ವಿಶ್ವದಾದ್ಯಂತದ ಅತ್ಯಂತ ನಿಗೂಡತೆಗಳಿಂದ ಕೂಡಿದ ಸ್ಥಳಗಳ ಪಟ್ಟಿ ಈ ಕೆಳಗಿವೆ ಜಗತ್ತು ಇನ್ನೂ ಪತ್ತೆಯಾಗದ ನಿಗೂಡತೆ ಮತ್ತು ರಹಸ್ಯಗಳಿಂದ ಕೂಡಿದೆ ಹಾಗೂ ವಿಶ್ವದ ಕೆಲವು ಸ್ಥಳಗಳಲ್ಲಿ ಹಲವಾರು ನಿಗೂಡ ದೃಶ್ಯಗಳನ್ನು ಕಾಣಬಹುದಾಗಿದೆ. ಜಗತ್ತಿನಲ್ಲಿ...
2022 ರ ವರಮಹಾಲಕ್ಷ್ಮಿ ಹಬ್ಬದ ಸಲುವಾಗಿ ಭಾರತದ ಅತ್ಯಂತ ಹೆಸರುವಾಸಿಯಾದ ಲಕ್ಷ್ಮಿ ದೇವಾಲಯಗಳಿಗೆ ಭೇಟಿ ಕೊಡಿ ಲಕ್ಷ್ಮಿ ದೇವಿಯು ಭಾರತದಲ್ಲಿ ಹಿಂದುಗಳಿಗೆ ಅತ್ಯಂತ ಪ್ರಮುಖ ಹಾಗೂ ಪೂಜ್ಯನೀಯ ದೇವಿ ಸ್ವರೂಪವಾಗಿದ್ದು ಈ ದೇವಿಗೆ ಅರ್ಪಿತವಾದ...
ಹಿಂದುಗಳ ಅತ್ಯಂತ ಪ್ರಮುಖ ಮತ್ತು ಪವಿತ್ರ ಹಬ್ಬಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯೂ ಒಂದಾಗಿದ್ದು ಈ ವರ್ಷ ಆಗಷ್ಟ್ 18 ರಂದು ಆಚರಿಸಲಾಗುತ್ತಿದೆ. ಈ ಹಬ್ಬವನ್ನು ಜಗತ್ತಿನಾದ್ಯಂತ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ವಿಷ್ಣುದೇವರ ಒಂದು ಅವತಾರ...
ತಾಜ್ ಮಹಲ್ ಭಾರತದ ಅತ್ಯಂತ ಆದಾಯ ತರುವಂತಹ ಸ್ಮಾರಕವೆನಿಸಿದೆ {image-cover-1594298280-1658986845.jpg kannada.nativeplanet.com} ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ಏ ಎಸ್ ಐ) ವರದಿಯ ಪ್ರಕಾರ, ತಾಜ್ ಮಹಲ್ ಭಾರತದಲ್ಲಿ ಅತಿ...
ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳು ಯುನೆಸ್ಕೋ ಪ್ರಕಾರ, ಅತ್ಯುತ್ತಮ ಸಾರ್ವತ್ರಿಕ ಮೌಲ್ಯವೆಂದು ಪರಿಗಣಿಸಲ್ಪಟ್ಟಿರುವ ಸ್ಥಳಗಳಾಗಿವೆ. ಈ ತಾಣಗಳನ್ನು ಅವುಗಳ ಸಾಂಸ್ಕೃತಿಕ ನೈಸರ್ಗಿಕ ಮತ್ತು ಆಧ್ಯಾತ್ಮಿಕ ಮಹತ್ವಗಳ ಅನುಸಾರವಾಗಿ...
ಬೇಸಿಗೆಯ ರಜಾದಿನಗಳ ಜೊತೆಗೆ ಹವಾಮಾನ, ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಪ್ರವಾಸ ಮಾಡಲು ಅತ್ಯಂತ ಹೆಚ್ಚು ಸೂಕ್ತವಾದ ಋತುವಾಗಿದ್ದರಿಂದ ಬೇಸಿಗೆಯಲ್ಲಿ ಬೇರೆಲ್ಲಾ ಋತುಗಳಿಗಿಂತ ಹೆಚ್ಚಾಗಿ ಉತ್ಸುಕರಾಗಿರುತ್ತೇವೆ. ಹೀಗೆ ಇವೆಲ್ಲಾ ಉತ್ಸುಕತೆ...
ಕಾವೇರಿ ದಡದಲ್ಲಿಯ ಹೊಗೆನಕಲ್ ವಾರಾಂತ್ಯದಲ್ಲಿ ಭೇಟಿ ನೀಡಬಹುದಾದ ಕಣ್ಮನ ತಣಿಸುವ ಅದ್ಬುತ ಜಲಧಾರೆ ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿರುವ ಕಾವೇರಿ ನದಿ ದಡದಲ್ಲಿರುವ ಹೊಗೆನಕಲ್ ಒಂದು ಸಣ್ಣ ಗ್ರಾಮವಾಗಿದೆ. ಈ ಹೆಸರು ಕನ್ನಡದಿಂದ ಬಂದಿದ್ದು...
ನಿಮ್ಮ ಮನ ಸೂರೆಗೊಳಿಸುವಂತಹ ಹಾಗೂ ಚಳಿಗಾಲದಲ್ಲಿ ಪ್ರವಾಸ ಮಾಡಲು ಯೋಗ್ಯವಾದ ಭಾರತದ 8 ಅತ್ಯುತ್ತಮ ರಸ್ತೆ ಮಾರ್ಗಗಳು ಭಾರತವು ವಿಶಾಲವಾದ ಹಾಗೂ ವೈವಿಧ್ಯತೆಗಳನ್ನು ತನ್ನಲ್ಲಿ ಹೊಂದಿರುವಂತಹ ದೇಶವಾಗಿದೆ. ಭಾರತದಲ್ಲಿ ಕೆಲವು ಅತ್ಯಂತ...
ಪ್ರಪಂಚದ 5 ಅತೀ ಎತ್ತರದ ಪ್ರತಿಮೆಗಳು ಎತ್ತರದ ಪ್ರತಿಮೆಗಳೆಂದರೆ ಅವು ಒಂದು ದೇಶದ ಸಾಧನೆಗಳು, ಗುರುತು ಮತ್ತು ಹೆಮ್ಮೆಯ ಪ್ರತೀಕವಾಗಿರುತ್ತದೆ. ಇಂತಹ ವಿಶ್ವದಲ್ಲಿಯೇ ಅತೀ ಎತ್ತರದ ಪ್ರತಿಮೆಗಳನ್ನು ಪ್ರತಿಮೆಯನ್ನು ಹೊಂದಿರುವ ಮಹತ್ವವೆಂದರೆ...
ಶ್ರಾವಣಮಾಸದಲ್ಲಿ ಈ ದೇವಾಲಯಗಳಿಗೆ ಭೇಟಿ ಕೊಟ್ಟರೆ ಪುಣ್ಯ ಪ್ರಾಪ್ತಿ! ಶ್ರಾವಣ ಮಾಸವು ಹಿಂದು ಭಕ್ತರಿಗೆ ಅತ್ಯಂತ ಪವಿತ್ರ ತಿಂಗಳಾಗಿದ್ದು, ಈ ಸಮಯದಲ್ಲಿ ಹೆಚ್ಚಾಗಿ ದೇವಾಲಯಗಳಿಗೆ ಭೇಟಿ ಕೊಟ್ಟು ತಮ್ಮ ಆರೋಗ್ಯ ಮತ್ತು ಏಳಿಗೆಗಾಗಿ ದೇವರಲ್ಲಿ...
ಭಾರತದ ಹೊರತಾಗಿ ಹೊರಗಿನ ರಾಷ್ಟ್ರಗಳಲ್ಲಿರುವ ಶಿವ ದೇವಾಲಯಗಳು ಶಿವನನ್ನು ಅನೇಕ ರೂಪಗಳಲ್ಲಿ ಮತ್ತು ಅನೇಕ ಸ್ಥಳಗಳಲ್ಲಿ ಪೂಜಿಸಲಾಗುತ್ತದೆ. ಅವರನ್ನು ಭಾರತ ಮತ್ತು ನೇಪಾಳದ ಜನರು ಪ್ರಾಥಮಿಕ ದೇವತೆಯಾಗಿ ಪೂಜಿಸುತ್ತಾರೆ, ಅವರನ್ನು ಹಿಂದೂ ಧರ್ಮದ...
ವೀರಶೈವ ಧರ್ಮದ ಅನುಯಾಯಿಗಳ ಪ್ರಮುಖ ಯಾತ್ರಾಸ್ಥಳ {image-collage-1531279383-1658816420.jpg kannada.nativeplanet.com} 12 ನೇ ಶತಮಾನದ ಕನ್ನಡದ ಕವಿ, ಸಮಾಜ ಸುಧಾರಕ ಮತ್ತು ಸಂತರೆನಿಸಿಕೊಂಡಿದ್ದ ಬಸವಣ್ಣನವರು ಕರ್ನಾಟಕದಲ್ಲಿ ರಾಜ...
ಕರ್ನಾಟಕದೊಳಗಿನ ಸಾಮಾನ್ಯವಾಗಿ ಕೆಲವು ರಸ್ತೆಗಳಲ್ಲಿ ಪ್ರವಾಸ ಮಾಡುವುದು ನಿಮ್ಮ ಜೀವಮಾನವಿಡೀ ಸುಂದರ ನೆನಪಿನಲ್ಲಿ ಉಳಿಯುವಂತೆ ಮಾಡುತ್ತವೆ ಇಂತಹ ನೆನಪುಗಳನ್ನು ನಿಮ್ಮಲ್ಲಿ ತುಂಬಿಕೊಳ್ಳಿ ಹಾಗೂ ಜೀವನದ ಪ್ರತೀ ಕ್ಷಣವನ್ನು ಆನಂದಿಸಿ ಮತ್ತು...
ಕರ್ನಾಟಕದ ಬೇಲೂರು ಅತ್ಯಂತ ಪ್ರಸಿದ್ದ ತಾಣಗಳಲ್ಲಿ ಒಂದಾಗಿದ್ದು ಇದು ಹಾಸನ ಜಿಲ್ಲೆಯಲ್ಲಿ ನೆಲೆಸಿದೆ. ಈ ದೇವಾಲವು ಬೆಂಗಳೂರಿನಿಂದ 220 ಕಿ.ಮೀ ದೂರದಲ್ಲಿದೆ. ಯಗಾಚಿ ನದಿ ದಡದಲ್ಲಿರುವ ಬೇಲೂರು ತನ್ನ ಭೂಮಿಯಲ್ಲಿ ಹಲವಾರು ದೇವಾಲಯಗಳನ್ನು...
ಹಳೆಬೀಡು ಹೆಸರೇ ಸೂಚಿಸುವಂತೆ "ಹಳೆಯ ಪಟ್ಟಣ" ಎಂದು ಅರ್ಥೈಸುತ್ತದೆ. ಒಂದು ಕಾಲದಲ್ಲಿ ಹೊಯ್ಸಳರ ವೈಭವೋಪೇತ ರಾಜಧಾನಿಯಾಗಿತ್ತು. ಹಿಂದಿನ ಕಾಲದಲ್ಲಿ ಇದನ್ನು "ಸಮುದ್ರಕ್ಕೆ ಬಾಗಿಲು" ಎಂದು ಅರ್ಥೈಸುವ ದ್ವಾರಸಮುದ್ರ ಎಂಬ ಹೆಸರಿನಿಂದ...
ಚಲನಚಿತ್ರ ಸೆಟ್ಟಿಂಗ್ ನ ಅನುಭವವನ್ನು ಕೊಡುವ ಕರ್ನಾಟಕದ ಪ್ರವಾಸಿ ತಾಣಗಳು ಚಲನಚಿತ್ರಕ್ಕೆ ಸೆಟ್ಟಿಂಗ್ ಮಾಡುವುದು ಸಾಮಾನ್ಯ ಸಂಗತಿ. ಕರ್ನಾಟಕದಲ್ಲಿ ನೀವು ಬೆಂಗಳೂರಿನಲ್ಲಿರಿ ಅಥವಾ ಉಡುಪಿಯಲ್ಲಿರಿ ಅಥವಾ ಎಲ್ಲಿಯೇ ಇರಿ ಕೆಲವು ಸ್ಥಳಗಳು...
ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿರುವ ಒಂದು ಸಣ್ಣ ಗ್ರಾಮ ಪಟ್ಟಣ ಹಳ್ಳಿ ಬೈಂದೂರು. ಈ ಸ್ಥಳವು ಸುಂದರ ಕಡಲತೀರ ಹಾಗೂ ಮನಮೋಹಕ ಸೂರ್ಯಾಸ್ತಕ್ಕೆ ಹೆಸರುವಾಸಿಯಾಗಿದೆ. ಬೈಂದೂರಿನ ಕಡಲತೀರವು ಶಿವನಿಗೆ ಅರ್ಪಿತವಾದ ಸೋಮೇಶ್ವರ ದೇವಾಲಯಕ್ಕೆ...
ಉತ್ತರಾಖಂಡದ ಹರಿದ್ವಾರ, ಹಿಮಾಲಯದಿಂದ ಗಂಗಾನದಿ ಹರಿದು ಬಯಲು ಪ್ರದೇಶಗಳಿಗೆ ಪ್ರವೇಶಿಸುವ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ. ಈ ಸ್ಥಳವು ಹಚ್ಚ ಹಸಿರಿನ ಕಾಡುಗಳಿಂದ ತುಂಬಿದೆ. ಗಂಗಾ ನದಿಯ ಸ್ಪಷ್ಟ ನೀರು ಮತ್ತು ಪರ್ವತಗಳು ಈ ಪವಿತ್ರ ನಗರದ...