ಶ್ರೀಪುರಂ ಚಿನ್ನದ ದೇವಾಲಯ ವೆಲ್ಲೂರಿನ ಮಲೈಕೊಡಿಯಲ್ಲಿ ಕಟ್ಟಲಾಗಿದೆ ಹಾಗೂ ಇದೊಂದು ಆಧ್ಯಾತ್ಮಿಕವಾಗಿ ಮಹತ್ವ ಹೊಂದಿರುವ ಸ್ಥಳವಾಗಿದೆ. ಈ ದೇವಾಲಯದ ಸಂಪೂರ್ಣ ವಿನ್ಯಾಸವನ್ನು ನಾರಾಯಣಿ ಅಮ್ಮ ಮಾಡಿದ್ದಾರೆ. ಇಲ್ಲಿನ ಮಹತ್ವವಾದ ಲಕ್ಷಣವೆಂದರೆ ಇಲ್ಲಿರುವ ಮಹಾಲಕ್ಷ್ಮಿ ದೇವಿ ದೇವಾಲಯ.
ಇಲ್ಲಿ ನೀವು ದೇವಾಲಯದ ಒಳ ಭಾಗ...
ವೆಲ್ಲೂರಿನ ಕೇಂದ್ರ ಭಾಗದಲ್ಲಿ ವೆಲ್ಲೂರ್ ಕೋಟೆ ಇದೆ. ಇದು ಹಳೆಯ ಬಸ್ ನಿಲ್ದಾಣಕ್ಕೆ ಸರಿಯಾಗಿ ವಿರುದ್ಧ ದಿಕ್ಕಿನಲ್ಲಿದೆ. ಭಾರತದ ಪುರಾತತ್ವ ಇಲಾಖೆ ಇದರ ನಿರ್ವಹಣೆಯ ಹೊಣೆ ಹೊತ್ತಿದೆ. ಜಲಗಂಡೇಶ್ವರ ದೇವಾಲಯ ಇಲ್ಲಿನ ಆವರಣದಲ್ಲಿದೆ. ಜೊತೆಗೆ ಒಂದು ಮಸೀದಿ, ಚರ್ಚ್, ಮುತ್ತು ಮಂಡಪಂ, ವೆಲ್ಲೂರ್ ಕ್ರಿಶ್ಚಿಯನ್ ಆಸ್ಪತ್ರೆ ...
ಜಲಕಂಡೇಶ್ವರ ದೇವಾಲಯ ವೆಲ್ಲೂರ್ ಕೋಟೆಯ ಒಳಭಾಗದಲ್ಲಿರುವ ದೇವಾಲಯವಾಗಿದೆ ಹಾಗೂ ಇಲ್ಲೊಂದು ಗೋಪುರವಿದ್ದು ಇಲ್ಲಿ ಶಿವ ದೇವರನ್ನು ಜಲಕಂಡೇಶ್ವರನ ರೂಪದಲ್ಲಿ ಪೂಜಿಸಲಾಗುತ್ತದೆ. ಇಲ್ಲಿ ಎರಡು ಅಂಗಳಗಳಿದ್ದು ಇಲ್ಲಿನ ಮುಖ್ಯ ದೇವರ ಬಳಿ ಮುಚ್ಚಲಾದ ದಾರಿ ಇದೆ. ಹಾಗೂ ಹಲವು ದೇವರ ಮೂರ್ತಿಗಳಿವೆ. ಇದನ್ನು ವಿಜಯನರಗದ ಅರಸರು...
ರಾಜ್ಯ ಸರ್ಕಾರಿ ವಸ್ತು ಸಂಗ್ರಹಾಲಯ ವೆಲ್ಲೂರಿನ ಒಂದು ಬಹಳ ಪ್ರಮುಖ ಪ್ರವಾಸಿ ಸ್ಥಳವಾಗಿದೆ. ಇದು ಲಕ್ಷ್ಮಣಸ್ವಾಮಿ ಪಟ್ಟಣದ ಬಳಿ ಇದೆ. ಇದು ಮುಖ್ಯ ಬಸ್ ನಿಲ್ದಾಣದ ಬಳಿಯಲ್ಲಿಯೇ ಇದೆ. ಇದು ಸಾರ್ವಕನಿಕರಿಗೆ 1985 ರಲ್ಲಿ ತೆರೆಯಲಾಯಿತು. ಇಲ್ಲಿ ಎಂಟು ಗ್ಯಾಲರಿಗಳಿವೆ.
ಅವುಗಳೆಂದರೆ ಜಿಲ್ಲಾ ಗ್ಯಾಲರಿ, ಇತಿಹಾಸ್ ಪೂರ್ವ...
ಕವಲೂರ್ ವೀಕ್ಷಣಾಲಯ ವೈನು ಬಪ್ಪು ವೀಕ್ಷಣಾಲಯ (ವಿ.ಬಿ.ಒ) ಎಂದೂ ಪ್ರಸಿದ್ಧವಾಗಿದೆ. ಇದು ಕವಲೂರಿನ ಜಾವಡಿ ಬೆಟ್ಟಗಳ ನಿಸರ್ಗ ಸಹಜ ಸೌಂದರ್ಯದ ನಡುವೆ ಇದೆ. ಇದು ಏಷ್ಯಾದಲ್ಲೇ ಅತೀ ದೊಡ್ಡ ವೀಕ್ಷಣಾಲಯ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ.
ಇದು ತನ್ನ ಹೆಸರನ್ನು ಭಾರತದ ಪ್ರಸಿದ್ಧ ಖಗೋಳ ಶಾಸ್ತ್ರಜ್ಞ ಡಾ. ವೈನು ಬಪ್ಪು...
ನಗರದ ಹೃದಯ ಭಾಗದಲ್ಲಿರುವ ಕೆ.ವಿ ರಸ್ತೆಯಲ್ಲಿ ಈ ಗಡಿಯಾರ ಗೋಪುರ ಇದೆ. ಇದನ್ನು ಐದನೆಯ ಕಿಂಗ್ ಜಾರ್ಜ್ ಅವರ ಪದಗ್ರಹಣದ ನೆನಪಿಗಾಗಿ ಕಟ್ಟಲಾಗಿತ್ತು. ಇಲ್ಲಿಂದ ಮೊದಲ ವಿಶ್ವಯುದ್ಧಕ್ಕೆ (1914-1918) ತೆರಳಿದ 22 ಮಂದಿ ಸೈನಿಕರಲ್ಲಿ ಅಸುನೀಗಿದ 14 ಮಂದಿ ಸೈನಿಕರ ನೆನಪಿಗಾಗಿ ಇದನ್ನು ಕಟ್ಟಲಾಗಿದೆ. ivarugaDiyAraಗಡಿಯಾರ...
ಅಮೃತಿ ಪ್ರಾಣಿಶಾಸ್ತ್ರೀಯ ಉದ್ಯಾನ ಜಾವಡು ಬೆಟ್ಟಗಳ ತಪ್ಪಲಲ್ಲಿ ಇರುವ ಒಂದು ಪ್ರಸಿದ್ಧ ಪ್ರವಾಸಿ ತಾಣ. ಇಲ್ಲಿ ಹಲವಾರು ಜಲಪಾತಗಳು ಜೊತೆಗೆ ಹಲವು ರೀತಿಯ ಹಕ್ಕಿ ಮತ್ತು ಪ್ರಾಣಿಗಳಿವೆ. ಇದು ಪ್ರಾಣಿಗಳ ವಸತಿಗಾಗಿ ಪ್ರಸಿದ್ಧವಾಗಿದೆ.ಮಂಗ, ಚುಕ್ಕೆಗಳಿರುವ ಜಿಂಕೆ, ಮುಳ್ಳುಹಂದಿ, ನರಿ, ನವಿಲು, ಬಾತುಕೋಳಿ, ಕಾಡು ಗಿಳಿ, ಮೊಸಳೆ,...
ವಿಲ್ಲಾಪಕ್ಕಂ ವೆಲ್ಲೂರಿನ ಒಂದು ಪಂಚಾಯತ್ ಪಟ್ಟಣವಾಗಿದೆ. ಇಲ್ಲಿನ ಸಾಕ್ಷರತಾ ಪ್ರಮಾಣ 68 % ಆಗಿದ್ದು ಇದು ರಾಷ್ಟ್ರೀಯ ಸಾಕ್ಷರತಾ ಮಟ್ಟಕ್ಕಿಂತ ಹೆಚ್ಚಾಗಿದೆ. ವಿಲ್ಲಾಪಕ್ಕಂ ವೆಲ್ಲೂರ್ ಜಿಲ್ಲೆಯ ಆರ್ಕೋಟ್ ನ ದಕ್ಷಿಣಕ್ಕೆ ಇದೆ.
ವಿಲ್ಲಾಪಕ್ಕಂ ಆಗ್ನೇಯ ಭಾಗಕ್ಕೆ 25 ಕಿ.ಮೀ ದೂರದಲ್ಲಿದೆ. ಈ ಬೆಟ್ಟಗಳಿಂದ ಕೂಡಿದ...
ಮೊರ್ದಾನಾ ಜಲಾಶಯ ವೆಲ್ಲೂರಿನಲ್ಲಿದ್ದು ಗುಡಿಯಥಂ ನಿಂದ 8 ಕಿ.ಮೀ ದೂರದಲ್ಲಿದೆ. ಗುಡಿಯಥಂ ವೆಲ್ಲುರು ಜಿಲ್ಲೆಯ ಒಂದು ಸ್ಥಳವಾಗಿದ್ದು ವೆಲ್ಲೂರಿನಿಂದ 31 ಕಿ.ಮೀ ದೂರದಲ್ಲಿದೆ. ಇದು 220 ಮೀಟರ್ ಉದ್ದ ಹಾಗೂ 33 ಮಿಟರ್ ಎತ್ತರವಿದೆ. ಇದನ್ನು ನಿರ್ಮಾಣ ಮಾಡಬೇಕೆಂದಿದ್ದ ಗುರಿಗಿಂತ ಹತ್ತು ತಿಂಗಳು ಮೊದಲೇ 2000 ದಲ್ಲಿ ಇದನ್ನು...
ವೆಲ್ಲೂರು ನಗರದಲ್ಲಿ ಬಿಷಪ್ ನ ಗೃಹದ ಪಕ್ಕದಲ್ಲೇ ರೋಮನ್ ಕ್ಯಾಥೋಲಿಕ್ ಡಯಾಸಿಸ್ ಇದೆ. ಚರ್ಚ್ 2001 ರಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿದ್ದಾಗ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿ ಪರಿವರ್ತನೆಯಾಯಿತು. ಇಲ್ಲಿ ಒಂದು ಗಂಟೆಯ ಗೋಪುರವಿದೆ. ಇದನ್ನು ದೇಶದಲೇ ಅತೀ ಎತ್ತರದ ಗಂಟಾ ಗೋಪುರ ಎಂದು ಪರಿಗಣಿಸಲಾಗಿದೆ.
1952 ರಲ್ಲಿ...
ಫ್ರೆಂಚ್ ಬಂಗಲೆ ಫ್ರೆಂಚ್ ಕ್ಯಾಸಲ್ ಎಂದೂ ಕರೆಯಲ್ಪಡುತ್ತದೆ ಇದು ಇಲ್ಲಿನ ಮತ್ತೊಂದು ಪ್ರಸಿದ್ಧ ಪ್ರವಾಸಿ ಸ್ಥಳ. ಈ ಕಟ್ಟಡದ ನಿರ್ಮಾಣದ ಹಿಂದೆ ಒಂದು ಪ್ರಣಯ ಪ್ರಸಂಗವೂ ಇದೆ. ಇದನ್ನು ಮೈಸೂರಿನ ರಾಜ ಶ್ರೀನಿವಾಸ ಐಯ್ಯರ್ ಕಟ್ಟಿಸಿದನು ಹಾಗೂ ಇದನ್ನು ಇಂದಿಗೂ ಮೈಸೂರಿನ ರಾಜ ಮನೆತನದವರೇ ನಿರ್ವಹಿಸುತ್ತಿದ್ದಾರೆ. ರಾಜನು ಫ್ರೆಂಚ...
ಬಾಲಮುರುಗನ್ ದೇವರ ಆರಾಧನೆ ನಡೆಯುವ ರತ್ನಗಿರಿ ದೇವಾಲಯವು ಬಹಳ ಹಳೆಯ ಕಾಲದ ದೇವಾಲಯವಾಗಿದೆ. ಇದು ವೆಲ್ಲೂರಿನ ಗ್ರಾಮವೊಂದರ ಬೆಟ್ಟದ ಮೇಲೆ ಇದೆ. ಬಾಲಮುರುಗನ್ ಆದಿಮೈಗಲ್ ಈ ಬೆಟ್ಟದ ತುದಿಯನ್ನು ಅಭಿವೃದ್ಧಿಪಡಿಸಿದನು. ಇದರ ಜೊತೆಗೆ ಇಲ್ಲೇ ಒಂದು ಆಸ್ಪತ್ರೆ ಹಾಗೂ ಒಂದು ಶಾಲೆಯನ್ನೂ ಇಲ್ಲಿನ ಗ್ರಾಮಸ್ಥರ ಸಹಾಯದಿಂದ ಕಟ್ಟಿಸಿದನು....
ವಲ್ಲಿಮಲೈ ತ್ರುವಲಂ ನಿಂದ ದಕ್ಷಿಣಕ್ಕೆ 16 ಕಿ.ಮೀ ದೂರದಲ್ಲಿದೆ. ಮುರುಗನ್ ದೇವರ ಇಬ್ಬರು ಪತ್ನಿಯರಲ್ಲಿ ಒಬ್ಬಳಾದ ವಲ್ಲಿ ಇಲ್ಲಿ ಜನ್ಮ ತಾಳಿದ್ದಳು ಎಂದು ನಂಬಲಾಗಿದೆ. ಇಲ್ಲಿ ಮುರುಗನ್ ದೇವರನ್ನು ಆರಾಧಿಸಲಾಗುತ್ತದೆ. ಇಲ್ಲಿನ ಪ್ರತೀತಿಯ ಪ್ರಕಾರ ವಿಷ್ಣು ದೇವರ ಇಬ್ಬರು ಪುತ್ರಿಯರು ತಮ್ಮಂತೆ ಸ್ವಭಾವದ ಹಾಗೂ ಮುನಿಸು ಕಡಿಮೆ...
ಆನೈಕುಲತಂಮ್ಮನ್ ಕೊಯಿಲ್ ದೇವಾಲಯ ವೆಲ್ಲೂರಿನ ವೇಲಪ್ಪಾಡಿಯ ಹತ್ತಿರದಲ್ಲಿದೆ. ಈ ದೇವಾಲಯದಲ್ಲಿ ಪಾರ್ವತಿ ದೇವಿಯನ್ನು ಆನೈಕುಲತಂಮ್ಮನ್ ರೂಪದಲ್ಲಿ ಪೂಜಿಸಲಾಗುತ್ತದೆ. ಆದರೆ ಈ ದೇವಾಲಯ ಅಷ್ಟೇನು ಪ್ರಸಿದ್ಧಿ ಹೊಂದಿಲ್ಲ. ಸನಿಹದ ಸ್ಥಳಗಳಿಂದ ಬರುವ ಭಕ್ತರು ಪ್ರತಿದಿನ ಈ ಪವಿತ್ರ ಸ್ಥಳಕ್ಕೆ ಭೇಟಿ ನೀಡುತ್ತಾರೆ. ದೇವಾಲಯದ ಒಂದು...
ಬಾಲಾಮತಿ ಒಂದು ಪ್ರಸಿದ್ಧ ಬಾಲಮುರುಗನ್ ದೇವಾಲಯವಾಗಿದೆ. ಇದು ಪಶ್ಚಿಮ ಘಟ್ಟಗಳ ಮೇಲಿರುವ ಒಂದು ಬೆಟ್ಟದ ತುದಿಯಾಗಿದೆ. ಹಾಗೂ ವೆಲ್ಲೂರಿನಿಂದ ಸುಮಾರು 30 ನಿಮಿಷಗಳ ಕಾಲ ಡ್ರೈವ್ ಮಾಡಿದರೆ ಇಲ್ಲಿಗೆ ತಲುಪಬಹುದಾಗಿದೆ. ಬಾಲಾಮತಿ ಇಲ್ಲಿನ ಶಾಂತ ಪರಿಸರದ ಕಾರಣದಿಂದ ಬಹಳ ಪ್ರಸಿದ್ಧ ವಾಗಿದೆ. ಇಲ್ಲಿನ ಹವಾಮಾನವೂ ಬಹಳ...