ಮಸ್ಸೂರಿಯಲ್ಲಿರುವ ಈ ಸ್ಥಳಗಳಿಗೆ ಹೋಗಲು ಇಂದಿಗೂ ಯಾರೂ ಧೈರ್ಯ ಮಾಡುವುದಿಲ್ಲ!
ನೀವು ದೆವ್ವ, ಪಿಶಾಚಿ, ಭೂತ ಮತ್ತು ಮಾಟಗಾತಿಯ ಕುರಿತಾದ ಅನೇಕ ಕಥೆಗಳನ್ನು ಕೇಳಿರಬೇಕು. ಆ ಎಲ್ಲಾ ಕಥೆಗಳನ್ನು ಕೇಳಿದಾಗ ಕೆಲವರಿಗೆ ಒಂದು ಕ್ಷಣವಾದರೂ ಖಂಡಿತ ಭಯವಾಗುತ್ತದೆ. ಆದರೆ ಇಂ...
ಛಿನ್ನಮಸ್ತಿಕಾ ದೇವಾಲಯ: ಈ ದೇವಿಯ ಸ್ವಾರಸ್ಯಕರ ಕಥೆ ಓದಲೇಬೇಕು..
ಭಾರತವು ವಿಶಿಷ್ಟ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಪದ್ಧತಿಗಳ ನಾಡು. ಇಲ್ಲಿ ಅನೇಕ ಅಸಾಮಾನ್ಯ ಘಟನೆಗಳು ನಡೆಯುವುದನ್ನು ನಾವು ನೋಡಿದ್ದೇವೆ, ನೋಡುತ್ತಿದ್ದೇವೆ. ಅದರಲ್ಲೂ ಭಾರತದ ದ...
ಭಾರತದಿಂದ ಕೇವಲ 5 ಗಂಟೆ ದೂರದಲ್ಲಿರುವ ಈ ವಿದೇಶಿ ಸ್ಥಳಗಳಿಗೆ ಆರಾಮಾಗಿ ಪ್ರಯಾಣಿಸಿ…
ಕೆಲವು ವಿದೇಶಿ ನೆಲದಲ್ಲಿ ನಿಮಗೆ ಚೆಂದದ ಕಟ್ಟಡಗಳು, ಸಮೃದ್ಧವಾಗಿರುವ ಕಾಡುಗಳು, ಮನಮೋಹಕ ಬೀಚ್ ಗಳು, ವಿಭಿನ್ನ ಸಂಸ್ಕೃತಿ, ವಿಶಿಷ್ಟವಾದ ತಿನಿಸುಗಳಿಗೆ ಕೊರತೆಯೇನಿಲ್ಲ. ಸಾಮಾನ್ಯವ...
ಮಹಾಭಾರತ ಕಾಲದಿಂದಲೂ ಅಸ್ತಿತ್ವದಲ್ಲಿರುವ ಧರ್ಮಶಾಲಾ ಎಷ್ಟು ಸುಂದರವಾಗಿದೆ ಗೊತ್ತಾ?
ಧರ್ಮಶಾಲಾ ಹಿಮಾಚಲ ಪ್ರದೇಶ ರಾಜ್ಯದ ಕಂಗ್ರಾ ಜಿಲ್ಲೆಯಲ್ಲಿರುವ ಪ್ರಸಿದ್ಧ ಪ್ರವಾಸಿ ಸ್ಥಳ. ಪ್ರವಾಸಿ ಪ್ರಿಯರು ಒಮ್ಮೆಯಾದರೂ ನೋಡಲೇಬೇಕಾದ ಸ್ಥಳವಾಗಿದೆ. ಈ ಸ್ಥಳವನ್ನು ದಲೈ ಲಾಮಾ ...
ಇಲ್ಲೇ ಮದುವೆ, ಇಲ್ಲೇ ಹನಿಮೂನ್; ಪ್ರವಾಸೋದ್ಯಮ ಉತ್ತೇಜಿಸಲು ಹೊಸ ಐಡಿಯಾ ಮಾಡಿದ ಥೈಲ್ಯಾಂಡ್
ಇಲ್ಲೇ ಮದುವೆ, ಇಲ್ಲೇ ಹನಿಮೂನ್; ಪ್ರವಾಸೋದ್ಯಮ ಉತ್ತೇಜಿಸಲು ಹೊಸ ಐಡಿಯಾ ಮಾಡಿದ ಥೈಲ್ಯಾಂಡ್ ಬಿಳಿ ಮರಳಿನ ಕಡಲತೀರಗಳು, ನೈಟ್ ಲೈಫ್ ಮತ್ತು ಐತಿಹಾಸಿಕ ಕಟ್ಟಡಗಳಿಗೆ ಹೆಸರುವಾಸಿಯಾದ ...
ಅನೇಕ ರಹಸ್ಯಗಳಿಂದ ಕೂಡಿದೆ ಸುಮಾರು 5 ಲಕ್ಷ 70 ಸಾವಿರ ವರ್ಷಗಳಷ್ಟು ಹಳೆಯದಾದ ಈ ಸರೋವರ
ಮಹಾರಾಷ್ಟ್ರದ ಬುಲ್ದಾನ ಜಿಲ್ಲೆಯಲ್ಲಿರುವ ಲೋನಾರ್ ಸರೋವರವು ಅನೇಕ ರಹಸ್ಯಗಳಿಂದ ಕೂಡಿದೆ. ಬುಲ್ದಾನ ಜಿಲ್ಲೆ ಹಿಂದೆ ಅಶೋಕನ ಸಾಮ್ರಾಜ್ಯದ ಭಾಗವಾಗಿತ್ತು. ಸುಮಾರು 5 ಲಕ್ಷ 70 ಸಾವಿರ ವ...
ಮಸಾಲೆ, ಚಪ್ಪಲಿಗೆ ಮಾತ್ರವಲ್ಲ, ಈ ಕಾರಣಗಳಿಗೂ ಕೊಲ್ಲಾಪುರ ಭಾಳ ಫೇಮಸ್..!
ಸಾಮಾನ್ಯವಾಗಿ ಕೊಲ್ಲಾಪುರ ಅಥವಾ ಕೊಲ್ಹಾಪುರದ ಹೆಸರನ್ನು ನೀವೆಲ್ಲರೂ ಕೇಳಿರುತ್ತೀರಿ. ಕೊಲ್ಲಾಪುರ ಮಹಾರಾಷ್ಟ್ರದ ಒಂದು ನಗರ. ಪುಣೆಯಿಂದ 230 ಕಿಮೀ ದೂರದಲ್ಲಿರುವ ಈ ನಗರವು ಮರಾಠರ ಕ...
ಕೂರ್ಗ್-ಕಬಿನಿ ಪ್ರವಾಸ: ಎಲ್ಲಿಂದ ಹೊರಡುವುದು, ಉಳಿಯುವುದೆಲ್ಲಿ ಗೊತ್ತಾ?
ಹಚ್ಚ ಹಸಿರು ಅರಣ್ಯ, ಅರಣ್ಯದ ಮಧ್ಯೆ ಪಕ್ಷಿಗಳ ಚಿಲಿಪಿಲಿ, ಪ್ರಶಾಂತ ವಾತವರಣದಲ್ಲಿ ಕೇಳಿ ಬರುವ ಜುಯ್ ಎನ್ನುವ ನಾದ, ಜುಳು ಜುಳು ಹರಿಯುವ ನೀರು ಇವೆಲ್ಲವನ್ನೂ ಆನಂದಿಸುವ ಪ್ರಕೃತಿ ಪ್...
ಕೇವಲ ಎರಡೂವರೆ ದಿನಗಳಲ್ಲಿ ನಿರ್ಮಾಣವಾದ ಅಜ್ಮೀರ್ನ ‘ಅದೈ ದಿನ್ ಕಾ ಜೋಪ್ರಾ’ ಹೇಗಿದೆ ನೋಡಿ…
ಪ್ರಪಂಚದಾದ್ಯಂತ ಅನೇಕ ಸುಂದರವಾದ ಅರಮನೆಗಳು ಮತ್ತು ಸ್ಮಾರಕಗಳಿವೆ. ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ಇವುಗಳನ್ನೆಲ್ಲಾ ನಿರ್ಮಿಸಲು ಅವರಿಗೆ ಬರೋಬ್ಬರಿ 15 ರಿಂದ 20 ವರ್ಷಗಳು ...
ಆಗುಂಬೆಯ ಗೋಪಾಲ ಕೃಷ್ಣ ದೇವಾಲಯದಲ್ಲಿದೆ ಕೃಷ್ಣನ 108 ಹೆಸರುಗಳನ್ನು ಸಂಕೇತಿಸುವ ಮೆಟ್ಟಿಲುಗಳು
ಗೋಪಾಲ ಕೃಷ್ಣ ದೇವಾಲಯವು ಕರ್ನಾಟಕದ ರಾಜ್ಯದ ಆಗುಂಬೆಯ ಸಮೀಪದಲ್ಲಿದೆ. ಆರ್.ಕೆ.ನಾರಾಯಣ್ ಅವರ ಕಾದಂಬರಿಯನ್ನು ಆಧರಿಸಿದ ಜನಪ್ರಿಯ ಧಾರಾವಾಹಿ ಮಾಲ್ಗುಡಿ ಡೇಸ್ನ ಹಲವಾರು ಸಂಚಿಕೆಗ...
ಅಬ್ಬಬ್ಬಾ…ಚಹಾ ತೋಟಗಳ ನಾಡು ನುವಾರಾ ಎಲಿಯಾನ ನೀವೊಂದ್ಸಲ ನೋಡ್ಲೇಬೇಕು!
ನುವಾರಾ ಎಲಿಯಾ... ದೇಶ ವಿದೇಶ ಸುತ್ತಾಡುವವರಿಗೆ, ದಿನಪತ್ರಿಕೆಗಳನ್ನು ಓದುವವರಿಗೆ, ಎಲ್ಲಕ್ಕಿಂತ ಹೆಚ್ಚಾಗಿ ಪ್ರವಾಸಿ ಪ್ರಿಯರಿಗೆ ಈ ಹೆಸರು ಚಿರಪರಿಚಿತ. ನುವಾರಾ ಎಲಿಯಾವನ್ನು ಚಹಾ...
ಹಂಪಿಯಲ್ಲಿರುವ ಹಿಪ್ಪಿ ದ್ವೀಪಕ್ಕೆ ಬಂದ್ರೆ ಎಷ್ಟೆಲ್ಲಾ ಎಂಜಾಯ್ ಮಾಡ್ಬೋದು ನೋಡಿ…
ಹಂಪಿಯಲ್ಲಿ ನಿಮಗೆ ಪಾರಂಪರಿಕ ತಾಣಗಳು ಅಂದರೆ ಸ್ಮಾರಕಗಳು ಮತ್ತು ದೇವಾಲಯಗಳು ಇರುವ ಸ್ಥಳಗಳು. ಹಾಗೆಯೇ ಹಿಪ್ಪಿ ದ್ವೀಪ ಎಂದು ಜನಪ್ರಿಯವಾಗಿರುವ ವಿರುಪಾಪೂರ ಗ್ರಾಮ ಎರಡೂ ಜಾಗಗಳನ್...