ಕರ್ನಾಟಕದ 7 ಅತ್ಯಂತ ಪೂಜ್ಯನೀಯವಾದ ಯಾತ್ರಾಸ್ಥಳಗಳು
ಶತಮಾನಗಳಿಂದಲೂ ಭಾರತವು ವಿವಿಧ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಜನರು ಉತ್ಸವಗಳು ಮತ್ತು ಹಬ್ಬಗಳ ರೂಪದಲ್ಲಿ ಅಥವಾ ಇನ್ನಿತರ ಧಾರ್ಮಿಕ ಮಹತ್ವಗಳ ರೂಪದಲ್ಲಿ ಆಚರಿಸುತ್ತಾ ಬಂದಿದ್ದಾರೆ. ಆದುದರಿಂದ ಭಾರತದ ಕೆಲವು ಸ್ಥಳಗಳು ದಟ್ಟಣೆಯಿಂದ...
ಲಕ್ನೋದ ‘ಬರ ಇಮಾಂಬರ’ ನಿರ್ಮಿಸಲು ಕಾರಣ, ವಾಸ್ತುಶಿಲ್ಪಿ ಸಂಭಾವನೆ ಬಗ್ಗೆ ನಿಮಗೆಷ್ಟು ಗೊತ್ತು?
'ಲಕ್ನೋ' ಗೋಮತಿ ನದಿಯ ದಡದಲ್ಲಿ ನೆಲೆಗೊಂಡಿದೆ. ಉತ್ತರ ಪ್ರದೇಶದ ರಾಜಧಾನಿ ಮತ್ತು ಅತಿದೊಡ್ಡ ನಗರವಾದ ಲಕ್ನೋದ ವಾಸ್ತುಶಿಲ್ಪ, ಇತಿಹಾಸ, ಸಾಹಿತ್ಯ ಮತ್ತು ಸಂಸ್ಕೃತಿ ಅತ್ಯಂತ ವಿಶಾಲವಾದುದು. ಅಂದಹಾಗೆ ನಿಮಗೆ ಲಕ್ನೋದಲ್ಲಿ ನೋಡಲು ಕಡಿಮೆ ಎಂದರೂ...
ಅಬ್ಬಬ್ಬಾ… ಭಾರತದ ಈ 5 ಸ್ಥಳಗಳು ಏನ್ ದುಬಾರಿ ರೀ…
ಭೌಗೋಳಿಕತೆ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ಶ್ರೀಮಂತ ಪರಂಪರೆಯಿಂದ ಕೂಡಿದ ದೇಶ ನಮ್ಮ ಭಾರತ. ಇಲ್ಲಿ ಪ್ರವಾಸಿ ಸ್ಥಳಗಳಿಗೆ ಕೊರತೆಯೇ ಇಲ್ಲ. ಭಾರತದ ಸೊಬಗನ್ನು ಕಣ್ತುಂಬಿಕೊಳ್ಳಲು ವಿದೇಶದಿಂದಲೂ ಬರುತ್ತಾರೆ. ಅದು ಒಂದಲ್ಲ...
ಗುರುದ್ವಾರದಲ್ಲಿರುವ ಈ ಕೊಳದ ನೀರಿಗಿದೆ ಕಾಯಿಲೆ ಗುಣಪಡಿಸುವ ಶಕ್ತಿ!
ದೆಹಲಿಯ 'ಗುರುದ್ವಾರ ಬಾಂಗ್ಲಾ ಸಾಹಿಬ್' ದೇಶದ ಅತಿದೊಡ್ಡ ಸಿಖ್ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ. ಅಷ್ಟೇ ಅಲ್ಲ, ದೆಹಲಿಯ ಅತಿ ದೊಡ್ಡ ಪ್ರವಾಸಿ ತಾಣವಾಗಿದೆ. ಇದನ್ನು 1783 ರಲ್ಲಿ ಸಿಖ್ ಜನರಲ್ ಸರ್ದಾರ್ ಭಾಗೇಲ್ ಸಿಂಗ್ ನಿರ್ಮಿಸಿದರು....
ಪ್ರವಾಸಿಗರ ಮನ ಸೆಳೆಯುವ ಕೇರಳದ ‘ನೆಹರು ಟ್ರೋಫಿ ಬೋಟ್ ರೇಸ್’
ಕೇರಳದಲ್ಲಿ ಬೋಟ್ ರೇಸಿಂಗ್ ಸೀಸನ್ ಆರಂಭ ಓಣಂ ಹಬ್ಬಕ್ಕೆ ಚಾಲನೆಯನ್ನು ಸೂಚಿಸುತ್ತದೆ. ಓಣಂ ಅನ್ನು 'ಹಾರ್ವೆಸ್ಟ್ ಫೆಸ್ಟಿವಲ್' ಎಂದೂ ಕರೆಯಲಾಗುತ್ತದೆ. ಅಂದಹಾಗೆ ಓಣಂ ಹಬ್ಬದ ಸಮಯದಲ್ಲಿ ಆಲೆಪ್ಪಿಯ ಸರೋವರದಲ್ಲಿ ನಡೆಯುವ 'ನೆಹರು ಟ್ರೋಫಿ...
ಕರ್ನಾಟಕದಲ್ಲಿಯ ಅಗ್ರಮಾನ್ಯ ವನ್ಯಜೀವಿ ಧಾಮಗಳು
ಒಂದು ಪ್ರದೇಶದಲ್ಲಿ ಅಳಿವಂಚಿನಲ್ಲಿರುವ ಪ್ರಾಣಿಗಳು ಕಂಡುಬರುವ ಪ್ರದೇಶಗಳನ್ನು ವನ್ಯಜೀವಿ ಅರಣ್ಯ ಪ್ರದೇಶಗಳಾಗಿ ಸಂರಕ್ಷಿಸಲ್ಪಡುತ್ತವೆ. ನೀವು ಭೇಟಿ ನೀಡಲೇಬೇಕಾದ ಕರ್ನಾಟಕದ ಕೆಲವು ಪ್ರಮುಖ ವನ್ಯಜೀವಿ ಅಭಯಾರಣ್ಯಗಳು ಇಲ್ಲಿವೆ. ಈ ವನ್ಯಜೀವಿ...
ದಕ್ಷಿಣ ಭಾರತದಲ್ಲಿಯ 14 ಪ್ರಮುಖ ನರಸಿಂಹ ದೇವಾಲಯಗಳು.
ದಕ್ಷಿಣ ಭಾರತದಲ್ಲಿರುವ ವಿಷ್ಣುವಿನ ಅವತಾರಗಳಲ್ಲೊಂದಾದ ನರಸಿಂಹ ದೇವರ ಈ ದೇವಾಲಯಗಳ ದರ್ಶನ ಮಾಡಿ ದೇವರ ಕೃಪೆಗೆ ಪಾತ್ರರಾಗಿ! ಅಸುರ ರಾಜ ಹಿರಣ್ಯಕಶಿಪುವನ್ನು ಕೊಂದು ಭಕ್ತ ಪ್ರಹಲ್ಲಾದನನ್ನು ಆಶೀರ್ವದಿಸಿದ ನರಸಿಂಹ ದೇವರ ಬಗ್ಗೆ ನಮಗೆಲ್ಲರಿಗೂ...
ಪಕ್ಕಾ ಹಳ್ಳಿಯ ಸೊಗಡನ್ನು ನೆನಪಿಸುವ ‘ರಂಗೋಲಿ ಗಾರ್ಡನ್ಸ್’
ಬೆಂಗಳೂರಿನಂತಹ ಮಹಾನಗರಿಯಲ್ಲಿ ಇಂತಹದೊಂದು ಸ್ಥಳವಿದೆ ಎಂದು ಬಹುಶಃ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ನಿಜಕ್ಕೂ ಈ ಸ್ಥಳ ಎಷ್ಟು ಅದ್ಭುತವಾಗಿದೆಯೆಂದರೆ ಹಳ್ಳಿ ಮತ್ತು ರೈತರ ಬದುಕಿನ ಚಿತ್ರಣವನ್ನು ಇಂಚಿಂಚೂ ತೆರೆದಿಡುತ್ತದೆ....
ಮೇಲುಕೋಟೆಯಲ್ಲಿ ಭೇಟಿಕೊಡಬಹುದಾದಂತಹ ಅಗ್ರಮಾನ್ಯ ಸ್ಥಳಗಳು
ಕರ್ನಾಟಕದ ಒಂದು ಭಾಗವಾಗಿರುವ ಮೇಲುಕೋಟೆಯು ಎಲ್ಲಿಯೂ ಸಾಂಸ್ಕೃತಿಕ ಮಹತ್ವದಿಂದ ವಂಚಿತವಾಗಿಲ್ಲ. ಹಲವಾರು ಪ್ರಾಚೀನ ದೇವಾಲಯಗಳು ಮತ್ತು ಧಾರ್ಮಿಕ ತಾಣಗಳಿಗೆ ನೆಲೆಯಾಗಿರುವ ಇದು ಕರ್ನಾಟಕದ ಪವಿತ್ರ ಸ್ಥಳಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ....
ಕರ್ನಾಟಕದ ಜನಪ್ರಿಯ ಜಾತ್ರೆಗಳು ಮತ್ತು ಉತ್ಸವಗಳಿವು!
ಕರ್ನಾಟಕವು ಒಂದು ಸುಂದರ ನಗರವಾಗಿದ್ದು, ಇದು ಚಾಲುಕ್ಯರು, ವಿಜಯನಗರ ಸಾಮ್ರಾಜ್ಯ, ಒಡೆಯರು ಮುಂತಾದ ಶಕ್ತಿಶಾಲಿ ರಾಜವಂಶಗಳಿಂದ ಆಳಲ್ಪಟ್ಟಿದ್ದು, ಶ್ರೀಮಂತ ಪರಂಪರೆಗಳನ್ನು ಒಳಗೊಂಡಿದೆ. ಈ ರಾಜವಂಶಗಳ ಪರಂಪರೆಯು ಶತಮಾನಗಳಿಂದ ರವಾನಿಸಲ್ಪಟ್ಟಿದೆ...
ಕಡಿಮೆ ಬೆಲೆಯಲ್ಲಿ ಹೆಚ್ಚು ಶಾಪಿಂಗ್ ಮಾಡ್ಬೇಕಾ, ಹಾಗಿದ್ರೆ ಈ ಸ್ಥಳ ಬೆಸ್ಟ್
ಶಾಪಿಂಗ್ ಮಾಡೋದ್ರಲ್ಲಿ ಮಹಿಳೆಯರು ಎತ್ತಿದ ಕೈ. ಇನ್ನು ಅಗ್ಗದ ಬೆಲೆಯಲ್ಲಿ ಗುಣಮಟ್ಟದ ಕಲರ್ ಫುಲ್ ಬಟ್ಟೆಗಳು, ಅಕ್ಸೆಸರಿಗಳು ಸಿಗುತ್ತವೆ ಎಂದರೆ ಅಂಗಡಿ ಮುಂದೆ ದೊಡ್ಡ ಕ್ಯೂ ನಿಲ್ಲುವುದನ್ನೇ ನಾವು ನೋಡಿದ್ದೇವೆ. ಇದನ್ನೆಲ್ಲಾ ಈಗ ಯಾಕೆ...
ಭಾರತದಲ್ಲಿ 2022 ರ ಗಣೇಶ ಚತುರ್ಥಿಯ ಪ್ರಯುಕ್ತ ವಿವಿಧ ಸ್ಥಳಗಳಲ್ಲಿಯ ವೈಭವ ನೋಡೋಣ ಬನ್ನಿ
ಭಾರತದಲ್ಲಿ ಗಣೇಶ ಚತುರ್ಥಿಯನ್ನು ಹೇಗೆ ಆಚರಿಸುತ್ತಾರೆ ಎಂದು ನೋಡೋಣ ಗಣೇಶ ಚತುರ್ಥಿ ಭಾರತದಲ್ಲಿ ಬಹು ನಿರೀಕ್ಷಿತ ಹಬ್ಬಗಳಲ್ಲಿ ಒಂದೆನಿಸಿದ್ದು, ಬಹಳ ಉತ್ಸಾಹ ಮತ್ತು ಬೃಹತ್ ಆಡಂಬರದಿಂದ ಹಾಗೂ ಆನಂದದಿಂದ ಆಚರಿಸಲಾಗುತ್ತದೆ. ಈ ಹಿಂದೂ...
ಪೋಷಕರ ಜೊತೆ ಪ್ರವಾಸಕ್ಕೆ ಪ್ಲ್ಯಾನ್ ಮಾಡಿದ್ದರೆ ಈ 8 ಸ್ಥಳಗಳನ್ನು ತಪ್ಪದೇ ನೋಡಿ…
ನಮ್ಮ ಆತ್ಮೀಯ ಸ್ನೇಹಿತರು, ಕುಟುಂಬದೊಂದಿಗೆ ಪ್ರವಾಸಕ್ಕೆ ಹೊರಟರೆ ಏನೋ ಒಂಥರಾ ಖುಷಿ, ಮಜಾ ಇರುತ್ತದೆ. ನಮ್ಮವರೊಟ್ಟಿಗೆ ಹಳೆಯದನ್ನೆಲ್ಲಾ ಮೆಲುಕು ಹಾಕುತ್ತಾ ಹೊಸ ಹೊಸ ಸ್ಥಳಗಳನ್ನು ಅನ್ವೇಷಣೆ ಮಾಡುವುದು, ಅಲ್ಲಿನ ವಿಷಯಗಳನ್ನು...
ಪ್ರವಾಸಿ ಆಕರ್ಷಕಣೆಗಳಾಗಿ ಇನ್ನಷ್ಟು ಅಭಿವೃದ್ದಿಗೊಳಬೇಕಾಗಿರುವ ಬೇಕಾಗಿರುವ ಗೋವಾದ ಜಲಪಾತಗಳು ಮತ್ತು ಸುತ್ತಮ
ಗೋವಾ ಸರಕಾರವು ಇಲ್ಲಿಯ ಜಲಪಾತಗಳನ್ನು ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಪ್ರವಾಸಿ ಆಕರ್ಷಣೆಗಳಿಗಾಗಿ ಅಭಿವೃದ್ದಿ ಪಡಿಸುವುದಕ್ಕಾಗಿ ಯೋಜನೆಗಳನ್ನು ಫೋಷಿಸಿದೆ. ಸಮ್ಮೋಹನಗೊಳಿಸುವ ಪಶ್ಚಿಮ ಘಟ್ಟಗಳ ಕೆಲವು ಭಾಗವು ಗೋವಾ ಅಡಿಯಲ್ಲಿ...
ಯುನೈಟೆಡ್ ಸ್ಟೇಟ್ಸ್ ನಲ್ಲಿರುವ ಅತ್ಯಂತ ಜನಪ್ರಿಯ ಅಮ್ಯೂಸ್ ಮೆಂಟ್ ಪಾರ್ಕ್ ಗಳಿವು !
ಇಂದಿನ ಕಾಲದಲ್ಲಿ ಮೋಜಿಗಾಗಿ ಏನು ಬೇಕಾದರೂ ಮಾಡಲು ತಯಾರಿದೆ. ಆದರೆ ಅಮ್ಯೂಸ್ ಮೆಂಟ್ ಪಾರ್ಕ್ ಗಳಲ್ಲಿ ಅದರದ್ದೇ ಆದ ಅನುಭವ , ರೋಚಕತೆ ಮತ್ತು ಉತ್ಸಾಹ ಬೇರೆ ಎಲ್ಲೂ ಭರಿಸಲು ಸಾಧ್ಯವಿಲ್ಲ. ನೀವೂ ಕೂಡ ಜಗತ್ತಿನಲ್ಲಿಯ ಅಥವಾ ಯುಎಸ್ ಎ ನಲ್ಲಿರುವ...
ನೋಡಬನ್ನಿ ಉಡುಪಿಯ ‘ಕೆಮ್ಮಣ್ಣು ತೂಗು ಸೇತುವೆ’ ಸೊಬಗು
ಈಗಾಗಲೇ ಬೆಟ್ಟ, ಕೋಟೆ, ಚಾರಣ ಎಂದು ಪ್ರವಾಸ ಮಾಡಿರುವವರು ಒಮ್ಮೆ ಉಡುಪಿಯ ಕೆಮ್ಮಣ್ಣು ತೂಗು ಸೇತುವೆಗೆ ಭೇಟಿ ಕೊಡಿ. ವಾರಾಂತ್ಯದಲ್ಲಿ ಸ್ನೇಹಿತರು, ಕುಟುಂಬದವರ ಜೊತೆ ಪಿಕ್ನಿಕ್ ಹೋಗಬೇಕೆಂದುಕೊಳ್ಳುತ್ತಿರುವವರಿಗೆ ಇದು ಬೆಸ್ಟ್ ಪ್ಲೇಸ್....
ಮಾನವ ಮುಖದ ಗಣೇಶ ಪ್ರತಿಮೆ ಹೊಂದಿರುವ ವಿಶ್ವದ ಏಕೈಕ ದೇವಾಲಯವಿದು!
ದೇಶಾದ್ಯಂತ ಗಣೇಶನಿಗೆ ಸಮರ್ಪಿತವಾದ ವಿಶಿಷ್ಟ ಮತ್ತು ಪ್ರಸಿದ್ಧವಾದ ಅನೇಕ ದೇವಾಲಯಗಳನ್ನು ಕಾಣಬಹುದು. ಪ್ರತಿಯೊಂದು ದೇವಾಲಯವು ತನ್ನದೇ ಆದ ವಿಶೇಷತೆ ಮತ್ತು ಪ್ರಾಮುಖ್ಯತೆಯನ್ನು ಹೊಂದಿದೆ. ಈ ದೇವಾಲಯಗಳಲ್ಲಿ ಒಂದು ತಮಿಳುನಾಡಿನ ತಿರುವರೂರ್...
ಚಳಿಗಾಲದಲ್ಲಿ ಭೇಟಿ ಕೊಡಬಹುದಾದಂತಹ ಕರ್ನಾಟಕದ ಅಪೂರ್ವ 8 ಚಳಿಗಾಲದ ತಾಣಗಳು
ಚಳಿಗಾಲದಲ್ಲಿ ಕರ್ನಾಟಕದಲ್ಲಿ ಪ್ರವಾಸ ಮಾಡಲು ಅತ್ಯುತ್ತಮವಾದ ಸ್ಥಳಗಳ ಹುಡುಕಾಟದಲ್ಲಿದ್ದಿರಾ? ರಜಾದಿನವು ದಿನನಿತ್ಯದ ಸದ್ದು ಗದ್ದಲಗಳಿಂದ ಕೂಡಿದ ಬ್ಯುಸಿ ಜೀವನದ ದಿನಚರಿಯಿಂದ ಮುಕ್ತಗೊಳ್ಳಲು ಇರುವಂತಹ ಹಾಗೂ ವಿಶ್ರಾಂತಿ ಪಡೆಯಲು ಎಲ್ಲರೂ...