ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್ ಆನೆಗಳ ಶಿಬಿರಕ್ಕೆ ಭೇಟಿ ಕೊಡಿ
ಸಕ್ರೆಬೈಲು ಆನೆಗಳ ಶಿಬಿರ (ಎಲಿಫೆಂಟ್ ಕ್ಯಾಂಪ್) : ಸಮಯ ಟಿಕೇಟ್ ದರ, ಆಕರ್ಷಣೆಗಳು ಮತ್ತು ತಲುಪುವ ಬಗ್ಗೆ ಮಾಹಿತಿ ಸಕ್ರೆಬೈಲ್ ಆನೆಗಳ ಶಿಬಿರವು ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ನೆಲೆಸಿದ್ದು ಈ ಅರಣ್ಯ ಪ್ರದೇಶದಿಂದ ಸುತ್ತುವರೆದಿರುವ ಈ...
ವಿಶ್ವ ಎಲಿಫೆಂಟ್ ಡೇ ಪ್ರಯುಕ್ತ (ಆನೆಗಳ ದಿವಸ) ಆನೆಗಳನ್ನು ಹೊಂದಿರುವ ಈ ಅರಣ್ಯಗಳಿಗೆ ಭೇಟಿ ಕೊಡಿ
2022ರ ವಿಶ್ವ ಆನೆಗಳ ದಿವಸದ ಪ್ರಯುಕ್ತ: ಭಾರತದಲ್ಲಿ ಆನೆಗಳನ್ನು ಹೊಂದಿರುವಂತಹ ವನ್ಯಜೀವಿ ತಾಣಗಳು ಆನೆಯು ಒಂದು ವಿಭಿನ್ನವಾದ ಮತ್ತು ವಿಶ್ವದಾದ್ಯಂತ ವಾಸಿಸುವ ಸುಂದರವಾದ ಜೀವಿಯಾಗಿದ್ದು ಆನೆಗಳ ದಿವಸವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ....
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಸಂಭಂದಿಸಿದ ಭಾರತದಲ್ಲಿಯ ಸ್ಮಾರಕಗಳು ಸ್ವಾತಂತ್ರ್ಯ ಎನ್ನುವುದು ಭಾರತಕ್ಕೆ ಸಾಮಾನ್ಯದ ಸಂಗತಿಯೇನಲ್ಲ. ದೇಶವು ಬ್ರಿಟಿಷರ ಆಳ್ವಿಕೆಯಿಂದ ಮುಕ್ತವಾಗುವ ಮೊದಲು ಭಾರತೀಯ...
ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ಬೆಂಗಳೂರಿನಲ್ಲಿ ಉಚಿತ ಬಸ್ಸು ಪ್ರಯಾಣ ಸೌಲಭ್ಬ - ಬಿಎಂಟಿಸಿ ಪ್ರಕಟಿಸಿದೆ
ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ಬೆಂಗಳೂರಿನಲ್ಲಿ ಉಚಿತ ಬಸ್ಸು ಪ್ರಯಾಣ ಸೌಲಭ್ಯ ಬಿಎಂಟಿಸಿ ಹೇಗೆ ತನ್ನ 25 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ ನೋಡೋಣ ಬೆಂಗಳೂರು ...
ಮಕ್ಕಳ ಜೊತೆ ಭೇಟಿ ಕೊಡಬಹುದಾದ ಕರ್ನಾಟಕದಲ್ಲಿಯ ಮೋಜಿನ ಸ್ಥಳಗಳು
ರಜಾದಿನಗಳಲ್ಲಿ ಕರ್ನಾಟಕದ ಈ ಸ್ಥಳಗಳಲ್ಲಿ ನಿಮ್ಮ ಮಕ್ಕಳ ಜೊತೆ ಮಜಾ ಮಾಡಿ! ಭಾರತದಲ್ಲಿ ದಸರಾ ಸಮಯವೆಂದರೆ ಸಾಕು ರಜಾದಿನಗಳು ಸುದೀರ್ಘ ವಾರಾಂತ್ಯ ರಜಾದಿನಗಳು ಬಂತೆಂದೇ ಅರ್ಥ. ಹೌದು ಮೋಜು ಕೇವಲ ಮಕ್ಕಳಿಗೆ ಮಾತ್ರ ಮೀಸಲಾಗಿರುವುದು ಅಲ್ಲದೆ ಇದು...
ತಮಿಳುನಾಡಿನ ಅತ್ಯುತ್ತಮವಾದ ಪರಿಸರ ಪ್ರವಾಸೋದ್ಯಮ ತಾಣಗಳು
ಪರಿಸರ ಪ್ರವಾಸೋದ್ಯಮದ ಪ್ರಮುಖ ಉದ್ದೇಶವೆಂದರೆ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ, ಪರಿಸರವನ್ನು ವರ್ಧಿಸುವ ಹಾಗೂ ಸ್ಥಳೀಯ ಜನರಿಗೆ ಪ್ರವಾಸೋದ್ಯಮದ ಮೂಲಕ ಪ್ರಯೋಜನಕಾರಿ ಅಂಶಗಳ ಮೂಲಕ ಉತ್ತೇಜನ ನೀಡುವುದು ಆಗಿದೆ. ಹಲವಾರು...
ಯಾಣ - ಅತ್ಯದ್ಬುತ ಶಿಲೆಗಳಿರುವ ಇರುವ ತಾಣ!
ಯಾಣದ ಈ ಆಕರ್ಷಕ ಬಂಡೆಗಳು ಅತ್ಯಂತ ಪ್ರಸಿದ್ದಿಯನ್ನು ಪಡೆದಿವೆ. ಯಾಣದ ಅಸಮಾನ್ಯ ಕಲ್ಲಿನ ರಚನೆಗಳು ಯಾತ್ರಾರ್ಥಿಗಳು, ಪ್ರಕೃತಿ ಪ್ರೇಮಿಗಳು ಹಾಗೂ ಚಾರುಣಿಗರನ್ನು ಹೆಚ್ಚಾಗಿ ಆಕರ್ಶಿಸುತ್ತದೆ. ಈ ಅದ್ಬುತ ಶಿಲೆಗಳು ಪಶ್ಚಿಮ ಘಟ್ಟದ ಸಹ್ಯಾದ್ರಿ...
ಆಗಸ್ಟ್ 2022ರ ಸುಧೀರ್ಘ ವಾರಾಂತ್ಯದಲ್ಲಿ ದೆಹಲಿ, ಮುಂಬೈ, ಬೆಂಗಳೂರು ಮತ್ತು ಚೆನ್ನೈ ಈ ಸ್ಥಳಗಳಲ್ಲಿ ಭೇಟಿಗೆ ಯೋಗ್ಯವ
ಸುಧೀರ್ಘ ವಾರಾಂತ್ಯದಲ್ಲಿ ಪ್ರವಾಸ ಆಯೋಜಿಸುವಿರಾ? ಹಾಗಿದ್ದಲ್ಲಿ ಈ ಸ್ಥಳಗಳಿಗೆ ಭೇಟಿ ಕೊಡಿ ಸುಧೀರ್ಘ ವಾರಾಂತ್ಯದಲ್ಲಿ ಪ್ರವಾಸ ಆಯೋಜಿಸುವ ಮುಖ್ಯ ಲಾಭವೇನೆಂದರೆ ನೀವು ನಿಮ್ಮ ಪ್ರೀತಿ ಪಾತ್ರರೊಡನೆ ವಿಶ್ರಾಂತಿ ಮತ್ತು ಪುನಶ್ಚೇತನಗೊಳ್ಳ...
ಭಾರತದಲ್ಲಿಯ 10 ಪ್ರಸಿದ್ದ ಹನುಮಂತ ದೇವರ ದೇವಾಲಯಗಳು
ಹನುಮಾನ್ ಜಯಂತಿ ಅಥವಾ ಹನುಮಂತ ಜಯಂತಿಯಂತಹ ಪವಿತ್ರ ದಿನವು ಹಿಂದೂ ಕ್ಯಾಲೆಂಡರ್ ಪ್ರಕಾರ ಹನುಮಂತನ ಜನ್ಮ ದಿನವನ್ನು ಸೂಚಿಸುತ್ತದೆ; ರಾಮಾಯಣದಂತಹ ಪೌರಾಣಿಕ ಮಹಾಕಾವ್ಯದ ನಾಯಕರಲ್ಲಿ ಹನುಮಾನ್ ಕೂಡಾ ಒಬ್ಬರು. ಹನುಮಾನ್ ಜಯಂತಿಯು ಚೈತ್ರ...
ಅಣ್ಣ ತಂಗಿಯರ ಹಬ್ಬ ರಕ್ಷಾ ಬಂಧನದಂದು ಭಾರತದಲ್ಲಿಯ ಈ ಸ್ಥಳಗಳಿಗೆ ಭೇಟಿ ಕೊಡಿ
ರಕ್ಷಾಬಂಧನ 2022 : ನಿಮ್ಮ ಒಡಹುಟ್ಟಿದವರ ಜೊತೆ ಭೇಟಿ ಕೊಡಲು ಸೂಕ್ತವಾದ ತಾಣಗಳು ಪ್ರೀತಿ, ವಿಶ್ವಾಸ, ವಾತ್ಸಲ್ಯ, ಕಾಳಜಿ ಮತ್ತು ಭರವಸೆಯ ಬಂಧನವನ್ನು ಆಚರಿಸುವ ದಿನವೇ ರಕ್ಷಾ ಬಂಧನ ರಕ್ಷಾ ಬಂಧನವು ನೀವು ಹೆಚ್ಚು ಪ್ರೀತಿಸುವ ನಿಮ್ಮ...
ಇತಿಹಾಸ ಮತ್ತು ಪ್ರಕೃತಿಯ ಮಿಶ್ರಣ ನಂದಿ ಬೆಟ್ಟಗಳು
ಬೆಂಗಳೂರಿನಿಂದ 60 ಕಿ.ಮೀ ಅಂತರದಲ್ಲಿರುವ ನಂದಿಬೆಟ್ಟವು ಸಮುದ್ರ ಮಟ್ಟಕ್ಕಿಂತ 4851 ಅಡಿ ಎತ್ತರದಲ್ಲಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಈ ಬೆಟ್ಟಗಳು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿದ್ದು, ಈ ಜನಪ್ರಿಯ...
ತಮಿಳುನಾಡಿನಲ್ಲಿರುವ ಅತ್ಯುತ್ತಮ ವಾಟರ್ ಮತ್ತು ಅಮ್ಯೂಸ್ ಮೆಂಟ್ ಪಾರ್ಕ್ ಗಳಿಗೆ ಭೇಟಿ ಕೊಡಿ
ತಮಿಳುನಾಡು ರಾಜ್ಯವು ಹಲವಾರು ಅಮ್ಯೂಸ್ ಮೆಂಟ್ ಪಾರ್ಕ್ ಗಳಿಗೆ ನೆಲೆಯಾಗಿದ್ದು, ಇಲ್ಲಿಗೆ ಭೇಟಿ ಕೊಡುವ ಸಂದರ್ಶಕರಿಗೆ ಮೋಜು ಮಾಡಲು ಬೇಕಾದಷ್ಟು ಚಟುವಟಿಕೆಗಳನ್ನು ಒದಗಿಸಿಕೊಡುತ್ತಾ ವಿಶ್ರಾಂತಿ ಪಡೆಯಲು ಮತ್ತು ಸುತ್ತಮುತ್ತಲಿನ ನೋಟಗಳನ್ನು...
ಕರ್ನಾಟಕದಲ್ಲಿಯ ಅಗ್ರ ಸ್ಥಾನದಲ್ಲಿರುವ ಬೇಸಿಗೆ ರಜಾ ತಾಣಗಳು
ಭಾರತದಲ್ಲಿನ ರಾಜ್ಯಗಳು ಕೆಲವು ಬಾರಿ ನಿರೀಕ್ಷಿತ ರೀತಿಯಲ್ಲಿ ಹೋಲುತ್ತವೆ, ಆದರೂ ಅವು ಹಿನ್ನೋಟದಲ್ಲಿ ಗಮನಾರ್ಹವಾಗಿ ವೈವಿಧ್ಯಮಯವಾಗಿವೆ. ಕರ್ನಾಟಕವು ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುವ ಹಲವಾರು ರಹಸ್ಯ ವೈಶಿಷ್ಟ್ಯಗಳನ್ನು ಹೊಂದಿದೆ. ಇದು...
ಭಾರತದಲ್ಲಿರುವ ಕೆಲವು ಸ್ಥಳಗಳು ಅಸ್ತಮಾ ರೋಗಿಗಳಿಗೆ ಸಲ್ಪ ಮಟ್ಟದಲ್ಲಿ ಅಪಾಯಕಾರಿಯಾಗಬಹುದು!
ಇದಕ್ಕಾಗಿ ಕೆಲವು ಪ್ರಯಾಣ ಸಲಹೆಗಳು ವಿಶ್ವದ ಮೂಲೆ ಮೂಲೆಗಳನ್ನು ಪ್ರಯಾಣಿಸುವುದು ಅತ್ಯಂತ ಕುತೂಹಲಕಾರಿ ಮತ್ತು ವಿಶ್ರಂತಿದಾಯಕ ಎನಿಸಬಹುದು ಆದರೆ ಅಸ್ತಮಾ ರೋಗಿಗಳಿಗೆ ಇದೊಂದು ಸವಾಲಾಗಬಹುದು. ಅದೃಷ್ಟಾವಶತ್ ನಿಮ್ಮ ಪ್ರಯಾಣವನ್ನು ನೀವು ಇನ್ನೂ...
ಬನವಾಸಿಯ ಮಧುಕೇಶ್ವರ ದೇವಾಲಯಕ್ಕೆ ಭೇಟಿ ಕೊಡಿ.
ಪ್ರವಾಸಿಗರು ಬನವಾಸಿಗೆ ಪ್ರವಾಸದಲ್ಲಿದ್ದಾಗ ಮಧುಕೇಶ್ವರ ದೇವಾಲಯವು ಭೇಟಿ ಕೊಡಲೇಬೇಕು ಎನ್ನುವಂತಹ ಶಿವನಿಗರ್ಪಿತವಾದ ದೇವಾಲಯವಾಗಿದ್ದು, ಇದನ್ನು ಒಂಬತ್ತನೇ ಶತಮಾನದ ಸಮಯದಲ್ಲಿ ಕದಂಬ ಚಕ್ರವರ್ತಿಯಿಂದ ನಿರ್ಮಿಸಲ್ಪಟ್ಟಿತು. ಈ ದೇವಾಲಯವು ಅದರ...
ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಿದ 2022ರ ಲಾಲ್ ಬಾಗ್ ಪುಷ್ಪ ಪ್ರದರ್ಶನ
2022ರ ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಲಾಲ್ ಬಾಗ್ ನ ಪುಷ್ಪ ಪ್ರದರ್ಶನದಲ್ಲಿ ಭಾಗಿಯಾಗಿ ಭಾರತದ ಉದ್ಯಾನನಗರಿ ಎಂದೇ ಪ್ರಸಿದ್ದಿಯನ್ನು ಹೊಂದಿರುವ ಬೆಂಗಳೂರು ಅತ್ಯಂತ ನಿರೀಕ್ಷಿತ ಫ಼್ಲವರ್ ಶೋ (ಪುಷ್ಪ ಪ್ರದರ್ಶನ)ವನ್ನು ಸಸ್ಯಕಾಶಿ ಲಾಲ್...
ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ನೆಲೆ ಜಲಂಧರ್
ಪಂಜಾಬ್ ನ ಅತ್ಯಂತ ಪ್ರಮುಖ ಜಿಲ್ಲೆಗಳಲ್ಲಿ ಒಂದಾಗಿರುವ ಜಲಂಧರ್ ಸಟ್ಲೆಜ್, ಬಿಯಾಸ್ ಮತ್ತು ರವಿ ಎಂಬ ಮೂರು ನದಿಗಳಿಂದ ಸಮೃದ್ಧವಾಗಿದೆ. ಈ ಸ್ಥಳಕ್ಕೆ ಜಲಂಧರ್ ಎನ್ನುವ ಹೆಸರು ಹೇಗೆ ಬಂತು ಎಂದು ಎಂದಾದರೂ ತಿಳಿಯ ಬಯಸಿದ್ದೀರಾ? ಹೌದು, ಈ...
ಉಡುಪಿಯ ಶ್ರೀಕೃಷ್ಣ ದೇವಾಲಯಕ್ಕೆ ಭೇಟಿ ಕೊಡಿ
ಕೃಷ್ಣ ದೇವಾಲಯ, ಉಡುಪಿ ಉಡುಪಿಯ ಕೃಷ್ಣ ದೇವಾಲಯವು ಅತ್ಯಂತ ಹೆಸರುವಾಸಿಯಾದ ದಕ್ಷಿಣ ಭಾರತದ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಸಾವಿರಾರು ಜನ ಭಕ್ತರು ಶ್ರೀಕೃಷ್ಣ ದೇವರ ಕೃಪೆಗೆ ಪಾತ್ರರಾಗಲು ಅವರ ಒಂದು ದರ್ಶನಕ್ಕಾಗಿ ಈ ದೇವಾಲಯವನ್ನು ಭೇಟಿ...