ಕರ್ನಾಟಕದ ವೈಭವೋಪೇತ ಸಾಂಸ್ಕೃತಿಕ ರಾಜಧಾನಿ ಮೈಸೂರು - ಒಂದು ಒಳನೋಟ.
ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯೆಂದೇ ಕರೆಯಲ್ಪಡುವ ಮೈಸೂರು ರಾಜ್ಯದ ಎರಡನೇ ಅತಿ ದೊಡ್ಡ ನಗರವಾಗಿದ್ದು, ತನ್ನ ವೈಭವೋಪೇತ ಹಾಗೂ ಶ್ರೀಮಂತ ರಾಜಮನೆತನದ ವಾತಾವರಣದಿಂದ ದಕ್ಷಿಣ ಭಾರತದ ಅತ್ಯಂತ ಪ್ರಸಿದ್ದ ಪ್ರವಾಸಿ ಕೇಂದ್ರವೆನಿಸಿದೆ. ಮೈಸೂರು...
ಈ ಹೂವಿನ ಕಣಿವೆ ಸೆಪ್ಟೆಂಬರ್’ವರೆಗೆ ಮಾತ್ರ ತೆರೆದಿರುತ್ತೆ, ಮಧ್ಯಾಹ್ನ ಹೋಗುವಂತಿಲ್ಲ!
ಮುಂದಿನ ದಿನಗಳಲ್ಲಿ ಹೊರ ರಾಜ್ಯಗಳಿಗೆ ಪ್ರವಾಸ ಮಾಡಬೇಕೆಂದು ಪ್ಲ್ಯಾನ್ ಮಾಡುತ್ತಿದ್ದರೆ ಉತ್ತರಾಖಂಡದ ಚಮೋಲಿ ಜಿಲ್ಲೆಗೆ ಭೇಟಿ ನೀಡಿ. ಚಮೋಲಿ ಎಂದೊಡನೆ ನಾವು ಯಾವ ಸ್ಥಳದ ಬಗ್ಗೆ ಹೇಳುತ್ತಿದ್ದೇವೆ ಎಂದು ನಿಮಗಿಗಾಗಲೇ ಗೊತ್ತಾಗಿರಬಹುದು. ಹೌದು,...
ರಾಮನಾಥಸ್ವಾಮಿ ದೇವಾಲಯದ ಬಗೆಗಿನ ಕುತೂಹಲಕಾರಿ ಸಂಗತಿಗಳು
ಮಹಾಕಾವ್ಯ ರಾಮಾಯಣದಲ್ಲಿ ‘ರಾಮೇಶ್ವರ'ಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಇಲ್ಲಿನ ಪ್ರಸಿದ್ಧ ಪಂಬನ್ ಸೇತುವೆ ಭಾರತದ ಮುಖ್ಯ ಭೂಭಾಗದೊಂದಿಗೆ ಸಂಪರ್ಕ ಹೊಂದಿದೆ. ರಾಮೇಶ್ವರಂ ಬಂಗಾಳಕೊಲ್ಲಿಯ ಮೂಲಕ ಶ್ರೀಲಂಕಾವನ್ನು ತಲುಪಲು ಭಾರತದಿಂದ...
ಕ್ರೀಡೆಗಳನ್ನು ನಡೆಸುವ ದೆಹಲಿಯ ಅತ್ತ್ಯುತ್ತಮ ಕ್ರೀಡಾಂಗಣಗಳು
ದೆಹಲಿಯಲ್ಲಿ ಕ್ರೀಡೆಗಳನ್ನು ನಡೆಸುವ ಅತ್ತ್ಯುತ್ತಮ ಸ್ಥಳಗಳ ಪಟ್ಟಿ ದೆಹಲಿಯು ಕ್ರೀಡಾಕೂಟಗಳು ಮತ್ತು ಸೌಲಭ್ಯಗಳನ್ನು ಹೊಂದಿರುವಂತಹ ಸ್ಥಳವಾಗಿದೆ, ಇಲ್ಲಿ ಕ್ರೀಡೆಗಳಿಗಾಗಿ ಹಲವಾರು ಪ್ರದೇಶಗಳಿದ್ದರೂ ಸಹ ಬೊಟಾನಿಕಲ್ ಗಾರ್ಡನ್ಸ್,...
2022ರ ವಿಶ್ವ ಛಾಯಾಗ್ರಹಣ ದಿನ : ಇನ್ಸ್ಟಾಗ್ರಾಂ ಫೋಟೋಗಾಗಿ ಜಗತ್ತಿನ ಅತ್ಯಂತ ಸುಂದರ ನಗರಗಳ ಪಟ್ಟಿ
2022ರ ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ, ವಿಶ್ವದ ಈ ನಗರಗಳು ಛಾಯಾಗ್ರಹಣಕ್ಕೆ ಅತ್ಯಂತ ಸೂಕ್ತವಾಗಿವೆ ಛಾಯಾಗ್ರಹಣವೆನ್ನುವುದು ಮನುಷ್ಯನಲ್ಲಿರುವ ಒಂದು ವಿಶಿಷ್ಟ ಕಲೆಯಾಗಿದೆ. ವಿಶ್ವ ಛಾಯಾಗ್ರಹಣ ವಿಶ್ವದ ಎಲ್ಲಾ ಛಾಯಾಗ್ರಾಹಕರನ್ನು...
ಮಕ್ಕಳಿಗೆ ಹೇಳಿ ಮಾಡಿಸಿದ ತಾಣ ಈ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ
ಶಿವಮೊಗ್ಗ ಭಾಗದೆಡೆ ಪ್ರವಾಸ ಹಮ್ಮಿಕೊಳ್ಳುವವರಿಗೆ ಹಚ್ಚ ಹಸಿರಿನಿಂದ ಕೂಡಿರುವ ಮುಗಿಲೆತ್ತರದ ಮರಗಳು, ಅಡಿಕೆ ಮರಗಳು, ಚಿಕ್ಕ ಚಿಕ್ಕ ಝರಿಗಳು, ಹಳ್ಳ-ಕೊಳ್ಳಗಳು, ಪುಟ್ಟ ಪುಟ್ಟ ಸೇತುವೆಗಳು ಯಥೇಚ್ಛವಾಗಿ ಕಾಣಸಿಗುತ್ತವೆ. ಹಾಗೆಯೇ ಕಾಡೊಳಗಿನ...
ಪುಷ್ಪ’ ಶೂಟಿಂಗ್ ಇಲ್ಲೆ ನಡೆದಿದ್ದು; ಈ ಸುಂದರವಾದ ಸ್ಥಳ ಹೇಗಿದೆ ಗೊತ್ತಾ?
ಅಲ್ಲು ಅರ್ಜುನ್ ಮತ್ತು ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ 'ಪುಷ್ಪ: ದಿ ರೈಸ್' ಚಿತ್ರ ಅಥವಾ ಆ ಚಿತ್ರದ ಹಾಡುಗಳನ್ನು ನೋಡಿದಾಗ ಸಿನಿಮಾ ತುಂಬೆಲ್ಲಾ ಹಚ್ಚ ಹಸಿರಿನ ಕಾಡುಗಳು, ಗದ್ದೆಗಳು,...
ತಾಜ್ ಮಹಲ್ ಹೋಲುವ ಈ ಪ್ರತಿಕೃತಿಗಳನ್ನು ನೀವೂ ನೋಡಿದ್ದೀರಾ?
ಮೊಘಲ್ ಚಕ್ರವರ್ತಿ ಷಹಜಹಾನ್ ಸಿಂಹಾಸನವೇರಿದ ನಾಲ್ಕೇ ವರ್ಷಗಳಲ್ಲಿ ಪತ್ನಿ ಮುಮ್ತಾಜ್ ನಿಧನರಾದರು. ಮುಮ್ತಾಜ್ ಸಾಯುವ ಕೊನೆಯ ಕ್ಷಣಗಳಲ್ಲಿ, ಜಗತ್ತಿನಲ್ಲಿ ಎಲ್ಲಿಯೂ ಇಲ್ಲದಂತಹ ಸುಂದರವಾದ ಅರಮನೆ ಮತ್ತು ಉದ್ಯಾನವನ್ನು ಕನಸಿನಲ್ಲಿ ನೋಡಿದ್ದೇನೆ...
ಪ್ರವಾಸಿಗರೇ ಎಚ್ಚರ… ಮಳೆಗಾಲದಲ್ಲಿ ಈ 5 ಸ್ಥಳಗಳಿಗೆ ತೆರಳುವುದು ಸೂಕ್ತವಲ್ಲ!
ಈ ವರ್ಷ ದೇಶದೆಲ್ಲೆಡೆ ಮಳೆಯ ಅಬ್ಬರ ಹೆಚ್ಚಾಗಿದೆ. ಕೆಲವೆಡೆ ಶಾಲಾ ಕಾಲೇಜಿಗೆ ರಜೆ ಘೋಷಿಸಿದರೆ, ಮತ್ತೆ ಕೆಲವೆಡೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಹಾಗಾಗಿ ಈ ಸಮಯದಲ್ಲಿ ಪ್ರವಾಸಕ್ಕೆ ತೆರಳಲು ಸಜ್ಜಾಗುತ್ತಿರುವವರು ಬಹಳ...
ಮೋಜಿನ ವಾರಾಂತ್ಯದ ಪ್ರವಾಸಕ್ಕಾಗಿ ಇಲ್ಲಿಗೆ ಭೇಟಿ ನೀಡಿ
ವೀಕೆಂಡ್ ಟ್ರಿಪ್'ನಲ್ಲಿ ಮಸ್ತ್ ಮಜಾ ಮಾಡಲು ಒಮ್ಮೆ ಇಲ್ಲಿ ಭೇಟಿ ಕೊಡಿ ಈ ಆಗಸ್ಟ್ ತಿಂಗಳಲ್ಲಿ ಹೆಚ್ಚು ಕಡಿಮೆ ಸಾರ್ವತಿಕ ರಜಾ ದಿನಗಳೇ ಹೆಚ್ಚು. ಹಾಗಾಗಿ ಮಕ್ಕಳಿಂದ ಹಿಡಿದು ಉದ್ಯೋಗಸ್ಥರವರೆಗೂ ಆಗಸ್ಟ್ ತಿಂಗಳಿನಲ್ಲಿ ಪ್ರವಾಸಕ್ಕೆ ತೆರಳಲು...
ವಂಡರ್ಲಾ ಬೆಂಗಳೂರಿನಲ್ಲಿರುವ ವಿಶಿಷ್ಟ ಅಮ್ಯೂಸ್ಮೆಂಟ್ ಪಾರ್ಕ್ ಆಗಿದೆ.
ಬೆಂಗಳೂರಿನ ಪ್ರತೀ ಮಕ್ಕಳು ಹಟಮಾಡಿ ಕರೆದುಕೊಂಡು ಹೋಗಲು ಹೇಳುವ ಸ್ಥಳವೆಂದರೆ ಅದು ವಂಡರ್ಲಾ! ಇದು ಇಂದಿನ ಕಥೆಯಲ್ಲ 2005 ನೇ ಇಸವಿಯಿಂದ ಪ್ರತೀ ವಾರಾಂತ್ಯದಲ್ಲಿ ಮಕ್ಕಳು ಪೋಷಕರನ್ನು ಭೇಟಿ ನೀಡಲು ಒತ್ತಾಯ ಮಾಡಿ ಕರೆದುಕೊಂಡು ಹೋಗುವ...
ವಾರಾಂತ್ಯದಲ್ಲಿ ಬೆಂಗಳೂರಿನಿಂದ ತಿರುಮಲಕ್ಕೆ ಒಂದು ಆಧ್ಯಾತ್ಮಿಕ ಪ್ರಯಾಣ
ತಿರುಮಲವು ದೇಶದಲ್ಲಿಯ ಅತ್ಯಂತ ಪ್ರಸಿದ್ದ ದೇವಾಲಯ ಪಟ್ಟಣಗಳಲ್ಲೊಂದಾಗಿದೆ. ಇದು ವೆಂಕಟೇಶ್ವರ ದೇವರ ವಾಸ ಸ್ಥಾನವಾಗಿದೆ. ತಿರುಮಲ ಬೆಟ್ಟವು ಶೇಷಾಚಲಮ್ ಪರ್ವತ ಶ್ರೇಣಿಗಳ ಒಂದು ಭಾಗವಾಗಿದೆ. ಈ ಪರ್ವತವು ಏಳು ಬೆಟ್ಟಗಳನ್ನು ಒಳಗೊಂಡಿದ್ದು, ಈ...
2022ರ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ: ಭಾರತದಲ್ಲಿಯ ಪ್ರಸಿದ್ದ ಕೃಷ್ಣ ದೇವರ ದೇವಾಲಯಗಳಿಗೆ ಭೇಟಿ ಕೊಡಿ
ಹಿಂದುಗಳ ಪವಿತ್ರ ಹಬ್ಬ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಭಾರತದಲ್ಲಿ ಭೇಟಿ ನೀಡಬಹುದಾದ ಅತ್ಯಂತ ಹೆಸರುವಾಸಿಯಾದ ಕೃಷ್ಣ ದೇವಾಲಯಗಳು ಕೃಷ್ಣ ಜನ್ಮಾಷ್ಟಾಮಿಯು ಜಗತ್ತಿನಾದ್ಯಂತದ ಹಿಂದು ಧರ್ಮದವರಿಂದ ಆಚರಿಸಲ್ಪಡುವ ಹಬ್ಬವಾಗಿದ್ದು, ಅದರಲ್ಲೂ...
ಕೊಡಗಿನ ಪವಿತ್ರ ಸ್ಥಳ ತಲಕಾವೇರಿಗೆ ಒಮ್ಮೆ ಭೇಟಿ ಕೊಡಿ
ತಲಕಾವೇರಿ - ಕೂರ್ಗ್ ತಲಕಾವೇರಿಯು ಹಿಂದುಗಳಿಗೆ ಪವಿತ್ರ ಯಾತ್ರಾಸ್ಥಳವಾಗಿದೆ. ಬ್ರಹ್ಮಗಿರಿ ಬೆಟ್ಟದಲ್ಲಿ ನೆಲೆಸಿರುವ ಈ ಸ್ಥಳವು ಕಾವೇರಿಯ ಉಗಮಸ್ಥಾನವೆಂದು ಪರಿಗಣಿಸಲಾಗಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 1276 ಮೀಟರ್ ಎತ್ತರದಲ್ಲಿದೆ. ಈಗ...
ಭಾರತದಲ್ಲಿ ಪಾರ್ಸಿಗಳ ಪರಂಪರೆಯನ್ನು ಸಾರುವ ಅತ್ಯುತ್ತಮ ಸ್ಥಳಗಳು
ಪಾರ್ಸಿ ಸಮುದಾಯವು ಭಾರತದಲ್ಲಿಯ ಅತ್ಯಂತ ಹಳೆಯದಾದ ಸಮೂಹವಾಗಿದೆ. ಈ ಸಂಸ್ಕೃತಿಗೆ ಸುಮಾರು 2,500 ವರ್ಷಗಳ ಇತಿಹಾಸವಿದೆ. ಮತ್ತು ಇವರು ಭಾರತದ ಸಮಾಜಕ್ಕೆ ಮಹತ್ತರ ಕೊಡುಗೆಯನ್ನು ನೀಡಿದ್ದಾರೆ.ಪಾರ್ಸಿಗಳು ಜೋರೊಸ್ಟ್ರಿಯನ್ ಸಂಪ್ರದಾಯಗಳು ಮತ್ತು...
ಇಲ್ಲಿಯವರೆಗೆ ಯಾರಿಗೂ ಈ ಗುಹೆಯೊಳಗಿನ ಬಾಗಿಲು ತೆರೆಯಲು ಸಾಧ್ಯವಾಗಿಲ್ಲ..!
ಜಗತ್ತಿನಲ್ಲಿ ಅನೇಕ ನಿಗೂಢ ಸ್ಥಳಗಳಿವೆ. ಆ ಸ್ಥಳಗಳ ಬಗ್ಗೆ ಯಾರಾದರೂ ಹೇಳಿದಾಗ ಅಥವಾ ಅವುಗಳನ್ನು ನಾವೇ ಕಣ್ಣಾರೆ ಕಂಡಾಗ ಹೀಗೂ ಉಂಟೇ ಎಂದು ಬೆರಗಾಗುತ್ತೇವೆ. ಬಹುತೇಕರಿಗೆ ಅದರಲ್ಲೂ ಪ್ರವಾಸ ಪ್ರಿಯರಿಗೆ ಇಂತಹ ನಿಗೂಢ ಸ್ಥಳಗಳ ಬಗ್ಗೆ...
ಕರ್ನಾಟಕದ ಭದ್ರಾವತಿಯಲ್ಲಿರುವ ಲಕ್ಷ್ಮೀ ನರಸಿಂಹ ದೇವಾಲಯವು ಒಂದು ಪ್ರಾಚೀನ ಅದ್ಬುತಕ್ಕೆ ಸಾಕ್ಷಿ!
ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ನಗರ ಕೇಂದ್ರವಾದ ಭದ್ರಾವತಿಯು ಭದ್ರಾ ನದಿಯ ದಡದಲ್ಲಿರುವ ಒಂದು ಸುಂದರವಾದ ನಗರವಾಗಿದೆ ಮತ್ತು ಇದು ಪ್ರಾಚೀನ ಇತಿಹಾಸ ಮತ್ತು ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಸ್ಥಳೀಯ ದಂತ ಕಥೆಗಳ ಪ್ರಕಾರ ಈ ಕೈಗಾರಿಕಾ...
ವಿಶ್ವದ ಅತ್ಯಂತ ತೇವವಾದ ಸ್ಥಳಗಳು: ಭೂಮಿಯ ಮೇಲಿನ ಮಳೆಯ ಸ್ಥಳಗಳ ಪಟ್ಟಿ
ಭೂಮಿಯು ಒಂದು ಅತ್ಯಂತ ಸುಂದರವಾದ ಗ್ರಹವಾಗಿದ್ದು ಚಳಿಗಾಲ, ಬೇಸಿಗೆಕಾಲ, ಶರತ್ಕಾಲ ಮತ್ತು ಮಳೆಗಾಲವೆಂದು ನಾಲ್ಕು ಮುಖ್ಯ ಋತುಗಳನ್ನು ಒಳಗೊಂಡಿದೆ. ಭೂಮಿಯ ಎಲ್ಲಾ ಭಾಗಗಳೂ ಒಂದೇ ರೀತಿ ಇರುವುದಿಲ್ಲ ಆದ್ದರಿಂದ ಸಹಜವಾಗಿ ಹೇಗೆ ಇರಬಹುದು ಅಲ್ಲವೆ?...