ನೀವು ಯಾವತ್ತಾದರೂ ದೇವರ ವಿಗ್ರಹ ಬೆವರುವುದು ನೋಡಿದ್ದೀರಾ? ಇಲ್ಲ ಎಂದಾದರೆ ತಮಿಳುನಾಡಿನಲ್ಲಿನ ಸಿಕ್ಕಲ್ ಸಿಂಗಾರ ವೇಲನ್ ದೇವಸ್ಥಾನದಲ್ಲಿರುವ ವಿಗ್ರಹ ಬೆವರುತ್ತದಂತೆ. ಈ ಬಗ್ಗೆ ಕೆಲವು ಮಾಹಿತಿ ನಿಮಗಾಗಿ.
ಒಂದೇ ಪ್ರವಾಸದಲ್ಲಿ ಅಯೋಧ್ಯೆ ಹಾಗೂ ರಾಮಾಯಣಕ್ಕೆ ಸಂಬಂಧಿಸಿದ ಸ್ಥಳಗಳನ್ನು ಸುತ್ತಾಡಲು ಐಆರ್ಟಿಸಿಯು ರಾಮಾಯಣ ಎಕ್ಸ್ಪ್ರೆಸ್ ರೈಲನ್ನು ಜಾರಿಗೆ ತಂದಿದೆ. ಇದು ಪ್ರಯಾಣಿಕರಿಗೆ ರಾಮನಿಗೆ ಸಂಬಂಧಿಸಿದ ಸ್ಥಳಗಳ ದರ್ಶನ...
2015 ರ ಪ್ರವಾಹದಿಂದ ಚೇತರಿಸಿಕೊಂಡಿರುವ ಚೆನ್ನೈ ಜನರಿಗೆ ಇದೀಗ ಮತ್ತೆ ಅಪಾಯ ಎದುರಾಗಿದೆ. ಅದಕ್ಕೆ ಕಾರಣ ಗಾಜಾ ಎನ್ನುವ ಚಂಡಮಾರುತ. ಗಾಜಾ ಎನ್ನುವ ಚಂಡಮಾರುತ ನವೆಂಬರ್ 15 ರಂದು ತಮಿಳುನಾಡಿನ ಕೆಲವು ಪ್ರದೇಶಗಳಿಗೆ ಅಪ್ಪಳಿಸಲಿದೆ.
ಭಕ್ತರು ದೇವಸ್ಥಾನಕ್ಕೆ ಹೋದರೂ, ಹೋಗಲಿಲ್ಲದಿದ್ದರೂ ಅವರ ಗೋತ್ರ, ನಕ್ಷತ್ರಕ್ಕೆ ಪೂಜೆ ಮಾಡುವ ದೇವಸ್ಥಾನ ತಮಿಳುನಾಡಿನಲ್ಲಿದೆ. ಅಷ್ಟೇ ಅಲ್ಲದೆ ಪ್ರಪಂಚದ ಶಾಂತಿಗಾಗಿ ಪ್ರತಿದಿನ ಹೋಮ, ಯಾಗಗಳನ್ನೂ ನಡೆಸಲಾಗುತ್ತದೆ. ಜ್ಯೋತೀಷ್ಯ ಶಾಸ್ತ್ರದ...
ಮಹಾರಾಷ್ಟ್ರದ ಬಾದ್ಲಾಪುರ ಪ್ರದೇಶದಲ್ಲಿ ಚಾಂದೇರಿ ಕೋಟೆಯು ಮುಂಬೈಯ ಸಮೀಪವಿರುವ ಒಂದು ದೊಡ್ಡ ಟ್ರೆಕಿಂಗ್ ತಾಣವಾಗಿದೆ. ಈ ಕೋಟೆಗೆ ಸಾಕಷ್ಟು ಇತಿಹಾಸವಿಲ್ಲ ಆದರೆ ಇದು ಒಳ್ಳೆಯ ಸಾಹಸ ಸ್ಥಳವಾಗಿ ಕಾರ್ಯನಿರ್ವಹಿಸುತ್ತದೆ. {photo-feature}
ವಿಶ್ವದ ಅತಿ ಎತ್ತರದ ಪ್ರತಿಮೆಯ ಹೊಸ ದಾಖಲೆಯನ್ನು ಸ್ಥಾಪಿಸಿರುವ ಗುಜರಾತ್ನಲ್ಲಿ ನಿರ್ಮಿಸಲಾದ ಪ್ರತಿಮೆಯನ್ನು 11 ದಿನಗಳಲ್ಲಿ 1.28 ಲಕ್ಷ ಜನರನ್ನು ಕಂಡಿದ್ದಾರೆ. ಗುಜರಾತ್ ನರ್ಮದಾ ಜಿಲ್ಲೆಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಈ...
ವಿವಾಹಿತ ಮಹಿಳೆಯರು ಹೆಚ್ಚಿನವರು ತಮ್ಮ ಮಾಂಗಲ್ಯ ಗಟ್ಟಿಯಾಗಿರಲಿ, ಪತಿಯ ಆಯಸ್ಸು ಚೆನ್ನಾಗಿರಲಿ ಎಂದು ದೇವರನ್ನು ಪೂಜಿಸುತ್ತಾರೆ. ಹಾಗಾಗಿ ಅನೇಕ ದೇವಾಲಯಗಳಿಗೆ ಭೇಟಿ ನೀಡುತ್ತಾ ಇರುತ್ತಾರೆ. ಈ ಮಧ್ಯೆ ಮುಂಬೈಯಲ್ಲಿ ಒಂದು ಪ್ರಾಚೀನ ದೇವಾಲಯವು...
ತಮಿಳುನಾಡಿನಲ್ಲಿ ಕಾಶಿಗಿಂತಲೂ ಪುರಾತನವಾದ ಒಂದು ದೇವಾಲಯವಿದೆ. ಈ ದೇವಾಲಯದ ದರ್ಶನ ಪಡೆದ್ರೆ ಕಾಶಿ ವಿಶ್ವನಾಥನ ದರ್ಶನ ಪಡೆದಕ್ಕಿಂತಲೂ ಹೆಚ್ಚು ಪುಣ್ಯ ಲಭಿಸುತ್ತದೆ ಎನ್ನಲಾಗುತ್ತದೆ. ಇಲ್ಲಿ ನೀವು ಹುಟ್ಟಿದಾಗಿನಿಂದ ಸಾಯುವವರೆಗೂ ಮಾಡಿದ...
ಮಹಾರಾಷ್ಟ್ರದ ಕೆಲವು ಜಿಲ್ಲೆಗಳಲ್ಲಿ ರಾಯ್ಗಡ್ ಕೂಡಾ ಒಂದು. ಇದು ಪಶ್ಚಿಮ ಘಟ್ಟಗಳ ವೈಭವದಿಂದಾಗಿ ಹರಡಿಕೊಂಡಿರುತ್ತದೆ. ಆದ್ದರಿಂದ, ಅದರ ವ್ಯಾಪ್ತಿಯೊಳಗೆ ನೂರಾರು ನೈಸರ್ಗಿಕ ಅದ್ಭುತಗಳನ್ನು ಕಾಣಬಹುದು. ದಟ್ಟವಾದ ಶ್ರೀಮಂತ ಕಾಡುಗಳಿಂದ...
ಆದಿಚುಂಚನಗಿರಿಯನ್ನು ಮಹಾಸಾಂಸ್ಥಾನ ಮಠವೆಂದೂ ಕರೆಯಲಾಗುತ್ತದೆ. ಇದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಒಂದು ಬೆಟ್ಟದ ಪಟ್ಟಣವಾಗಿದೆ. ಇದು ಕರ್ನಾಟಕದ ಒಕ್ಕಲಿಗ ಹಿಂದುಗಳ ಆಧ್ಯಾತ್ಮಿಕ ಕೇಂದ್ರ ಸ್ಥಳವಾಗಿದೆ. ಆದಿ ಚುಂಚನಗಿರಿ...
ಬಿರಿಯಾನಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ನಾನ್ವೆಜ್ ಪ್ರೀಯರಂತೂ ನಾಲಗೆ ಚಪ್ಪರಿಸಿಕೊಂಡು ತಿನ್ನುತ್ತಾರೆ. ಬಿರಿಯಾನಿ ಅಂದ್ರೆ ಸಾಮಾನ್ಯವಾಗಿ ಎಲ್ಲಾ ವಯಸ್ಸಿನವರಿಗೂ ಬಲು ಪ್ರೀಯವಾದ ಆಹಾರ ಅಂತಾನೇ...
ವೈದ್ಯಕೀಯ ವ್ಯವಸ್ಥೆಗಳಲ್ಲಿ ಒಂದಾದ ಆಯುರ್ವೇದವು 'ಆಯುಶ್' ಮತ್ತು 'ವೇದ' ಎಂಬ ಎರಡು ಪದಗಳಿಂದ ಮಾಡಲ್ಪಟ್ಟಿದೆ. ಈ ವೈದ್ಯಕೀಯ ವ್ಯವಸ್ಥೆಯು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಜನಪ್ರಿಯವಾಗಿದೆ. ಇತರ ದೇಶಗಳ ಜನರು ಕೂಡ ಭಾರತಕ್ಕೆ ಬಂದು...
ಕೇರಳದ ಜನತೆಗೆ ಕೇರಳ ಸರ್ಕಾರವು ದೀಪಾವಳಿ ಸಂದರ್ಭದಲ್ಲಿ ಒಂದು ಖುಷಿಯ ವಿಚಾರವನ್ನು ತಿಳಿಸಿದೆ.ಅದೇನೆಂದರೆ ಕೇರಳದಲ್ಲಿ ಈವರೆಗೂ ಇದ್ದ ಬೋಟ್ಗಿಂತಲೂ ಅತ್ಯಧಿಕ ವೇಗದ ಬೋಟ್ನ್ನು ಬಿಡುಗಡೆ ಮಾಡಿದೆ. ಈ ಮೂಲಕ ಪ್ರವಾಸಿಗರಿಗೆ...
ಕಳಸ ಹೊರನಾಡಿನಲ್ಲಿರುವ ಕಳಸ ಕ್ಷೇತ್ರದ ಬಗ್ಗೆ ಕೇಳಿದ್ದೀರಾ? ಇಲ್ಲಿದ್ದಾನೆ ಕಳಸದಲ್ಲಿ ಒಡಮೂಡಿದ ಪರಮೇಶ್ವರ. ಈ ದೇವಾಲಯದ ಮುಖ್ಯ ಗೋಪುರವು ನಗರದ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ. ಪ್ರಾಂತ್ಯದ ಎಲ್ಲ ಯಾತ್ರಿಕರು ದಿನವಿಡೀ ತಮ್ಮ...
ಉತ್ತರಾಖಂಡ ರಾಜ್ಯವು ಭಾರತದ ಉತ್ತರದ ಭಾಗದಲ್ಲಿದ್ದು, ಪ್ರವಾಸಿಗರ ಆಕರ್ಷಣೆಯಾಗಿದೆ. ಇದು ಪ್ರಪಂಚದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಒಮ್ಮೆ ಈ ಸುಂದರವಾದ ಜೀವನಶೈಲಿಯ ಸೌಂದರ್ಯ, ಸ್ವರ್ಗೀಯ ಸ್ವರ್ಗ ಕೇದಾರನಾಥವು ಭಾರತೀಯರು...
ತಮಿಳುನಾಡು ಹಲವಾರು ಪ್ರವಾಸಿಗರಿಗೆ ಮತ್ತು ಪ್ರಯಾಣಿಕರಿಗೆ ತಿಳಿದಿಲ್ಲದ ನೂರಾರು ಸ್ಥಳಗಳಿಗೆ ನೆಲೆಯಾಗಿದೆ. ಈ ಗುಪ್ತ ಸ್ಥಳಗಳು ರಾಜ್ಯದ ನಿಜವಾದ ಸೌಂದರ್ಯವನ್ನು ವ್ಯಾಖ್ಯಾನಿಸುವವು. ಆದ್ದರಿಂದ, ಅವರು ಪ್ರತಿ ಪ್ರಯಾಣಿಕರ ಬಕೆಟ್...
ಒಂದೊಂದು ದೇವಾಲಯದಲ್ಲಿ ಒಂದೊಂದು ವಿಶೇಷವಿರುತ್ತದೆ. ಭಕ್ತರು ಹರಕೆ ಹೊತ್ತರೆ ಅದು ಈಡೇರಿದ ನಂತರ ಬೇರೆ ಬೇರೆ ರೀತಿಯಲ್ಲಿ ಹರಕೆ ಸಲ್ಲಿಸಲಾಗುವುದು. ಕೆಲವು ದೇವಾಲಯದಲ್ಲಿ ಪಟ್ಟೆ ಸೀರೆ ನೀಡುವ ಆಚರಣೆ ಇದ್ದರೆ ಇನ್ನೂ ಕೆಲವು ದೇವಾಲಯದಲ್ಲಿ...
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿರುವ ಕಟೀಲು ದೇವಸ್ಥಾನಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ. ದಿನಿತ್ಯ ಸಾವಿರಾರು ಭಕ್ತರು ಈ ಕ್ಷೇತ್ರಕ್ಕೆ ಭೇಟಿ ನೀಡಿ ತಾಯಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗುತ್ತಾರೆ. ನಂದಿನಿ ನದಿಯ ಮಧ್ಯಭಾಗದಲ್ಲಿ ಈ...