ಮುಂಬೈನಲ್ಲಿರುವ ಈ ಫೇಮಸ್ ಬಿಯರ್ ಅಡ್ಡಾದಲ್ಲಿ ಬಿಯರ್ ಕುಡಿದಿದ್ದೀರಾ?
ಈಗಿನ ಕಾಲದಲ್ಲಿ ಬಿಯರ್ ಕುಡಿಯದೇ ಇರೋರು ಸಿಗೋದೇ ಅಪರೂಪ. ಯಾವುದೇ ಪಾರ್ಟಿ, ಸಮಾರಂಭಗಳಿರಲಿ ಡ್ರಿಂಕ್ಸ್ ಅಂತೂ ಇದ್ದೇ ಇರುತ್ತೆ. ಅದರಲ್ಲೂ ಬಿಯರ್ ಅನ್ನೋದು ಬಹಳ ಕಾಮನ್ ಡ್ರಿಂಕ್ ಆಗಿಬಿಟ್ಟಿದೆ. ಯುವಕ, ಯುವತಿಯರಿಗಂತೂ ಬಿಯರ್ ಇಲ್ಲದೆ ಪಾರ್ಟಿ...
ಮರೋಟಿಚಾಲ್ ಜಲಪಾತದ ಸೌಂದರ್ಯ ಕಣ್ಣಾರೆ ನೋಡಿ
ಮರೋಟಿಚಾಲ್ ಜಲಪಾತದಲ್ಲಿರುವ ಎರಡು ಸುಂದರವಾದ ಜಲಪಾತಗಳೆಂದರೆ ಒಲಕ್ಕಾಯಂ ಜಲಪಾತ ಮತ್ತು ಇಲಾನ್ಜಿಪ್ಪರ ಜಲಪಾತ. ಈ ಪ್ರಶಾಂತ ಮತ್ತು ಸುಂದರ ಮರೋಟಿಚಾಲ್ ಜಲಪಾತವು ತ್ರಿಶ್ಶೂರ್ ಪಟ್ಟಣದಿಂದ 22 ಕಿ.ಮೀ ದೂರದಲ್ಲಿದೆ. ಹಸಿರು ಪರಿಸರದ ಮಧ್ಯದಲ್ಲಿ...
ಉತ್ತರಪ್ರದೇಶದ ಶ್ರಾವಸ್ತಿಯ ಸುತ್ತಮುತ್ತಲಿನ ತಾಣಗಳನ್ನೊಮ್ಮೆ ನೋಡಿ
ಉತ್ತರಪ್ರದೇಶದ ಶ್ರಾವಸ್ತಿ ನಗರ ಗೌತಮ ಬುದ್ದನ ಕಾಲದಲ್ಲಿ ದೇಶದ ಆರನೇ ಅತಿದೊಡ್ಡ ನಗರವೆನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ನಗರದ ಬಗ್ಗೆ ಮಹಾಭಾರತದ ಗ್ರಂಥದಲ್ಲೂ ಉಲ್ಲೇಖವಿದ್ದು, ಶ್ರಾವಸ್ತ ರಾಜನ ನೆನಪಿಗಾಗಿ ಈ ನಗರಕ್ಕೆ ಶ್ರಾವಸ್ತಿ...
ಕೂಡಲ್ಮಾಣಿಕ್ಯಂ ಸನ್ನಿಧಿಗೆ ಹೋದ್ರೆ ಮಾರಣಾಂತಿಕ ಕಾಯಿಲೆಯೂ ನಿವಾರಣೆಯಾಗುತ್ತಂತೆ
ಕೇರಳದಲ್ಲಿರುವ ಪ್ರಸಿದ್ಧ ದೇವಾಲಯ ಕೂಡಲ್ಮಾಣಿಕ್ಯಂ ಬಗ್ಗೆ ಕೇಳಿದ್ದೀರಾ? ಈ ದೇವಾಲಯಕ್ಕೆ ಬರುವ ಭಕ್ತರ ಯಾವುದೇ ಕಾಯಿಲೆಯನ್ನಾದರೂ ನಿವಾರಣೆ ಮಾಡುವ ಸಾಮರ್ಥ್ಯ ಇಲ್ಲಿನ ದೇವರಿಗೆ ಇದೆಯಂತೆ. ಹಾಗಾಗಿ ಅನೇಕ ಜನರು ಇಲ್ಲಿಗೆ...
ಈ ದೇವಸ್ಥಾನದ ಬಾವಿಗೆ ಕಲ್ಲೆಸೆದರೆ ಮನೋಕಾಮನೆ ಈಡೇರುತ್ತಂತೆ
5326 ಅಡಿ ಎತ್ತರದಲ್ಲಿರುವ ಈ ದೇವಾಲಯದಲ್ಲಿರುವ ಬಾವಿಯ ಮಹಿಮೆ ಗೊತ್ತಾ? ತಮ್ಮ ಆಸೆ ಈಡೇರಬೇಕಾದರೆ ಈ ಬಾವಿಗೆ ಕಲ್ಲು ಎಸೆಯ ಬೇಕಂತೆ. ಕೇಳುವಾಗ ವಿಚಿತ್ರ ಅನಿಸುತ್ತದೆ ಅಲ್ವಾ? ಹಾಗಾದ್ರೆ ಬನ್ನಿ ಈ ದೇವಸ್ಥಾನ ಯಾವುದು ಅಲ್ಲಿನ ವಿಶೇಷತೆ ಏನು...
ಒಡಿಶಾದಲ್ಲಿನ ಗಂಜಾಂನ ಸೌಂದರ್ಯವನ್ನೊಮ್ಮೆ ನೋಡಿ
ಗಂಜಾಂ ಒಡಿಶಾ ರಾಜ್ಯದ ಪ್ರಮುಖ ಜಿಲ್ಲೆಯಾಗಿದೆ. ಈ ಸ್ಥಳದ ಹೆಸರು ಗನ-ಇ-ಆಮ್ ಎಂಬ ಶಬ್ದದಿಂದ ಉತ್ಪತ್ತಿಯಾಗಿದೆ. ಇದರ ಅರ್ಥ ಆಹಾರ ಧಾನ್ಯಗಳ ಸಂಗ್ರಹ ಮಳಿಗೆ ಎಂದರ್ಥ. ಗಂಜಾಂ ಬಂಗಾಳ ಕೊಲ್ಲಿಯ ತೀರದ ಮೇಲೆ ನೆಲೆಗೊಂಡಿದೆ. ಇದು ಅಸಂಖ್ಯಾತ...
ಶಿವನನ್ನು ಇಲ್ಲಿ ಸುಂದರೇಶ್ವರ ಎಂದು ಪೂಜಿಸಲಾಗುತ್ತಿದೆ
ಶಿವನನ್ನು ಸುಂದರೇಶ್ವರ ಎಂದು ಪೂಜಿಸುವ ಈ ವಿಶೇಷ ದೇವಾಲಯವು ಕೇರಳದ ಕಣ್ಣೂರಿನಲ್ಲಿದೆ. ಸಾಮಾಜಿಕ ಸುಧಾರಣೆಗಳ ಹರಿಕಾರ ಎಂದೇ ಕರೆಯಲಾಗುವ ನಾರಾಯಣ ಗುರುಗಳು ಸ್ಥಾಪಿಸಿದ ಈ ದೇವಸ್ಥಾನದ ವಿಶೇಷತೆ ಏನು ಅನ್ನೋದನ್ನು ತಿಳಿಯೋಣ. {photo-feature}
7000 ಅಡಿ ಎತ್ತರದಲ್ಲಿರುವ ರಾವಂಗ್ಲಾಕ್ಕೆ ಹೋಗಿದ್ದೀರಾ?
ಸಿಕ್ಕಿಂ ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಒಂದು ಸಣ್ಣ ರಾಜ್ಯವಾಗಿದೆ. ಸಿಕ್ಕಿಂನಲ್ಲಿರುವ ರಾವಂಗ್ಲಾವು ಒಂದು ಪುಟ್ಟ ಪಟ್ಟಣವಾಗಿದ್ದು ಅನೇಕ ಪ್ರೇಕ್ಷಣೀಯ ತಾಣಗಳನ್ನು ಹೊಂದಿದೆ. ರಾವಂಗ್ಲಾದಲ್ಲಿನ ಆಕರ್ಷಣೆಗಳ ಬಗ್ಗೆ ತಿಳಿಯಿರಿ....
ಮಚಲಿಪಟ್ಟಣಂನ ಮಂಗಿನಪುಡಿ ಬೀಚ್ ತೀರದಲ್ಲಿ ಕಾಲಕಳೆಯಿರಿ
ಮಚಲಿಪಟ್ಟಣಂ ಹೆಸರು ನೀವು ಕೇಳಿಯೇ ಇರಬೇಕು. ಇದು ಆಂಧ್ರಪ್ರದೇಶದಲ್ಲಿರುವ ಒಂದು ಸುಂದರ ಬೀಚ್ ಆಗಿದೆ. ಜೊತೆಗೆ ಇದೊಂದು ನೈಸರ್ಗಿಕ ಬಂದರೂ ಆಗಿದೆ. ಈ ಮಚಲಿಪಟ್ಟಣಂನಲ್ಲಿರುವ ಮಂಗಿನಪುಡಿ ಬೀಚ್ನ ಆಕರ್ಷಣೆಗಳ ಬಗ್ಗೆ ತಿಳಿಯಿರಿ....
ಮಹಾಬಲಿಪುರಂನ ಶೋರ್ ದೇವಸ್ಥಾನದ ಸೌಂದರ್ಯ ನೋಡಿದ್ದೀರಾ?
ಮಹಾಬಲಿಪುರಂ ತಮಿಳುನಾಡಿನ ಕಾಂಚೀಪುರಂ ಸಮೀಪದಲ್ಲಿರುವ ಒಂದು ಪ್ರಮುಖ ದೇವಾಲಯವಾಗಿದ್ದು, ಅದರ ಇತಿಹಾಸ ಮತ್ತು ಅದರ ವಾಸ್ತುಶಿಲ್ಪದ ಅದ್ಭುತತೆಗಾಗಿ ಜಾಗತಿಕವಾಗಿ ಪ್ರಸಿದ್ಧವಾಗಿದೆ. ಪ್ರಾಚೀನ ದೇವಾಲಯಗಳು ಮತ್ತು ಅವುಗಳ ಪ್ರಾಮುಖ್ಯತೆಗಳು...
ಬುಡಕಟ್ಟು ಸಂಸ್ಕೃತಿಯನ್ನು ಬಿಂಬಿಸುವ ಮ್ಯೂಸಿಯಂ ಆಫ್ ಮ್ಯಾನ್ ನೋಡಿದ್ದೀರಾ?
Aruna ಭುವನೇಶ್ವರವು ಒರಿಸ್ಸಾದ ರಾಜಧಾನಿಯಾಗಿದ್ದು, ಸಮಕಾಲೀನ ಕಟ್ಟಡಗಳು ಮತ್ತು ಇತಿಹಾಸಪೂರ್ವ ದೇವಾಲಯಗಳ ಒಂದು ಆಕರ್ಷಕ ಸಮ್ಮಿಶ್ರಣವನ್ನು ಹೊಂದಿದೆ. ಭುವನೇಶ್ವರವು ಅನೇಕ ಕಛೇರಿಗಳು ಮತ್ತು ಕೈಗಾರಿಕಾ ಕೇಂದ್ರಗಳನ್ನು ಹೊಂದಿದ್ದು...
ಬಾವಲಿಯಂತೆ ಆಕಾಶದಲ್ಲಿ ಹಾರಾಡಬೇಕಾದರೆ ಸಖತ್ ಧೈರ್ಯ ಬೇಕು
ಸಾಹಸ ಕ್ರೀಡೆಗಳಲ್ಲಿ ಎಷ್ಟೆಲ್ಲಾ ವಿಧಗಳಿವೆ, ಈ ಸಾಹಸ ಕ್ರೀಡೆಯನ್ನು ಹೆಚ್ಚಾಗಿ ಯುವಕ, ಯುವತಿಯರು ಇಷ್ಟ ಪಡುತ್ತಾರೆ. ಮಕ್ಕಳೂ ಇಷ್ಟ ಪಡುತ್ತಾರೆ. ಪ್ಯಾರ ಸೈಕ್ಲಿಂಗ್, ಬಂಗೀ ಜಂಪಿಗ್ನಂತಹ ಅನೇಕ ಸಾಹಸ ಕ್ರೀಡೆಗಳಲ್ಲಿ ಫ್ಲೈಯಿಂಗ್...
ಸಮುದ್ರಮಂಥನದಲ್ಲಿ ಬಂದ ವಿಷವನ್ನು ಶಿವ ಸೇವಿಸಿದ್ದು ಇಲ್ಲೇ
ನೀಲಕಂಠ ಮಹಾದೇವ ದೇವಾಲಯವು ಪುರಾತನ ದೇವಸ್ಥಾನವಾಗಿದ್ದು, 1675 ಮೀಟರ್ ಎತ್ತರದ ಬೆಟ್ಟದ ಮೇಲೆ ಇದೆ. ಶಿವಲಿಂಗವನ್ನು ಗರ್ಭಗುಡಿಯಲ್ಲಿ ಇರಿಸಲಾಗಿದೆ. ದೇವಸ್ಥಾನದ ಮುಖ್ಯ ದೇವತೆ ಶಿವನನ್ನು ನೀಲಕಂಠ ಎಂದು ಪೂಜಿಸಲಾಗುತ್ತದೆ. ಸಮುದ್ರ ಮಂಥನದ...
ಝಾಲಾವರ್ನ ಸುತ್ತಮುತ್ತಲಿರುವ ಈ ಸುಂದರ ತಾಣಗಳನ್ನು ನೋಡಿ
ಝಾಲಾವರ್ ರಾಜಸ್ಥಾನದ ಹದೋತಿ ಪ್ರದೇಶದ ದಕ್ಷಿಣ ಭಾಗದಲ್ಲಿ. ಇದನ್ನು ಹದಾಸ್ ಪ್ರದೇಶ ಎಂದೂ ಕರೆಯಲಾಗುತ್ತದೆ. ಈ ಜಿಲ್ಲೆಯು ಸುಮಾರು 6928 ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ. ಇದು ಕೋಟಾ ಪ್ರಾಂತ್ಯದ ಭಾಗವಾಗಿದೆ. ಝಾಲಾವರ್ ನ್ನು...
ನಿಮ್ಮಲ್ಲಿ ಪಾಸ್ಪೋರ್ಟ್ ಇಲ್ವಾ? ಆನ್ಲೈನ್ನಲ್ಲಿ ಅಪ್ಲೈ ಮಾಡೋದು ಹೇಗೆ ಗೊತ್ತಾ?
ಆಧಾರ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಇವೆಲ್ಲಾ ಹೇಗೆ ಒಬ್ಬ ವ್ಯಕ್ತಿಯ ಗುರುತಿನ ಚೀಟಿಯಾಗಿರುತ್ತದೋ ಹಾಗೆಯೇ ಪಾಸ್ಪೋರ್ಟ್ ಕೂಡಾ ಒಂದು ರೀತಿಯ ಐಡಿಯಾಗಿದೆ. ಯಾರೇ ಆಗಲಿ ಒಂದು ದೇಶದಿಂದ ಇನ್ನೊಂದು ದೇಶಕ್ಕೆ...
ರಣಕ್ಪುರದಲ್ಲಿರುವ ಈ ಅದ್ಭುತ ತಾಣಗಳಿಗೊಮ್ಮೆ ಭೇಟಿ ನೀಡಿ
ರಣಕ್ಪುರವು ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿರುವ ಒಂದು ಸಣ್ಣ ಗ್ರಾಮವಾಗಿದೆ. ಈ ಗ್ರಾಮವು ಪಶ್ಚಿಮದಲ್ಲಿ ಅರಾವಳಿ ಪರ್ವತ ಶ್ರೇಣಿಯನ್ನು ಹೊಂದಿದ್ದು, ಉದಯ್ಪುರ್ ಮತ್ತು ಜೋಧ್ಪುರ್ ಹಾದಿಯ ಮಧ್ಯೆ ನೆಲೆಗೊಂಡಿದೆ. ಈ ಪುಟ್ಟ...
ಟೈಗರ್ ಫಾಲ್ಸ್ ಬೇಸಿಗೆಯಲ್ಲಿ ಸ್ನಾನ ಮಾಡಲು ಸೂಕ್ತ ತಾಣ
ಟೈಗರ್ ಫಾಲ್ಸ್ ಎನ್ನುವ ಜಲಪಾತದ ಬಗ್ಗೆ ಕೇಳಿದ್ದೀರಾ? ಉತ್ತರಖಂಡದಲ್ಲಿರುವ ಈ ಜಲಪಾತವು ಅಷ್ಟೊಂದು ಪ್ರಸಿದ್ದಿ ಪಡೆಯದ ಪ್ರವಾಸಿ ತಾಣವಾಗಿದೆ. ಟೈಗರ್ ಜಲಪಾತವನ್ನು ಕೆರಾವೋ ಪಚದ್ ಮತ್ತು ಕೈಲು ಪಚದ್ ಎಂದು ಸ್ಥಳೀಯ ಭಾಷೆಗಳಲ್ಲಿ...
ಇಲ್ಲಿನ ಚಿಂತಾಮಣಿಯ ದರ್ಶನ ಮಾಡಿದ್ರೆ ಚಿಂತೆಗಳೆಲ್ಲಾ ಮಾಯ
ಉಜ್ಜಯಿನಿಯ ಅತ್ಯಂತ ಪವಿತ್ರ ದೇವಾಲಯಗಳಲ್ಲಿ ಚಿಂತಾಮಣಿ ಗಣೇಶ ದೇವಾಲಯವೂ ಒಂದು. ಗಣೇಶನ ಆಶೀರ್ವಾದ ಪಡೆಯುವ ಸಲುವಾಗಿ ಪ್ರತಿದಿನ ಹಲವಾರು ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ. ಚಿಂತಾಮಣಿ ಎಂದರೆ ಚಿಂತೆಯಿಂದ ದೂರವಿರು ಎಂಬುದಾಗಿ ಅರ್ಥ....