Search
  • Follow NativePlanet
Share

ಶಿವಮೊಗ್ಗದಲ್ಲಿರುವ ವರದಾಮೂಲಕ್ಕೆ ಹೋಗಿದ್ದೀರಾ?

ಶಿವಮೊಗ್ಗದಲ್ಲಿರುವ ವರದಾಮೂಲಕ್ಕೆ ಹೋಗಿದ್ದೀರಾ?

ವರದಾಮೂಲವು ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಿಂದ 6 ಕಿ.ಮೀ ದೂರದಲ್ಲಿದೆ. ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿರುವ ವರಾದಮೂಲವು ಸುಂದರವಾದ ಸ್ಥಳವಾಗಿದೆ. ವರದಾ ನದಿಯು ಈ ಸ್ಥಳದಿಂದ ಹುಟ್ಟಿದ ಕಾರಣದಿಂದಾಗಿ ಇಲ್ಲಿಗೆ ವರದಾ ಎಂಬ ಹೆಸರು ಬಂದಿದೆ....
ಬರೀ 5,000 ರೂ. ಇದ್ರೆ ಸಾಕು ಇಲ್ಲಿಗೆ ಹೋಗಿ ಬರಬಹುದು.

ಬರೀ 5,000 ರೂ. ಇದ್ರೆ ಸಾಕು ಇಲ್ಲಿಗೆ ಹೋಗಿ ಬರಬಹುದು.

 ಫ್ಯಾಮಿಲಿ ವೆಕೇಶನ್‌ಗೆ ಹೋಗಬೇಕೆಂದು ನೀವು ಪ್ಪ್ಯಾನ್ ಮಾಡಿದ್ದರೆ ಬರೀ 5 ಸಾವಿರ ರೂ.ಯಲ್ಲಿ ಸುತ್ತಾಡಲು ಹೋಗಬಹುದಾದ ಕೆಲವು ಪ್ರೇಕ್ಷಣೀಯ, ಪ್ರಸಿದ್ಧ ಪ್ರವಾಸಿ ತಾಣಗಳ ಬಗ್ಗೆ ನಾವಿಂದು ತಿಳಿಸಲಿದ್ದೇವೆ. {photo-feature}
ಕಮಲಶಿಲೆಯಲ್ಲಿ ಲಿಂಗರೂಪದಲ್ಲಿ ನೆಲೆನಿಂತಿದ್ದಾಳೆ ದುರ್ಗಾಪರಮೇಶ್ವರಿ

ಕಮಲಶಿಲೆಯಲ್ಲಿ ಲಿಂಗರೂಪದಲ್ಲಿ ನೆಲೆನಿಂತಿದ್ದಾಳೆ ದುರ್ಗಾಪರಮೇಶ್ವರಿ

ಲಿಂಗರೂಪದಲ್ಲಿ ದೇವಿಯನ್ನು ಪೂಜಿಸುವುದನ್ನು ನೋಡಿದ್ದೀರಾ? ನೋಡಿಲ್ಲಾವೆಂದಾದರೆ ಕುಂದಾಪುರದ ಬಳಿಯಿರುವ ಕಮಲಶಿಲೆಗೊಮ್ಮೆ ಭೇಟಿ ನೀಡಿ. ಕಮಲಶಿಲೆ ಉಡುಪಿ ಜಿಲ್ಲೆಯ ಕುಂದಾಪುರದಿಂದ 35 ಕಿ.ಮೀ ದೂರದಲ್ಲಿದೆ. ಕಮಲಶಿಲೆಯು ಸುತ್ತಲು ಸುಂದರವಾದ...
ಈಗ ಬರೀ 10 ರೂ. ಯಲ್ಲಿ ರೈಲಿನಲ್ಲಿ ಓಡಾಡಬಹದು, ಎಲ್ಲಿಗೆಲ್ಲಾ ಗೊತ್ತಾ?

ಈಗ ಬರೀ 10 ರೂ. ಯಲ್ಲಿ ರೈಲಿನಲ್ಲಿ ಓಡಾಡಬಹದು, ಎಲ್ಲಿಗೆಲ್ಲಾ ಗೊತ್ತಾ?

ಈಗೀನ ಕಾಲದಲ್ಲಿ ಬೆಲೆ ಏರಿಕೆಯಿಂದಾಗಿ ಎಲ್ಲವೂ ದುಬಾರಿಯಾಗಿದೆ. ಬರೀ 10 ರೂ. ಗೆ ಏನೇನು ಸಿಗುತ್ತೆ ಅನ್ನೋದನ್ನು ಯೋಚಿಸುವಂತಾಗಿದೆ. ಆದ್ರೆ 10 ರೂ.ಯಲ್ಲಿ ಟ್ರೈನ್‌ನಲ್ಲಿ ಓಡಾಡಬಹುದು ಅಂದ್ರೆ ನಿಮಗೆ ನಂಬಲು ಸಾಧ್ಯವಿದೆಯಾ? 10 ರೂ.ಗೆ...
ಹೇಮಕುಂಡ್‌ ಸಾಹೀಬ್ ಗುರುದ್ವಾರದ ಬಗ್ಗೆ ನಿಮಗೆ ಗೊತ್ತಾ?

ಹೇಮಕುಂಡ್‌ ಸಾಹೀಬ್ ಗುರುದ್ವಾರದ ಬಗ್ಗೆ ನಿಮಗೆ ಗೊತ್ತಾ?

ಗುರುದ್ವಾರ ಶ್ರೀ ಹೇಮಕುಂಡ್‌ ಸಾಹಿಬ್ ಜೀ ಎಂದು ಕರೆಯಲ್ಪಡುವ ಹೇಮಕುಂಡ್‌ ಸಾಹಿಬ್ ಉತ್ತರಖಂಡದ ಚಮೋಲಿ ಜಿಲ್ಲೆಯ ಒಂದು ಸಿಖ್ ಪೂಜಾ ಸ್ಥಳ ಮತ್ತು ಪವಿತ್ರ ಯಾತ್ರಾ ಸ್ಥಳವಾಗಿದೆ. ಇದು ಹತ್ತನೆಯ ಸಿಖ್ ಗುರುವಾದ ಗುರು ಗೋಬಿಂದ್ ಸಿಂಗ್...
ಗಾಯತ್ರಿ ತಪೋಭೂಮಿಯಲ್ಲಿ ಕುಳಿತು ಗಾಯತ್ರಿ ಮಂತ್ರವನ್ನೊಮ್ಮೆ ಜಪಿಸಿದ್ರೆ....

ಗಾಯತ್ರಿ ತಪೋಭೂಮಿಯಲ್ಲಿ ಕುಳಿತು ಗಾಯತ್ರಿ ಮಂತ್ರವನ್ನೊಮ್ಮೆ ಜಪಿಸಿದ್ರೆ....

ಓಂ ಭೂರ್ಭುವಃ ಸ್ವಃ | ತತ್ಸವಿತುರ್ವರೇಣ್ಯಂ | ಭರ್ಗೋದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ || ಈ ಮಂತ್ರವನ್ನು ಪ್ರತಿಯೊಬ್ಬರೂ ಕೇಳಿಯೇ ಇರುತ್ತೀರಿ. ಎಲ್ಲಾ ವೇದಗಳಿಗೂ ಮೂಲ ಗಾಯತ್ರಿ ಮಂತ್ರ ಎನ್ನಲಾಗುತ್ತದೆ. ಇದನ್ನು ಪಠಿಸಿದರೆ ದುಷ್ಟ...
ಶಿವಮೊಗ್ಗದ ಇಕ್ಕೇರಿಯಲ್ಲಿನ ಪ್ರಮುಖ ಸ್ಥಳಗಳಿಗೆ ಹೋಗಿದ್ದೀರಾ?

ಶಿವಮೊಗ್ಗದ ಇಕ್ಕೇರಿಯಲ್ಲಿನ ಪ್ರಮುಖ ಸ್ಥಳಗಳಿಗೆ ಹೋಗಿದ್ದೀರಾ?

ಶಿವಮೊಗ್ಗ ಕರ್ನಾಟಕದ ಒಂದು ಸುಂದರವಾದ ಜಿಲ್ಲೆಯಾಗಿದ್ದು, ಆಕರ್ಷಕ ಮತ್ತು ಅತ್ಯಾಕರ್ಷಕವಾದ ಜೋಗ್ ಫಾಲ್ಸ್ ಗೆ ಹೆಸರುವಾಸಿಯಾಗಿದೆ. ಹೇಗಾದರೂ, ಅದರ ಗಡಿಗಳಲ್ಲಿ ಸಾಕ್ಷಿಯಾಗಲು ಇನ್ನೂ ಹೆಚ್ಚು ಇದೆ. ಈ ಪ್ರಸಿದ್ಧ ಜಲಪಾತದ ಹೊರತಾಗಿ, ಇದು ಹಲವಾರು...
ಅಂಬೋಲಿ ಜಲಪಾತ ; ಇಲ್ಲಿನ ನೀರಿನ ಸದ್ದು ಕೇಳಿದ್ರೆ ಬೆರಗಾಗ್ತೀರಾ !

ಅಂಬೋಲಿ ಜಲಪಾತ ; ಇಲ್ಲಿನ ನೀರಿನ ಸದ್ದು ಕೇಳಿದ್ರೆ ಬೆರಗಾಗ್ತೀರಾ !

  ಅಂಬೋಲಿ ಜಲಪಾತವು ಭಾರತದ ದಕ್ಷಿಣ ಮಹಾರಾಷ್ಟ್ರದ ಅಂಬೋಲಿಯ ಗಿರಿಧಾಮದಲ್ಲಿದೆ. ಭಾರತದ ಪಶ್ಚಿಮ ಭಾಗದ ಸಹ್ಯಾದ್ರಿ ಬೆಟ್ಟಗಳಲ್ಲಿದೆ. ಇದೊಂದು ಪ್ರಮುಖ ಪ್ರವಾಸಿ ತಾಣವಾಗಿದ್ದು, ತನ್ನ ನೀರಿನ ವಿಶೇಷ ಸದ್ದಿನಿಂದ ಎಲ್ಲರನ್ನೂ ತನ್ನತ್ತ...
ಹೆಳವನಕಟ್ಟೆ ರಂಗನಾಥನ ದರ್ಶನ ಪಡೆದಿದ್ದೀರಾ?

ಹೆಳವನಕಟ್ಟೆ ರಂಗನಾಥನ ದರ್ಶನ ಪಡೆದಿದ್ದೀರಾ?

ದಾವಣಗರೆ ಸಮೀಪದಲ್ಲಿರುವ ಹೆಳವನಕಟ್ಟೆ ರಂಗನಾಥ ಸ್ವಾಮಿ, ಅಥವಾ ಹೆಳವನಕಟ್ಟೆ ಗಿರಿಯಮ್ಮನ ಬಗ್ಗೆ ಕೇಳಿದ್ದೀರಾ? ಗಿರಿಯಮ್ಮ ರಂಗನಾಥ ಸ್ವಾಮಿಯ ಮಹಾನ್ ಭಕ್ತೆ. ಈಕೆಯಿಂದಾಗಿಯೇ ಈ ಕ್ಷೇತ್ರ ಸಾಕಷ್ಟು ಪ್ರಸಿದ್ಧಿ ಹೊಂದಿತು.ಈ ಹೆಳವನಕಟ್ಟೆ...
ಮನುಷ್ಯನನ್ನು ಜೀವಂತ ಸಮಾಧಿ ಮಾಡಿ ನಿರ್ಮಿಸಲಾದ ಕೋಟೆ ಇದು !

ಮನುಷ್ಯನನ್ನು ಜೀವಂತ ಸಮಾಧಿ ಮಾಡಿ ನಿರ್ಮಿಸಲಾದ ಕೋಟೆ ಇದು !

ಮೆಹ್ರಾನ್‌ಘಡ್ ಅಥವಾ ಮೆಹ್ರಾನ್ ಕೋಟೆ, ರಾಜಸ್ಥಾನದ ಜೋಧ್‌ಪುರ್‌ನಲ್ಲಿ ನೆಲೆಗೊಂಡಿದೆ. ಇದು ಭಾರತದಲ್ಲಿನ ದೊಡ್ಡ ಕೋಟೆಗಳಲ್ಲಿ ಒಂದಾಗಿದೆ. ಸುಮಾರು 1460 ರಲ್ಲಿ ರಾವ್ ಜೋಧಾ ನಿರ್ಮಿಸಿದ ಈ ಕೋಟೆಯು ನಗರದ ಮೇಲೆ 410 ಅಡಿ...
ನವಂಬರ್‌ನಲ್ಲಿ ಸುತ್ತಾಡೋಡೋಕೆ ಹೋಗೋದಾದ್ರೆ ಇಲ್ಲಿಗೆ ಹೋಗೋದು ಬೆಸ್ಟ್

ನವಂಬರ್‌ನಲ್ಲಿ ಸುತ್ತಾಡೋಡೋಕೆ ಹೋಗೋದಾದ್ರೆ ಇಲ್ಲಿಗೆ ಹೋಗೋದು ಬೆಸ್ಟ್

ನವೆಂಬರ್‌ ತಿಂಗಳಲ್ಲಿ ಆರಾಮದಾಯಕ ಹವಾಮಾನವಿರುವುದರಿಂದ, ಜಗತ್ತಿನ ಯಾವುದೇ ಭಾಗದಿಂದ ಪ್ರಯಾಣಿಕರು ಭಾರತಕ್ಕೆ ಪ್ರಯಾಣಿಸಲು ಸೂಕ್ತವಾದ ಸಮಯವಾಗಿದೆ. ಸಾಕಷ್ಟು ಸ್ಥಳಗಳು ನವೆಂಬರ್‌ನಲ್ಲಿ ಭೇಟಿ ನೀಡುವುದೇ ಸೂಕ್ತವಾಗಿದೆ. ಅವುಗಳಲ್ಲಿ...
ಈ ನಕ್ಷತ್ರದಲ್ಲಿ ಜನಿಸಿದವರು ವರ್ಷಕ್ಕೊಮ್ಮೆ ಇಲ್ಲಿಗೆ ಭೇಟಿ ನೀಡಿದ್ರೆ ಸಕಲ ಸಂಕಷ್ಟ ದೂರವಾಗುತ್ತಂತೆ!

ಈ ನಕ್ಷತ್ರದಲ್ಲಿ ಜನಿಸಿದವರು ವರ್ಷಕ್ಕೊಮ್ಮೆ ಇಲ್ಲಿಗೆ ಭೇಟಿ ನೀಡಿದ್ರೆ ಸಕಲ ಸಂಕಷ್ಟ ದೂರವಾಗುತ್ತಂತೆ!

ಕೃತಿಕ ನಕ್ಷತ್ರದಲ್ಲಿ ಜನಿಸಿದವರಿಗೆ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಒಮ್ಮೆ ಈ ದೇವಾಲಯಕ್ಕೆ ಭೇಟಿ ನೀಡಿದರೆ ಅವರ ಸಮಸ್ಯೆ ಎಲ್ಲಾ ಬಗೆಹರಿಯುತ್ತಂತೆ. ಅಂತಹ ಮಹಿಮಾನ್ವಿತ ದೇವಾಲಯ ತಮಿಳುನಾಡಿನ ನಾಗಪಟ್ಟಣಂನಲ್ಲಿದೆ. {photo-feature}
ಶಬರಿಮಲೆಯಲ್ಲಿ ಮಹಿಳೆಯರಿಗೆ ಅನುಮತಿ ಇಲ್ಲ, ಹಾಗಾದ್ರೆ ಈ ನಾಲ್ಕು ಅಯ್ಯಪ್ಪನ ದೇವಾಲಯಗಳಲ್ಲಿ ಇದ್ಯಾ?

ಶಬರಿಮಲೆಯಲ್ಲಿ ಮಹಿಳೆಯರಿಗೆ ಅನುಮತಿ ಇಲ್ಲ, ಹಾಗಾದ್ರೆ ಈ ನಾಲ್ಕು ಅಯ್ಯಪ್ಪನ ದೇವಾಲಯಗಳಲ್ಲಿ ಇದ್ಯಾ?

ಅಯ್ಯಪ್ಪನ ದೇವಸ್ಥಾನವೆಂದರೆ ಎಲ್ಲರಿಗೂ ತಕ್ಷಣಕ್ಕೆ ಹೊಳೆಯುವುದು ಶಬರಿಮಲೆ. ಕೇರಳದಲ್ಲಿರುವ ಶಬರಿಮಲೆಯು ಅಯ್ಯಪ್ಪ ದೇವಸ್ಥಾನಗಳಲ್ಲಿ ಅತ್ಯಂತ ಪ್ರಮುಖವಾದುದು. ಈ ಹಿಂದೆ ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿತ್ತು. ಆದರೆ ಈಗ...
'ಯು' ಆಕಾರದಲ್ಲಿರುವ ಪುರಾನಿ ಹವೇಲಿಯನ್ನು ನೋಡಿದ್ದೀರಾ?

'ಯು' ಆಕಾರದಲ್ಲಿರುವ ಪುರಾನಿ ಹವೇಲಿಯನ್ನು ನೋಡಿದ್ದೀರಾ?

ಪುರಾನಿ ಹವೇಲಿ ತೆಲಂಗಾಣದ ಹೈದರಾಬಾದ್‌ನಲ್ಲಿರುವ ಒಂದು ಅರಮನೆಯಾಗಿದೆ. ಇದು ನಿಜಾಮ್‌ನ ಅಧಿಕೃತ ನಿವಾಸವಾಗಿತ್ತು. ಇದನ್ನು ಹವೇಲಿ ಖಡಿಮ್ ಎಂದು ಕರೆಯಲಾಗುತ್ತಿತ್ತು, ಅಂದರೆ ಹಳೆಯ ಮಹಲು ಅಂದರೆ ಸಿಕಂದರ್ ಜಾ, ಅಸಾಫ್ ಜಾಹ್ III...
ಅಯೋಧ್ಯೆಯಲ್ಲಿ ನೀವು ನೋಡಲೇ ಬೇಕಾದ ಪ್ರಮುಖ ತಾಣಗಳಿವು

ಅಯೋಧ್ಯೆಯಲ್ಲಿ ನೀವು ನೋಡಲೇ ಬೇಕಾದ ಪ್ರಮುಖ ತಾಣಗಳಿವು

ಶ್ರೀರಾಮನ ಜನ್ಮಭೂಮಿ ಎಂದೇ ಹೇಳಲಾಗುವ ಅಯೋಧ್ಯೆಯು ಬಹಳ ಪ್ರಾಚೀನ ನಗರವಾಗಿದೆ. ಫೈಜಾಬಾದ್ ಎನ್ನುವ ಹೆಸರನ್ನು ಬದಲಾಯಿಸಿ ಅಯೋಧ್ಯ ಎಂದು ಇಡಲಾಯಿತು. ಇಲ್ಲಿನ ಧಾರ್ಮಿಕ ಹಾಗೂ ಐತಿಹಾಸಿಕ ಮಹತ್ವವನ್ನು ನೋಡಿ ಉತ್ತರ ಭಾರತ ಸರ್ಕಾರವು ಇದನ್ನು...
ನಾಡಕಲಸಿಯಲ್ಲಿನ ಜಿರಳೆ ಕಲ್ಲು ಕಂಬದ ಪವಾಡ ಅಂತಿಂಥದ್ದಲ್ಲ!

ನಾಡಕಲಸಿಯಲ್ಲಿನ ಜಿರಳೆ ಕಲ್ಲು ಕಂಬದ ಪವಾಡ ಅಂತಿಂಥದ್ದಲ್ಲ!

ಸಾಗರ ತಾಲೂಕಿನ ಇತಿಹಾಸ ಪ್ರಸಿದ್ದ ದೇವಸ್ಥಾನಗಳಲ್ಲಿ ಶ್ರೀ ಮಲ್ಲಿಕಾರ್ಜುನ ಹಾಗೂ ರಾಮೇಶ್ವರ ದೇವಾಲಯವೂ ಒಂದು. ಸಾಗರದಿಂದ ಸುಮಾರು ಎಂಟು ಕಿ.ಮೀ ದೂರದಲ್ಲಿ ನಾಡಕಲಸಿ ಅಥವಾ ಕಲಸಿಯಲ್ಲಿ ಈ ದೇವಸ್ಥಾನವಿದೆ. ಈ ದೇವಸ್ಥಾನದ ವಿಶೇಷ ಒಂದು ವಿಶೇಷತೆ...
 ಹೊಟೇಲ್‌ನಲ್ಲಿ ರೂಂ ಬುಕ್ ಮಾಡುವಾಗ ಇದನ್ನು ನೆನಪಿನಲ್ಲಿಟ್ಟುಕೊಳ್ಳಿ

ಹೊಟೇಲ್‌ನಲ್ಲಿ ರೂಂ ಬುಕ್ ಮಾಡುವಾಗ ಇದನ್ನು ನೆನಪಿನಲ್ಲಿಟ್ಟುಕೊಳ್ಳಿ

ಎಲ್ಲಾದರೂ ಬೇರೆ ಊರಿಗೆ ಹೊಸ ಪ್ರದೇಶಕ್ಕೆ ಪ್ರವಾಸಕ್ಕೆ ಹೋಗುವುದೆಂದರೆ ಉಳಿದುಕೊಳ್ಳಲು ಹೋಟೇಲ್ ಹುಡುಕುವುದು ಒಂದು ದೊಡ್ಡ ತಲೆಬಿಸಿಯ ಕೆಲಸವಾಗಿಬಿಡುತ್ತದೆ. ಅದಕ್ಕಾಗಿ ಹೋಟೆಲ್‌ನ್ನು ಯಾವ ರೀತಿ ಸೆಲೆಕ್ಟ್ ಮಾಡಬೇಕು ಎನ್ನುವುದಕ್ಕೆ...
ಹಿಮಾಲಯದಲ್ಲಿರುವ ಖೀರ್‌ಗಂಗಾಕ್ಕೆ ಚಾರಣ ಕೈಗೊಳ್ಳಲೇ ಬೇಕು

ಹಿಮಾಲಯದಲ್ಲಿರುವ ಖೀರ್‌ಗಂಗಾಕ್ಕೆ ಚಾರಣ ಕೈಗೊಳ್ಳಲೇ ಬೇಕು

ಹಿಮಾಚಲ ಪ್ರದೇಶದ ಪ್ರಸಿದ್ಧ ಪಾರ್ವತಿ ಕಣಿವೆ ಪರ್ವತದ ಮಧ್ಯದಲ್ಲಿ ಖೀರ್‌ಗಂಗಾ ನೆಲೆಗೊಂಡಿದೆ. ಹಿಮಾಚಲ ಪ್ರದೇಶದ ಪ್ರವಾಸಿ ಹಾಗೂ ಸಾಹಸಮಯ ತಾಣಗಳಲ್ಲಿ ಇದೂ ಒಂದು. ಜಗತ್ತಿನಾದ್ಯಂತದ ಚಾರಣಿಗರು ಮತ್ತು ಪ್ರಕೃತಿ ಪ್ರೇಮಿಗಳು ಈ ಸ್ಥಳಕ್ಕೆ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+