ಸಮುದ್ರ ತೀರದ ದೇವಸ್ಥಾನವನ್ನು ಸುಮಾರು ಕ್ರಿ.ಶ 700 ರಿಂದ 728 ರ ಸುಮಾರಿಗೆ ನಿರ್ಮಿಸಿರಬಹುದು. ಇದಕ್ಕೆ ಈ ಹೆಸರು ಕೊಡಲು ಕಾರಣ ಇದು ಬಂಗಾಳಕೊಲ್ಲಿಯ ತೀರದಲ್ಲಿ ಸಮುದ್ರವನ್ನು ನೋಡುತ್ತ ನಿಂತಿದೆ. ಇದು ಒಂದು ಸುಂದರ ದೇವಾಲಯವಾಗಿದ್ದು, ಮಹಾಬಲಿಪುರಂನ ಸ್ಮಾರಕಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದೆ. ಇದು ಯುನೆಸ್ಕೋದ ವಿಶ್ವ...
ಪಂಚರಥಗಳು ಅಥವಾ ಐದು ರಥಗಳು 7ನೇಯ ಶತಮಾನದ ರಚನೆಗಳಾಗಿವೆ. ಇವು ಭಾರತೀಯ ಏಕಶಿಲಾ ವಿಗ್ರಹಗಳ ಪರಂಪರೆಗೆ ಒಂದು ಅದ್ಭುತ ನಿದರ್ಶನವಾಗಿ ನಿಂತಿವೆ. ಸಮುದ್ರ ತೀರದ ದೇವಾಲಯದಂತೆ ಇದು ಸಹ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಒಂದನೆ ಮಹೇಂದ್ರವರ್ಮನ್ ಮತ್ತು ಅವನ ಉತ್ತರಾಧಿಕಾರಿಯಾದ ಒಂದನೆ...
ಹುಲಿ ಗುಹೆ ಎಂಬುದು ಒಂದು ಹಿಂದೂ ದೇವಾಲಯವಾಗಿದೆ. ಇದು ಕಲ್ಲಿನಿಂದ ಕೆತ್ತಿ ನಿರ್ಮಿಸಲಾದ ಒಂದು ಸಂಕೀರ್ಣ. ಮಹಾಬಲಿಪುರಂನಲ್ಲಿರುವ ಸಲುನಂಕುಪ್ಪಂ ಎಂಬ ಸ್ಥಳದಲ್ಲಿ ಇದು ನೆಲೆಗೊಂಡಿದೆ. ಈ ಸ್ಮಾರಕಕ್ಕೆ ಹುಲಿ ಗುಹೆ ಎಂಬ ಹೆಸರು ಬರಲು ಕಾರಣವೇನೆಂದರೆ ಈ ಸಂಕೀರ್ಣದ ದ್ವಾರಕ್ಕೆ ಕಲ್ಲಿನಿಂದ ಕೆತ್ತಲಾದ ಹುಲಿಯ ಶಿರವನ್ನು...
ಅರ್ಜುನನ ತಪಸ್ಸು ಎಂಬುದು ಒಂದು ಬೃಹತ್ತಾದ ಏಕಶಿಲಾ ಉಬ್ಬು ವಿಗ್ರಹವಾಗಿದೆ. ಬಿಸಿಲು- ಮಳೆಗೆ ಮೈ ಚಾಚಿಕೊಂಡಿರುವ 43 ಅಡಿಗಳಷ್ಟು ಉದ್ದದ ಈ ವಿಗ್ರಹವನ್ನು ಸುಮಾರು 7ನೇ ಶತಮಾನದ ಮಧ್ಯ ಭಾಗದಲ್ಲಿ ನಿರ್ಮಿಸಲಾಗಿದೆ. ಇದನ್ನು ಗಂಗೆಗಾಗಿ ತಪಸ್ಸು ಮಾಡಿದ ಸ್ಥಳವೆಂದು ಸಹ ಕರೆಯಲಾಗುತ್ತದೆ.
ಈ ಸ್ಥಳದ ಹೆಸರನ್ನು ಎರಡು ದಂತ...
ಮೊಸಳೆ ಬ್ಯಾಂಕ್ ಮಹಾಬಲಿಪುರಂನಿಂದ 14 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದು ಮೊಸಳೆಗಳ ಮತ್ತು ಹಾವುಗಳ ಸಂರಕ್ಷಣೆಗಾಗಿ ರೂಪಿಸಿರುವ ನೆಲೆಯಾಗಿದೆ. ಉರಗ ತಙ್ಞರಾದ ರೋಮುಲಸ್ ವಿಟೇಕರ್ ರವರಿಂದ 1976ರಲ್ಲಿ ಪ್ರಾರಂಭಗೊಂಡ ಈ ಮೊಸಳೆ ಬ್ಯಾಂಕ್, ಮುಖ್ಯವಾಗಿ ಭಾರತೀಯ ಮತ್ತು ಆಫ್ರೀಕನ್ ಮೊಸಳೆ ತಳಿಗಳನ್ನು ಉಳಿಸುವ ಮತ್ತು...