ಭಿಂದವಾಸ್ ಪಕ್ಷಿಧಾಮವು ಹರಿಯಾಣದ ಝಜ್ಜರ್ ಪಟ್ಟಣದಿಂದ 15 ಕಿ. ಮೀ ದೂರ ಮತ್ತು ಭಾರತದ ರಾಜಧಾನಿ ದೆಹಲಿಯಿಂದ ಮೂರು ಗಂಟೆಗಳ ಪ್ರಯಾಣದ ಅವಧಿಯಷ್ಟು ಅಂತರದಲ್ಲಿದೆ. ಇದು ಸುಮಾರು 1074 ಎಕರೆ ಪ್ರದೇಶವನ್ನು ವ್ಯಾಪಿಸಿದೆ.
ಅಭಯಾರಣ್ಯದ ಮೊದಲ ಆಕರ್ಷಣೆಯೆಂದರೆ, ಸುಮಾರು 35,000ಕ್ಕೂ ಹೆಚ್ಚು ಪ್ರಭೇದದ ವಲಸೆ...
ಝಜ್ಜರ್ ಜಿಲ್ಲೆಯ ಬೇರಿ ಪಟ್ಟಣದಲ್ಲಿ ನೆಲೆಗೊಂಡಿರುವ ಕಾರಣ ಬೇರಿ ಮಂದಿರ ಎಂದು ಕರೆಯುತ್ತಾರೆ . ಇದು ಭೀಮೇಶ್ವರಿ ದೇವಿಯನ್ನು ಪೂಜಿಸುವ ಪೂಜ್ಯನೀಯ ಸ್ಥಳ. ಪುರಾಣ ಗ್ರಂಥಗಳ ಪ್ರಕಾರ, ಭಗವಾನ್ ಕೃಷ್ಣ ಕುರುಕ್ಷೇತ್ರ ಯುದ್ಧದಲ್ಲಿ ಗೆಲುವನ್ನು ಹೊಂದಲು ತಮ್ಮ ಕುಲದೇವಿ ಅಥವಾ ಕುಟುಂಬ ದೇವತೆಯ ...
ಝಜ್ಜರ್ ನಲ್ಲಿನ ಬುವಾ ವಾಲಾ ತಲಾಬ್ ಅದರ ನಿರ್ಮಾಣದ ಹಿಂದೆ 375 ವರ್ಷಗಳ ಹಿಂದಿನ ನಿಜವಾದ ಪ್ರೀತಿಯ ಹಳೆಯ ಕಥೆಯನ್ನು ಹೊಂದಿದೆ. ಪುರಾಣದ ಪ್ರಕಾರ , ಝಜ್ಜರ್ ನವಾಬ್ ಪಾಳೇಗಾರ ಮುಸ್ತಫಾ ಖಾನ್ ನ ಕೆಚ್ಚೆದೆಯ ಉತ್ಸಾಹಿ ಮಗಳು ಬುವಾ ಒಂದು ದಿನ, ಅರಣ್ಯದಲ್ಲಿ ತನ್ನ ಕುದುರೆ ಸವಾರಿ ಮಾಡುವುದಕ್ಕಾಗಿ ಹೋಗಿದ್ದಳು...
ಗುರುಕುಲ್ ಪುರಾತತ್ವ ಮ್ಯೂಸಿಯಂನ ಪ್ರಸ್ತುತ ನಿರ್ದೇಶಕ ಸ್ವಾಮಿ ಓಮಾನಂದ ಸರಸ್ವತಿ , ಮೂಲಕ 1959 ರಲ್ಲಿ ಈ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಲಾಯಿತು. ಇದು ಹರಿಯಾಣದ ಝಜ್ಜರ್ನಲ್ಲಿ ಅತಿದೊಡ್ಡದಾಗಿ ಬೆಳೆದಿದೆ. ವಸ್ತು ಸಂಗ್ರಹಾಲಯವು ದಣಿವಿಲ್ಲದ ಸಂಸ್ಥಾಪಕನ ಪ್ರದರ್ಶನಗಳ ಒಂದು ವ್ಯಾಪಕ ಸಂಗ್ರಹವನ್ನು ಹೊಂದಿದೆ. ಜೊತೆಗೆ ಇದು...