ಚಾಮರಾಜನಗರದಲ್ಲಿರುವ ಈ ತಾಣಗಳಿಗೆ ಹೋಗಿದ್ದೀರಾ?
ಚಾಮರಾಜನಗರವು ಫ್ಯಾಮಿಲಿ, ಸ್ನೇಹಿತರೊಂದಿಗೆ ಕಾಲಕಳೆಯಲು ಭೇಟಿ ನೀಡಬಹುದಾದ ಒಂದು ಸುಂದರ ತಾಣವಾಗಿದೆ. ಈ ಚಾಮರಾಜನಗರದಲ್ಲಿ ಫ್ಯಾಮಿಲಿ ಜೊತೆ ಪಿಕ್ನಿಕ್ ಹೋಗುವಂತಹದ್ದು ಏನಿದೇ ಎಂದು ನೀವು ಆಲೋಚಿಸುತ್ತಿದ್ದರೆ ಅದಕ್ಕೆ ಉತ್ತರ ಇಲ್ಲಿದೆ....
ಕನಕಪುರದಲ್ಲಿರುವ ಈ ಅತ್ಯುತ್ತಮ ತಾಣಗಳನ್ನು ನೋಡಿದ್ದೀರಾ
ಬೆಂಗಳೂರಿನಲ್ಲಿರುವವರಿಗೆ ಕನಕಪುರ ಚಿರಪರಿಚಿತ. ಬೆ೦ಗಳೂರು ನಗರದಿ೦ದ 50 ಕಿ.ಮೀ. ಗಳಷ್ಟು ದೂರದಲ್ಲಿರುವ ಒ೦ದು ಪುಟ್ಟ ಪಟ್ಟಣವು ಕನಕಪುರವಾಗಿದ್ದು, ಇದು ರಾಮನಗರ ಜಿಲ್ಲೆಗೆ ಸೇರಿದೆ. ಬೆ೦ಗಳೂರಿನಿ೦ದ ಕನಕಪುರವೆ೦ಬ ಈ ಪುಟ್ಟ ಪಟ್ಟಣಕ್ಕೆ ತಲುಪಲು...
ಮೂಗಿನಲ್ಲಿ ಸಾಲಿಗ್ರಾಮ ಇರುವ ಶಿಕಾರಿಪುರದ ಹುಚ್ಚರಾಯ ದೇವಸ್ಥಾನದ ಬಗ್ಗೆ ಕೇಳಿದ್ದೀರಾ?
ಶಿಕಾರಿಪುರ ಎಂಬುದು ಶಿವಮೊಗ್ಗ ಜಿಲ್ಲೆಯ ಒಂದು ಸಣ್ಣ ಪಟ್ಟಣ ಮತ್ತು ತಾಲ್ಲೂಕು ಪ್ರಧಾನ ಕಚೇರಿಯಾಗಿದೆ.ಶಿಕಾರಿಪುರವು ಶಿವಮೊಗ್ಗದಿಂದ 53 ಕಿ.ಮೀ ದೂರದಲ್ಲಿದೆ ಮತ್ತು ಸಮುದ್ರ ಮಟ್ಟದಿಂದ 603 ಮೀಟರ್ ಎತ್ತರದಲ್ಲಿದೆ. ಶಿಕಾರಿಪುರವು ಬಯಲು...
ಜೋಗಿನಿ ಜಲಪಾತ ಎಲ್ಲಿದೆ ಗೊತ್ತಾ?
ಭಾರತದ ಅತ್ಯುತ್ತಮ ಹನಿಮೂನ್ ತಾಣಗಳಲ್ಲಿ ಮನಾಲಿ ಕೂಡ ಒಂದು. ವರ್ಷಪೂರ್ತಿ ದಂಪತಿಗಳು ಮನಾಲಿಯಲ್ಲಿ ತಮ್ಮ ಸಮಯವನ್ನು ಆನಂದಿಸಬಹುದು. ಬಿಳಿ ನೀರಿನ ರಾಫ್ಟಿಂಗ್, ಟ್ರೆಕಿಂಗ್, ಪ್ಯಾರಾ ಗ್ಲೈಡಿಂಗ್, ಝೋರ್ಬಿಂಗ್, ಸ್ಕೀಯಿಂಗ್, ಕುದುರೆ...
ಏಳು ಹೊಳೆಗಳ ನಡುವೆ ನೆಲೆಸಿರುವ ವನದುರ್ಗಾ ಭವಾನಿ ದೇವಿಯನ್ನು ಕಂಡಿರಾ?
ಏಳು ಹೊಳೆಗಳು ಭೇಟಿಯಾಗುವ ಸ್ಥಳದಲ್ಲಿದೆ ಒಂದು ಅದ್ಭುತ ದೇವಾಲಯ. ದೇವಾಲಯದ ಸುತ್ತಮುತ್ತ ಹರಿಯುವ ಹೊಳೆಗಳು ಏಳು ಋಷಿ ಮುನಿಗಳಿಗೆ ಸಂಬಂಧಿಸಿದ್ದಂತೆ. ಇಲ್ಲಿ ಜನರು ಕುರಿಯನ್ನು ಬಲಿ ನೀಡುವ ಮೂಲಕ ತಮ್ಮ ಇಚ್ಛೆಯನ್ನು ದೇವರ ಮುಂದಿಡುತ್ತಾರಂತೆ....
ಹಂಪಿಯಲ್ಲಿರುವ ಮಾತುಂಗ ಬೆಟ್ಟವನ್ನು ಹತ್ತಿದ್ದೀರಾ?
ಹಂಪಿಯು ಕರ್ನಾಟಕದ ಪ್ರಮುಖ ಪ್ರವಾಸಿ ತಾಣವಾಗಿದ್ದುಇಲ್ಲಿ ನೋಡಲು ಸಾಕಷ್ಟು ಸ್ಥಳಗಳಿವೆ. ಪ್ರತಿಯೊಂದು ಸ್ಥಳವು ಪೌರಾಣಿಕ ಹಾಗೂ ಐತಿಹಾಸಿ ಕಥೆಯನ್ನು ಹೊಂದಿದೆ. ಇಂದು ನಾವು ಹಂಪಿಯಲ್ಲಿರುವ ಮಾತುಂಗ ಬೆಟ್ಟದ ಬಗ್ಗೆ ತಿಳಿಸಲಿದ್ದೇವೆ. ಸುಗ್ರೀವನು...
ಊಟಿಯ ಕಾಮರಾಜ ಸಾಗರದಲ್ಲಿ ಸುತ್ತಾಡಿದ್ದೀರಾ?
ಕಾಮರಾಜ ಸಾಗರ ಅಣೆಕಟ್ಟಿನ ಬಗ್ಗೆ ಕೇಳಿದ್ದೀರಾ? ಊಟಿಯಲ್ಲಿ ಸುತ್ತಾಡಿರುವವರಿಗೆ ಕಾಮರಾಜ ಸಾಗರ ಅಣೆಕಟ್ಟು ಗೊತ್ತಿರಬಹುದು. ಯಾಕೆಂದರೆ ಇದು ಊಟಿಯಲ್ಲಿನ ಒಂದು ಪ್ರವಾಸಿ ತಾಣವಾಗಿದೆ. ಇಂದು ನಾವು ಈ ಕಾಮರಾಜ ಸಾಗರ ಅಣೆಕಟ್ಟಿನ ಬಗ್ಗೆ...
ಹೋಮ್ಮೇಡ್ ಚಾಕೋಲೆಟ್ ತಿನ್ನಬೇಕಾದರೆ ಇಲ್ಲಿಗೆ ಹೋಗಿ
ಚಾಕೋಲೆಟ್ ಅಂದ್ರೆ ಯಾರಿಗೆ ಯಾನೇ ಇಷ್ಟ ಇಲ್ಲ. ಸಣ್ಣ ಮಕ್ಕಳಿಂದ ಹಿಡಿದು ಮುದಿ ಪ್ರಾಯದವರ ವರೆಗೂ ಪ್ರತಿಯೊಬ್ಬರೂ ಚಾಕೋಲೆಟ್ನ್ನು ಇಷ್ಟ ಪಡುತ್ತಾರೆ. ಚಾಕೋಲೇಟ್ನಲ್ಲಿ ಹಲವಾರು ವಿಧಗಳಿರುತ್ತವೆ. ಅದರಲ್ಲೂ...
ಹುಣ್ಣಿಮೆಯಂದು ಅರಸಿಕೆರೆಯ ಅಜ್ಜಯ್ಯನ ದರ್ಶನ ಪಡೆದ್ರೆ ನೀವೇ ಪುಣ್ಯವಂತರು
ಅಮಾವಾಸ್ಯೆ, ಹುಣ್ಣಿಮೆಯಂದು ನೀವು ಈ ಅಜ್ಜಯ್ಯನ ದೇವಸ್ಥಾನಕ್ಕೆ ಭೇಟಿ ನೀಡಿದರೆ ಇಷ್ಟಾರ್ಥ ಸಿದ್ಧಿಯಾಗುತ್ತಂತೆ. ಇಲ್ಲಿನ ಉತ್ಸವಗಳಲ್ಲಿ ಭಾಗಿಯಾದರೆ ನಿಮ್ಮ ಪಾಪವೆಲ್ಲಾ ಪರಿಹಾರವಾಗುತ್ತದಂತೆ. ಅಂತಹದ್ದೊಂದು ವಿಶೇಷವಾದ ಅಜ್ಜಯ್ಯನ ದೇವಸ್ಥಾನದ...
ಕುಣಿಗಲ್ ಕೆರೆ ಜೊತೆ ಸುತ್ತಮುತ್ತಲಿನ ಈ ತಾಣಗಳನ್ನೆಲ್ಲಾ ನೋಡಿ
ಮೂಡಲ್ ಕುಣಿಗಲ್ ಕೆರೆ ನೋಡೋರಿಗೊಂದೈಭೋಗ ಮೂಡಿ ಬರ್ತಾನೆ ಚಂದಿರಾಮ ಈ ಹಾಡನ್ನು ಬಹುತೇಕರು ಕೇಳಿದ್ದಾರೆ. ಪಠ್ಯ ಪುಸ್ತಕದಲ್ಲೂ ಈ ಹಾಡನ್ನು ಅಳವಡಿಸಲಾಗಿತ್ತು. ಈ ಜನಪದ ಹಾಡು ಕುಣಿಗಲ್ ಕೆರೆಯ ಅಂದವನ್ನು ಬಿಚ್ಚಿಟ್ಟಿದೆ. ನಾವಿಂದು ತುಮಕೂರು ಬಳಿ...
ಕರ್ಪಾಕ ವಿನಾಯಕ ದೇವಸ್ಥಾನಕ್ಕೆ ಹೋದ್ರೆ ವಿವಾಹ, ಸಂತಾನ, ಉದ್ಯೋಗ ಭಾಗ್ಯ ನಿಮ್ಮದಾಗುತ್ತೆ
ಮದುವೆ ವಯಸ್ಸಾದರೂ ಕಂಕಣ ಕೂಡಿ ಬರದೇ ಇರುವವರು ಸಾಕಷ್ಟು ಮಂದಿ ಇದ್ದಾರೆ. ಹಾಗೆಯೇ ಮದುವೆಯಾಗಿ ಹಲವು ವರ್ಷಗಳಾದರೂ ಸಂತಾನ ಭಾಗ್ಯ ಪಡೆಯದವರೂ ಹಲವರಿದ್ದಾರೆ. ಇನ್ನೂ ವಿದ್ಯಾಭ್ಯಾಸ ಪಡೆದರೂ ಕೆಲಸ ದೊರೆಯದೇ ಅಲೆದಾಡುವವರೂ ತುಂಬಾ ಮಂದಿ ಇದ್ದಾರೆ....
ಅಬ್ಬಾ ಈ ಅದ್ಭುತ ಕೋಟೆಗೆ ಟ್ರಕ್ಕಿಂಗ್ ಹೋಗಲೇ ಬೇಕು
ಈ ಬೆಟ್ಟವನ್ನು ನೋಡುವಾಗ ಆಹಾ...ಎಷ್ಟೊಂದು ಸುಂದರವಾಗಿದೆ. ಪ್ರಕೃತಿ ಸೌಂದರ್ಯದಿಂದ ತುಂಬಿ ತುಳುಕುತ್ತಿದೆ ಅನ್ನಿಸೋದು ಸಹಜ. ಇದೊಂದು ಟ್ರಕ್ಕಿಂಗ್ ತಾಣವಾಗಿದೆ. ಈ ಬೆಟ್ಟದ ಮೇಲೆ ಚಿಮಣಿಯಂತಿರುವ ತುದಿಯಲ್ಲಿ ಹೋಗಿ ನಿಂತರೇ...
ಬೀದರ್ನಲ್ಲಿರುವ ಬಸವಕಲ್ಯಾಣ ಕೋಟೆಯ ಬಗ್ಗೆ ತಿಳಿಯೋಣ
ಬಸವಣ್ಣನವರ ಬಸವಕಲ್ಯಾಣದ ಬಗ್ಗೆ ನೀವು ಕೇಳಿರುತ್ತೀರಿ. ಇಂದು ನಾವು ಬೀದರ್ನಲ್ಲಿರುವ ಬಸವ ಕಲ್ಯಾಣ ಕೋಟೆಯ ಬಗ್ಗೆ ತಿಳಿಸಲಿದ್ದೇವೆ. ಇದನ್ನು ಹಿಂದೆ ಕಲ್ಯಾಣಿ ಕೋಟೆ ಎಂದು ಕರೆಯಲಾಗುತ್ತಿತ್ತು. ಇಂದು ಅವಶೇಷಗಳಾಗಿ ಉಳಿದಿರುವ ಈ ಕೋಟೆಯು...
ಚಿತ್ರದುರ್ಗದಲ್ಲಿರುವ ಚಂದ್ರವಳ್ಳಿ ಗುಹಾ ದೇವಾಲಯದ ಒಳಗೆ ಹೋಗಿದ್ದೀರಾ?
ಚಿತ್ರದುರ್ಗದಲ್ಲಿ ಒಂದು ಅರೆ ಚಂದ್ರಾಕೃತಿಯಲ್ಲಿರುವ ಗುಹೆಯನ್ನು ನೋಡಿದ್ದೀರಾ? ಇದನ್ನು ಚಂದ್ರವಳ್ಳಿ ಗುಹೆ ಎನ್ನುತ್ತಾರೆ. ಇದು ಚಿತ್ರದುರ್ಗ ಜಿಲ್ಲೆಯಲ್ಲಿರುವ ಒಂದು ಇತಿಹಾಸ ಪೂರ್ವ ಸ್ಥಳವಾಗಿದೆ. ಇಲ್ಲಿರುವ ದೇವಸ್ಥಾನವು ಅರೆ-ಚಂದ್ರನ...
ಚೆನ್ನೈಗೆ ಹೋದಾಗ ನೀವು ಇದನ್ನ ಅಪ್ಪಿತಪ್ಪಿಯೂ ಮಾಡಬೇಡಿ
ತಮಿಳುನಾಡಿನ ರಾಜಧಾನಿಯಾಗಿರುವ ಚೆನ್ನೈ ನಗರವು ಭಾರತದ ಅತಿದೊಡ್ಡ ಆಸ್ತಿಯಾಗಿದೆ. ಇದೊಂದು ಪ್ರಮುಖ ಪ್ರವಾಸಿ ತಾಣವೂ ಆಗಿದೆ. ಬ್ರಿಟಿಷರ ಕಾಲದಿಂದಲೇ ಈ ನಗರವು ವ್ಯಾಪಾರದ ಪ್ರಮುಖ ಕೇಂದ್ರವಾಗಿದೆ ಮತ್ತು ದಕ್ಷಿಣದ ಪ್ರಮುಖ ಗೇಟ್ವೇ ಆಗಿದೆ....
ಇಲ್ಲೆಲ್ಲಾ ಇಡ್ಲಿ ಸಖತ್ ಫೇಮಸ್
ದಕ್ಷಿಣ ಭಾರತದ ಮನೆಗಳಲ್ಲಿ ಇಡ್ಲಿ ಬೆಳಗ್ಗಿನ ಉಪಹಾರದ ಪ್ರಧಾನ ಭಕ್ಷ್ಯವಾಗಿದೆ. ಇದು ಸರಳ, ಟೇಸ್ಟಿ ಮತ್ತು ಆರೋಗ್ಯಕರವಾದ ಒಂದು ತಿನಿಸಾಗಿದೆ. ದಕ್ಷಿಣ ಭಾರತದ ಮನೆಗಳಲ್ಲಷ್ಟೇ ಅಲ್ಲ ಹೋಟೇಲ್ಗಳಲ್ಲಿ, ಟಿಫಿನ್ ಸೆಂಟರ್ಗಳಲ್ಲಿ...
ಸಾಹಸ ಪ್ರಯಾಣ ನಿಮಗಿಷ್ಟಾನಾ? ಹಾಗಾದ್ರೆ ಈ ರೋಡ್ ಟ್ರಿಪ್ ಟ್ರೈ ಮಾಡ್ಲೇ ಬೇಕು
ಮುಕ್ತವಾದ ದಾರಿಯಲ್ಲಿ ಸ್ವಚ್ಛಂದವಾಗಿ ಸುದೀರ್ಘ ತಿರುಗಾಟ ನಡೆಸುವುದು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಬೈಕ್ ಅಥವಾ ಸ್ಪೋಟ್ ಕಾರಿನಲ್ಲಿ ಜಾಲಿ ರೈಡ್ ಹೋಗುವುದು ಜೀವನದ ಅತ್ಯಂತ ರೋಮಾಂಚಕ ಅನುಭವಗಳಲ್ಲೊಂದು. ಪ್ರಕೃತಿ ಗರ್ಭದೊಳಗೆ ಹಾದು ಹೋಗುವ...
ನಾಗದೇವರು ಮನುಷ್ಯ ರೂಪದಲ್ಲಿ ಬರುವ ಕ್ಷೇತ್ರವನ್ನು ಕಂಡಿದ್ದೀರಾ?
ನೀವು ವಿಷ್ಣುವಿನ ವಾಹನವಾಗಿರುವ ಗರುಡನ ದೇವಸ್ಥಾನವನ್ನು ನೋಡಿದ್ದೀರಾ? ಸಾಮಾನ್ಯವಾಗಿ ಗರುಡನ ಮೂರ್ತಿಯು ಗರುಡನ ಶಿಲ್ಪವನ್ನು ಕೆತ್ತಿದ ಮೂರ್ತಿಯಾಗಿರುತ್ತದೆ. ಆದರೆ ನಾವಿಂದು ಕೇರಳದಲ್ಲಿರುವ ಒಂದು ವಿಶೇಷ ಗರುಡನ ದೇವಾಲಯದ ಬಗ್ಗೆ...