ಈ ಕೆರೆಯ ಒಂಬತ್ತು ಮೂಲೆಗಳ ದರ್ಶನ ಪಡೆದ್ರೆ ಮೋಕ್ಷ ಪ್ರಾಪ್ತಿಯಾಗುತ್ತಂತೆ !
ನೌಕುಚಿಯತಾಲ್ ಎನ್ನುವುದು ಉತ್ತರಾ ಖಂಡ ರಾಜ್ಯದಲ್ಲಿನ ನೈನಿತಾಲ್ ಜಿಲ್ಲೆಯಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದ್ದು, ಇದು ತನ್ನಲ್ಲಿರುವ ಕೆರೆಗೆ ಖ್ಯಾತಿ ಪಡೆದಿದೆ. ಪ್ರವಾಸಿಗರನ್...
ನಚಿಕೇತ ನಿರ್ಮಿಸಿದ ನಚಿಕೇತ ಸರೋವರದಲ್ಲಿ ಟ್ರಕ್ಕಿಂಗ್ ಮಾಡಿ
ನಚಿಕೇತ ತಾಲ್ ಒಂದು ಸುಂದರ ಕೆರೆ. ಉತ್ತರಕಾಶಿಯಿಂದ 32 ಕಿ.ಮೀ. ದೂರದಲ್ಲಿದೆ. ಈ ಕೆರೆಯ ಸುತ್ತಲೂ ಓಕ್, ಪೈನ್, ರೋಡೋಡೇಂಡ್ರನ್ ಮರಗಳು ಬೆಳೆದು ನಿಂತಿವೆ. ಅಲ್ಲದೆ, ಇವು ಈ ತಾಣದ ...
ಬ್ರಹ್ಮಪುರಿಯಲ್ಲಿ ರಾಫ್ಟಿಂಗ್ ಮಾಡಿಲ್ಲಂದ್ರೆ ಹೇಗೆ?
ರಿಷಿಕೇಶವು ಮೊದಲೇ ಎಲ್ಲಾ ರೀತಿಯ ಸಾಹಸ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಅಂತಹ ಸಾಹಸ ಚಟುವಟಿಕೆಗಳಲ್ಲಿ ರಿವರ್ ರಾಫ್ಟಿಂಗ್ ಕೂಡಾ ಸೇರಿದೆ. ರಿಷಿಕೇಶ ರೈಲ್ವೆ ನಿಲ್ದಾಣದಿಂದ 8.5...
ಸಪ್ತ ಸರೋವರಗಳು ಸೇರಿರುವ ಸತ್ತಾಲ್ ಸರೋವರವನ್ನು ನೋಡಿ
ನೈನಿತಾಲ್ ನಿಂದ 22 ಕಿ.ಮೀ ಮತ್ತು ಭೀಮತಾಲ್ ನಿಂದ 12 ಕಿ.ಮೀ ದೂರದಲ್ಲಿ, ಸತ್ತಲ್ ಅಥವಾ ಸತ್ ತಾಲ್ ನೈನಿತಾಲ್ ಜಿಲ್ಲೆಯಲ್ಲಿರುವ ಏಳು ಅಂತರ್-ಸಂಪರ್ಕಿತ ಸಿಹಿನೀರಿನ ಸರೋವರಗಳ ಸಮೂಹವಾಗಿದ...
400 ಅಡಿ ಎತ್ತರದ ಗನ್ ಹಿಲ್ಗೆ ಕೇಬಲ್ ಕಾರ್ ಸವಾರಿ ಮಾಡಿ
ಮಸ್ಸೂರಿಯ ಅತ್ಯಂತ ಅದ್ಭುತವಾದ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾದ ಲಾಲ್ ಟಿಬ್ಬಾದ ನಂತರ ಗನ್ ಹಿಲ್ ಅಲ್ಲಿರುವ ಎರಡನೇ ಆಕರ್ಷಕ ಗಿರಿಧಾಮವಾಗಿದೆ. ಪ್ರಸಿದ್ಧ ಗನ್ ಹಿಲ್ ತನ್ನೊಂದಿಗೆ...
ಪ್ರಧಾನಿ ಮೋದಿ ಧ್ಯಾನ ಮಾಡಿರುವ ರುದ್ರ ಧ್ಯಾನ ಗುಹೆಯ ವಿಶೇಷತೆ ಏನು ಗೊತ್ತಾ?
ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಕೇದಾರನಾಥ ಗುಹೆಯಲ್ಲಿ ಧ್ಯಾನ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಪ್ರಧಾನಿ ಮೋದಿ ಧ್ಯಾನ ಮಾಡಿರುವ ಆ ರುದ್ರ ಧ್ಯಾನ ಗುಹೆಯಲ್ಲಿ ನಿಮಗೂ ಧ್...
ಉತ್ತರಾಖಂಡದ ಕುಮಾವೂನ್ಗೆ ಹೋಗುವು ಪ್ಲ್ಯಾನ್ ಇದ್ಯಾ?
ಕುಮಾವೂನ್ ಎಂಬುದು ಉತ್ತರಾಖಂಡ ರಾಜ್ಯದ ಗಡ್ವಾಲ್ ಜೊತೆಗೆ ಆಡಳಿತ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿರುವ ಒಂದು ವಿಭಾಗವಾಗಿದೆ. ಚಂಪಾವತ್, ನೈನಿತಾಲ್, ಅಲ್ಮೋರಾ, ಬಾಗೇಶ್ವರ್, ಪಿ...
ಪ್ರೇಮಿಗಳಿಗೆ ಬೆಸ್ಟ್ ನೈನಿತಾಲ್ನ ಲವರ್ಸ್ ಪಾಯಿಂಟ್
ಉತ್ತರಾಖಂಡದ ನೈನಿತಾಲ್ನಲ್ಲಿರುವ ಲವರ್ಸ್ ಪಾಯಿಂಟ್ ಒಂದು ಸುಂದರವಾದ ದೃಶ್ಯವೀಕ್ಷಣೆಗೆ ಹೆಸರುವಾಸಿಯಾಗಿದೆ. ಉತ್ತರಖಂಡದ ನೈನಿತಾಲ್ನಿಂದ ಕೇವಲ 5 ಕಿಲೋಮೀಟರ್ ದೂರದಲ್ಲಿರು...
ಟೈಗರ್ ಫಾಲ್ಸ್ ಬೇಸಿಗೆಯಲ್ಲಿ ಸ್ನಾನ ಮಾಡಲು ಸೂಕ್ತ ತಾಣ
ಟೈಗರ್ ಫಾಲ್ಸ್ ಎನ್ನುವ ಜಲಪಾತದ ಬಗ್ಗೆ ಕೇಳಿದ್ದೀರಾ? ಉತ್ತರಖಂಡದಲ್ಲಿರುವ ಈ ಜಲಪಾತವು ಅಷ್ಟೊಂದು ಪ್ರಸಿದ್ದಿ ಪಡೆಯದ ಪ್ರವಾಸಿ ತಾಣವಾಗಿದೆ. ಟೈಗರ್ ಜಲಪಾತವನ್ನು ಕೆರಾವೋ ಪಚ...
ದುನಾಗಿರಿ ಬೆಟ್ಟದ ಮೇಲಿರುವ ದುನಾಗಿರಿ ದೇವಸ್ಥಾನದ ದರ್ಶನ ಪಡೆಯಿರಿ
ರಾನಿಖೇತ್ನಲ್ಲಿರುವ ಈ ದೇವಾಲಯವು ದೇಶದಲ್ಲಿರುವ ಎರಡು ವೈಷ್ಣವಿ ಶಕ್ತಿಯ ಪೀಠಗಳಲ್ಲಿ ಒಂದಾಗಿದೆ. ದುನಾಗಿರಿಯಲ್ಲಿರುವ ಈ ದೇವಾಲಯವನ್ನು ಮಾಂಗಲಿಕಾ ದೇವಾಲಯ ಎಂದೂ ಕರೆಯುತ್ತಾರ...
ಬೆಟ್ಟದ ಮೇಲಿರುವ ಕಸರ್ ದೇವಿಯ ದರ್ಶನ ಪಡೆಯಿರಿ
ಈ ಸ್ಥಳವನ್ನು ನೋಡುವಾಗಲೇ ಮನಸ್ಸಿಗೆ ಏನೋ ಒಂಥರಾ ಖುಷಿ ಉಂಟಾಗುತ್ತದೆ. ಪ್ರಕೃತಿ ತಾಣಗಳ ನಡುವೆ ಇರುವ ಒಂದು ಅದ್ಭುತ ತಾಣ ಇದಾಗಿದೆ. ಉತ್ತರಾಖಂಡದ ಅಲ್ಮೋರಾ ಸಮೀಪದ ಹಳ್ಳಿಯಲ್ಲಿ ನೆಲ...
ಪಾಂಡುಕೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ಪಾಂಡವರ ಇತಿಹಾಸದ ಬಗ್ಗೆ ನಿಮಗೆ ಗೊತ್ತಾ?
ದಂತಕಥೆಯ ಪ್ರಕಾರ, ಮಹಾಭಾರತ ಪಾಂಡವರ ಪಿತಾಮಹ ಪಾಂಡು ಉತ್ತರಖಂಡದಲ್ಲಿರುವ ಪಾಂಡುಕೇಶ್ವರ ದೇವಸ್ಥಾನವನ್ನು ಸ್ಥಾಪಿಸಿದರು ಎನ್ನಲಾಗುತ್ತದೆ. ತಮ್ಮ ಹಿರಿಯ ಸಹೋದರ ಧೃತರಾಷ್ಟ್ರನಿಗ...