Search
  • Follow NativePlanet
Share

ಈ ದೇವಾಲಯದಲ್ಲಿ ವಿಗ್ರಹ ಬೆವರುತ್ತದಂತೆ !

ಈ ದೇವಾಲಯದಲ್ಲಿ ವಿಗ್ರಹ ಬೆವರುತ್ತದಂತೆ !

ನೀವು ಯಾವತ್ತಾದರೂ ದೇವರ ವಿಗ್ರಹ ಬೆವರುವುದು ನೋಡಿದ್ದೀರಾ? ಇಲ್ಲ ಎಂದಾದರೆ ತಮಿಳುನಾಡಿನಲ್ಲಿನ ಸಿಕ್ಕಲ್‌ ಸಿಂಗಾರ ವೇಲನ್ ದೇವಸ್ಥಾನದಲ್ಲಿರುವ ವಿಗ್ರಹ ಬೆವರುತ್ತದಂತೆ. ಈ ಬಗ್ಗೆ ಕೆಲವು ಮಾಹಿತಿ ನಿಮಗಾಗಿ.
ರಾಮಾಯಣ ಎಕ್ಸ್‌ಪ್ರೆಸ್‌; ಇದರ ವಿಶೇಷತೆ ಏನು? ಟಿಕೇಟ್‌ ಎಷ್ಟು?

ರಾಮಾಯಣ ಎಕ್ಸ್‌ಪ್ರೆಸ್‌; ಇದರ ವಿಶೇಷತೆ ಏನು? ಟಿಕೇಟ್‌ ಎಷ್ಟು?

ಒಂದೇ ಪ್ರವಾಸದಲ್ಲಿ ಅಯೋಧ್ಯೆ ಹಾಗೂ ರಾಮಾಯಣಕ್ಕೆ ಸಂಬಂಧಿಸಿದ ಸ್ಥಳಗಳನ್ನು ಸುತ್ತಾಡಲು ಐಆರ್‌ಟಿಸಿಯು ರಾಮಾಯಣ ಎಕ್ಸ್‌ಪ್ರೆಸ್‌ ರೈಲನ್ನು ಜಾರಿಗೆ ತಂದಿದೆ. ಇದು ಪ್ರಯಾಣಿಕರಿಗೆ ರಾಮನಿಗೆ ಸಂಬಂಧಿಸಿದ ಸ್ಥಳಗಳ ದರ್ಶನ...
ತಮಿಳುನಾಡಿಗೆ ಅಪ್ಪಳಿಸಲಿದೆ ಗಾಜಾ ಚಂಡಮಾರುತ ; ಈ ತಾಣಗಳಿಗೆಲ್ಲಾ ಹೋಗಲೇ ಬಾರದು

ತಮಿಳುನಾಡಿಗೆ ಅಪ್ಪಳಿಸಲಿದೆ ಗಾಜಾ ಚಂಡಮಾರುತ ; ಈ ತಾಣಗಳಿಗೆಲ್ಲಾ ಹೋಗಲೇ ಬಾರದು

2015 ರ ಪ್ರವಾಹದಿಂದ ಚೇತರಿಸಿಕೊಂಡಿರುವ ಚೆನ್ನೈ ಜನರಿಗೆ ಇದೀಗ ಮತ್ತೆ ಅಪಾಯ ಎದುರಾಗಿದೆ. ಅದಕ್ಕೆ ಕಾರಣ ಗಾಜಾ ಎನ್ನುವ ಚಂಡಮಾರುತ. ಗಾಜಾ ಎನ್ನುವ ಚಂಡಮಾರುತ ನವೆಂಬರ್ 15 ರಂದು ತಮಿಳುನಾಡಿನ ಕೆಲವು ಪ್ರದೇಶಗಳಿಗೆ ಅಪ್ಪಳಿಸಲಿದೆ.
ನೀವು ದೇವಸ್ಥಾನಕ್ಕೆ ಹೋದ್ರೂ ಹೋಗದಿದ್ರೂ ನಿಮ್ಮ ನಕ್ಷತ್ರಕ್ಕೆ, ರಾಶಿಗೆ ಪ್ರತಿದಿನ ಪೂಜೆ ಮಾಡ್ತಾರೆ ಇಲ್ಲಿ

ನೀವು ದೇವಸ್ಥಾನಕ್ಕೆ ಹೋದ್ರೂ ಹೋಗದಿದ್ರೂ ನಿಮ್ಮ ನಕ್ಷತ್ರಕ್ಕೆ, ರಾಶಿಗೆ ಪ್ರತಿದಿನ ಪೂಜೆ ಮಾಡ್ತಾರೆ ಇಲ್ಲಿ

ಭಕ್ತರು ದೇವಸ್ಥಾನಕ್ಕೆ ಹೋದರೂ, ಹೋಗಲಿಲ್ಲದಿದ್ದರೂ ಅವರ ಗೋತ್ರ, ನಕ್ಷತ್ರಕ್ಕೆ ಪೂಜೆ ಮಾಡುವ ದೇವಸ್ಥಾನ ತಮಿಳುನಾಡಿನಲ್ಲಿದೆ. ಅಷ್ಟೇ ಅಲ್ಲದೆ ಪ್ರಪಂಚದ ಶಾಂತಿಗಾಗಿ ಪ್ರತಿದಿನ ಹೋಮ, ಯಾಗಗಳನ್ನೂ ನಡೆಸಲಾಗುತ್ತದೆ. ಜ್ಯೋತೀಷ್ಯ ಶಾಸ್ತ್ರದ...
ಚಾರಣಿಗರ ನೆಚ್ಚಿನ ಚಾಂದೇರಿ ಕೋಟೆ; ಇದನ್ನು ಏರಲು 3 ಗಂಟೆ ಬೇಕಂತೆ

ಚಾರಣಿಗರ ನೆಚ್ಚಿನ ಚಾಂದೇರಿ ಕೋಟೆ; ಇದನ್ನು ಏರಲು 3 ಗಂಟೆ ಬೇಕಂತೆ

ಮಹಾರಾಷ್ಟ್ರದ ಬಾದ್ಲಾಪುರ ಪ್ರದೇಶದಲ್ಲಿ ಚಾಂದೇರಿ ಕೋಟೆಯು ಮುಂಬೈಯ ಸಮೀಪವಿರುವ ಒಂದು ದೊಡ್ಡ ಟ್ರೆಕಿಂಗ್ ತಾಣವಾಗಿದೆ. ಈ ಕೋಟೆಗೆ ಸಾಕಷ್ಟು ಇತಿಹಾಸವಿಲ್ಲ ಆದರೆ ಇದು ಒಳ್ಳೆಯ ಸಾಹಸ ಸ್ಥಳವಾಗಿ ಕಾರ್ಯನಿರ್ವಹಿಸುತ್ತದೆ. {photo-feature}
ಪಟೇಲ್‌ರ ಪ್ರತಿಮೆ ನೋಡಲು 11 ದಿನದಲ್ಲಿ ಎಷ್ಟು ಜನರು ಬಂದ್ರು ಗೊತ್ತಾ?

ಪಟೇಲ್‌ರ ಪ್ರತಿಮೆ ನೋಡಲು 11 ದಿನದಲ್ಲಿ ಎಷ್ಟು ಜನರು ಬಂದ್ರು ಗೊತ್ತಾ?

ವಿಶ್ವದ ಅತಿ ಎತ್ತರದ ಪ್ರತಿಮೆಯ ಹೊಸ ದಾಖಲೆಯನ್ನು ಸ್ಥಾಪಿಸಿರುವ ಗುಜರಾತ್‌ನಲ್ಲಿ ನಿರ್ಮಿಸಲಾದ ಪ್ರತಿಮೆಯನ್ನು 11 ದಿನಗಳಲ್ಲಿ 1.28 ಲಕ್ಷ ಜನರನ್ನು ಕಂಡಿದ್ದಾರೆ. ಗುಜರಾತ್ ನರ್ಮದಾ ಜಿಲ್ಲೆಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಈ...
ಜೋಗೇಶ್ವರಿ ಮಾತ ; ಇಲ್ಲಿಗೆ ಹೋದ್ರೆ ನಿಮ್ಮ ಮುತ್ತೈದೆ ಭಾಗ್ಯ ಗಟ್ಟಿಯಾಗಿರುತ್ತಂತೆ

ಜೋಗೇಶ್ವರಿ ಮಾತ ; ಇಲ್ಲಿಗೆ ಹೋದ್ರೆ ನಿಮ್ಮ ಮುತ್ತೈದೆ ಭಾಗ್ಯ ಗಟ್ಟಿಯಾಗಿರುತ್ತಂತೆ

ವಿವಾಹಿತ ಮಹಿಳೆಯರು ಹೆಚ್ಚಿನವರು ತಮ್ಮ ಮಾಂಗಲ್ಯ ಗಟ್ಟಿಯಾಗಿರಲಿ, ಪತಿಯ ಆಯಸ್ಸು ಚೆನ್ನಾಗಿರಲಿ ಎಂದು ದೇವರನ್ನು ಪೂಜಿಸುತ್ತಾರೆ. ಹಾಗಾಗಿ ಅನೇಕ ದೇವಾಲಯಗಳಿಗೆ ಭೇಟಿ ನೀಡುತ್ತಾ ಇರುತ್ತಾರೆ. ಈ ಮಧ್ಯೆ ಮುಂಬೈಯಲ್ಲಿ ಒಂದು ಪ್ರಾಚೀನ ದೇವಾಲಯವು...
ಕಾಶಿ ವಿಶ್ವನಾಥಕ್ಕಿಂತಲೂ ಪುಣ್ಯಕ್ಷೇತ್ರವಂತೆ ಇದು

ಕಾಶಿ ವಿಶ್ವನಾಥಕ್ಕಿಂತಲೂ ಪುಣ್ಯಕ್ಷೇತ್ರವಂತೆ ಇದು

ತಮಿಳುನಾಡಿನಲ್ಲಿ ಕಾಶಿಗಿಂತಲೂ ಪುರಾತನವಾದ ಒಂದು ದೇವಾಲಯವಿದೆ. ಈ ದೇವಾಲಯದ ದರ್ಶನ ಪಡೆದ್ರೆ ಕಾಶಿ ವಿಶ್ವನಾಥನ ದರ್ಶನ ಪಡೆದಕ್ಕಿಂತಲೂ ಹೆಚ್ಚು ಪುಣ್ಯ ಲಭಿಸುತ್ತದೆ ಎನ್ನಲಾಗುತ್ತದೆ. ಇಲ್ಲಿ ನೀವು ಹುಟ್ಟಿದಾಗಿನಿಂದ ಸಾಯುವವರೆಗೂ ಮಾಡಿದ...
ಛತ್ರಪತಿ ಶಿವಾಜಿ ಆಳ್ವಿಕೆಯಲ್ಲಿದ್ದ 2700ಮೀ. ಎತ್ತರ ಕೋಟೆ ನೋಡಿದ್ದೀರಾ?

ಛತ್ರಪತಿ ಶಿವಾಜಿ ಆಳ್ವಿಕೆಯಲ್ಲಿದ್ದ 2700ಮೀ. ಎತ್ತರ ಕೋಟೆ ನೋಡಿದ್ದೀರಾ?

ಮಹಾರಾಷ್ಟ್ರದ ಕೆಲವು ಜಿಲ್ಲೆಗಳಲ್ಲಿ ರಾಯ್ಗಡ್ ಕೂಡಾ ಒಂದು. ಇದು ಪಶ್ಚಿಮ ಘಟ್ಟಗಳ ವೈಭವದಿಂದಾಗಿ ಹರಡಿಕೊಂಡಿರುತ್ತದೆ. ಆದ್ದರಿಂದ, ಅದರ ವ್ಯಾಪ್ತಿಯೊಳಗೆ ನೂರಾರು ನೈಸರ್ಗಿಕ ಅದ್ಭುತಗಳನ್ನು ಕಾಣಬಹುದು. ದಟ್ಟವಾದ ಶ್ರೀಮಂತ ಕಾಡುಗಳಿಂದ...
ಆದಿಚುಂಚನಗಿರಿಯ ಪಂಚಲಿಂಗಗಳ ದರ್ಶನ ಪಡೆದ್ರೆ ಜನ್ಮ ಪಾವನ

ಆದಿಚುಂಚನಗಿರಿಯ ಪಂಚಲಿಂಗಗಳ ದರ್ಶನ ಪಡೆದ್ರೆ ಜನ್ಮ ಪಾವನ

ಆದಿಚುಂಚನಗಿರಿಯನ್ನು ಮಹಾಸಾಂಸ್ಥಾನ ಮಠವೆಂದೂ ಕರೆಯಲಾಗುತ್ತದೆ. ಇದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಒಂದು ಬೆಟ್ಟದ ಪಟ್ಟಣವಾಗಿದೆ. ಇದು ಕರ್ನಾಟಕದ ಒಕ್ಕಲಿಗ ಹಿಂದುಗಳ ಆಧ್ಯಾತ್ಮಿಕ ಕೇಂದ್ರ ಸ್ಥಳವಾಗಿದೆ. ಆದಿ ಚುಂಚನಗಿರಿ...
ನಂದಿಹಿಲ್ಸ್‌ನಲ್ಲಿ ಬೆಳ್ಳಂಬೆಳಗ್ಗೆ ಬೆಟ್ಟದ ಬಿರಿಯಾನಿ

ನಂದಿಹಿಲ್ಸ್‌ನಲ್ಲಿ ಬೆಳ್ಳಂಬೆಳಗ್ಗೆ ಬೆಟ್ಟದ ಬಿರಿಯಾನಿ

ಬಿರಿಯಾನಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ನಾನ್‌ವೆಜ್‌ ಪ್ರೀಯರಂತೂ ನಾಲಗೆ ಚಪ್ಪರಿಸಿಕೊಂಡು ತಿನ್ನುತ್ತಾರೆ. ಬಿರಿಯಾನಿ ಅಂದ್ರೆ ಸಾಮಾನ್ಯವಾಗಿ ಎಲ್ಲಾ ವಯಸ್ಸಿನವರಿಗೂ ಬಲು ಪ್ರೀಯವಾದ ಆಹಾರ ಅಂತಾನೇ...
ಆಯುರ್ವೇದ ಚಿಕಿತ್ಸೆ ಪಡೆಯಲು ಪ್ರಸಿದ್ಧ ಆಯುರ್ವೇದಿಕ್ ತಾಣಗಳಿವು

ಆಯುರ್ವೇದ ಚಿಕಿತ್ಸೆ ಪಡೆಯಲು ಪ್ರಸಿದ್ಧ ಆಯುರ್ವೇದಿಕ್ ತಾಣಗಳಿವು

ವೈದ್ಯಕೀಯ ವ್ಯವಸ್ಥೆಗಳಲ್ಲಿ ಒಂದಾದ ಆಯುರ್ವೇದವು 'ಆಯುಶ್' ಮತ್ತು 'ವೇದ' ಎಂಬ ಎರಡು ಪದಗಳಿಂದ ಮಾಡಲ್ಪಟ್ಟಿದೆ. ಈ ವೈದ್ಯಕೀಯ ವ್ಯವಸ್ಥೆಯು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಜನಪ್ರಿಯವಾಗಿದೆ. ಇತರ ದೇಶಗಳ ಜನರು ಕೂಡ ಭಾರತಕ್ಕೆ ಬಂದು...
ವೇಗ 120: ಕೇರಳಕ್ಕೆ ಬಂದಿದೆ ಅತ್ಯಂತ ವೇಗದ ಬೋಟ್

ವೇಗ 120: ಕೇರಳಕ್ಕೆ ಬಂದಿದೆ ಅತ್ಯಂತ ವೇಗದ ಬೋಟ್

ಕೇರಳದ ಜನತೆಗೆ ಕೇರಳ ಸರ್ಕಾರವು ದೀಪಾವಳಿ ಸಂದರ್ಭದಲ್ಲಿ ಒಂದು ಖುಷಿಯ ವಿಚಾರವನ್ನು ತಿಳಿಸಿದೆ.ಅದೇನೆಂದರೆ ಕೇರಳದಲ್ಲಿ ಈವರೆಗೂ ಇದ್ದ ಬೋಟ್‌ಗಿಂತಲೂ ಅತ್ಯಧಿಕ ವೇಗದ ಬೋಟ್‌ನ್ನು ಬಿಡುಗಡೆ ಮಾಡಿದೆ. ಈ ಮೂಲಕ ಪ್ರವಾಸಿಗರಿಗೆ...
ಕಳಸದಲ್ಲಿ ಒಡಮೂಡಿರುವ ಮೂಡಿಗೆರೆಯ ಕಳಶೇಶ್ವರನ ದರ್ಶನ ಮಾಡಿದ್ದೀರಾ?

ಕಳಸದಲ್ಲಿ ಒಡಮೂಡಿರುವ ಮೂಡಿಗೆರೆಯ ಕಳಶೇಶ್ವರನ ದರ್ಶನ ಮಾಡಿದ್ದೀರಾ?

ಕಳಸ ಹೊರನಾಡಿನಲ್ಲಿರುವ ಕಳಸ ಕ್ಷೇತ್ರದ ಬಗ್ಗೆ ಕೇಳಿದ್ದೀರಾ? ಇಲ್ಲಿದ್ದಾನೆ ಕಳಸದಲ್ಲಿ ಒಡಮೂಡಿದ ಪರಮೇಶ್ವರ. ಈ ದೇವಾಲಯದ ಮುಖ್ಯ ಗೋಪುರವು ನಗರದ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ. ಪ್ರಾಂತ್ಯದ ಎಲ್ಲ ಯಾತ್ರಿಕರು ದಿನವಿಡೀ ತಮ್ಮ...
 ಕೇದಾರನಾಥದಲ್ಲಿ ಮೋದಿ ದೀಪಾವಳಿ ಆಚರಣೆ ಹೇಗಿದೆ ನೋಡಿದ್ದೀರಾ?

ಕೇದಾರನಾಥದಲ್ಲಿ ಮೋದಿ ದೀಪಾವಳಿ ಆಚರಣೆ ಹೇಗಿದೆ ನೋಡಿದ್ದೀರಾ?

ಉತ್ತರಾಖಂಡ ರಾಜ್ಯವು ಭಾರತದ ಉತ್ತರದ ಭಾಗದಲ್ಲಿದ್ದು, ಪ್ರವಾಸಿಗರ ಆಕರ್ಷಣೆಯಾಗಿದೆ. ಇದು ಪ್ರಪಂಚದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಒಮ್ಮೆ ಈ ಸುಂದರವಾದ ಜೀವನಶೈಲಿಯ ಸೌಂದರ್ಯ, ಸ್ವರ್ಗೀಯ ಸ್ವರ್ಗ ಕೇದಾರನಾಥವು ಭಾರತೀಯರು...
ಪ್ರಖ್ಯಾತ ವೆಲಂಕಣಿ ಚರ್ಚ್‌ ಇರುವ ನಾಗಾಪಟ್ಟಿನಂಗೆ ಹೋಗಿದ್ದೀರಾ?

ಪ್ರಖ್ಯಾತ ವೆಲಂಕಣಿ ಚರ್ಚ್‌ ಇರುವ ನಾಗಾಪಟ್ಟಿನಂಗೆ ಹೋಗಿದ್ದೀರಾ?

ತಮಿಳುನಾಡು ಹಲವಾರು ಪ್ರವಾಸಿಗರಿಗೆ ಮತ್ತು ಪ್ರಯಾಣಿಕರಿಗೆ ತಿಳಿದಿಲ್ಲದ ನೂರಾರು ಸ್ಥಳಗಳಿಗೆ ನೆಲೆಯಾಗಿದೆ. ಈ ಗುಪ್ತ ಸ್ಥಳಗಳು ರಾಜ್ಯದ ನಿಜವಾದ ಸೌಂದರ್ಯವನ್ನು ವ್ಯಾಖ್ಯಾನಿಸುವವು. ಆದ್ದರಿಂದ, ಅವರು ಪ್ರತಿ ಪ್ರಯಾಣಿಕರ ಬಕೆಟ್...
ಇಲ್ಲಿ ತಮ್ಮ ಕೋರಿಕೆ ಈಡೇರಿದರೆ ಮಣ್ಣಿನ ಗೊಂಬೆಯನ್ನು ಹರಕೆ ಸಲ್ಲಿಸುತ್ತಾರೆ ಭಕ್ತರು

ಇಲ್ಲಿ ತಮ್ಮ ಕೋರಿಕೆ ಈಡೇರಿದರೆ ಮಣ್ಣಿನ ಗೊಂಬೆಯನ್ನು ಹರಕೆ ಸಲ್ಲಿಸುತ್ತಾರೆ ಭಕ್ತರು

ಒಂದೊಂದು ದೇವಾಲಯದಲ್ಲಿ ಒಂದೊಂದು ವಿಶೇಷವಿರುತ್ತದೆ. ಭಕ್ತರು ಹರಕೆ ಹೊತ್ತರೆ ಅದು ಈಡೇರಿದ ನಂತರ ಬೇರೆ ಬೇರೆ ರೀತಿಯಲ್ಲಿ ಹರಕೆ ಸಲ್ಲಿಸಲಾಗುವುದು. ಕೆಲವು ದೇವಾಲಯದಲ್ಲಿ ಪಟ್ಟೆ ಸೀರೆ ನೀಡುವ ಆಚರಣೆ ಇದ್ದರೆ ಇನ್ನೂ ಕೆಲವು ದೇವಾಲಯದಲ್ಲಿ...
 ದುಂಬಿಯಂತೆ ಬಂದು ಅಸುರನನ್ನು ಸಂಹರಿಸಿದ ದುರ್ಗೆಯ ಸನ್ನಿಧಿಯೇ ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರ

ದುಂಬಿಯಂತೆ ಬಂದು ಅಸುರನನ್ನು ಸಂಹರಿಸಿದ ದುರ್ಗೆಯ ಸನ್ನಿಧಿಯೇ ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರ

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿರುವ ಕಟೀಲು ದೇವಸ್ಥಾನಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ. ದಿನಿತ್ಯ ಸಾವಿರಾರು ಭಕ್ತರು ಈ ಕ್ಷೇತ್ರಕ್ಕೆ ಭೇಟಿ ನೀಡಿ ತಾಯಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗುತ್ತಾರೆ. ನಂದಿನಿ ನದಿಯ ಮಧ್ಯಭಾಗದಲ್ಲಿ ಈ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+