3 ದಿನದ ರಜೆಯಲ್ಲಿ ಚಿಕ್ಕಮಗಳೂರಿನಲ್ಲಿ ಏಲ್ಲೆಲ್ಲಾ ತಿರುಗಾಡಬಹುದು
ಚಿಕ್ಕಮಗಳೂರು ಕರ್ನಾಟಕದ ಒಂದು ಪ್ರಮುಖ ಪ್ರವಾಸಿ ತಾಣವಾಗಿದೆ. ಇಲ್ಲಿ ನೋಡಬೇಕಾದಂತಹ ಅನೇಕ ಸ್ಥಳಗಳಿವೆ. ಪ್ರಕೃತಿಯ ಮಡಿಲಲ್ಲಿ ಕಣ್ಮನ ತಣಿಸುವ ಅನೇಕ ಜಲಪಾತಗಳು, ಬೆಟ್ಟಗಳು, ಟೀ ತೋಟಗಳು, ದೇವಾಲಗಳನ್ನು ನೀವು ಕಾಣಬಹುದು. ಇಂದು...
ಬೆಂಗಳೂರಿನ ಯಡಿಯೂರು ಕೆರೆಯಲ್ಲಿ ಬೋಟಿಂಗ್ ಮಾಡಿದ್ದೀರಾ?
PC: Distilled Stills ಬೆಂಗಳೂರಿನ ಸಮೀಪ ನೆಲೆಸಿರುವವರಿಗೆ ಸರೋವರದಲ್ಲಿ ಬೋಟಿಂಗ್ ಮಾಡಬೇಕೆಂಬ ಆಸೆ ಇದ್ದರೆ ಅದಕ್ಕಾಗಿ ದೂರದ ಊರುಗಳಿಗೆ ಹೋಗಬೇಕೆಂದೇನಿಲ್ಲ. ಬೆಂಗಳೂರು ಸಮೀಪದ ಸರೋವರದಲ್ಲಿ ನೀವು ಬೋಟಿಂಗ್ ಮಾಡುವ ಅವಕಾಶವನ್ನು ನಿಮಗೆ...
ಆಧಾರ್ ಲಿಂಕ್ ಮಾಡಿದ್ರೆ ತಿಂಗಳಲ್ಲಿ 12 ಟಿಕೇಟ್ ಬುಕ್ ಮಾಡಬಹುದಂತೆ
ರೈಲಿನಲ್ಲಿ ಓಡಾಡೋದಂದ್ರೆ ಬಹಳಷ್ಟು ಜನರಿಗೆ ಕಂಫರ್ಟ್ ಆಗಿರುತ್ತದೆ. ಪ್ರಯಾಣನೂ ಆರಾಮದಾಯಕವಾಗಿರುತ್ತದೆ. ಹಾಗೆಯೇ ಟಿಕೇಟ್ ದರವೂ ಕಡಿಮೆ ಇರುತ್ತದೆ. ಪ್ರಯಾಣಿಕರಿಗೆ ಪ್ರಯಾಣದಲ್ಲಿ ಯಾವುದೇ ತೊಂದರೆಯಾಗಬಾರದೆಂದು...
ಮಕರ ಸಂಕ್ರಾಂತಿಯಂದು ಸಿದ್ದೇಶ್ವರ ದೇವಸ್ಥಾನಕ್ಕೆ ಹೋಗೋದನ್ನು ಮಿಸ್ ಮಾಡಬೇಡಿ
ಮಹಾರಾಷ್ಟ್ರದ ಸೋಲಾಪುರದಲ್ಲಿರುವ ಶ್ರೀ ಸಿದ್ದೇಶ್ವರ ದೇವಸ್ಥಾನವು ಮಹಾರಾಷ್ಟ್ರದಲ್ಲದೆ ಇಡೀ ಭಾರತದಲ್ಲೇ ಅತ್ಯಂತ ಸುಂದರ ದೇವಾಲಯಗಳಲ್ಲಿ ಒಂದಾಗಿದೆ. ಮಕರ ಸಂಕ್ರಾಂತಿಯಂದು ಈ ದೇವಾಲಯಕ್ಕೆ ಭೇಟಿ ನೀಡೋದು ಒಳ್ಳೆಯದಂತೆ. ಹಾಗಾಗಿ ಯಾರೆಲ್ಲಾ...
ಮುದುಮಲೈಯಲ್ಲಿ ಜಂಗಲ್ ಸಫಾರಿ ಮಜಾ ಅನುಭವಿಸಿ
ಕೇರಳ ಕರ್ನಾಟಕ ಗಡಿ ಭಾಗದಲ್ಲಿರುವ ಮುದುಮಲೈ ಈ ಪ್ರದೇಶದಲ್ಲಿ ವಾಸಿಸುವ ವಿಲಕ್ಷಣ ಪ್ರಾಣಿಗಳ ಬಗ್ಗೆ ತಿಳಿಯ ಬಯಸುವ ಹಾಗೂ ವನ್ಯಜೀವಿಗಳನ್ನು ಕಾಣಬಯಸುವ ಪ್ರವಾಸಿಗರ ನಡುವೆ ಬಹಳ ಪ್ರಸಿದ್ಧವಾಗಿದೆ. ಹೆಚ್ಚಿನ ಪ್ರವಾಸಿಗರುಈ ಪ್ರದೇಶದಲ್ಲಿ...
ತ್ರೇತಾಯುಗದಿಂದಲೂ ಇಂದಿನವರೆಗೆ ಇಲ್ಲಿ ಉರಿಯುತ್ತಿದೆ ಅಖಂಡ ಜ್ಯೋತಿ!
ಉತ್ತರ ಪ್ರದೇಶದಲ್ಲೊಂದು ದೇವಾಲಯವಿದೆ. ಈ ದೇವಾಲಯಕ್ಕೂ ತ್ರೇತಾ ಯುಗಕ್ಕೂ ಸಂಬಂಧವಿದೆಯಂತೆ. ಇದಕ್ಕೆ ಕಾರಣ ಇಲ್ಲಿ ಉರಿಯುತ್ತಿರುವ ಅಖಂಡ ಜ್ಯೋತಿ. ನಾವಿಂದು ಈ ವಿಶೇಷ ದೇವಾಲಯದ ಬಗ್ಗೆ ತಿಳಿಸಲಿದ್ದೇವೆ. {photo-feature}
ಈ ವಾರಾಂತ್ಯದಲ್ಲಿ ಸಿಗೋ 3 ದಿನದ ರಜೆಯಲ್ಲಿ ಎಲ್ಲಿಗೆ ಹೋಗೋ ಪ್ಲ್ಯಾನ್ ಮಾಡಿದ್ದೀರಾ?
ಈ ವಾರ ಮೂರು ರಜಾದಿನಗಳು ಸಿಗಲಿದೆ. 12, 13, 14 ಶನಿವಾರ, ಆದಿತ್ಯವಾರ ಹಾಗೂ ಸೋಮವಾರ. ಹೇಗೂ ಶನಿವಾರ, ಆದಿತ್ಯವಾರ ರಜಾ ಇರುತ್ತದೆ. ಜೊತೆಗೆ ಮಕರ ಸಂಕ್ರಾಂತಿಯ ಪ್ರಯುಕ್ತ ಸೋಮವಾರವು ರಜಾ ಇದೆ. ಮೂರು ದಿನದ ರಜೆ ಒಟ್ಟಿಗೆ ಸಿಗೋದು ಬಹಳ ಅಪರೂಪ....
ಮಂಡ್ಯದಲ್ಲಿರುವ ಭೀಮೇಶ್ವರಿಯಲ್ಲಿ ಮೀನಿಗೆ ಗಾಳ ಹಾಕಿದ್ದೀರಾ?
ಭೀಮೇಶ್ವರಿ ಬಗ್ಗೆ ಕೇಳಿದ್ದೀರಾ? ಮಂಡ್ಯ ಜಿಲ್ಲೆಯ ಬೆಂಗಳೂರಿನಿಂದ ಸುಮಾರು 100 ಕಿಲೋಮೀಟರ್ ದೂರದಲ್ಲಿರುವ ಭೀಮೇಶ್ವರಿ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಈ ಪಟ್ಟಣವು ಮೇಕೆದಾಟು, ಗಗನಚುಕ್ಕಿ ಮತ್ತು ಬರಾಚುಕ್ಕಿ ಜಲಪಾತಗಳ ಮಧ್ಯೆ ಇದೆ. ಇಂದು...
ವಯನಾಡ್ನಲ್ಲಿರುವ ಕಾಲ್ಪೆಟ್ಟದ ಆಕರ್ಷಣೀಯ ತಾಣಗಳಿವು
ಕೇರಳದ ವಯನಾಡು ಜಿಲ್ಲೆಯಲ್ಲಿರುವ ಕಾಲ್ಪೆಟ್ಟ ದಟ್ಟವಾದ ಕಾಫಿ ತೋಟಗಳಿಂದ ಮತ್ತು ಆಕರ್ಷಕ ಪರ್ವತಗಳಿಂದ ಸುತ್ತುವರೆದಿದೆ. ಪ್ರಕೃತಿ ಪ್ರೇಮಿಯಾಗಿದ್ದಲ್ಲಿ ಈ ತಾಣವು ಇಷ್ಟವಾಗದೇ ಇರಲಾರದು. ಜೊತೆಗೆ ಅನೇಕ ದೇವಾಲಯಗಳನ್ನು ಹೊಂದಿದ್ದು ಇದೊಂದು...
ಜ.6ರಿಂದ 14ರವರೆಗೆ ನಡೆಯುವ ಗಾಳಿಪಟ ಉತ್ಸವದಲ್ಲಿ ಪಾಲ್ಗೊಳ್ಳಿ
ಆಕಾಶದಲ್ಲಿ ಹಾರುವ ಗಾಳಿಪಟವನ್ನು ದೂರದಿಂದಲೇ ನೋಡಿ ಸಂತೋಷ ಪಡುತ್ತೇವೆ. ಇನ್ನೂ ಗಾಳಿಪಟವನ್ನು ಹತ್ತಿರದಿಂದ ನೋಡಿದರೆ ಎಷ್ಟೊಂದು ಸಂತೋಷ ಪಡಲಿಕ್ಕಿಲ್ಲ ಹೇಳಿ. ಅದರಲ್ಲೂ ದೊಡ್ಡ ದೊಡ್ಡ ಚಿತ್ರ ವಿಚಿತ್ರ ಆಕಾರದ ಗಾಳಿಪಟವನ್ನು ನೋಡೋದು ನಿಜಕ್ಕೂ...
ಗದಗ ಜಿಲ್ಲೆಯಲ್ಲಿರುವ ಲಕ್ಕುಂಡಿಗೆ ಹೋಗಿದ್ದೀರಾ?
ಗದಗ ಜಿಲ್ಲೆಯಲ್ಲಿರುವವರಿಗೆ ಲಕ್ಕುಂಡಿ ಬಗ್ಗೆ ಚೆನ್ನಾಗಿ ಗೊತ್ತೇ ಇದೆ. ಆದರೆ ಹೆಚ್ಚಿನ ಪ್ರವಾಸಿಗರಿಗೆ ಲಕ್ಕುಂಡಿಯಂತಹ ತಾಣವು ಹೆಚ್ಚು ಚಿರಪರಿಚಿತವಾಗಿಲ್ಲ. ಲಕ್ಕುಂಡಿಯಲ್ಲಿ ಏನೆಲ್ಲಾ ವಿಶೇಷತೆಗಳಿವೆ ಅನ್ನೋದನ್ನು ತಿಳಿಯೋಣ. {photo-feature}
ಹತ್ಯಾರಿ ಕಣಿವೆಯ ಬಗ್ಗೆ ಕೇಳಿದ್ದೀರಾ? ಈ ಹೆಸರು ಬಂದಿದ್ದು ಯಾಕೆ?
ಮಧ್ಯಪ್ರದೇಶದ ಇಂದೋರ್ನಲ್ಲಿ ಒಂದು ಸುಂದರವಾರ ಕಣಿವೆ ಇದೆ. ಈ ಕಣಿವೆಯನ್ನು ಹತ್ಯಾರಿ ಖೂಹ ಎನ್ನುತ್ತಾರೆ. ಅಂದರೆ ಕೊಲೆಪಾತಕ ಕಣಿವೆ ಎಂದರ್ಥ. ನಿಮ್ಮ ಒತ್ತಡದ ಜೀವನದಲ್ಲಿ ಏಕಾಂತತೆಯಿಂದ ಮುಕ್ತರಾಗಲು ಮತ್ತು ಮೋಡಿಮಾಡುವ ಜಲಪಾತ ಮತ್ತು...
ಈ ದೇವಸ್ಥಾನಗಳಿಗೆ ಹೋದರೆ ನಿಮ್ಮ ವೀಸಾ ಸಮಸ್ಯೆಗಳು ಪರಿಹಾರವಾಗುತ್ತಂತೆ
ಅನೇಕರಿಗೆ ತಾವು ವಿದೇಶದಲ್ಲಿ ದುಡಿಯಬೇಕು. ತಮ್ಮ ಮಕ್ಕಳನ್ನು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿಸಬೇಕೆಂಬ ಹಂಬಲವಿರುತ್ತದೆ. ಆದರೆ ವೀಸಾ ದೊರೆಯುವುದೇ ಸಮಸ್ಯೆಯಾಗುತ್ತದೆ. ಹೀಗಿರುವಾಗ ಅನೇಕ ದೇವಾಲಯಗಳಿಗೆ ಹೋಗಿ ವೀಸಾ ದೊರೆಯುವಂತೆ ದೇವರಿಗೆ ಕೈ...
ಹಿಮಾಲಯದಲ್ಲಿರುವ ಯಮುನೋತ್ರಿಯ ಬಗ್ಗೆ ಗೊತ್ತಾ?
PC: Atarax42 ಹಿಮಾಲಯವು ಅನೆಕ ಪವಿತ್ರ ಯಾತ್ರಾಸ್ಥಳಗಳನ್ನು ಹೊಂದಿದೆ. ಅವುಗಳಲ್ಲಿ ಯಮುನೋತ್ರಿಯೂ ಒಂದಾಗಿದೆ. ಹಿಂದೂ ಪುರಾಣದ ಪ್ರಕಾರ ಚಾರ್ ಧಾಮಗಳಲ್ಲಿ ಒಂದಾದ ಯಮುನೋತ್ರಿಯು ಯಮುನಾ ನದಿಯ ಮೂಲವಾಗಿದೆ.
ತಾರಂಗಂಬಾಡಿ ಬೀಚ್ನಲ್ಲಿ ಸುತ್ತಾಡಿದ್ದೀರಾ ?
ಟ್ರಾನ್ಕ್ವಿಬಾರ್ ಇದನ್ನು ಸ್ಥಳೀಯವಾಗಿ ತಾರಂಗಂಬಾಡಿ ಎಂದು ಕರೆಯಲಾಗುತ್ತದೆ. ತಾರಂಗಂಬಾಡಿ ಎಂದರೆ 'ತೂಗಾಡುವ ಅಲೆಗಳ ಭೂಮಿ'ಎಂದರ್ಥ. ತಮಿಳುನಾಡಿನಲ್ಲಿರುವ ಈ ಕರಾವಳಿ ಪಟ್ಟಣವು ಕೊರೊಮಂಡಲ್ ತೀರದಲ್ಲಿದೆ, ಬಂಗಾಳ ಕೊಲ್ಲಿಯ ಅಂಚಿನಲ್ಲಿದೆ....
ಪಾಟ್ನಿಟಾಪ್ನಲ್ಲಿ ಏನೆಲ್ಲಾ ಆಕರ್ಷಣೆಗಳಿವೆ ನೋಡಿ
ಅಂತ್ಯವಿಲ್ಲದ ಹುಲ್ಲುಗಾವಲುಗಳು ಮತ್ತು ಹಿಮಾಲಯ ಪರ್ವತಗಳ ಹಿಮಾವೃತ ಶಿಖರಗಳ ವಿಹಂಗಮ ನೋಟಗಳೊಂದಿಗೆ, ಪಾಟ್ನಿಟಾಪ್ ತನ್ನ ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ಪ್ರಕೃತಿಯ ಸೌಂದರ್ಯವನ್ನು ಅನುಭವಿಸಲು ಒಂದು ಪರಿಪೂರ್ಣ ಸ್ಥಳವಾಗಿದೆ....
ಹಂಪಿಯಲ್ಲಿ ರಾಮ ಓಡಾಡಿದ ಸ್ಥಳಗಳು ಯಾವ್ಯಾವುವು ನಿಮಗೆ ಗೊತ್ತಾ?
ರಾಮಾಯಣ ಸರ್ಕ್ಯೂಟ್ ಸ್ವದೇಶ್ ದರ್ಶನ್ ಯೋಜನೆಗೆ ಒಳಪಟ್ಟಿದೆ. ಇದು ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ. ಪ್ರವಾಸೋದ್ಯಮ ಸಚಿವಾಲಯ 13 ಯೋಜನೆಗಳನ್ನು ಈ ಯೋಜನೆಯಡಿಯಲ್ಲಿ ರೂಪಿಸಿದೆ. ಅದರಲ್ಲಿ ಹಂಪಿ ಕೂಡಾ ಸೇರಿದೆ....
ಕುಡುಮಾರಿ ಅಥವಾ ಚಕ್ಟಿಕಲ್ ಜಲಪಾತವನ್ನು ಕಂಡಿದ್ದೀರಾ?
ಉಡುಪಿ ಜಿಲ್ಲೆಯಲ್ಲಿರುವ ಕುಂದಾಪುರ ತಾಲೂಕಿನಲ್ಲಿ ಪಶ್ಚಿಮ ಘಟ್ಟಗಳಲ್ಲಿ ಹಸಿರುಮನೆಯ ನಡುವೆ ಇರುವ ಕುಡುಮಾರಿ ಜಲಪಾತದ ಸೌಂದರ್ಯವು ಎಲ್ಲ ಸಾಹಸಮಯ ಪ್ರವಾಸಿಗಳನ್ನು ಕೈ ಬೀಸಿ ಕರೆಯುತ್ತದೆ. ಜಲಪಾತವನ್ನು ವೀಕ್ಷಿಸುವುದರ ಜೊತೆಗೆ ಚಾರಣವನ್ನು...