40 ದಿನ ಇಲ್ಲಿನ ಆಂಜನೇಯನ ಪೂಜೆ ಮಾಡಿದ್ರೆ ಸಂತಾನಪ್ರಾಪ್ತಿಯಾಗುತ್ತಂತೆ!
ಸುಮಾರು 300 ವರ್ಷಗಳ ಹಿಂದೆ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ ಎನ್ನಲಾಗುತ್ತದೆ. ಈಗಿನ ದೇವಾಲಯವನ್ನು 160 ವರ್ಷಗಳ ಹಿಂದೆ ಕೃಷ್ಣ ರಾವ್ ದೇಶ್ಮುಖ್ ಅವರು ನವೀಕರಿಸಿದರು. ಇಲ್ಲಿನ ಮುಖ್ಯ ದೇವತೆ ಆಂಜನೇಯ ಸ್ವಾಮಿ. ಇಲ್ಲಿ ಆಂಜನೇಯನಲ್ಲದೆ...
ಶಿವಮೊಗ್ಗದಲ್ಲಿ ನಾಲ್ಕು ದಿನ ಕಳೆದ್ರೆ ಇಲ್ಲೆಲ್ಲಾ ಸುತ್ತಾಡಿ
ಶಿವಮೊಗ್ಗದಲ್ಲಿ ಸುತ್ತಾಡಲು ಸಾಕಷ್ಟು ತಾಣವಿದೆ. ಒಂದು ದಿನದಲ್ಲಿ ಸುತ್ತಾಡಿ ಮುಗಿಯೋವಂತವುಗಳಲ್ಲ. ಜಲಪಾತಗಳಿಂದ ಹಿಡಿದು ಹಸಿರು ಪರ್ವತಗಳು, ದೇವಸ್ಥಾನಗಳು, ಪಕ್ಷಿಧಾಮ ಹೀಗೆ ನೋಡಲು ಹಲವಾರು ಸ್ಥಳಗಳಿವೆ. ನೀವು ಒಂದು ವೇಳೆ ಶಿವಮೊಗ್ಗವನ್ನು...
ಚೆಟ್ಟಿನಾಡ್ನಲ್ಲಿ ಚಿಕನ್ ಮಾತ್ರವಲ್ಲ ಇನ್ನೇನೆಲ್ಲಾ ವಿಶೇಷತೆ ಇದೆ ಗೊತ್ತಾ?
ಚೆಟ್ಟಿನಾಡ್ ಎಂದು ಹೆಸರು ಕೇಳಿದಾಗ ಮೊದಲಿಗೆ ನೆನಪಾಗೋದೇ ಚೆಟ್ಟಿನಾಡ್ ಚಿಕನ್. ಚೆಟ್ಟಿನಾಡ್ ಒಂದು ಸುಂದರವಾದ ನಗರವಾಗಿದೆ. ಇದು ದೇವಾಲಯಗಳು, ಮಹಲುಗಳು, ಮರಗೆಲಸ, ಪಾಕಪದ್ಧತಿ ಮತ್ತು ಜವಳಿಗಳಿಗೆ ಜನಪ್ರಿಯವಾಗಿದೆ. ವಾರಾಂತ್ಯದಲ್ಲಿ...
ಕೊಳ್ಳೆಗಾಲದಲ್ಲಿರುವ ಮರಾಡಿ ಗುಡ್ದದಲ್ಲಿರುವ ಪಂಚಲೋಹದ ಬಿಲ್ಲು ಬಾಣದ ವಿಶೇಷತೆ ಏನು?
ಕೊಳ್ಳೆಗಾಲವು ಚಾಮರಾಜನಗರ ಜಿಲ್ಲೆಯ ಪ್ರಮುಖ ತಾಲೂಕಾಗಿದೆ. ಕೊಳ್ಳೆಗಾಲದಲ್ಲಿ ನಗರದ ಹೃದಯ ಭಾಗದಲ್ಲಿ ಮರಾಡಿ ಗುಡ್ಡ ಎಂಬ ಸಣ್ಣ ಬೆಟ್ಟವಿದೆ. ಈ ಬೆಟ್ಟವು ಮೈಲುಗಳ ದೂರಕ್ಕೂ ಗೋಚರಿಸುತ್ತದೆ . ಇದರ ಮೇಲಿರುವ ದೇವಾಲಯವು ತನ್ನದೇ ಆದ ಪುರಾಣ ಮತ್ತು...
ಇಗತ್ಪುರಿಯಲ್ಲಿನ ಕೋಟೆ, ಸರೋವರಕ್ಕೆ ಭೇಟಿ ನೀಡಿದ್ದೀರಾ?
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿರುವ ಇಗತ್ಪುರಿ ಅತ್ಯಂತ ರೋಮಾಂಚಕಾರಿ ಗಿರಿಧಾಮಗಳಲ್ಲಿ ಒಂದಾಗಿದೆ. ಇದು ಕೊಳವೆ ಪ್ರದೇಶಗಳು, ದಟ್ಟವಾದ ಕಾಡುಗಳು ಮತ್ತು ಅಪಾರವಾದ ನೈಸರ್ಗಿಕ ಸೌಂದರ್ಯವನ್ನು ಹೊಂದಿದೆ. ಇಂದು ನಾವು ನಾಸಿಕ್ನ...
ರೋಡ್ ಟ್ರಿಪ್ ಹೋಗುವಾಗ ಇವೆಲ್ಲಾ ಜೊತೆಗಿರಲೇ ಬೇಕು
PC:Nicholas Cole ರೋಡ್ ಟ್ರಿಪ್ ಹೋಗೋದೆಂದರೆ ಬಹಳಷ್ಟು ಜನರಿಗೆ ಇಷ್ಟವಾಗುತ್ತದೆ. ಸ್ನೇಹಿತರ ಜೊತೆ ಇಲ್ಲವಾದಲ್ಲಿ ಫ್ಯಾಮಿಲಿ ಜೊತೆ ರಜಾ ದಿನಗಳಲ್ಲಿ ದೂರದ ಊರಿಗೆ, ದೂರದ ಸ್ಥಳಗಳಿಗೆ ತಮ್ಮ ಕಾರ್ನಲ್ಲಿ ಪ್ರಯಾಣ ಬೆಳೆಸುವ...
ಮನೆಯಲ್ಲಿ ಶುಭಕಾರ್ಯ ನಡೆದ್ರೆ ತಾರಕೇಶ್ವರನ ಸನ್ನಿಧಾನಕ್ಕೆ ಬಂದು ಗಂಟೆ ಕಟ್ಟಬೇಕಂತೆ
ಉತ್ತರಖಂಡದಲ್ಲಿ ಸಾಕಷ್ಟು ಧಾರ್ಮಿಕ ತಾಣಗಳಿವೆ. ಅವುಗಳಲ್ಲಿ ತಾರಕೇಶ್ವರ ಮಹಾದೇವ ದೇವಸ್ಥಾನವೂ ಒಂದು. ಈ ದೇವಸ್ಥಾನದ ವಿಶೇಷತೆ ಎಂದರೆ ಇಲ್ಲಿ ಭಕ್ತರು ತಮ್ಮ ಮನೆಯಲ್ಲಿ ಯಾವುದೇ ಶುಭ ಕಾರ್ಯ ನಡೆದರು ದೇವರಿಗೆ ಒಂದು ಗಂಟೆಯನ್ನು...
ಅಜಿಂಕ್ಯತಾರ ಕೋಟೆಗೆ ಟ್ರಕ್ಕಿಂಗ್ ಹೋಗಲೇ ಬೇಕು
ಅಜಿಂಕ್ಯ ಹೆಸರು ಕೇಳಿದಾಗ ನಿಮಗೆ ಕ್ರಿಕೆಟರ್ ಅಜಿಂಕ್ಯ ನೆನೆಪಿಗೆ ಬರೋದು ಸಹಜ. ಆದರೆ ಇಂದು ನಾವು ಕ್ರಿಕೆಟರ್ ಅಜಿಂಕ್ಯ ಬಗ್ಗೆಯಲ್ಲ. ಅಜಿಂಕ್ಯ ಪರ್ವತದ ಬಗ್ಗೆ ತಿಳಿಸಲಿದ್ದೇವೆ. ಮಹಾರಾಷ್ಟ್ರದಲ್ಲಿರುವ ಪರ್ವತಗಳಲ್ಲಿ ಇದೂ ಒಂದು. ಇದು...
ಗಣಪತಿಪುಲೆಯಲ್ಲಿರುವ ಪಶ್ಚಿಮ ದ್ವಾರಪಾಲಕನ ದರ್ಶನ ಪಡೆದಿದ್ದೀರಾ?
ಮಹಾರಾಷ್ಟ್ರದ ಸುಂದರವಾದ ಹಳ್ಳಿಯಾದ ಗಣಪತಿಪುಲೆ ಸ್ವಾತಂತ್ರ್ಯ ಹೋರಾಟಗಾರ 'ಲೋಕಮಾನ್ಯ ತಿಲಕ' ನ ಜನ್ಮಸ್ಥಳವಾಗಿದೆ. ಈ ಹಳ್ಳಿಯು ಭಾರತದ ನೈಋತ್ಯ ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯಲ್ಲಿದೆ. ಗಣಪತಿ ಪುಲೆ ಎನ್ನುವ ಪುಟ್ಟ ಗ್ರಾಮದಲ್ಲಿ ಏನೆಲ್ಲಾ...
ಐದು ತಲೆಯ ಕಾಳಿಂಗನನ್ನು ಹೋಲುವ ಜಲಪಾತವನ್ನು ನೋಡಿದ್ದೀರಾ?
ನೀವು ಇಲ್ಲಿಯವರೆಗೆ ಸಾಕಷ್ಟು ಜಲಪಾತಗಳನ್ನು ನೋಡಿರುವಿರಿ. ಆದರೆ ಯಾವತ್ತಾದರೂ ಐದು ಜಲಪಾತವನ್ನು ಒಟ್ಟಿಗೆ ನೋಡಿದ್ದೀರಾ? ನಾವಿಂದು ಅಂತಹ ಜಲಪಾತದ ಬಗ್ಗೆ ತಿಳಿಸಲಿದ್ದೇವೆ. ಇದು ತಮಿಳುನಾಡಿನ ತೆಂಕಾಸಿಯಲ್ಲಿದೆ. {photo-feature}
ಹುಬ್ಬಳ್ಳಿ ಸುತ್ತಮುತ್ತ ನೀವು ನೋಡಲೇ ಬೇಕಾದ ತಾಣಗಳು ಇವು
ಹುಬ್ಬಳ್ಳಿಯು ಕರ್ನಾಟಕದಲ್ಲೇ ಎರಡನೇ ಅತೀ ದೊಡ್ಡ ನಗರವಾಗಿದೆ. ಹುಬ್ಬಳ್ಳಿಯಲ್ಲಿರುವವರಿಗೆ ಹುಬ್ಬಳ್ಳಿಯು ಚಿರಪರಿಚಿತ. ಆದರೆ ಹುಬ್ಬಳ್ಳಿಯಿಂದ ಹೊರಗಿರುವವರಿಗೆ ಅಲ್ಲಿನ ಬಗ್ಗೆ ಅಷ್ಟಾಗಿ ತಿಳಿದಿಲ್ಲ. ಹುಬ್ಬಳ್ಳಿಗೆ ಭೇಟಿ ನೀಡಿದರೆ ಅಲ್ಲಿ...
ಬೆಂಗಳೂರಿನಲ್ಲಿರುವ ಬಾಣಂತಿಮಾರಿ ಬೆಟ್ಟಕ್ಕೆ ಹೋಗಿದ್ದೀರಾ?
ಬೆಂಗಳೂರು ಸುತ್ತಮುತ್ತ ವಾಸಿಸುವವರು ಬಾಣಂತಿಮಾರಿ ಬೆಟ್ಟದ ಬಗ್ಗೆ ಕೇಳಿದ್ದೀರಾ? ಹೆಚ್ಚಿನವರು ಕೇಳಿರಲಿಕ್ಕಿಲ್ಲ. ಈ ಬೆಟ್ಟದ ಹೆಸರೇ ವಿಚಿತ್ರವಿದೆ. ಬೆಂಗಳೂರಿನ ಬಳಿ ಕನಕಪುರದಿಂದ 3 ಕಿ.ಮೀ ದೂರದಲ್ಲಿದೆ ಈ ಬಾಣಂತಿಮಾರಿ ಬೆಟ್ಟ. ಇದು ದಟ್ಟವಾದ...
ಔರಂಗಜೇಬನನ್ನೇ ನಡುಗಿಸಿದ ಧ್ಯಾನಾಂಜನೇಯನ ದರ್ಶನ ಪಡೆದ್ರೆ ಎಲ್ಲವೂ ಶುಭವೇ
ಕರ್ಮಂಗ್ಹಾಟ್ ಹನುಮಾನ್ ದೇವಾಲಯವು ಹೈದರಾಬಾದ್ ನಗರದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಕರ್ಮಂಗ್ಹಾಟ್ ಹನುಮಾನ್ ದೇವಸ್ಥಾನವು 12 ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟಿದೆ. "ಕರ್ಮಂಗ್ಹಾಟ್" ಎಂಬ ಪದದ ಹಿಂದೆ ಒಂದು ಸುಂದರವಾದ ಕಥೆ ಇದೆ...
ಶಿವನಸಮುದ್ರಕ್ಕೆ ಒಂದು ದಿನದ ಪ್ರವಾಸ ಕೈಗೊಂಡು ನೋಡಿ
ಶಿವನಸಮುದ್ರವು ಬೆಂಗಳೂರಿನಿಂದ 130 ಕಿ.ಮೀ ಮತ್ತು ಮೈಸೂರುನಿಂದ 81 ಕಿ.ಮೀ ದೂರದಲ್ಲಿರುವ ಮಂಡ್ಯ ಜಿಲ್ಲೆಯ ಪ್ರಸಿದ್ಧ ಜಲಪಾತವಾಗಿದೆ. ಇದು ಬೆಂಗಳೂರಿನ ಸಮೀಪವಿರುವ ಅತ್ಯುತ್ತಮ ಜಲಪಾತಗಳಲ್ಲಿ ಒಂದಾಗಿದೆ ಮತ್ತು ಬೆಂಗಳೂರಿನ ಜನಪ್ರಿಯ...
ಅಬ್ಬಾಬ್ಬಾ ...111 ಫೀಟ್ ಎತ್ತರದ ಶಿವಲಿಂಗ ಇದು, ಎಲ್ಲಿದೆ ಗೊತ್ತಾ?
ನೀವು ಸಾಕಷ್ಟು ಶಿವಲಿಂಗವನ್ನು ನೋಡಿರಬಹುದು. ಅವುಗಳಲ್ಲೂ ಸಾಕಷ್ಟು ದೇವಾಲಯದಲ್ಲಿ ಎತ್ತರದ ಶಿವಲಿಂಗಳಿವೆ. ಅದರಲ್ಲೂ ವಿಶ್ವದ ಅತ್ಯಂತ ಎತ್ತರದ ಶಿವಲಿಂಗ ನಮ್ಮ ದೇಶದಲ್ಲೇ ಇದೆ. ಅದೂ ಕೂಡಾ 111.2ಮೀ ಎತ್ತರದ ಶಿವಲಿಂಗವಿದೆ. ಹಾಗಾದ್ರೆ ಈ...
ಚಿಕ್ಕಮಗಳೂರಿನಲ್ಲಿರುವ ಹಾರ್ಸ್ ಶೂ ವ್ಯೂಪಾಯಿಂಟ್ ನೋಡಿದ್ದೀರಾ?
ಬಾಬಾ ಬುಡಂಗೇರಿಯಿಂದ 11 ಕಿ.ಮೀ ದೂರದಲ್ಲಿ, ಮುಲ್ಲಯ್ಯನಗಿರಿನಿಂದ 11 ಕಿ.ಮೀ ಮತ್ತು ಚಿಕ್ಕಮಗಳೂರಿನಿಂದ 18 ಕಿ.ಮೀ. ದೂರದಲ್ಲಿ, ಕವಿಕಲ್ ಗಾಂಡಿ ಇದೆ. ಇದನ್ನು ಹಾರ್ಸ್ ಶೂ ವ್ಯೂಪಾಯಿಂಟ್ ಎಂದೂ ಕರೆಯಲಾಗುತ್ತದೆ. ಇದು ಕರ್ನಾಟಕದ ಚಿಕ್ಕಮಗಳೂರು...
ಕುದಿಯುವ ಪಾಯಸಕ್ಕೆ ಕೈ ಹಾಕಿ ಹುಲಿಗೆಮ್ಮನಿಗೆ ನೈವೇದ್ಯ ಕೋಡ್ತಾರೆ
ಕರ್ನಾಟಕದ ಧಾರ್ಮಿಕ ಸ್ಥಳಗಳಲ್ಲಿ ಕೊಪ್ಪಳದಲ್ಲಿರುವವರಿಗೆ ಹುಲಿಗೆಮ್ಮ ದೇವಸ್ಥಾನ ಕೂಡಾ ಒಂದು. ಕೊಪ್ಪಳ ಜಿಲ್ಲೆಯಲ್ಲಿರುವವರಿಗೆ ಈ ದೇವಿಯ ದೈವಿಕ ಶಕ್ತಿಯ ಬಗ್ಗೆ ಗೊತ್ತೇ ಇದೆ. ಯಾರಿಗೆ ಈ ತಾಯಿಯ ಬಗ್ಗೆ ಗೊತ್ತಿಲ್ಲವೋ ಅವರಿಗೆ ನಾವಿಂದು...
2019ನೇ ಜನವರಿಯಲ್ಲಿ ಯಾವೆಲ್ಲಾ ಹಬ್ಬಗಳಿವೆ , ಎಲ್ಲಿ ಆಚರಿಸುತ್ತೀರಾ?
2019ನೇ ಇಸವಿ ಪ್ರಾರಂಭವಾದ ಮೇಲೆ ಹಬ್ಬಗಳ ಸಾಲುಗಳೂ ಆರಂಭವಾಗುತ್ತದೆ. ಇಂದು ನಾವು ಈ ಜನವರಿ ತಿಂಗಳಲ್ಲಿ ಯಾವ್ಯಾವ ಹಬ್ಬಗಳು, ಉತ್ಸವವಗಳು ಇವೆ ಅನ್ನೋದನ್ನು ತಿಳಿಸಿಕೊಡಲಿದ್ದೇವೆ. ಈ ಹಬ್ಬಗಳನ್ನು ಆಯಾಯಾ ರಾಜ್ಯಗಳಲ್ಲಿ ಆಚರಿಸುವುದೇ ಒಂದು...