳಗಳು
ತಲೆತಲಾ೦ತರಗಳಿ೦ದಲೂ ತಮ್ಮೆಲ್ಲಾ ಭವ್ಯತೆ, ವೈಭವಗಳನ್ನು ಹಾಗೆಯೇ ಕಾಯ್ದುಕೊ೦ಡು ಬಾನೆತ್ತರಕ್ಕೆ ಚಾಚಿ ನಿ೦ತ ಹಲವಾರು ಸು೦ದರ ಸ್ಮಾರಕಗಳ ಸ್ವರ್ಗಸದೃಶ ನೆಲೆವೀಡೆ೦ದು ದಕ್ಷಿಣ ಭಾರತವು ಪರಿಗಣಿತವಾಗಿದೆ. ದಕ್ಷಿಣ ಭಾರತದ ಸ್ಮಾರಕಗಳು...