ಬಂಡೀಪುರ ರಾಷ್ಟ್ರೀಯ ಉದ್ಯಾನವನವು ದಕ್ಷಿಣ ಭಾರತದ ಕರ್ನಾಟಕ ರಾಜ್ಯದಲ್ಲಿದೆ
ಬಂಡೀಪುರ ಅಭಯಾರಣ್ಯ ಪ್ರದೇಶವು ಭಾರತದ ಅತ್ಯುತ್ತಮವಾದ ಹುಲಿಸಂರಕ್ಷಣಾ ಕೇಂದ್ರಗಳಲ್ಲಿ ಒಂದಾಗಿದ್ದು, ಈ ಅಭಯಾರಣ್ಯವು ಸುಮಾರು 70 ಹುಲಿಗಳನ್ನು ಹೊಂದಿದೆ, ಈ ಸ್ಥಳವು ಮೈಸೂರಿನಿಂದ ಕೇವಲ 80 ಕಿ.ಮೀ ಮತ್ತು ಬೆಂಗಳೂರಿನಿಂದ ಸುಮಾರು 220 ಕಿ.ಮೀ...
ಚಿಕ್ಕಬಳ್ಳಾಪುರ - ಇದು ಶ್ರೀ ವಿಶ್ವೇಶ್ವರಯ್ಯ ಅವರ ಜನ್ಮಸ್ಥಳ
ಚಿಕ್ಕಬಳ್ಳಾಪುರವು ಕರ್ನಾಟಕದ ಹೊಸ ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. ಹಿಂದೆ ಕೋಲಾರ ಜಿಲ್ಲೆಯ ಭಾಗವಾಗಿದ್ದ ಈ ಜಿಲ್ಲೆ ಹಲವು ಆಕರ್ಷಕ ಪ್ರವಾಸಿ ಆಕರ್ಷಣೆಗಳನ್ನು ಹೊಂದಿದೆ. ಚಿಕ್ಕಬಳ್ಳಾಪುರ ಪಟ್ಟಣವು ಚಿಕ್ಕಬಳ್ಳಾಪುರದ...
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಬಾದಾಮಿಯ ಬಗ್ಗೆ ಹೇಳಬೇಕೆಂದರೆ, ಇದು ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿದೆ. ಈ ಪಟ್ಟಣವುಇಲ್ಲಿರುವ ಕಲ್ಲಿನ ದೇವಾಲಯಗಳಿಗಾಗಿ ಈ ಪಟ್ಟಣವು ಸಾಕಷ್ಟು ಪ್ರಸಿದ್ದಿಯನ್ನು ಹೊಂದಿದೆ. ಮನಮೋಹಕ ಗುಹಾಂತರ ದೇವಾಲಯಗಳ ಜೊತೆಗೆ ಬಾದಾಮಿ ಕೋಟೆಯೂ ಕೂಡಾ...
ಏಕಾಂಗಿ ಪ್ರಯಾಣಿಕರಿಗಾಗಿ ಸೂಕ್ತವಾದ ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳು
ದೈನಂದಿನ ಜೀವನದ ಜಂಜಾಟದಿಂದಾಗಿ ಬೇಸತ್ತು ನಿಮ್ಮನ್ನು ಏಕಾಂಗಿತನವು ಕಾಡುತ್ತಿದೆಯೇ? ಹಾಗಿದ್ದಲ್ಲಿ, ನಿಮ್ಮ ಬ್ಯಾಗ್ ಗಳನ್ನು ಪ್ಯಾಕ್ ಮಾಡಿ ಮತ್ತು ನಿಮಗೆ ವಿಶ್ರಾಂತಿ ಪಡೆಯಲು ಹೆಚ್ಚು ಅರ್ಹವಾದ ಸ್ಥಳವನ್ನು ಆಯ್ಕೆಮಾಡಿಕೊಳ್ಳಿ. ಪ್ರಯಾಣವು...
ಅಂತರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನ 2022: ಬೆಂಗಳೂರಿನಲ್ಲಿರುವ ಅತ್ಯುತ್ತಮ ವಸ್ತುಸಂಗ್ರಹಾಲಯಗಳು.
ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನವನ್ನು ಪ್ರತಿ ವರ್ಷ ಮೇ 18 ರಂದು ಆಚರಿಸಲಾಗುತ್ತದೆ.ವಸ್ತುಸಂಗ್ರಹಾಲಯಗಳು ನಮ್ಮ ಸಂಸ್ಕೃತಿ, ಪರಂಪರೆ, ಮಾನವೀಯತೆ, ಕಲೆ ಮತ್ತು ಇನ್ನೂ ಹಲವಾರು ವಿಷಯಗಳ ಇತಿಹಾಸಗಳೊಂದಿಗೆ ನಮಗೆ ಸಂಪರ್ಕ ಸಾಧಿಸಲು ಅವಕಾಶ...
ಹೊರನಾಡು - ಪ್ರಕೃತಿ ಸೌಂದರ್ಯದಿಂದ ಆಶೀರ್ವದಿಸಲ್ಪಟ್ಟ ಸ್ಥಳ
ಹೊರನಾಡಿನ ಪ್ರಸಿದ್ದಿಗೆ ಮುಖ್ಯ ಕಾರಣವೆಂದರೆ ಅಲ್ಲಿರುವ ಸುಂದರವಾದ ದೇವಿ ಅನ್ನಪೂರ್ಣೇಶ್ವರಿ ದೇವಾಲಯದಿಂದಾಗಿದ್ದು, ಪ್ರಕೃತಿಯ ನೈಸರ್ಗಿಕ ಸುಂದರ ವೈಭವವನ್ನು ನೋಡಲು ಇಷ್ಟ ಪಡುವವರಿಗಾಗಿ ಹೊರನಾಡು ಇಂದ್ರಿಯಗಳನ್ನು ತೃಪ್ತಿ...
2022ರ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಭಾರತದಲ್ಲಿ ಭೇಟಿ ನೀಡಬಹುದಾದಂತಹ ತಾಣಗಳು
ದೇಹಕ್ಕೆ ಸುಂದರವಾದ ಆಕೃತಿ, ವಿಶ್ರಾಂತಿ ಮತ್ತು ಶಕ್ತಿಯ ಸಲುವಾಗಿ ಯೋಗವು ಅತ್ಯಂತ ಉಪಯುಕ್ತವಾದ ವ್ಯಾಯಾಮವಾಗಿದೆ. ಇದರಿಂದಾಗಿ ನಾವು ಆರೋಗ್ಯವಂತ ಮನಸ್ಸು ಮತ್ತು ಉತ್ಸಾಹವನ್ನು ಹೊಂದಬಹುದಾಗಿದೆ ಇದರ ನಿರಂತರ ಅಭ್ಯಾಸದಿಂದಾಗಿ ನಮ್ಮ ಮಾನಸಿಕ...
ಅಂತರಗಂಗೆ- ಸಾಹಸಕ್ಕೆ ಯೋಗ್ಯವಾದ ಅತ್ಯುತ್ತಮವಾದ ತಾಣ
ಸಾಹಸಪ್ರಿಯರಿಗೆ ಅಂತರಗಂಗೆಯು ನಿಜವಾಗಿಯೂ ಅತ್ಯುತ್ತ,ಅವಾದ ಸ್ಥಳವಾಗಿದೆ. ಅಂತರಗಂಗೆ ಎಂಬ ಹೆಸರು ವಾಸ್ತವವಾಗಿ ಚಿರಸ್ಥಾಯಿಯಾಗಿರುವ ಚಿಲುಮೆಯನ್ನು ಸೂಚಿಸುತ್ತದೆ, ಇದು ಕರ್ನಾಟಕದ ಕೋಲಾರ ಜಿಲ್ಲೆಯ ಪೂರ್ವದಲ್ಲಿರುವ ಬೆಟ್ಟಗಳ ಮೇಲೆ ಇದೆ. ಈ...
ಕರ್ನಾಟಕದ ಪರಂಪರೆಯ ತಾಣಗಳಿಗೆ ಪ್ರಯಾಣ ಮಾಡಿ
ಭಾರತದ ದಕ್ಷಿಣ ರಾಜ್ಯವಾದ ಭಾರತವು ಹೆಸರಾಂತ ಮಾಹಿತಿ ತಂತ್ರಜ್ಞಾನದ ಕೇಂದ್ರವಾಗಿ ಜನಪ್ರಿಯವಾಗಿರುವ ಬೆಂಗಳೂರು ನಗರವು ಪ್ರವಾಸಿಗರಿಗೆ ಮೆಚ್ಚಿನ ಸ್ಥಳವಾಗಿದೆ ಅಲ್ಲದೆ ಕರ್ನಾಟಕದಲ್ಲಿಯ ಇನ್ನಿತರ ಸ್ಥಳಗಳಲ್ಲಿ ಕೂರ್ಗ್ ಮತ್ತು ಚಿಕ್ಕಮಗಳೂರಿನಂತಹ...
ಹೊಸಪೇಟೆ - ಪರಂಪರೆ ಮತ್ತು ಸಂಸ್ಕೃತಿಯ ಪ್ರಪಂಚ
ಕರ್ನಾಟಕದ ಹೊಸಪೇಟೆ ಪಟ್ಟಣದ ಧೂಳಿನಿಂದ ಕೂಡಿದ ಅವಶೇಷಗಳು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಅನ್ವೇಷಿಸಿ. ಸಾಮಾನ್ಯವಾಗಿ ಹೊಸಪೇಟೆ ಎಂದು ಕರೆಯಲ್ಪಡುವ ಈ ಪಟ್ಟಣವು ತುಂಗಭದ್ರಾ ನದಿ ದಂಡೆಯಲ್ಲಿದೆ. ಈ ಸಣ್ಣ ಪಟ್ಟಣವು ಅಗಾಧವಾದ ಐತಿಹಾಸಿಕ...
ಐಹೊಳೆ-ವಾಸ್ತುಶಿಲ್ಪದ ತೊಟ್ಟಿಲು
ಐಹೊಳೆಯಲ್ಲಿನ ಕಲ್ಲಿನ ವಾಸ್ತುಶಿಲ್ಪವು ಧಾರ್ಮಿಕ ಮತ್ತು ಪುರಾತತ್ತ್ವ ಶಾಸ್ತ್ರ ಪ್ರಿಯರನ್ನು ಮಂತ್ರಮುಗ್ಧಗೊಳಿಸುತ್ತದೆ. ಈ ಪಟ್ಟಣವು ಚಾಲುಕ್ಯರಿಂದ ನಿರ್ಮಿಸಲ್ಪಟ್ಟ ಹಲವಾರು ದೇವಾಲಯಗಳನ್ನು ಹೊಂದಿದೆ. ವಾಸ್ತವವಾಗಿ, ಐಹೊಳೆಯ ದೇವಾಲಯಗಳು...
ಗೋವಾದಿಂದ 200 ಕಿ.ಮೀ ಅಂತರದಲ್ಲಿ ಕರ್ನಾಟಕದಲ್ಲಿ ವಾರಾಂತ್ಯದಲ್ಲಿ ಪ್ರವಾಸ ಮಾಡಬಹುದಾದ ತಾಣಗಳು
ಗೋವಾ ತಾನೇ ಸ್ವರ್ಗಕ್ಕಿಂತ ಕಡಿಮೆಯೇನೂ ಇಲ್ಲದ ಹಲವಾರು ಸ್ಥಳಗಳನ್ನು ತನ್ನಲ್ಲಿ ಹೊಂದಿದ್ದರೂ ಕೂಡಾ ನೀವು ಇದರ ಗಡಿಯಲ್ಲಿ ಇನ್ನೂ ಹೆಚ್ಚಿನದನ್ನು ಊಹೆಗಿಂತಲೂ ಹೆಚ್ಚಿನದನ್ನು ಅನ್ವೇಷಣೆ ಮಾಡಬಹುದಾಗಿದೆ. ಗೋವಾದಲ್ಲಿಯ ಬೀಚ್ ಗಳು ಮತ್ತು...
ದೇವಾಲಯಗಳು ಬಿಳಿ ಮರಳುಗಳನ್ನು ಹೊಂದಿರುವ ಗೋಕರ್ಣಕ್ಕೆ ಭೇಟಿ ನೀಡಿ
ಕರ್ನಾಟಕದ ಉತ್ತರಕನ್ನಡ ಜಿಲ್ಲೆಯಲ್ಲಿರುವ ಗೋಕರ್ಣವು ಅದರ ಯಾತ್ರಾ ಸ್ಥಳ ಹಾಗೂ ಅಲ್ಲಿರುವ ಬೀಚ್ ಗಳಿಂದಾಗಿ ಪ್ರಮುಖ ಪ್ರವಾಸಿ ಕೇಂದ್ರವೆನಿಸಿದೆ. ಇದು ಅಗನಾಶಿನಿ ಮತ್ತು ಗಂಗಾವಳಿ ಎಂಬ ಎರಡು ನದಿಗಳ ಸಂಗಮದಲ್ಲಿದೆ ಮತ್ತು ನದಿಗಳು ಸಂಗಮಿಸುವ...
ಭಾರತದಲ್ಲಿ ಮಳೆಗಾಲದಲ್ಲಿ ಭೇಟಿ ಕೊಡಬಹುದಾದ ಸುಂದರವಾದ ಸ್ಥಳಗಳು
ಇಂದಿನ ಆಧುನಿಕ ಯುಗದಲ್ಲಿ ಮನಸ್ಸಿನ ಶಾಂತಿಯು ಅತ್ಯಂತ ದೊಡ್ಡ ಸ್ವತ್ತು ಎನ್ನುವುದು ನಮಗೆ ಗೊತ್ತಿರುವ ವಿಷಯ. ಇದಕ್ಕೆ ಪೂರಕವಾಗಿರುವ ಸ್ಥಳಗಳನ್ನು ಹಾಟ್ ಸ್ಪಾಟ್ ಗಳು ಎಂದು ಕರೆಯಲಾಗುತ್ತದೆ. ನೇಟಿವ್ ಪ್ಲಾನೇಟ್ ಈ ಋತುವಿನಲ್ಲಿ ಸ್ನೇಹಶೀಲ...
ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯವು ಜನಪ್ರಿಯ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ
ಘಾಟಿ ಸುಬ್ರಹ್ಮಣ್ಯ - ಕನ್ನಡಿಯಲ್ಲಿ ಕಾಣುವ ವಿಗ್ರಹಗಳ ವಿಶೇಷತೆಗಳು {image-ghatisubramanya-1-1656060695.jpg kannada.nativeplanet.com} ದೊಡ್ಡಬಳಾಪುರದ ಸಮೀಪದಲ್ಲಿರುವ ಘಾಟಿ ಸುಬ್ರಹ್ಮಣ್ಯವು ಬೆಂಗಳೂರು ನಗರದಿಂದ 60 ಕಿ.ಮೀ...
ಕರ್ನಾಟಕದ ಪ್ರಸಿದ್ದ ಪಕ್ಷಿ ವೀಕ್ಷಣಾ ತಾಣಗಳು
ಪಶ್ಚಿಮ ಘಟ್ಟಗಳ ವಿಸ್ತಾರವಾದ ನೈಸರ್ಗಿಕ ಪರಂಪರೆಯನ್ನು ಹೊಂದಿರುವ ಕರ್ನಾಟಕವು ಶ್ರೀಮಂತ ಸಸ್ಯವರ್ಗ, ವನ್ಯಜೀವಿಗಲು ಮತ್ತು ಪ್ರಕೃತಿಪ್ರೇಮಿಗಳು ಮತ್ತು ಛಾಯಾಗ್ರಾಹಕರಿಗೆ ನಿಸ್ಸಂದೇಹವಾಗಿ ಅಚ್ಚುಮೆಚ್ಚಿನ ಸ್ಥಳವಾಗಿದೆ. ಅಭಯಾರಣ್ಯದಿಂದ...
ನೀವು ಭೇಟಿ ನೀಡಲೇಬೇಕಾದ ದಕ್ಷಿಣ ಭಾರತದ 15 ಅದ್ಭುತ ಕೋಟೆಗಳು!
ದಕ್ಷಿಣ ಭಾರತವು ಎಂದಿನಿಂದಲೂ ಶ್ರೀಮಂತ ಪರಂಪರೆ ಮತ್ತು ಸಾಂಸ್ಕೃತಿಕ ಸಂಪತ್ತಿನಿಂದ ಕೂಡಿದ ಭೂಮಿಯಾಗಿದೆ. ಇದರ ನಾಗರೀಕತೆಯು ಅಸಾಧಾರಣ ದೇವಾಲಯಗಳು, ಅದ್ಬುತ ವಾಸ್ತುಶಿಲ್ಪಕ್ಕೆ ಹೆಸರಾದ ದೇವಾಲಯಗಳು ಮತ್ತು ಸೊಗಸಾದ ಮತ್ತು ವಿಶಿಷ್ಟವಾದ...
ಅತ್ಯುತ್ತಮವಾದ ಸಾಹಸಮಯ ಚಟುವಟಿಕೆಗಳನ್ನು ಮಾಡಬಹುದಾದಂತಹ ಬೆಂಗಳೂರಿನ ಸುತ್ತಮುತ್ತಲಿನ ಸ್ಥಳಗಳು.
ಅತ್ಯುತ್ತಮವಾದ ಸಾಹಸಮಯ ಚಟುವಟಿಕೆಗಳನ್ನು ಮಾಡಬಹುದಾದಂತಹ ಬೆಂಗಳೂರಿನ ಸುತ್ತಮುತ್ತಲಿನ ಸ್ಥಳಗಳು. ಮಳೆಗಾಲ ಹತ್ತಿರವಾಗುತ್ತಿದ್ದಂತೆ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳು ಸುಂದರವಾಗುತ್ತಾ ಪ್ರಪಂಚದಾದ್ಯಂತದ ಸಾವಿರಾರು ಪ್ರಯಾಣಿಕರು ಮತ್ತು...