Search
  • Follow NativePlanet
Share

ಅಹಮದಾಬಾದ್ ಸುತ್ತಮುತ್ತಲಿರುವ ಆದರ್ಶಪ್ರಾಯವಾದ ಏಕದಿನದ ಪ್ರವಾಸೀ ತಾಣಗಳು.

ಅಹಮದಾಬಾದ್ ಸುತ್ತಮುತ್ತಲಿರುವ ಆದರ್ಶಪ್ರಾಯವಾದ ಏಕದಿನದ ಪ್ರವಾಸೀ ತಾಣಗಳು.

ಇತ್ತೀಚಿಗಷ್ಟೇ ಯುನೆಸ್ಕೋ ಜಾಗತಿಕ ಪಾರ೦ಪರಿಕ ನಗರವೆ೦ದು ಘೋಷಿಸಲ್ಪಟ್ಟಿರುವ ಅಹಮದಾಬಾದ್, ಯುನೆಸ್ಕೋ ಪಾರ೦ಪರಿಕ ನಗರಗಳ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲಿರುವ ಭಾರತದ ಪ್ರಪ್ರಥಮ ನಗರವಾಗಿದೆ. ಅಹಮದಾಬಾದ್ ಗೆ ಒಮ್ಮೆ ಭೇಟಿ ನೀಡಿದರೆ ಸಾಕು, ಅದೇಕೆ...
ಮುಸ್ಲಿಂರು ಭಕ್ತಿಯಿಂದ ಪೂಜಿಸುವ ಹಿಂದೂ ದೇವಾಲಯವಿದು....

ಮುಸ್ಲಿಂರು ಭಕ್ತಿಯಿಂದ ಪೂಜಿಸುವ ಹಿಂದೂ ದೇವಾಲಯವಿದು....

ಯಾವುದೇ ಧರ್ಮವಾಗಲೀ, ಜಾತಿಯಾಗಲೀ ದೇವರಿಗೆ ಮಾತ್ರ ಭೇದ-ಭಾವವಿಲ್ಲ. ದೇವನೊಬ್ಬ ನಾಮ ಹಲವು ಎಂಬ ಮಾತು ಸದಾ ನಮ್ಮ ಕಿವಿಗೆ ಬೀಳುತ್ತಿರುತ್ತದೆ. ದೇವರಿಗೆ ಬಡವ, ಶ್ರೀಮಂತ, ದೊಡ್ಡವರು, ಚಿಕ್ಕವರು, ಜಾತಿ, ಕುಲ, ಧರ್ಮಗಳಿಗೆ ಯಾವುದೇ ಸಂಬಂಧವಿಲ್ಲ....
ದೇವಸ್ಥಾನಗಳ ನಗರವಾದ ರಾಮೇಶ್ವರದಲ್ಲಿ ನೀವು ನೋಡಲೇ ಬೇಕಾದ ಸ್ಥಳಗಳು

ದೇವಸ್ಥಾನಗಳ ನಗರವಾದ ರಾಮೇಶ್ವರದಲ್ಲಿ ನೀವು ನೋಡಲೇ ಬೇಕಾದ ಸ್ಥಳಗಳು

ಪ್ರವಾಸಿಗರು ಹಾಗೂ ಯಾತ್ರಿಕರಿಂದ ರಾಮೇಶ್ವರಂ, ತಮಿಳುನಾಡಿನ ಅತಿಹೆಚ್ಚು ಪ್ರವಾಸಿಗರು ಭೇಟಿ ನೀಡುವ ಸ್ಥಳಗಳಲ್ಲಿ ಒಂದಾಗಿದೆ. ಇದು ರಾಮಾಯಣದಂತಹ ಮಹಾಕಾವ್ಯದೊಂದಿಗೆ ಅತ್ಯಂತ ನಿಕಟ ಸಂಬಂಧ ಹೊಂದಿದ ಸ್ಥಳವಾಗಿದೆ ಮತ್ತು ಇದು ಶ್ರೀಲಂಕಾದಂತಹ...
 ಆಶ್ಚರ್ಯ: ಸ್ವಯಂಭೂವಾಗಿ ನೆಲೆಸಿದ್ದಾನೆ ಶನೀಶ್ವರ ಸ್ವಾಮಿ..

ಆಶ್ಚರ್ಯ: ಸ್ವಯಂಭೂವಾಗಿ ನೆಲೆಸಿದ್ದಾನೆ ಶನೀಶ್ವರ ಸ್ವಾಮಿ..

ಶನಿ ಮಹಾತ್ಮ ನವಗ್ರಹಗಳಲ್ಲಿ ಒಂದು ಪ್ರಮುಖವಾದ ಗ್ರಹ. ಇತನನ್ನು ಭಕ್ತಿ, ಶ್ರದ್ಧೆಯಿಂದ ಭಕ್ತರು ಆರಾಧಿಸುತ್ತಾರೆ. ಭಾರತ ದೇಶದಾದ್ಯಂತ ಇತನ ಹಲವಾರು ದೇವಾಲಯಗಳು ಇರುವುದನ್ನು ಕಾಣಬಹುದು. ಶನಿ ಎಂದ ಕೂಡಲೇ ಭಯ ಅವರಿಸುವುದು ಸಹಜ. ಆದರೆ ಆತನ...
ಗೋವಾದಲ್ಲಿನ ಅಗ್ಗದ ದರದ ಮಾರುಕಟ್ಟೆಗಳು/ಶಾಪಿ೦ಗ್ ತಾಣಗಳು.

ಗೋವಾದಲ್ಲಿನ ಅಗ್ಗದ ದರದ ಮಾರುಕಟ್ಟೆಗಳು/ಶಾಪಿ೦ಗ್ ತಾಣಗಳು.

ಮೋಜು, ಮಜಾ, ಮಸ್ತಿ, ಸ್ವೇಚ್ಚೆಯನ್ನು ಬಯಸುವ ಜನರಿಗಾಗಿ ಅತ್ಯುತ್ತಮವಾದ ರಜಾ ತಾಣಗಳ ಪೈಕಿ ಒ೦ದು ತಾಣವು ನಿಸ್ಸ೦ದೇಹವಾಗಿ ಗೋವಾ ಆಗಿರುತ್ತದೆ. ಕೆಲವು ಸು೦ದರವಾದ ಮತ್ತು ವಿಸ್ಮಯಕರವಾದ ಆಕರ್ಷಣೆಗಳಿಗಷ್ಟೇ ಗೋವಾ ಪ್ರಸಿದ್ಧವಾಗಿಲ್ಲ, ಬದಲಾಗಿ...
ನಲ್ಲಮಲ ಅಡವಿಯಲ್ಲಿ ಮಿಸ್ಟರಿ ಮರ..!

ನಲ್ಲಮಲ ಅಡವಿಯಲ್ಲಿ ಮಿಸ್ಟರಿ ಮರ..!

ನೋಡುವುದಕ್ಕೆ ದೊಡ್ಡ ಆಲದ ಮರದಂತೆ ಕಾಣುವ ಈ ವೃಕ್ಷವು ಮೈ ರೋಮಾಂಚನವಾಗಿಸುತ್ತದೆ. ಅರಣ್ಯದಲ್ಲಿ ಅದರಲ್ಲೂ ಮಾನವರೇ ಇಲ್ಲದೇ ಇರುವ ಆ ಪ್ರದೇಶದಲ್ಲಿ ಯಾವುದೇ ರೀತಿಯ ಶಬ್ಧಗಳು, ಧ್ವನಿಗಳು ಇಲ್ಲದ ನಿಶ್ಯಬ್ಧವಾದ ಪ್ರದೇಶದಲ್ಲಿ ಈ ವೃಕ್ಷವಿದೆ....
ಕಂಚಿಯ ಪ್ರಸಿದ್ಧವಾದ ಕೈಲಾಸನಾಥರ್ ದೇವಾಲಯದ ಮಹತ್ವ......

ಕಂಚಿಯ ಪ್ರಸಿದ್ಧವಾದ ಕೈಲಾಸನಾಥರ್ ದೇವಾಲಯದ ಮಹತ್ವ......

ತಮಿಳುನಾಡು "ದೇವಾಲಯಗಳ ಬೀಡು". ಇಲ್ಲಿ ಅದ್ಭುತವಾದ ದೇವಾಲಯಗಳು ಇವೆ. ಒಂದೊಂದು ದೇವಾಲಯಗಳು ಒಂದೊಂದು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ತನ್ನದೇ ಆದ ವಿಶೇಷತೆಯನ್ನು ಹೊಂದಿ ಪ್ರಸಿದ್ಧವಾಗಿದೆ. ಅವುಗಳಲ್ಲಿ ಬೃಹದೀಶ್ವರ ದೇವಾಲಯ, ಕಂಚಿ...
ಮಹಾರಾಷ್ಟ್ರದ ಮಥೆರಾನ್ ಗಿರಿಧಾಮಕ್ಕೊ೦ದು ಭೇಟಿ ನೀಡಿರಿ.

ಮಹಾರಾಷ್ಟ್ರದ ಮಥೆರಾನ್ ಗಿರಿಧಾಮಕ್ಕೊ೦ದು ಭೇಟಿ ನೀಡಿರಿ.

ಮಹಾನಗರವೊ೦ದರ ಯಾ೦ತ್ರಿಕ ಜೀವನವು ನಿಮ್ಮನ್ನು ಬಹುಬೇಗನೇ ಹೈರಾಣಾಗಿಸಿಬಿಡುತ್ತದೆ. ಹೀಗಾಗಿ, ಒ೦ದಿಷ್ಟು ಪ್ರಶಾ೦ತತೆಯಿರುವ ಆತ್ಮಾವಲೋಕನಕ್ಕೊ೦ದು ಅವಕಾಶವನ್ನು ಮಾಡಿಕೊಡಬಲ್ಲ೦ತಹ ಸ್ಥಳದತ್ತ ಓಟಕೀಳಲು ನಿಮ್ಮ ಮನಸ್ಸು ಪ್ರಬಲವಾಗಿ ಹ೦ಬಲಿಸುವುದು...
ಬೆಂಗಳೂರಿನ - ಚುಂಚಿ ಜಲಪಾತಕ್ಕೆ -ಒಂದು ಭೇಟಿ

ಬೆಂಗಳೂರಿನ - ಚುಂಚಿ ಜಲಪಾತಕ್ಕೆ -ಒಂದು ಭೇಟಿ

ಭಾರತದಲ್ಲಿ ಬೆಂಗಳೂರು ಅತ್ಯಂತ ಮೋಜಿನ ಮತ್ತು ಸ್ನೇಹಿ ನಗರಗಳಲ್ಲಿ ಒಂದಾಗಿದೆ. ಇಲ್ಲಿಯ, ಹೊಟೇಲುಗಳು ,ರೆಸ್ಟೋರೆಂಟ್ ಗಳು ಎಲ್ಲಾ ರೀತಿಯ ತಿನಿಸುಗಳನ್ನು ಒದಗಿಸುತ್ತವೆ. ಇಲ್ಲಿರುವ ಉದ್ಯಾನವನಗಳು ಮತ್ತು ಸರೋವರಗಳು ಹಸಿರು ಎಲ್ಲಾ ಸೇರಿ...
ಹುತ್ತದಲ್ಲಿ ಸರ್ಪರೂಪದಲ್ಲಿ ನೆಲೆಸಿರುವ ಶ್ರೀ ಸುಬ್ರಹ್ಮಣ್ಯೇಶ್ಚರ ಸ್ವಾಮಿ ದೇವಾಲಯ...

ಹುತ್ತದಲ್ಲಿ ಸರ್ಪರೂಪದಲ್ಲಿ ನೆಲೆಸಿರುವ ಶ್ರೀ ಸುಬ್ರಹ್ಮಣ್ಯೇಶ್ಚರ ಸ್ವಾಮಿ ದೇವಾಲಯ...

ಹುತ್ತದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯು ಸರ್ಪರೂಪದಲ್ಲಿ ನೆಲೆಸಿದ್ದಾನೆ. ಇದು ಹೇಗೆ ಎಂದು ಆಶ್ಚರ್ಯ ಪಡುತ್ತಿದ್ದೀರಾ? ಅದೇ ಸ್ವಾಮಿಯ ಮಹಿಮೆಯಾಗಿದೆ. ಮಹಾಶಿವ ಹಾಗು ಸುಬ್ರಹ್ಮಣ್ಯೇಶ್ವರ ಸ್ವಾಮಿ ಇಬ್ಬರು ಒಂದೇ ಸ್ಥಳದಲ್ಲಿ ನೆಲೆಸಿ...
ಕರ್ನಾಟಕದ ಪ್ರಸಿದ್ಧವಾದ ದುರ್ಗಗಳು....

ಕರ್ನಾಟಕದ ಪ್ರಸಿದ್ಧವಾದ ದುರ್ಗಗಳು....

ನಮ್ಮ ಕರ್ನಾಟಕದಲ್ಲಿ ಅನೇಕ ಪ್ರಸಿದ್ಧವಾದ ಪ್ರವಾಸಿ ತಾಣಗಳು ಇವೆ. ಇಲ್ಲಿನ ಸುಂದರವಾದ ವಾತಾವರಣ, ಇಂಪಾದ ಕನ್ನಡ ಭಾಷೆ, ಸೊಗಸಾದ ಸಂಸ್ಕøತಿ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ಇಲ್ಲಿ ಪ್ರಾಕೃತಿಕ ಸೊಬಗನ್ನು ಅಸ್ವಾಧಿಸಲು ದೇಶದ ಮೂಲೆ...
 ಒಂಟಿ ಕಣ್ಣು ಹೊಂದಿರುವ ಆಂಜನೇಯ ಸ್ವಾಮಿಯ ಮಹಿಮೆ ಏನು ಗೊತ್ತ?

ಒಂಟಿ ಕಣ್ಣು ಹೊಂದಿರುವ ಆಂಜನೇಯ ಸ್ವಾಮಿಯ ಮಹಿಮೆ ಏನು ಗೊತ್ತ?

ಆಂಜನೇಯ ಸ್ವಾಮಿಯು ಅತ್ಯಂತ ಬಲಶಾಲಿ ಹಾಗು ಸ್ವಾಮಿ ಭಕ್ತನಾಗಿದ್ದಾನೆ. ಒಂದು ದೇವಾಲಯದಲ್ಲಿ ಆಂಜನೇಯ ಸ್ವಾಮಿಗೆ ಒಂದೇ ಕಣ್ಣನ್ನು ಹೊಂದಿದ್ದಾನೆ. ಭಕ್ತರು ಮೊದಲು ಒಂಟಿ ಕಣ್ಣು ಆಂಜನೇಯಸ್ವಾಮಿಯನ್ನು ದರ್ಶನ ಮಾಡಿಕೊಂಡ ನಂತರ ದೇವಾಲಯದ...
ದೆಹಲಿಯಿ೦ದ ಪುಷ್ಕರ್ ಗೊ೦ದು ವರ್ಣರ೦ಜಿತ ಪ್ರವಾಸ!

ದೆಹಲಿಯಿ೦ದ ಪುಷ್ಕರ್ ಗೊ೦ದು ವರ್ಣರ೦ಜಿತ ಪ್ರವಾಸ!

ಪುಷ್ಕರ್ ಎ೦ಬ ಈ ಪ್ರಶಾ೦ತ ನಗರವು ಮೂರು ಕಡೆಗಳಿ೦ದಲೂ ಬೆಟ್ಟಗಳಿ೦ದಾವೃತವಾಗಿದೆ. ಸೊಬಗಿನ ಈ ಪುಟ್ಟ ಪಟ್ಟಣವು ಬಹುತೇಕ 400 ದೇವಸ್ಥಾನಗಳ ತವರೂರಾಗಿರುವುದರಿ೦ದ, ಮಾಮೂಲಿ ದಿನದ೦ದು ದೇವಸ್ಥಾನದ ಘ೦ಟೆಗಳ ನಿನಾದಗಳನ್ನು ಹಾಗೂ ನಗಾರಿಯ ಬಡಿತಗಳನ್ನೂ...
ಆನೆ ಸಫ಼ಾರಿಗಳಿಗೆ ಹೇಳಿಮಾಡಿಸಿದ೦ತಹ ಭಾರತದ ತಾಣಗಳಿವು.

ಆನೆ ಸಫ಼ಾರಿಗಳಿಗೆ ಹೇಳಿಮಾಡಿಸಿದ೦ತಹ ಭಾರತದ ತಾಣಗಳಿವು.

ಒ೦ದು ಅಭಯಾರಣ್ಯ ಅಥವಾ ರಾಷ್ಟ್ರೀಯ ಉದ್ಯಾನವನವನ್ನು ಸ೦ದರ್ಶಿಸುವುದರ ಅತ್ಯ೦ತ ರೋಮಾ೦ಚಕಾರೀ ಅನುಭವವು ಆ ಅಭಯಾರಣ್ಯಗಳಲ್ಲಿ ಕೈಗೊಳ್ಳುವ ಸಫ಼ಾರಿಗಳದ್ದಾಗಿರುತ್ತದೆ. ಈ ಅಭಯಾರಣ್ಯಗಳಲ್ಲಿನ ಕಾಡುಗಳ ಮೂಲಕ ಸಫ಼ಾರಿಯನ್ನು ಕೈಗೊಳ್ಳುವ ಸಾ೦ಪ್ರದಾಯಿಕ...
ಈ ಬೀಚ್‍ನಲ್ಲಿದೆ ಆಗೋಚರ ಆತ್ಮಗಳ ಸಂಚಾರ.... ರಾತ್ರಿಯಾದರೇ....

ಈ ಬೀಚ್‍ನಲ್ಲಿದೆ ಆಗೋಚರ ಆತ್ಮಗಳ ಸಂಚಾರ.... ರಾತ್ರಿಯಾದರೇ....

ಬೀಚ್‍ಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಚಿಕ್ಕವರಿಂದ ಹಿಡಿದು ದೊಡ್ಡವರ ತನಕವು ಬೀಚ್‍ಗಳು ಎಂದರೆ ಎಲ್ಲರಿಗೂ ಅಚ್ಚು ಮೆಚ್ಚು. ನಮ್ಮ ಭಾರತ ದೇಶದಲ್ಲಿ ಹಲವಾರು ಅದ್ಭುತ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಬೀಚ್‍ಗಳಿವೆ....
ಪ೦ಜಾಬ್ ನಲ್ಲಿರುವಾಗ ಕೈಗೊಳ್ಳಬಹುದಾದ ಚಟುವಟಿಕೆಗಳ ಸಮಗ್ರ ಪಟ್ಟಿ

ಪ೦ಜಾಬ್ ನಲ್ಲಿರುವಾಗ ಕೈಗೊಳ್ಳಬಹುದಾದ ಚಟುವಟಿಕೆಗಳ ಸಮಗ್ರ ಪಟ್ಟಿ

ಉತ್ತರಭಾರತದ ಚೈತನ್ಯದ ಬುಗ್ಗೆಯ೦ತಿರುವ ಪ೦ಜಾಬ್ ರಾಜ್ಯವು ಒ೦ದು ಸು೦ದರ ಸ್ಥಳವಾಗಿದ್ದು, ಪ್ರಧಾನವಾಗಿ ಸಿಖ್ಖ್ ಸಮುದಾಯದ ಸ೦ಸ್ಕೃತಿಯಿ೦ದ ಶ್ರೀಮ೦ತವಾಗಿದೆ. ಪ೦ಜಾಬ್ ಎ೦ಬ ಹೆಸರಿನ ಭಾವಾನುವಾದವು "ಪ೦ಚ ನದಿಗಳ ನಾಡು" ಎ೦ದಾಗಿದ್ದು, ಸಿ೦ಧೂ ನದಿಯ...
ಗೋವಾದ ಬಗ್ಗೆ ಶಾಕಿಂಗ್ ವಿಷಯಗಳು.....

ಗೋವಾದ ಬಗ್ಗೆ ಶಾಕಿಂಗ್ ವಿಷಯಗಳು.....

ಗೋವಾ ಅತ್ಯಂತ ಸುಂದರವಾದ ಪ್ರದೇಶ. ಭಾರತದಲ್ಲಿ ಅನೇಕ ಮಂದಿ ಯುವಕರು ಹೆಚ್ಚಾಗಿ ಗೋವಾಗೆ ಭೇಟಿ ನೀಡಲು ಇಷ್ಟ ಪಡುತ್ತಿರುತ್ತಾರೆ. ಈ ಗೋವಾಗೆ ಹಾಲಿವುಡ್‍ನಿಂದ ಕಾಲಿವುಡ್‍ನವರೆವಿಗೂ ಹಲವಾರು ಸಿನಿಮಾಗಳು ಬಂದಿವೆ. ಈ ಪ್ರದೇಶ ಅತ್ಯಂತ...
ಭಾರತದ 5 ಶ್ರೀಮಂತ ನಗರಗಳು ಇವೆ....

ಭಾರತದ 5 ಶ್ರೀಮಂತ ನಗರಗಳು ಇವೆ....

ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲಿ ಭಾರತವೂ ಕೂಡ ಒಂದು. ಭಾರತದಲ್ಲಿ ಸಾಕಷ್ಟು ಅನಕ್ಷರತೆ, ಬಡತನ, ನಿರುದ್ಯೋಗ, ಮೂಢ ನಂಬಿಕೆಗಳಿದ್ದರು ಕೂಡ ಕೆಲವು ನಗರಗಳು ಅದರ ಆರ್ಥಿಕತೆಯಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ. ಇದರಿಂದಾಗಿ ದೇಶವನ್ನು...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+