ನಗರದ ಹೃದಯ ಭಾಗದಲ್ಲಿರುವ ಕೆ.ವಿ ರಸ್ತೆಯಲ್ಲಿ ಈ ಗಡಿಯಾರ ಗೋಪುರ ಇದೆ. ಇದನ್ನು ಐದನೆಯ ಕಿಂಗ್ ಜಾರ್ಜ್ ಅವರ ಪದಗ್ರಹಣದ ನೆನಪಿಗಾಗಿ ಕಟ್ಟಲಾಗಿತ್ತು. ಇಲ್ಲಿಂದ ಮೊದಲ ವಿಶ್ವಯುದ್ಧಕ್ಕೆ (1914-1918) ತೆರಳಿದ 22 ಮಂದಿ ಸೈನಿಕರಲ್ಲಿ ಅಸುನೀಗಿದ 14 ಮಂದಿ ಸೈನಿಕರ ನೆನಪಿಗಾಗಿ ಇದನ್ನು ಕಟ್ಟಲಾಗಿದೆ. ivarugaDiyAraಗಡಿಯಾರ ಗೋಪುರ ವೆಲ್ಲೂರ್ ಗೆ ಭೇಟಿ ನೀಡುವ ಎಲ್ಲಾ ಪ್ರಯಾಣಿಕರ ಆಕರ್ಷಣೆಯಾಗಿದೆ. ಇದರ ಜೊತೆಗೆ ಇತಿಹಾಸದ ನಂಟೂ ಇರುವುದು ಇದರ ಆಕರ್ಷಣೆಯನ್ನು ಹೆಚ್ಚಿಸಿದೆ. ಈಗ ಇದನ್ನು ಲಾಂಗ್ ಬಜಾರ್ ನ ಪ್ರಮುಖ ಹೂವಿನ ಮಾರುಕಟ್ಟೆಯಾಗಿದೆ.