ಭಾಗಂಡೇಶ್ವರನ ದರ್ಶನಕ್ಕೆ ಹೋದಾಗ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡೋದನ್ನು ಮರೆಯದಿರಿ
ಕರ್ನಾಟಕದ ಕೊಡಗು ಜಿಲ್ಲೆಯ ಭಾಗಮಂಡಲ ಪಟ್ಟಣದಲ್ಲಿ ಭಾಗಂಡೇಶ್ವರ ದೇವಾಲಯವಿದೆ. ಈ ದೇವಾಲಯವು ಪ್ರಮುಖ ಪ್ರವಾಸಿ ತಾಣವಾಗಿದ್ದು, ಕನಿಕೆ, ಕಾವೇರಿ ಮತ್ತು ಸುಜ್ಯಥಿ ಎಂಬ ಮೂರು ನದಿಗಳ ಸಂಗಮಕ್ಕೆ ಹೆಸರುವಾಸಿಯಾಗಿದೆ. ಈ ದೇವಾಲಯವು ಕೇರಳ ಶೈಲಿಯ...
ಮುಂಬೈನ ಏಕೈಕ ಝೂ ಇದು, ಎಂಟ್ರಿ ಟಿಕೇಟ್ ಎಷ್ಟು?
ಮುಂಬೈ ಸುತ್ತಾಡಲು ಹೋಗಿರುವವರು ಅಲ್ಲಿನ ಮೃಗಾಲಯವನ್ನು ನೋಡಿರದೇ ಇರಲಿಕ್ಕಿಲ್ಲ. ಕ್ವೀನ್ಸ್ ಗಾರ್ಡನ್ಸ್ ಎಂದೇ ಕರೆಯಲ್ಪಡುವ ರಣಚಿ ಬಾಘ್ ಎಂದು ಹಿಂದೆ ಕರೆಯಲಾಗುತ್ತಿದ್ದ ಜಿಜಾಬಾಯಿ ಉದ್ಯಾನ ಮುಂಬೈ ನಗರದ ಏಕೈಕ ಮೃಗಾಲಯವಾಗಿದೆ. ಇದರ ಹಿಂದಿನ...
ಮುತ್ಯಾಲ ಮಡುವು ಬೆಂಗಳೂರಿಗರಿಗೆ ವೀಕೆಂಡ್ ಕಳೆಯಲು ಬೆಸ್ಟ್ ಸ್ಪಾಟ್
ಬೆಂಗಳೂರು ಸಮೀಪದಲ್ಲಿರುವ ಮುತ್ಯಾಲ ಮಡುವು ಒಂದು ವಾರಾಂತ್ಯವನ್ನು ಕಳೆಯಲು ಉತ್ತಮ ತಾಣವಾಗಿದೆ. ಪ್ರಕೃತಿ ಮಡಿಲಲ್ಲಿ ಉತ್ತಮ ಸಮಯವನ್ನು ಕಳೆಯಬಹುದಾಗಿದೆ. ಇಲ್ಲಿನ ಕಾಡುಗಳು, ಜಲಪಾತ, ಮರಗಿಡಗಳು ನಿಮಗೆ ಈ ಸ್ಥಳದ ಮೇಲೆ ಆಕರ್ಷಣೆಯನ್ನುಂಟು...
ಸಮುದ್ರದ ಮಧ್ಯೆ ಇರುವ ಈ ನಿಷ್ಕಲಂಕ ಮಹಾದೇವನ ಸನ್ನಿಧಿಗೆ ಹೋದ್ರೆ ನೀವೂ ನಿಷ್ಕಳಂಕರಾಗ್ತೀರಾ
ಗುಜರಾತ್ನ ಅರಬ್ಬಿ ಸಮುದ್ರದ ಮಧ್ಯದಲ್ಲಿ 5000 ವರ್ಷಗಳಷ್ಟು ಹಳೆಯದಾದ ಪುರಾತನ ದೇವಾಲಯವೊಂದಿದೆ. ಈ ದೇವಾಲಯದ ವಿಶೇಷತೆ ಏನೆಂದರೆ ಎತ್ತರದಅಲೆಗಳು ಬಂದರೆ ದೇವಸ್ಥಾನ ನೀರಿನಲ್ಲಿ ಮುಚ್ಚಿ ಹೋಗುತ್ತದೆ. ಬರೀ ಧ್ವಜವಷ್ಟೇ ಕಾಣಿಸುತ್ತದೆ....
ಹನುವಾಂಟಿಯ ದ್ವೀಪದಲ್ಲಿ ಒಂದು ದಿನ ಕಳೆದು ನೋಡಿ
ಇಂದಿರಾ ಸಾಗರ್ ನದಿಯ ದಂಡೆಯ ಮೇಲಿರುವ ದ್ವೀಪದಲ್ಲಿ ಹನುವಾಂಟಿಯ ಕೂಡಾ ಒಂದು ದ್ವೀಪವಾಗಿದೆ. ಈ ಸ್ಥಳವು ರೋಮಾಂಚಕ ಮತ್ತು ವರ್ಣರಂಜಿತವಾಗಿದ್ದು, ನಗರದ ಜೀವನದ ಗದ್ದಲದಿಂದ ಖಂಡಿತವಾಗಿಯೂ ಉತ್ತಮ ವಿರಾಮವನ್ನು ನೀಡುತ್ತದೆ. {photo-feature}
ಸೀತಾ ದೇವಿ ಸ್ನಾನ ಮಾಡುತ್ತಿದ್ದ ಕೆರೆ ನೋಡಿದ್ದೀರಾ?
ಹಸಿರು ದೃಶ್ಯಗಳು, ಜಲಪಾತಗಳು ಮತ್ತು ಚಹಾ ತೋಟಗಳೊಂದಿಗೆ ಕೇರಳದ ಒಂದು ಗಿರಿಧಾಮವಾದ ದೇವಿಕುಲಂ ಆಕರ್ಷಕವಾಗಿದೆ. ಇದು ಸಮುದ್ರ ಮಟ್ಟದಿಂದ 1800 ಮೀಟರ್ ಎತ್ತರದಲ್ಲಿದೆ. ಈ ಸುಂದರವಾದ ಸಣ್ಣ ಪರ್ವತ ನಿಲ್ದಾಣವು ಪೌರಾಣಿಕ ಸೀತಾ ದೇವಿ ಸರೋವರ,...
ಈ ಪ್ರಸಿದ್ಧ ಬಕ್ರೇಶ್ವರ ದೇವಸ್ಥಾನದ ದರ್ಶನ ಮಾಡಿದ್ದೀರಾ?
ನೀವು ಪಶ್ಚಿಮಬಂಗಾಳಕ್ಕೆ ಪ್ರಯಾಣಿಸುತ್ತಿದ್ದರೆ ಅಲ್ಲಿರುವ ಪ್ರಸಿದ್ಧ ಬಕ್ರೇಶ್ವರ ದೇವಸ್ಥಾನದ ದರ್ಶನ ಪಡೆಯಲೇ ಬೇಕು. ಇದೊಂದು ಆಧ್ಯಾತ್ಮಿಕ ಮತ್ತು ನೈಸರ್ಗಿಕ ಆವಿಷ್ಕಾರವಾಗಿದೆ. ಈ ದೇವಸ್ಥಾನದ ವಿಶೇಷತೆ ಬಗ್ಗೆ ತಿಳಿಯೋಣ. {photo-feature}
-10 ಡಿಗ್ರಿ ತಾಪಮಾನದಲ್ಲಿ ಚಾದರ್ ಟ್ರೆಕ್ ಟ್ರೈ ಮಾಡಿ ನೋಡಿ
ಚಾದರ್ ಟ್ರೆಕ್ ಅಥವಾ ಝನ್ಸ್ಕಾರ್ ಗಾರ್ಜ್ ಭಾರತದ ಜಮ್ಮು ಮತ್ತು ಕಾಶ್ಮೀರದ ಲಡಾಖ್ನ ಝನ್ಸ್ಕಾರ್ ಪ್ರದೇಶದಲ್ಲಿನ ಚಳಿಗಾಲದ ಜಾಡಾಗಿದೆ. "ಚಾದರ್" ಎಂಬುದು ಹೊದಿಕೆ ಅಥವಾ ಹಾಳೆಯನ್ನು ಉಲ್ಲೇಖಿಸುತ್ತದೆ. ಏಕೆಂದರೆ ಝನ್ಸ್ಕಾರ್ ನದಿಯು...
ಪ್ರಿಯಾಂಕಾ ಚೋಪ್ರಾ ವಿವಾಹ ನಡೆದ ಉಮೇದ್ ಭವನ ಅರಮನೆಯಲ್ಲಿ 1 ರಾತ್ರಿ ತಂಗಲು ಬೆಲೆ ಎಷ್ಟು ಗೊತ್ತಾ?
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಅಮೇರಿಕಾದ ಗಾಯಕ ನಿಕ್ ವಿವಾಹ ಡಿಸೆಂಬರ್ 1 ರಂದು ಕ್ರೈಸ್ತ ಸಂಪ್ರದಾಯದಂತೆ ನಡೆದರೆ, ಡಿಸೆಂಬರ್ 2 ರಂದು ಹಿಂದೂ ಸಂಪ್ರದಾಯದಂತೆ ನಡೆದಿದೆ. ಪಿಗ್ಗಿ ಹಾಗೂ ನಿಕ್ ವಿವಾಹ ಎಷ್ಟು...
ಕಲ್ಲತ್ತಿ ಜಲಪಾತದಲ್ಲಿ ಸ್ನಾನ ಮಾಡಿದ್ದೀರಾ?
ಕರ್ನಾಟಕದ ಹಲವು ಅದ್ಭುತ ಜಲಪಾತಗಳಲ್ಲಿ ಕಲ್ಲತ್ತಿ ಜಲಪಾತವೂ ಒಂದು. ಇದು ಕರ್ನಾಟಕದ ಅತ್ಯಂತ ಆಕರ್ಷಕ ಪ್ರವಾಸಿ ತಾಣವೂ ಆಗಿದೆ. ಇಡೀ ಪ್ರದೇಶವನ್ನು ಹಸಿರು ಬಣ್ಣದಿಂದ ಮುಚ್ಚಲಾಗುತ್ತದೆ. ಇದು ಚಂದ್ರ ದ್ರೋಣ ಬೆಟ್ಟದ ಸಮೀಪದಲ್ಲಿ ನೆಲೆಗೊಂಡಿದೆ....
2.0 ಸಿನಿಮಾದಲ್ಲಿನ ಅಕ್ಷಯ್ಕುಮಾರ್ ಪಾತ್ರಕ್ಕೂ ಸಲೀಂ ಅಲಿ ಪಕ್ಷಿಧಾಮಕ್ಕೂ ಸಂಬಂಧ ಏನು?
ಇತ್ತೀಚೆಗೆ ಬಿಡುಗಡೆಯಾಗಿರುವ ರಜನೀಕಾಂತ್ ಹಾಗೂ ಅಕ್ಷಯ್ ಕುಮಾರ್ ಅಭಿನಯದ 2.0ಸಿನಿಮಾದ ಬಗ್ಗೆ ನೀವು ಕೇಳಿರಬಹುದು. ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಪಾತ್ರ ಖ್ಯಾತ...
ನೀಲಿ ನೀರಿನ ಕಾಶಿದ್ ಬೀಚ್ ಹೇಗಿದೆ ಅನ್ನೋದನ್ನೊಮ್ಮೆ ನೋಡಿ
ಕಾಶಿದ್ ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿರುವ ಸಣ್ಣ ಪಟ್ಟಣ. ಇದು ಅರೇಬಿಯನ್ ಸಮುದ್ರ ತೀರದಲ್ಲಿ ನೆಲೆಗೊಂಡಿದೆ. ಕಾಶಿದ್ ತನ್ನ ಭವ್ಯ ಪರ್ವತಗಳು, ಬಿಳಿ ಮರಳಿನ ಕಡಲತೀರಗಳು ಮತ್ತು ಸಮುದ್ರದ ನೀಲಿ ನೀರಿಗಾಗಿ ಹೆಸರುವಾಸಿಯಾಗಿದೆ. ಕಾಶಿದ್...
ಗಡ್ಡ, ಮೀಸೆ ಇರುವ ಈ ಹನುಮನ ನೋಡಿದ್ದೀರಾ? ಇಲ್ಲಿನ ತೆಂಗಿನಕಾಯಿ ವಿಶೇಷ ಏನು?
ಸಲಾಸರ್ ಧಾಮ್ ಅಥವಾ ಸಲಾಸರ್ ಬಾಲಾಜಿ ದೇವಾಲಯವು ರಾಜಸ್ಥಾನದ ಚುರು ಜಿಲ್ಲೆಯ ಸುಜಾಂಗಾರ್ ಸಮೀಪದ ಸಣ್ಣ ಪಟ್ಟಣವಾದ ಸಲಾಸರ್ನಲ್ಲಿದೆ. ಇದು ವರ್ಷಪೂರ್ತಿ ಅಸಂಖ್ಯಾತ ಭಕ್ತರನ್ನು ತನ್ನತ್ತ ಆಕರ್ಷಿಸುತ್ತದೆ. ಸಲಾಸರ್ ಧಾಮ್ ಖುತು ಶ್ಯಾಮ್ಜಿ...
ಡಿಸೆಂಬರ್ನ ಈ ಚುಮುಚುಮು ಚಳಿಯಲ್ಲಿ ಹನಿಮೂನ್ಗೆ ಹೋಗೋದಾದ್ರೆ ಇಲ್ಲಿಗೆಲ್ಲಾ ಹೋಗಿ
ಡಿಸೆಂಬರ್ ಬಂತೆಂದರೆ ಕ್ರಿಸ್ಮಸ್ ರಜೆಯೂ ಪ್ರಾರಂಭವಾಗುತ್ತದೆ. ಈಗಾಗಲೇ ಚಳಿಯ ವಾತಾವರಣ ಪ್ರಾರಂಭವಾಗಿದೆ. ಡಿಸೆಂಬರ್ನ ಈ ಚುಮುಚುಮು ಚಳಿಯಲ್ಲಿ ಹನಿಮೂನ್ಗೆ ಪ್ಲ್ಯಾನ್ ಮಾಡೋದು ನಿಜಕ್ಕೂ ಒಳ್ಳೆಯ ಉಪಾಯವಾಗಿದೆ. ಇನ್ನು...
ಕೂರ್ಗ್ನಲ್ಲಿರುವ ನೀಲಕಂಡಿ ಜಲಪಾತವನ್ನು ಕಂಡಿದ್ದೀರಾ?
ಕೂರ್ಗ್ ನಿಜಕ್ಕೂ ಹಸಿರು ಸಿರಿಗಳಿಂದ ಕೂಡಿರುವಂತಹ ಒಂದು ನಾಡು. ಇಲ್ಲಿನ ವಾತಾವರಣವು ಯಾರನ್ನಾದರೂ ಮಂತ್ರಮುಗ್ಧಗೊಳಿಸದೆ ಇರಲಾರದು. ಅಂತದ್ದರಲ್ಲಿ ಇಲ್ಲಿ ಸಾಕಷ್ಟು ಚಾರಣ ತಾಣಗಳಿವೆ. ಜಲಪಾತಗಳಿವೆ. ಅವುಗಳಲ್ಲಿ ಇಂದು ನಾವು ನೀಲಕಂಡಿ...
ಕೆಜಿಎಫ್ನಲ್ಲಿ ಏನೆಲ್ಲಾ ಆಕರ್ಷಣೆಗಳು ಇವೆ ನೋಡಿದ್ದೀರಾ?
ಕೋಲಾರ ಎಂದ ತಕ್ಷಣ ನೆನಪಿಗೆ ಬರೋದೇ ಕೆಜಿಎಫ್ ಅದುವೇ ಕೋಲಾರ ಚಿನ್ನದ ಗಣಿ. ಈಗಂತೂ ಕೆಜಿಎಫ್ ಅಂದ್ರೆ ನೆನಪಾಗೋದು ಯಶ್ ಅಭಿನಯದ ಸಿನಿಮಾ ಕೆಜಿಎಫ್ . ಈ ಕೆಜಿಎಫ್ ಸುತ್ತಮುತ್ತ ಏನೆಲ್ಲಾ ಆಕರ್ಷಣೆ ಇದೆ...
ನಿಮ್ಮ ಆಸೆ ಈಡೇರಬೇಕಾದರೆ ಇಲ್ಲಿ ಒಂದು ಮಾವಿನಹಣ್ಣನ್ನು ಅರ್ಪಿಸಬೇಕಂತೆ!
ತಮಿಳುನಾಡಿನಲ್ಲಿರುವ ಈ ವಿಶೇಷ ದೇವಾಲಯವೊಂದರಲ್ಲಿ ಭಕ್ತರು ದೇವರಿಗೆ ಮಾವಿನಹಣ್ಣನ್ನು ಅರ್ಪಿಸುತ್ತಾರಂತೆ. ಮಾವಿನ ಹಣ್ಣನ್ನು ಅರ್ಪಿಸುವ ಮೂಲಕ ತಮ್ಮ ಬೇಡಿಕೆಯನ್ನು ಮುಂದಿಡುತ್ತಾರೆ.ಹಾಗಾದ್ರೆ ಬನ್ನಿ ಈ ವಿಶೇಷ ದೇವಾಲಯ ಯಾವುದು? ಅದರ ಬಗ್ಗೆ...
ಈ ಬಾರಿಯ ಅರ್ಧಕುಂಭ ಮೇಳದಲ್ಲಿ ಭಾಗಿಯಾಗಬೇಕೆಂದಿದ್ದೀರಾ...ಇಲ್ಲಿದೆ ಡೀಟೇಲ್ಸ್
ಹೊಸವರ್ಷ ಬರುತ್ತಿದ್ದಂತೆ ಹಬ್ಬಗಳು, ಉತ್ಸವಗಳೂ ಪ್ರಾರಂಭವಾಗುತ್ತದೆ. ಹಾಗೆಯೇ ಜನವರಿ ಮಧ್ಯಭಾಗದಲ್ಲಿ ಕುಂಭ ಮೇಳ ಪ್ರಾರಂಭವಾಗಲಿದೆ. ಹಿಂದೂಗಳಲ್ಲಿ ಕುಂಭಮೇಳಕ್ಕೆ ಬಹಳ ಮಹತ್ವವಿದೆ. ಇದರ ತಯಾರಿ ಕೂಡಾ ಹಲವು ತಿಂಗಳುಗಳಿಂದಲೇ ಆರಂಭವಾಗಿದೆ....