ವಿಶ್ವದ ಅತ್ಯಂತ ಸುಂದರ ಪರ್ವತ ಪಟ್ಟಣಗಳು
ಪರ್ವತಗಳನ್ನು ಹೊಂದಿರುವ ವಿಶ್ವದ ಅತ್ಯಂತ ಸುಂದರ ನಗರಗಳು ವಿಶ್ವದ ಅತ್ಯಂತ ಪರ್ವತ ಪಟ್ಟಣಗಳು ವಿಭಿನ್ನವಾದ ಸ್ಥಳಗಳನ್ನು ಇಷ್ಟ ಪಡುವವರಿಗೆ ಆಫ್ಬೀಟ್ ತಾಣಗಳಾಗಿದ್ದರೆ ಇನ್ನು ಕೆಲವರಿಗೆ ಈ ಸ್ಥಳಗಳು ಸ್ವರ್ಗ ಸದೃಶದಂತೆ ಕಾಣುತ್ತವೆ. ಇಂತಹ...
ದಕ್ಷಿಣ ಭಾರತದಲ್ಲಿ ಚಾರಣಕ್ಕೆ ಸೂಕ್ತವಾದ 8 ಪ್ರಸಿದ್ದ ತಾಣಗಳು
ಟ್ರಕ್ಕಿಂಗ್ ಅಥವಾ ಚಾರಣ ಪ್ರವಾಸವು ಪ್ರಯಾಣಿಗರಲ್ಲಿ ಕೈಗೊಳ್ಳುವಂತಹ ಒಂದು ಪ್ರಮುಖ ಚಟುವಟಿಕೆಯಾಗಿದೆ. ಸಾಮಾನ್ಯವಾಗಿ ಈ ಸ್ಥಳಗಳು ದೂರದ ಪ್ರಯಾಣವಾಗಿದ್ದು ಈ ಪ್ರದೇಶಗಳಿಗೆ ವಾಹನಗಳ ಸೌಲಭವು ಇರುವುದಿಲ್ಲ. ಹಿಮಾಲಯದ ಮಾರ್ಗಗಳು ಟ್ರಕ್ಕಿಂಗ್...
ಡಿಸೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ಭೇಟಿ ನೀಡಲು ಯೋಗ್ಯವಾದಂತಹ ಗಿರಿಧಾಮಗಳು
ಗಿರಿಧಾಮಗಳು ಭೂಮಿಯ ಮೇಲಿರುವ ವಿಶಿಷ್ಟ ಅದ್ಭುತಗಳಾಗಿವೆ, ಅದು ಯಾವುದೇ ಇತರ ನೈಸರ್ಗಿಕ ವರಗಳನ್ನು ಇವು ಯಾವುದೇ ನೈಸರ್ಗಿಕ ಸೌಂದರ್ಯಗಳಿಗೂ ಕಡಿಮೆ ಎನಿಸಲಾರದು! ಹಸಿರು ಸೌಂದರ್ಯ, ಎತ್ತರದ ಪೈನ್ ಮರಗಳು, ಹಿಮದಿಂದ ಆವೃತವಾದ ಪರ್ವತಗಳು,...
ದೇವಾಲಗಳ ದ್ವೀಪವೆಂದೇ ಪ್ರಸಿದ್ದವಾಗಿರುವ ಶ್ರೀರಂಗಂ ಗೆ ಭೇಟಿ ಕೊಡಿ
ದೇವಾಲಗಳ ದ್ವೀಪವೆನಿಸಿರುವ - ಶ್ರೀರಂಗಮ್ ತಿರುಚಿರಪಲ್ಲಿ (ತ್ರಿಚಿ ಎಂದೂ ಕರೆಯಲ್ಪಡುತ್ತದೆ) ಯಲ್ಲಿ ಶ್ರೀರಂಗಮ್ ಒಂದು ಮನಮೋಹಕ ಮತ್ತು ಮೋಡಿಮಾಡುವ ದ್ವೀಪ ಪಟ್ಟಣವಾಗಿದ್ದು, ಇದು ದಕ್ಷಿಣ ಭಾರತದ ತಮಿಳುನಾಡಿನ ಒಂದು ಭಾಗವಾಗಿದೆ. ಶ್ರೀರಂಗಮ್...
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ - ಬನ್ನೇರುಘಟ್ಟ
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವು ಬನ್ನೇರ್ ಘಟ್ಟ ಪ್ರದೇಶದ ಪ್ರಮುಖ ಆಕರ್ಷಣೆಗಳಲ್ಲೊಂದಾಗಿದ್ದು, ಪ್ರಕೃತಿ ಪ್ರೇಮಿಗಳು ಭೇಟಿ ಕೊಡಲೇ ಬೇಕು ಎನ್ನುಂವಂತಹ ಸ್ಥಳವಾಗಿದೆ. ಈ ರಾಷ್ಟ್ರೀಯ ಉದ್ಯಾನವನವು 104 ಚದರ ಕಿ.ಮೀ ಪ್ರದೇಶಗಳಲ್ಲಿ...
ಗಣಪತಿ ಬಪ್ಪ ಮೋರಿಯ: ಪ್ರಸಿದ್ದ ದೊಡ್ಡಗಣೇಶನ ದೇವಾಲಯಕ್ಕೆ ಭೇಟಿ ಕೊಡಿ
ಬೆಂಗಳೂರಿನ ಬಸವನಗುಡಿಗೆ ಭೇಟಿ ಕೊಟ್ಟು ದೊಡ್ಡಗಣೇಶನ ಕೃಪೆಗೆ ಪಾತ್ರರಾಗಿ ಕಡಲೆಕಾಯಿಯು ಭೂಮಿಯ ಅಡಿ ಭಾಗದಲ್ಲಿ ಬೆಳೆಯುವಂಹುದಾಗಿದ್ದು, ಎಲ್ಲಾ ರೈತರು ಒಂದು ಸೂಕ್ತ ಸಮಯದಲ್ಲಿ ಅದರ ಕಟಾವು ಮಾಡುವ ತಯಾರಿಯಲ್ಲಿರುತ್ತಾರೆ. ಅದೇ ಸಮಯದದಲ್ಲಿ...
ನೀವು ಆಹಾರ ಪ್ರಿಯರೆ? ಹಾಗಿದ್ದಲ್ಲಿ, ಭಾರತದಲ್ಲಿಯ ಈ ಸ್ಥಳಗಳ ಪ್ರಸಿದ್ದ ಆಹಾರಗಳನ್ನು ಸವಿಯಿರಿ!
ಆಹಾರಕ್ಕಾಗಿ ಎಂದಾದರೂ ಪ್ರಯಾಣಿಸಿದ್ದಿರಾ? ಭಾರತದ ಈ ವಿವಿಧ ಸ್ಥಳಗಳ ರುಚಿಕರ ತಿಂಡಿಗಳನ್ನು ಪ್ರಯತ್ನಿಸಿ ಭಾರತವು ವೈವಿಧ್ಯಮಯ ಸಂಸ್ಕೃತಿ ಮತ್ತು ಜನಾಂಗಗಳನ್ನು ಹೊಂದಿದ ಸುಂದರ ರಾಷ್ಟ್ರವಾಗಿದ್ದು, ವಿಶ್ವದಾದ್ಯಂತದ ಹಲವಾರು ಸ್ವಾದಿಷ್ಟ...
ಬೃಹದ್ ಮೂರ್ತಿ ಗೋಮಟೇಶ್ವರನ ವಿಗ್ರಹವಿರುವ ಪುಣ್ಯ ಸ್ಥಳ ಶ್ರವಣಬೆಳಗೊಳ
17.5 ಮೀಟರ್ ಎತ್ತರದ ಗೋಮಟೇಶ್ವರನ ವಿಗ್ರಹವು ಶ್ರವಣಬೆಳಗೊಳ ಪಟ್ಟಣಕ್ಕೆ ತಲುಪುವ ಮೊದಲೇ ದೂರದಿಂದಲೇ ಕಾಣ ಸಿಗುತ್ತದೆ. ಈ ವಿಗ್ರಹವು ಕ್ರಿ.ಶ 978 ರ ಹಿಂದಿನ ಪ್ರತಿಮೆಯು ಶ್ರವಣಬೆಳಗೊಳವು ಯುಗಯುಗಗಳಿಂದಲೂ ಪ್ರಮುಖ ಜೈನ ಯಾತ್ರಾ ಸ್ಥಳಗಳಲ್ಲಿ...
ವಿಶ್ವದಲ್ಲಿ ಈ ತರಹದ ವಿಭಿನ್ನವಾದ ಸಾರಿಗೆ ವಿಧಾನಗಳೂ ಇವೆ!
ಪ್ರಪಂಚದಾದ್ಯಂತದ ಅಸಮಾನ್ಯವೆನ್ನುವಂತಹ ಸಾರಿಗೆ ವಿಧಾನಗಳ ಪಟ್ಟಿ ಸಾರಿಗೆಯ ಪ್ರಪಂಚದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ತಲುಪಲು ಹಲವಾರಿ ವಿಧದ ವಾಹನಗಳನ್ನು ಬಳಸುವುದು ಹೊಸ ವಿಷಯವೇನಲ್ಲ. ಅದರಲ್ಲೂ ಕೆಲವರು ಗಗನದಲ್ಲಿ ಹಾರಾಡ ಬಯಸಿದರೆ...
ಚಾರ್ ಧಾಮಗಳಲ್ಲೊಂದಾದ ಬದರಿನಾಥ ಮತ್ತು ಅದರ ಸುತ್ತಮುತ್ತಲಿನ ಬಗ್ಗೆ ತಿಳಿಯೋಣ ಬನ್ನಿ!
ಬದರಿನಾಥ - ತೀರ್ಥಯಾತ್ರಾ ಸ್ಥಳಗಳು ಮತ್ತು ಅದ್ಭುತವಾದ ನೈಸರ್ಗಿಕ ವೈಭವಕ್ಕೆ ಸಾಕ್ ಉತ್ತರಾಖಂಡ್ ನಲ್ಲಿರುವ ಬದರಿನಾಥವು ಧಾರ್ಮಿಕ ತಾಣಗಳಿಂದಾಗಿ ವಿಶ್ವಪ್ರಸಿದ್ದಿಯನ್ನು ಹೊಂದಿದ್ದು, ಇದು ಧಾರ್ಮಿಕ ಮತ್ತು ಪೌರಾಣಿಕ ಕಥೆಗಳನ್ನು ತನ್ನ ಮೂಲೆ...
ಮಲೆ ಮಹದೇಶ್ವರ ಬೆಟ್ಟದಲಿ ನೆಲೆಸಿರುವ ಮಹದೇಶ್ವರನ ದೇವಾಲಯಕ್ಕೆ ಒಮ್ಮೆ ಭೇಟಿ ನೀಡಿ
ಮಹದೇಶ್ವರ ದೇವಾಲಯ ಹಾಗೂ ಎಮ್ ಎಮ್ ಬೆಟ್ಟಗಳಿಗೆ ಭೇಟಿ ಕೊಡಿ ಎಮ್ ಎಮ್ ಬೆಟ್ಟಗಳಿಗೆ ಪ್ರವಾಸ ಮಾಡುವ ಸಮಯದಲ್ಲಿ, ಇಲ್ಲಿಯ ಮಲೆ ಮಹದೇಶ್ವರ ದೇವರಿಗರ್ಪಿತವಾದ ಮಹದೇಶ್ವರ ದೇವಾಲಯಕ್ಕೆ ಭೇಟಿ ಕೊಡಿ. ಈ ದೇವಾಲಯವು ಚಾಮರಾಜನಗರ ಜಿಲ್ಲೆಯ ದಟ್ಟವಾದ...
ಅಂತರಾಷ್ಟ್ರೀಯ ಹುಲಿದಿವಸ 2022 ರ ಪ್ರಯುಕ್ತ: ಭಾರತದಲ್ಲಿರುವ ಹುಲಿ ಅಭಯಾರಣ್ಯಗಳ ಪಟ್ಟಿ
ಹುಲಿಯು ಈಗ ಭೂಮಿಯಲ್ಲಿರುವ ಅತ್ಯಂತ ಹೆಚ್ಚು ಅಳಿವಂಚಿನಲ್ಲಿರುವ ಪ್ರಾಣಿ ಪ್ರಭೇದಗಳಲ್ಲಿ ಒಂದಾಗಿದೆ. ಭಾರತವು ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಹುಲಿಗಳನ್ನು ಹೊಂದಿರುವ ದೇಶವಾಗಿದೆ. ಈ ದೇಶವು ಹಲವಾರು ಪ್ರಮುಖ ತಾಣಗಳನ್ನು ಹುಲಿ ಸಂರಕ್ಷಣಾ...
ವಿಶ್ವದ ಅತ್ಯಂತ ಐಷಾರಾಮಿ ಹಾಗೂ ದುಬಾರಿ ಮನೆಗಳ ಬಗ್ಗೆ ತಿಳಿದಿರುವಿರಾ?
ವಿಶ್ವದ ಅತ್ಯಂತ ದುಬಾರಿ ಮನೆಗಳ ಪಟ್ಟಿ ಈ ಕೆಳಗಿನಂತಿವೆ ಕನಸಿನ ಮನೆಯನ್ನು ಹೊಂದುವುದು ಜೀವನದ ಅತ್ಯಂತ ಪ್ರಮುಖ ಭಾಗವಾಗಿದೆ. ನಮ್ಮದೇ ಆದ ಸ್ವಂತ ಮನೆಯನ್ನು ಹೊಂದಿದ್ದು, ಅದರ ಜೊತೆಗೆ ಸುಂದರವಾದ ತೋಟವನ್ನು ಹೊಂದುವುದು ಮತ್ತು ಸುಂದರವಾದ...
ಒಡಿಶಾದ ಶ್ರೀ ಜಗನ್ನಾಥ ಪುರಿ ದೇವಾಲಯಕ್ಕೆ ಭೇಟಿ ಕೊಡಿ
ಶ್ರೀ ಜಗನ್ನಾಥ ಪುರಿಗೆ ಭೇಟಿ ಕೊಟ್ಟು ಈ ದೇವಾಲಯ ಹಾಗೂ ಇಲ್ಲಿಯ ಬಗ್ಗೆ ತಿಳಿಯ ಬೇಕಾದ ವಿಷಯಗಳು ಪುರಿಯು ಒಡಿಶಾದ ಅತ್ಯಂತ ಪವಿತ್ರ ನಗರವಾಗಿದೆ. ಎಂಟು ಬೇರೆ ಬೇರೆ ರಾಣಿಗಳೊಂದಿಗೆ ಅಸುರ ರಾಜ ಬಲಿಯಿಂದ ಭಗವಾನ್ ಜಗನ್ನಾಥನನ್ನು ಪೂಜಿಸಿದ ಸ್ಥಳವು...
ದೆಹಲಿಯಲ್ಲಿ ಶಾಪಿಂಗ್ ಮಾಡಬೇಕೆ? ಹಾಗಿದ್ದಲ್ಲಿ 2023ರಲ್ಲಿ ಆಯೋಜಿಸಲಾಗುವ ಶಾಪಿಂಗ್ ಮೇಳದಲ್ಲಿ ಭಾಗಿಯಾಗಿ!!
2023 ರಲ್ಲಿ ದೆಹಲಿಯು ಭಾರತದಲ್ಲಿಯೇ ಅತ್ಯಂತ ದೊಡ್ಡದಾದ ಶಾಪಿಂಗ್ ಫ಼ೆಸ್ಟಿವಲ್ ಗಾಗಿ (ಉತ್ಸವ) ತಯಾರಿ ನಡೆಸುತ್ತಿದೆ. ದೆಹಲಿಯ ಮುಖ್ಯಮಂತ್ರಿಗಳಾದ ಅರವಿಂದ್ ಕೇಜ್ರಿವಾಲ್ ಅವರು ಭಾರತದಲ್ಲಿಯೇ ದೊಡ್ಡದಾದ ಶಾಪಿಂಗ್ ಫ಼ೆಸ್ಟಿವಲ್ ಅನ್ನು 2023...
ಶ್ರೀನಗರದಲ್ಲಿ ಸ್ವಾಮಿ ರಾಮಾನುಜಾಚಾರ್ಯರ ಶಾಂತಿಯ ಪ್ರತಿಮೆಯ ಅನಾವರಣ.
ಕೇಂದ್ರ ಗೃಹಸಚಿವರಾದ ಅಮಿತ್ ಶಾ ಅವರು ಇಂದು ಸ್ವಾಮಿ ರಾಮಾನುಜಾಚಾರ್ಯರ "ಶಾಂತಿಯ ಪ್ರತಿಮೆ" ಯನ್ನು ಉದ್ಘಾಟಿಸಿದರು. ಇದು ಶ್ರೀನಗರದ ಸೊನ್ವಾರ್ ಪ್ರಾಂತ್ಯದಲ್ಲಿ ನೆಲೆಸಿರುವ ಈ ಪ್ರತಿಮೆಯು 4 ಅಡಿ ಎತ್ತರವಿದೆ. ಈ ಅದ್ದೂರಿ ಉದ್ಘಾಟನೆಯನ್ನು...
ಮಳೆಗಾಲದಲ್ಲಿ ಒಂಟಿಯಾಗಿ ಪ್ರವಾಸ ಮಾಡಲು ಇಚ್ಚಿಸುವಿರಾ? ಹಾಗಿದ್ದಲ್ಲಿ ಈ ತಾಣಗಳಿಗೆ ಭೇಟಿ ಕೊಡಿ
ಏಕಾಂಗಿ ಪ್ರಯಾಣಿಕರಿಗಾಗಿ ಮಾನ್ಸೂನ್ ಮಳೆಗಾಲದಲ್ಲಿ ಸೂಕ್ತವಾಗಿರುವ ಭಾರತದ ಪ್ರವಾಸಿ ತಾಣಗಳು ಭಾರತವು ಅತ್ಯಂತ ದೊಡ್ಡ ದೇಶವಾಗಿದ್ದು, ಇಲ್ಲಿ ಮಾಡಲು ಮತ್ತು ಅನುಭವ ಪಡೆಯಲು ಬೇಕಾದಂತಹ ಸಾಕಷ್ಟು ವಿಷಯಗಳಿವೆ. ನೀವು ವಿಶ್ರಾಂತಿಗಾಗಿ ಯಾವುದಾದರೂ...
ಏಷ್ಯಾದಲ್ಲಿಯ ಈ ಕಣ್ಮನ ಸೆಳೆಯುವ ದ್ವೀಪಗಳಿಗೆ ಜೀವಮಾನದಲ್ಲೊಮ್ಮೆ ಭೇಟಿ ನೀಡಿ.
ಏಷ್ಯಾದಲ್ಲಿರುವ ಅತ್ಯಂತ ಸುಂದರವಾದ ಹಾಗೂ ನೀವು ಭೇಟಿ ಕೊಡಲೇಬೇಕಾದ ದ್ವೀಪಗಳು ಯಾವುದೇ ಪ್ರಯಾಣಿಕನಿಗಾಗಲಿ ಏಷ್ಯಾ ಖಂಡದಲ್ಲಿರುವ ಕೆಲವು ಸುಂದರ ದ್ವೀಪಗಳು ನೋಡಲೇಬೇಕು ಎನ್ನುವಂತಹುದು. ಏಷ್ಯಾಖಂಡವು ಬೆರಗುಗೊಳಿಸುವಂತಹ ಬೀಚ್ ಗಳು, ಪರ್ವತಗಳು,...