ಪ್ರಸಿದ್ಧ ಶಿಲ್ಪಿಯೊಬ್ಬರು ನಿರ್ಮಿಸಿರುವ ಈ ಕಲ್ಲಿನ ಗಾರ್ಡನ್ನ ವಿಶೇಷತೆ ಏನು ಗೊತ್ತಾ?
ನೀವು ಸಾಕಷ್ಟು ಗಾರ್ಡನ್ಗಳನ್ನು ನೋಡಿರುವಿರಿ, ಆದರೆ ಕಲ್ಲಿನ ಗಾರ್ಡನ್ ನೋಡಿದ್ದೀರಾ? ಇಂತಹ ಒಂದು ವಿಶೇಷವಾದ ಕಲ್ಲಿನ ಗಾರ್ಡನ್ ಚಂಡೀಘಡ್ನಲ್ಲಿದೆ. ಇದನ್ನು ರಾಕ್ ಗಾರ್ಡನ್ ಎನ್ನುತ್ತಾರೆ. ಇದರ ವಿಶೇಷತೆ ಏನು...
ಆನೆಯ ತಲೆಯನ್ನೇ ಹೋಲುವ ಈ ಬೆಟ್ಟವನ್ನು ನೋಡಿದ್ದೀರಾ?
ಮಹಾಬಲೇಶ್ವರ ಬಸ್ ನಿಲ್ದಾಣದಿಂದ 7 ಕಿ.ಮೀ ದೂರದಲ್ಲಿ, ಕೇಟ್ ಪಾಯಿಂಟ್ ಮತ್ತು ಎಲಿಫಂಟ್ ಹೆಡ್ ಪಾಯಿಂಟ್ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಮಹಾಬಲೇಶ್ವರದ ಅತ್ಯಂತ ಸುಂದರವಾದ ದೃಷ್ಟಿಕೋನಗಳಾಗಿವೆ. ಮಹಾಬಲೇಶ್ವರದಲ್ಲಿ ಭೇಟಿ ನೀಡುವ ಅತ್ಯುತ್ತಮ...
ಟ್ರಕ್ಕಿಂಗ್ಗೂ ಸೈ, ಪ್ಯಾರಗ್ಲೈಡಿಂಗ್ಗೂ ಜೈ ಈ ಸನಸರ್
ಜಮ್ಮು-ಕಾಶ್ಮೀರದ ಪ್ರಾಂತ್ಯದಲ್ಲಿರುವ ಕಡಿಮೆ ಪರಿಚಿತವಾದ ಗಿರಿಧಾಮಗಳಲ್ಲಿ ಒಂದಾದ ಸನಸರ್ ಸಾಹಸಮಯ ಉತ್ಸಾಹಿಗಳಿಗೆ ಪ್ಯಾರಾಗ್ಲೈಡಿಂಗ್, ರಾಕ್ ಕ್ಲೈಂಬಿಂಗ್, ಅಬ್ಸೆಲಿಂಗ್ ಮತ್ತು ಟ್ರೆಕ್ಕಿಂಗ್ ಮುಂತಾದ ವಿವಿಧ ಚಟುವಟಿಕೆಗಳನ್ನು ಒದಗಿಸುತ್ತದೆ.
7.5 ಅಡಿ ಎತ್ತರದ ಶಿವಲಿಂಗವಿದ್ದರೂ ಇದೊಂದು ಅಪೂರ್ಣ ಮಂದಿರ
ಭೋಜಪುರದ ನಿಗೂಢವಾದ ದೇವಾಲಯವು ಮಧ್ಯಪ್ರದೇಶದ ಭೋಜ್ಪುರ್ ಗ್ರಾಮದಲ್ಲಿ ನೆಲೆಗೊಂಡ ಅಪೂರ್ಣ ಹಿಂದೂ ದೇವಾಲಯವಾಗಿದೆ. ಶಿವನಿಗೆ ಸಮರ್ಪಿತವಾದ ಈ ದೇವಾಲಯದಲ್ಲಿ 7.5 ಅಡಿ ಎತ್ತರದ ಶಿವಲಿಂಗವಿದೆ. ಇದನ್ನು 11ನೇ ಶತಮಾನದಲ್ಲಿ ಭೋಜ ರಾಜನು...
ಇಮ್ಯಾಜಿಕ್ ಆಡ್ಲ್ಯಾಬ್ಸ್ ಉತ್ತಮ ಮನೋರಂಜನಾ ತಾಣ, ಟಿಕೇಟ್ ಎಷ್ಟು ಗೊತ್ತಾ?
ಮುಂಬೈನಲ್ಲಿರುವ ಮನೋರಂಜನಾ ತಾಣಗಳಲ್ಲಿ ಇಮ್ಯಾಜಿಕ್ ಆಡ್ಲ್ಯಾಬ್ಸ್ ಕೂಡಾ ಒಂದು. ಏಪ್ರಿಲ್ 2013 ರಲ್ಲಿ ಪ್ರಾರಂಭವಾದ ಇಮ್ಯಾಜಿಕ್ ಆಡ್ಲಾಬ್ಸ್ ಜನಪ್ರಿಯ ಮನರಂಜನಾ ಥೀಮ್ ಉದ್ಯಾನವನಗಳಲ್ಲಿ ಒಂದಾಗಿದೆ. ಇದನ್ನು ಸಾಮಾನ್ಯವಾಗಿ...
ಊಟಿಯಲ್ಲಿ ನೀವು ನೋಡಬೇಕಾದ ಪ್ರಮುಖ 15 ತಾಣಗಳು
ಊಟಿಯು ತಮಿಳುನಾಡಿನ ಒಂದು ಪ್ರಮುಖ ಪ್ರವಾಸಿ ತಾಣವಾಗಿದೆ. ಹನಿಮೂನ್ಗಂತೂ ಹೆಚ್ಚಿನ ಜನರು ಊಟಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಅಲ್ಲಿನ ತಂಪಾದ ವಾತಾವರಣ, ಹಚ್ಚಹಸಿರಿನ ಪ್ರಕೃತಿ ಸೌಂದರ್ಯ ಪ್ರತಿಯೊಬ್ಬರನ್ನೂ ಆಕರ್ಷಿಸುತ್ತದೆ....
ಒಂದು ದಿನದ ಪ್ರವಾಸಕ್ಕೆ ಬೆಸ್ಟ್ ಮೇಕೆದಾಟು
ಬೆಂಗಳೂರಿನಿಂದ ಕೇವಲ 90 ಕಿ.ಮೀ ದೂರದಲ್ಲಿರುವ ಮೇಕೆದಾಟು ಬೆಂಗಳೂರಿಗರ ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ. ಬೆಳಗ್ಗೆಯೇ ಹೊರಟರೆ ಸಂಜೆ ಸುಮಾರಿಗೆ ಹಿಂತಿರುಗಬಹುದು. ಖುಷಿ ನೀಡುದ ಜಾಗ ಇದಾಗಿದೆ. ಮೇಕೆದಾಟು ಬಳಿ ಕುಡಿಯುವ ನೀರಿನ...
ಪರಶುರಾಮನ ಪಾಪ ವಿಮೋಚನೆ ಮಾಡಿದ ಕುಂಡ; ಅಮವಾಸ್ಯೆ ದಿನ ಇಲ್ಲಿ ಸ್ನಾನ ಮಾಡಿದ್ರೆ...
ರಾಮೇಶ್ವರ ದೇವಾಲಯವು ತೀರ್ಥಹಳ್ಳಿಯಲ್ಲಿರುವ ಪ್ರಸಿದ್ಧ ಶಿವನ ದೇವಾಲಯವಾಗಿದೆ. ಇದು ತುಂಗಾ ನದಿಯ ತೀರದಲ್ಲಿದೆ. ಈ ರಾಮೇಶ್ವರ ದೇವಾಲಯಕ್ಕೂ ಪರಶುರಾಮನಿಗೂ ಸಂಬಂಧವಿದೆ. ಇಲ್ಲಿನ ತೀರ್ಥದಲ್ಲಿ ಸ್ನಾನ ಮಾಡಿದ್ರೆ ಪಾಪ ಪರಿಹಾರವಾಗುತ್ತಂತೆ....
ಪಾಲಕಾಯ್ಯಂ ತಟ್ಟು ಚಾರಣವನ್ನು ಮರೆಯುವಂತಿಲ್ಲ
ಸಾಹಸ ಪ್ರಿಯರಿಗೆ, ಚಾರಣದಲ್ಲಿ ಆಸಕ್ತಿ ಇರುವವರಿಗೆ ಕಣ್ಣೂರು ಜಿಲ್ಲೆಯ ಸುಂದರ ಮತ್ತು ಪ್ರಶಾಂತ ಗಿರಿಧಾಮವಾದ ಪಾಲಕ್ಕಾಯಂ ತಟ್ಟು ಒಂದು ಪ್ರಮುಖ ಆಯ್ಕೆಯಾಗಿದೆ. ನಿಮಗೆಷ್ಟು ಬೇಕೋ ಅಷ್ಟು ಚಾರಣ ಕೈಗೊಳ್ಳಿ, ಇಲ್ಲಿಗೆ ಚಾರಣ ಕೈಗೊಳ್ಳುವಾಗ...
ಅಂಬರೀಶ್ ಹುಟ್ಟೂರು ಮಂಡ್ಯದ ವಿಶೇಷತೆ ಏನು ಗೊತ್ತಾ?
ಮಂಡ್ಯದ ಗಂಡು ಎಂದೇ ಪ್ರಸಿದ್ಧಿಯಾಗಿರುವ ರೆಬಲ್ ಸ್ಟಾರ್ ಬಗ್ಗೆ ಕನ್ನಡಿಗರಿಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇತ್ತೀಚೆಗಷ್ಟೇ ದೈವಾಧೀನರಾಗಿರುವ ಕಲಿಯುಗದ ಕರ್ಣ ಹುಟ್ಟಿದ್ದು ಮಂಡ್ಯ ಜಿಲ್ಲೆಯಲ್ಲಿ ಎನ್ನುವುದು ನಿಮಗೆ ಗೊತ್ತೇ ಇದೆ....
ಹೊಸಪೇಟೆಯಲ್ಲಿನ ಕಾಂಚನ ತೀರ್ಥದಲ್ಲಿ ಸ್ನಾನ ಮಾಡಿದ್ರೆ ಕಂಕಣ ಭಾಗ್ಯ ಕೂಡಿಬರುತ್ತಂತೆ
ಹೊಸಪೇಟೆಯಲ್ಲಿರುವ ಕಾಂಚನ ತೀರ್ಥದಲ್ಲಿ 5 ವಾರಗಳ ಕಾಲ ಸ್ನಾನ ಮಾಡಿದ್ರೆ ಇಷ್ಟಾರ್ಥ ಪ್ರಾಪ್ತಿಯಾಗುತ್ತಂತೆ. ಅಂತಹ ಪವಿತ್ರವಾದ ನೀರು ಲೋಹಾದ್ರಿ ಬೆಟ್ಟದ ಮೇಲಿದೆ. ಈ ಬಾವಿಯಲ್ಲಿ ವರ್ಷವಿಡೀ ನೀರು ಇರುತ್ತದೆ. ಸಾಕಷ್ಟು ಮಂದಿ ಭಕ್ತರು ಈ...
ಶಿವಮೊಗ್ಗದಲ್ಲಿರುವ ತುಂಗಾ-ಭದ್ರಾ ಸಂಗಮ ಕೂಡ್ಲಿಯ ವಿಶೇಷತೆ ಏನು?
ದಕ್ಷಿಣ ಭಾರತದ ವಾರಣಾಸಿ ಎಂದೇ ಪ್ರಸಿದ್ದವಾಗಿರುವ ಕೂಡ್ಲಿಯು ದಕ್ಷಿಣ ಭಾರತದ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ . ಇದು ತುಂಗಾ ಮತ್ತು ಭದ್ರ ಎರಡು ಪವಿತ್ರ ನದಿಗಳ ಸಂಗಮವಾಗಿದೆ. ಇತಿಹಾಸ ಮತ್ತು ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿರುವ...
ಈ ಭಯಾನಕ ತಾಣಗಳಿಗೆ ಹೋಗೋದು ತುಂಬಾನೇ ಡೇಂಜರ್ !
ಈಗಿನ ಕಾಲದಲ್ಲಂತೂ ವಿಜ್ಞಾನ ಸಾಕಷ್ಟು ಮುಂದುವರಿದಿದೆ. ನೀವು ಭೂತ ಪ್ರೇತಗಳನ್ನು ನಂಬದೇ ಇರಬಹುದು. ಆದರೆ ಕೆಲವು ಅಸಾಮಾನ್ಯ ಚಟುವಟಿಕೆಗಳು ನಡೆಯುತ್ತವೆ. ಇವುಗಳನ್ನು ಅಲ್ಲಗಳೆಯುವಂತಿಲ್ಲ. ಇಂದು ನಾವು ದೇಶದಲ್ಲಿರುವ ಕೆಲವು ಪ್ರಸಿದ್ಧ...
ಹನಿಮೂನ್ಗೆ ಹೊಟೇಲ್ ಬುಕ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ
ಮದುವೆ ಫಿಕ್ಸ್ ಆಯ್ತು ಅಂದ ತಕ್ಷಣ, ದಂಪತಿಗಳು ಮೊದಲು ತಮ್ಮ ಹನಿಮೂನ್ ಬಗ್ಗೆ ಉತ್ಸುಕರಾಗುತ್ತಾರೆ. ಪ್ರತಿಯೊಬ್ಬರೂ ತಮ್ಮ ಜೀವನದ ಆ ವಿಶೇಷ ಕ್ಷಣಗಳ ಕನಸುಗಳು ಕಾಣುತ್ತಿರುತ್ತದೆ. ಈ ಸುಮಧುರ ಕ್ಷಣವನ್ನು ಮರೆಯಲಾರದ...
ಉತ್ತರಾಭಾದ್ರ ನಕ್ಷತ್ರಕ್ಕೂ ಇಲ್ಲಿಗೂ ಏನ್ ಸಂಬಂಧ ? ಇಲ್ಲಿನ ನೈವೇದ್ಯ ಸೇವಿಸಿದ್ರೆ ಇಷ್ಟಾರ್ಥ ಪ್ರಾಪ್ತಿಯಾಗುತ್ತಂತೆ !
ಉತ್ತರಾಭಾದ್ರ ನಕ್ಷತ್ರದಲ್ಲಿ ಜನಿಸಿದವರು ಭಾಷಣ ಕೌಶಲ್ಯ ಮತ್ತು ಶಿಕ್ಷಣದಲ್ಲಿ ಉತ್ತಮರಾಗಿರುತ್ತಾರೆ. ಅವರು ಉಡುಪುಗಳು ಮತ್ತು ಆಭರಣಗಳನ್ನು ಇಷ್ಟಪಡುತ್ತಾರೆ. ಸಾಮಾನ್ಯವಾಗಿ ಬಹುಬೇಗನೆ ಕೋಪಗೊಳ್ಳುವವರಾಗಿರುತ್ತಾರೆ. ಇವರು ನೋಡಲು...
ರಾತ್ರಿ ಟ್ರೆಕ್ಕಿಂಗ್ ಹೋಗಬೇಕಾದ್ರೆ ಇಲ್ಲಿಗೆ ಹೋಗಿ
ರಾತ್ರಿ ಟ್ರೆಕ್ಕಿಂಗ್ ಹೋಗೋದಂದ್ರೆ ಒಂದು ರೀತಿಯ ರೋಮಾಂಚನಕಾರಿ ಸಾಹಸ ಎಂದೇ ಹೇಳಬಹುದು. ಸಾಮಾನ್ಯವಾಗಿ ಬೆಳಗ್ಗಿನ ಹೊತ್ತಲ್ಲಿ ಟ್ರೆಕ್ಕಿಂಗ್ ಹೋಗುವುಕ್ಕಿಂತಲೂ ವಿಭಿನ್ನ ಅನುಭವವನ್ನು ಈ ರಾತ್ರಿ ಟ್ರೆಕ್ಕಿಂಗ್ಗಳು ನೀಡುತ್ತವೆ....
ವಿಜಯವಾಡದಲ್ಲಿರುವ ಭವಾನಿ ದ್ವೀಪದಲ್ಲಿ ವಾರಾಂತ್ಯ ಕಳೆದಿದ್ದೀರಾ?
ಭವಾನಿ ದ್ವೀಪವು ನದಿಯ ದೊಡ್ಡ ದ್ವೀಪಗಳಲ್ಲಿ ಒಂದಾಗಿದೆ ಮತ್ತು ಇದು ವಿಜಯವಾಡಾದಲ್ಲಿ ಕೃಷ್ಣ ನದಿಯಲ್ಲಿ ಇದೆ. ವಾರಾಂತ್ಯವನ್ನು ಕಳೆಯಲು ಈ ದ್ವೀಪವು ಪರಿಪೂರ್ಣ ಸ್ಥಳವೆಂದು ಸಾಬೀತಾಗಿದೆ. ಸಾಹಸ ಕ್ರೀಡೆಗಳು ಮತ್ತು ನೀರಿನ ಸ್ಲೈಡ್ಗಳ ಮಜಾ...
ದಿನಕ್ಕೆ ಮೂರು ಬಾರಿ ಬಣ್ಣಬದಲಾಯಿಸುವ ಶಿವಲಿಂಗ ಎಲ್ಲಿದೆ ಗೊತ್ತಾ?
ಬಣ್ಣ ಬದಲಾಯಿಸುವ ಶಿವನ ಬಗ್ಗೆ ಕೇಳಿದ್ದೀರಾ? ಹೌದು ದಿನಕ್ಕೆ ಮೂರು ಬಾರಿ ಈ ಪುಣ್ಯಕ್ಷೇತ್ರದ ಶಿವಲಿಂಗ ಬಣ್ಣ ಬದಲಾಯಿಸುತ್ತಂತೆ. ಆ ಪುಣ್ಯ ಕ್ಷೇತ್ರ ಯಾವುದು, ಅದು ಎಲ್ಲಿದೆ ಎನ್ನುವುದನ್ನು ಇಂದು ತಿಳಿಯೋಣ.