ನರ್ಮದಾ, ಒರ್ಸಾಂಗ್ ಮತ್ತು ಸರಸ್ವತಿ ನದಿಗಳ ಸಂಗಮ ಸ್ಥಳದಲ್ಲಿರುವ ಈ ನಗರವು ಬಹಳ ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ ಹಾಗೂ ಹೆಚ್ಚಿನ ಜನರು ಇಲ್ಲಿಗೆ ಭೇಟಿ ಕೊಡುತ್ತಾರೆ. ಇಲ್ಲಿನ ಪ್ರಮುಖ ದೇವಾಲಯವೆಂದರೆ ಕಾಶಿ ವಿಶ್ವನಾಥ ಮಹಾದೇವ ದೇವಾಲಯ ಇಲ್ಲಿ ಚಿತ್ರಗಳು ಮತ್ತು ಕೆತ್ತನೆಗಳು ಪ್ರಮುಖ ಆಕರ್ಷಣೆಯಾಗಿದೆ.
ನರ್ಮದಾ, ಒರ್ಸಾಂಗ್ ಮತ್ತು ಸರಸ್ವತಿ ನದಿಗಳ ಸಂಗಮ ಸ್ಥಳದಲ್ಲಿರುವ ಈ ನಗರವು ಬಹಳ ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ ಹಾಗೂ ಹೆಚ್ಚಿನ ಜನರು ಇಲ್ಲಿಗೆ ಭೇಟಿ ಕೊಡುತ್ತಾರೆ. ಇಲ್ಲಿನ ಪ್ರಮುಖ ದೇವಾಲಯವೆಂದರೆ ಕಾಶಿ ವಿಶ್ವನಾಥ ಮಹಾದೇವ ದೇವಾಲಯ ಇಲ್ಲಿ ಚಿತ್ರಗಳು ಮತ್ತು ಕೆತ್ತನೆಗಳು ಪ್ರಮುಖ ಆಕರ್ಷಣೆಯಾಗಿದೆ.