ಅಕ್ಟೋಬರ್ ತಿಂಗಳಿನಲ್ಲಿ ಈ ಜಾಗಗಳ ಸೌಂದರ್ಯ ಸವಿಯದಿದ್ದರೆ ಹೇಗೆ?
ಬಹುತೇಕರು ಅಕ್ಟೋಬರ್ ತಿಂಗಳಿನಲ್ಲಿ ಪ್ರವಾಸ ಮಾಡಲು ಇಷ್ಟಪಡುತ್ತಾರೆ. ಈ ಸಮಯದಲ್ಲಿ ಆಹ್ಲಾದಕರ ವಾತಾವರಣ, ಚಳಿಗಾಲದ ಚಳಿ, ಸಾಕಷ್ಟು ಹಬ್ಬಗಳು ಆರಂಭವಾಗುತ್ತವೆ. ಎಲ್ಲಕ್ಕಿಂತ ಹೆಚ್...
ಫ್ಯಾಮಿಲಿ ಜೊತೆ ಗೋವಾಗೆ ಹೋಗ್ತಿದ್ದೀರಾ, ಹಾಗಾದ್ರೆ ಈ ಬೀಚ್ ಗಳಿಂದ ದೂರವಿದ್ರೆ ಒಳಿತು!
ಗೋವಾ ಒಂದು ಚಿಕ್ಕ ರಾಜ್ಯ. ಅದ್ಭುತವಾದ, ಸುಂದರವಾದ ಕಡಲತೀರಗಳಿಂದಾಗಿ ವಿಶ್ವದಲ್ಲೇ ವಿಭಿನ್ನ ಗುರುತನ್ನು ಪಡೆದಿದೆ ಗೋವಾ. ಸರಿಸುಮಾರು 40 ದೊಡ್ಡ ಮತ್ತು ಚಿಕ್ಕ ಕಡಲತೀರಗಳನ್ನು ಹೊಂ...
ಹರಿದ್ವಾರದಲ್ಲಿರುವ ಈ ಸ್ಥಳಗಳಿಗೆ ಏಕಾಂಗಿಯಾಗಿ ಹೋಗುವುದು ಸೂಕ್ತವಲ್ಲ, ಪ್ರತಿ ಕ್ಷಣವೂ ಎಚ್ಚರದಿಂದಿರಬೇಕು!
ಉತ್ತರಾಖಂಡವನ್ನು ದೇವತೆಗಳ ಭೂಮಿ ಅಥವಾ ದೇವರ ನಾಡು ಎಂದೇ ಕರೆಯಲಾಗುತ್ತದೆ. ಪ್ರತಿ ವರ್ಷ ಲೆಕ್ಕವಿಲ್ಲದಷ್ಟು ಪ್ರಯಾಣಿಕರು ಇಲ್ಲಿಗೆ ಭೇಟಿ ನೀಡುತ್ತಾರೆ. ಜೊತೆಗೆ ಸಾಹಸ ಕ್ರೀಡೆಗಳ...
ಈ ದೇವಾಲಯದಲ್ಲಿ 12 ವರ್ಷಕೊಮ್ಮೆ ಸಿಡಿಲು ಬಡಿದು ಒಡೆಯುವ ಶಿವಲಿಂಗವು ಮತ್ತೆ ಮೊದಲಿನಂತಾಗುತ್ತದೆ!
ಹಿಮಾಚಲ ಪ್ರದೇಶವು ಸುಂದರವಾದ ಗುಡ್ಡಗಾಡುಗಳನ್ನು ಹೊಂದಿರುವ ರಾಜ್ಯವಾಗಿದೆ. ಇದು ನೈಸರ್ಗಿಕ ಅದ್ಭುತಗಳು, ಶ್ರೀಮಂತ ಸಂಸ್ಕೃತಿ, ಸುಂದರವಾದ ಮನೆಗಳು, ಪ್ರಾಚೀನ ರಚನೆಗಳು ಹೀಗೆ ಅನೇ...
ಮೋದಿಯವರಿಗೆ ಅತ್ಯಂತ ಪ್ರಿಯವಾದ ಸ್ಥಳಗಳಿವು, ನೀವೂ ಒಮ್ಮೆ ನಿಮ್ಮ ಕುಟುಂಬದೊಂದಿಗೆ ಭೇಟಿ ನೀಡಿ…
ಭಾರತದಲ್ಲಿರುವ ಪ್ರವಾಸಿ ತಾಣಗಳು ಯಾವ ವಿದೇಶಿ ಸ್ಥಳಗಳಿಗೂ ಕಡಿಮೆ ಇಲ್ಲ. ಆದರೂ ಬಹುತೇಕ ಜನರು ತಮ್ಮ ದೇಶವನ್ನು ಬಿಟ್ಟು, ವಿದೇಶಗಳಿಗೆ ಪ್ರವಾಸಕ್ಕೆ ಹೋಗುತ್ತಾರೆ. ಬೇರೆಯವರನ...
ಹೀಗೂ ಉಂಟೇ: ಈ ಹಳ್ಳಿಯಲ್ಲಿ ಯಾರೊಬ್ಬರು ಕೂಡ ಬಟ್ಟೆ ಧರಿಸದೇ ನಗ್ನರಾಗಿರುತ್ತಾರೆ!
ಒಂದೊಂದು ಸ್ಥಳಗಳಲ್ಲಿ ಒಂದೊಂದು ರೀತಿ ವಿಶಿಷ್ಟ ಸಂಪ್ರದಾಯಗಳಿರುತ್ತವೆ. ಇಂತಹ ವಿಚಾರಗಳನ್ನು ತಿಳಿದಾಗ ನಮಗೆ ಆಶ್ಚರ್ಯವಾಗುತ್ತದೆ. ಈಗ ನಾವಿಲ್ಲಿ ಹೇಳಲು ಹೊರಟಿರುವ ಹಳ್ಳಿಯ ಬಗ್...
‘ಮೈಸೂರು ಮೃಗಾಲಯ’ ಈ ವಿಷ್ಯದಲ್ಲಿ ದೇಶಕ್ಕೇ ನಂ.1
‘ಮೈಸೂರು ಮೃಗಾಲಯ' ಎಂದೇ ಜನಪ್ರಿಯವಾಗಿರುವ ಶ್ರೀ ಚಾಮರಾಜೇಂದ್ರ ಮೃಗಾಲಯವನ್ನು ಈಗ ದೇಶದ ಮೂರನೇ ಅತ್ಯುತ್ತಮ ಮೃಗಾಲಯ ಎಂದು ಕೇಂದ್ರ ಮೃಗಾಲಯ ಪ್ರಾಧಿಕಾರವು ಘೋಷಿಸಿದೆ. ಭುವನೇಶ್...
ಪದ್ಮನಾಭಸ್ವಾಮಿ ದೇವಾಲಯ ಮತ್ತು ಮುಚ್ಚಿರುವ ಆ ಬಾಗಿಲಿನ ರಹಸ್ಯ
ಶ್ರೀ ಪದ್ಮನಾಭಸ್ವಾಮಿ ದೇವಾಲಯದ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ, ತನ್ನ ಸೌಂದರ್ಯ ಮತ್ತು ಭವ್ಯತೆಗೆ ಹೆಸರುವಾಸಿಯಾಗಿರುವ ಈ ದೇವಾಲಯವು, ರಹಸ್ಯ ಮತ್ತು ನಿಗೂಢ ಕಮಾನುಗಳಿಂದಾಗಿ ಆ...
ರೈಲಿನಲ್ಲಿ ಪ್ರವಾಸ: ಟಾಯ್ಲೆಟ್ ಸಮೀಪ ಸೀಟ್ ಸಿಗಬಾರದೆಂದರೆ ಹೀಗೆ ಮಾಡಿ…
ರೈಲಿನಲ್ಲಿ ಪ್ರಯಾಣಿಸುವುದು ಬಹಳ ಆರಾಮಾದಾಯಕ. ಎಲ್ಲಾ ದೃಷ್ಟಿಯಿಂದಲೂ ಹಿತಕರವೆನಿಸುವ ಈ ರೈಲು ಪ್ರಯಾಣದಲ್ಲಿ ಸ್ವಲ್ಪ ದುಡ್ಡು ಕೂಡ ಉಳಿತಾಯವಾಗುತ್ತದೆ. ವಿಶೇಷವಾಗಿ ಹಿರಿಯರು, ಮಕ...
ಇದೇ ಕಣ್ರೀ ನಮ್ಮ ದೇಶದ ಮಿನಿ ಸ್ವಿಟ್ಜರ್ಲ್ಯಾಂಡ್, ಹೆಂಗೈತೆ ನೋಡಿ…
ಖಜ್ಜಿಯಾರ್ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಗಿರಿಧಾಮ. ಈ ಭವ್ಯವಾದ ಗಿರಿಧಾಮವು ದೇವದಾರ್ ಕಾಡುಗಳ ಮಧ್ಯದಲ್ಲಿದೆ. ಖಜ್ಜಿಯಾರ್ ಉದ್ದಕ್ಕೂ ದಟ್ಟವಾದ ಪೈನ್ ಮತ್ತು ದೇವದಾರು ಮರಗಳ ಹ...
ಭಾರತದ ಯಾವ ಸ್ಥಳದಲ್ಲಿ ಏನು ತಿನ್ನಲೇಬೇಕು?, ಇಲ್ಲಿದೆ ರುಚಿಕರ ಭಕ್ಷ್ಯಗಳ ಫುಲ್ ಡಿಟೇಲ್ಸ್
ಪ್ರವಾಸಿ ಪ್ರಿಯರಿಗೆ ಒಮ್ಮೆ ಇಡೀ ದೇಶ ಸುತ್ತಬೇಕು ಎಂಬ ಆಸೆ ಇರುತ್ತದೆ. ಹೀಗೆ ಪ್ರವಾಸ ಹೊರಡುವಾಗ ನಮ್ಮ ರಾಜ್ಯವಾದರೆ ಓಕೆ. ಆದರೆ ಬೇರೆ ರಾಜ್ಯಗಳಲ್ಲಿ ಎಲ್ಲಿ, ಏನು ತಿನ್ನಬೇಕು ಎಂಬ ಗ...
ವಿಶ್ವದ 2ನೇ ದೊಡ್ಡ ಗುಂಬಜ್ ‘ಗೋಲ್ ಗುಂಬಜ್’ ಬಗ್ಗೆ ಈ ವಿಷಯಗಳು ಗೊತ್ತೇ?
‘ದಕ್ಷಿಣದ ತಾಜ್' ಎಂದೇ ಜನಪ್ರಿಯವಾಗಿರುವ ಗೋಲ್ ಗುಂಬಜ್ ಅಥವಾ ಗೋಳ ಗುಮ್ಮಟವನ್ನು 1656 ರಲ್ಲಿ ನಿರ್ಮಿಸಲಾಯಿತು. ಇದು ಆದಿಲ್ ಶಾ ಮತ್ತು ಅವರ ಕುಟುಂಬದ ಸದಸ್ಯರ ವಿಶ್ರಾಂತಿ ಸ್ಥಳವ...