ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಹಿಮಾಚಲ ಪ್ರದೇಶ, ಹೆಸರೇ ಸೂಚಿಸುವಂತೆ ಹಿಮಾಲಯದ ತಪ್ಪಲಿನಲ್ಲಿರುವ ಅದ್ಭುತ ಪ್ರದೇಶವಾಗಿದ್ದು ಭಾರತದ ಅತ್ಯಂತ ಸುಂದರ ತಾಣಗಳಲ್ಲಿ ಒಂದಾಗಿದೆ. ಉತ್ತರದತ್ತ ಸಾಗುತ್ತಿದ್ದರೆ ಹಿಮಾಚ್ಛಾದಿತ ಬೆಟ್ಟಗಳು ತಮ್ಮ ಒಡಲಲ್ಲಿ ಆಳವಾದ ಕಣಿವೆಗಳು ಮತ್ತು...
ಲಕ್ಷದ್ವೀಪಕ್ಕೆ ಪ್ರವಾಸ ಹೋಗುವವರಿದ್ದೀರಾ? ಈ ಸಂಗತಿಗಳ ಬಗ್ಗೆ ಎಚ್ಚರಿಕೆ ಇರಲಿ
ಭಾರತದ ಪೂರ್ವತೀರದ ಬಂಗಾಳಕೊಲ್ಲಿಯಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿದ್ದರೆ ಪಾಶ್ಚಿಮದಲ್ಲಿರುವ ಅರಬ್ಬೀ ಸಮುದ್ರದ ನಡುವೆ ಲಕ್ಷದ್ವೀಪಗಳಿವೆ. ನೈಋತ್ಯ ಭಾರತದಲ್ಲಿರುವ ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಒಳಪಟ್ಟ ಈ ದ್ವೀಪಗಳು ಹೆಸರಿಗೆ...
ಭಾರತದಲ್ಲಿ ಖಗೋಳ ಛಾಯಾಚಿತ್ರಗ್ರಹಣ ಮಾಡಲು ಇಲ್ಲಿವೆ ಬೆಸ್ಟ್ ಸ್ಥಳಗಳು
ಈ ವಿಶ್ವದಲ್ಲಿ ನಮ್ಮ ಭೂಮಿಯಷ್ಟು ಅನನ್ಯ, ಜೀವಂತ ಗ್ರಹ ಇನ್ನೊಂದಿಲ್ಲ. ರಾತ್ರಿಯಾಗುತ್ತಿದ್ದಂತೆಯೇ ಆಗಸದಲ್ಲಿ ಮಿನುಗುವ ನಕ್ಷತ್ರಗಳು, ಗ್ರಹಗಳು ಮತ್ತು ಮುಖ್ಯವಾಗಿ ನಮ್ಮದೇ ಗ್ರಹದ ಉಪಗ್ರಹವಾಗಿರುವ ಚಂದ್ರ ಖಗೋಳವಿಜ್ಞಾನದ ಬಗ್ಗೆ ಕುತೂಹಲ...
ಹೈದರಾಬಾದಿನ ವಸ್ತುಸಂಗ್ರಹಾಲಯಗಳು : ಇಂದೂ ಪ್ರಕಟಗೊಳ್ಳುತ್ತಿರುವ ಗತಕಾಲದ ವೈಭವಗಳು
ಹೈದರಾಬಾದ್ ಎಂದಾಕ್ಷಣ ನಿಮ್ಮ ಮನದಲ್ಲಿ ಏನು ಮೂಡಿತು? ಬೆಂಗಳೂರು ಎಂದಾಕ್ಷಣ ವಿಧಾನ ಸೌಧ ಮನದಲ್ಲಿ ಮೂಡಿದ ಹಾಗೆ ಹೈದರಾಬಾದಿಗೆ ಚಾರ್ಮಿನಾರ್. ಇದರ ಹೊರತಾಗಿ ಐತಿಹಾಸಿಕ ಸ್ಥಳವಾಗಿರುವ ಗೋಲ್ಕೊಂಡದ ವಜ್ರದ ಗಣಿಗಳು, ನಿಜಾಮರ ಆಳ್ವಿಕೆಯ...
ಗುಜರಾತ್ ನಲ್ಲಿರುವ ಈ ಏಳು ಸ್ಥಳಗಳು - ಪ್ರತಿ ಛಾಯಾಗ್ರಾಹಕನ ಕನಸಿಗ ತಾಣಗಳು
ಗುಜರಾತ್, ಭಾರತದ ಪಶ್ಚಿಮ ಭಾಗದಲ್ಲಿರುವ ರಾಜ್ಯವಾಗಿದ್ದು ಹಲವಾರು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳನ್ನು ಹೊಂದಿದೆ. ಉತ್ತರದಲ್ಲಿ ಮರುಭೂಮಿ, ಪಶ್ಚಿಮದಲ್ಲಿ ಎರಡು ಕೊಲ್ಲಿಗಳನ್ನು ಹೊಂದಿರುವ ಸಮುದ್ರ, ದಕ್ಷಿಣದಲ್ಲಿ ಪಶ್ಚಿಮ ಘಟ್ಟಗಳ...
ಕೇರಳಕ್ಕೆ ಹೋದ್ರೆ ಈ ವಾಸ್ತುಶಿಲ್ಪದ ಅದ್ಭುತ ತಾಣಗಳಿಗೆ ಹೋಗೋದು ಮಿಸ್ ಮಾಡ್ಕೋಬೇಡಿ
ದೇವರ ಸ್ವಂತ ನಾಡು, ಕೇರಳವು ನೈಸರ್ಗಿಕ ಸೌಂದರ್ಯಕ್ಕಾಗಿ ಅಪಾರ ಜನಪ್ರಿಯವಾಗಿದೆ, ಇದು ಹಿನ್ನೀರು, ಸರೋವರಗಳು, ಬೆಟ್ಟಗಳು, ಕಣಿವೆಗಳು ಮತ್ತು ಜಲಪಾತಗಳ ರೂಪದಲ್ಲಿ ಹರಡಿದೆ. ಕೇರಳದ ಶ್ರೀಮಂತಿಕೆ ಮತ್ತು ಭವ್ಯತೆಯನ್ನು ಅನ್ವೇಷಿಸಲು...
ನಿಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲು ಅದ್ಬುತ ಸ್ಟ್ರೀಟ್ ಗಳನ್ನೂ ಹುಡುಕುತ್ತ ಇದ್ದೀರಾ ? ಹಾಗಾದ್ರೆ ಇಲ್ನೋಡಿ
ನಮ್ಮ ಬೀದಿಗಳ ಕಾಂಪೌಂಡ್ ಗಳು ಮತ್ತು ಬೀದಿಗಳು ಯಾವಾಗಲು ಜಾಹೀರಾತು ಭಿತ್ತಿಪತ್ರಗಳು , ಚಲನಚಿತ್ರ ಪೋಸ್ಟರ್ಗಳು, ಹದಿಹರೆಯದವರ ಪ್ರೀತಿಯ ಘೋಷಣೆಗಳು ಪಾನ್ ತಿಂದು ಉಗುಳಿದ ಕಲೆಗಳಿಂದ ತುಂಬಿ ತುಳುಕುತ್ತಿರುತ್ತವೆ. ಇಂತಹ ಬೀದಿ...
ಭಾರತದರ್ಶನಕ್ಕೆ ಡಿಸೆಂಬರ್ ತಿಂಗಳೇ ಅತ್ಯುತ್ತಮ - ಸಾಬೀತುಪಡಿಸಲಿವೆ ಈ ಹತ್ತು ಅಂಶಗಳು
ಡಿಸೆಂಬರ್ ಎಂದರೆ ಕೇವಲ ವರ್ಷದ ಕೊನೆಯ ತಿಂಗಳಲ್ಲ, ಇದರಲ್ಲಿ ಅತಿ ಹೆಚ್ಚಿನ ಸಾಂಸ್ಕೃತಿಯ ಸಂಭ್ರಮಾಚರಣೆಗಳೂ ಇವೆ. ವಿಶೇಷವಾಗಿ ಉತ್ತರ ಭಾರತದಲ್ಲಿ, ಸೆಖೆ ಮತ್ತು ಚಳಿ ಎರಡೂ ವೈಪರೀತ್ಯಗಳಿವೆ. ಅತ್ತ, ದಕ್ಷಿಣದಲ್ಲಿ ಸೆಖೆಯ ದಿನಗಳಲ್ಲಿ...
ನಿಮ್ಮ ಲೈಫ್ ಟೈಂನಲ್ಲಿ ಒಮ್ಮೆ ಯಾದ್ರು ಚೆನ್ನೈಗೆ ಭೇಟಿ ನೀಡಲು ಇಲ್ಲಿವೆ ಹತ್ತು ಕಾರಣಗಳು
ಪ್ರತಿಯೊಬ್ಬರು ಭಾರತದಲ್ಲಿ ಭೇಟಿ ನೀಡಲೇಬೇಕಾದ ನಗರಗಳಲ್ಲಿ ಚೆನ್ನೈ ಕೂಡ ಒಂದು. ವಾರಪೂರ್ತಿ ಹಬ್ಬಗಳು ಮತ್ತು ಕಡಲತೀರಗಳಿಂದ ಹಿಡಿದು ದೇವಾಲಯಗಳು ಮತ್ತು ಬಾಯಲ್ಲಿ ನೀರೂರಿಸುವ ಆಹಾರ, ಭಾರತದ ಆಟೋಮೊಬೈಲ್ ಸಿಟಿ ಅಥವಾ "ಡೆಟ್ರಾಯಿಟ್ ಆಫ್...
ಭಾರತದಲ್ಲಿ ಡಿಸೆಂಬರ್ 2019 ರಲ್ಲಿ ನಡೆಯಲಿರುವ ಕಾರ್ಯಕ್ರಮಗಳು, ಉತ್ಸವಗಳು ಮತ್ತು ಹಬ್ಬಗಳು
ನಾವು ಹೆಚ್ಚಾಗಿ ಡಿಸೆಂಬರ್ ತಿಂಗಳನ್ನು ಕ್ರಿಸ್ಮಸ್ ತಿಂಗಳು ಎಂದು ಮಾತ್ರವೇ ತಿಳಿದುಕೊಂಡಿದ್ದೇವೆ. ಕ್ರಿಸ್ಮಸ್ ಹೊರತುಪಡಿಸಿ, ಡಿಸೆಂಬರ್ನಲ್ಲಿ ನಮ್ಮಲ್ಲಿ ಹಲವರು ಸಾಂಸ್ಕೃತಿಕ ಕಾರ್ಯಕ್ರಮಗಳು ಅಥವಾ ಹಬ್ಬಗಳನ್ನೂ...
ಅತ್ಯಂತ ಮಸಾಲೆಯುಕ್ತ ಆಹಾರ ಬಡಿಸುವ ಭಾರತದ ಐದು ರಾಜ್ಯಗಳು
ಮಸಾಲೆಗೆ ಭಾರತ ಇತಿಹಾಸ ಪ್ರಸಿದ್ಧವಾಗಿದೆ. ಅಷ್ಟಿಲ್ಲದೇ ಕೊಲಂಬಸ್ ಸುಖಾಸುಮ್ಮನೇ ಭಾರತವನ್ನು ಹುಡುಕಲು ಹೊರಟನೇ? ಆದರೆ ವಿದೇಶೀಯರು ನೋಡುವಂತೆ ಮಸಾಲೆ ಇಡಿಯ ಭಾರತಕ್ಕೆ ಏಕಕ್ರಮದಲ್ಲಿ ಅನ್ವಯಿಸುವಂತಿಲ್ಲ. ನಮ್ಮ ದಕ್ಷಿಣ ಭಾರತದಲ್ಲಿಯೇ ಪ್ರತಿ...
ನೀವು ಡಿಸೆಂಬರ್ ನಲ್ಲಿ ಹನಿಮೂನ್ ಪ್ಲಾನ್ ಮಾಡ್ತಾ ಇದ್ದೀರಾ? ಇಲ್ಲಿವೆ ನೋಡಿ ಭಾರತದ ರೋಮ್ಯಾಂಟಿಕ್ ತಾಣಗಳು
ಅದ್ದೂರಿ ವಿವಾಹವು ಅತಿಥಿಗಾಳಿಗೋಸ್ಕರ ಮತ್ತು ಮಧುಚಂದ್ರವು ದಂಪತಿಗಳಿಗೆ ಎನ್ನುವ ಮಾತಿದೆ. ನವವಿವಾಹಿತರಿಗೆ ಒಬ್ಬರನೊಬ್ಬರು ಅರ್ಥಮಾಡಿಕೊಳ್ಳಲು ಮತ್ತು ಇಬ್ಬರ ಜೀವನದ ಸಿಹಿ ವಿಚಾರಗಳನ್ನು ರಿವೈಂಡ್ ಮಾಡಲು ಸಮಯ ಬೇಕೆನಿಸುತ್ತದೆ.ಇದು...
ಕೂರ್ಗ್ ನಲ್ಲಿ ಇನ್ನು ಸಖತ್ ಎಂಜಾಯ್ ಮಾಡ್ಬೇಕಾ? ಹಾಗಾದ್ರೆ ಇದನ್ನು ಓದಿ
ಆ ಸೊಂಪಾದ ಹಸಿರು ಕಾಫಿ ತೋಟಗಳನ್ನು ಹೊರತುಪಡಿಸಿ ಕೂರ್ಗ್ ನಲ್ಲಿರುವ ಇತರ ಅಸಾಮಾನ್ಯ ಅನುಭವಗಳನ್ನು ಎಂಜಾಯ್ ಮಾಡಲು ಈಗಲೇ ಹೋರಾಡಿ . ಕರ್ನಾಟಕದ ಪಶ್ಚಿಮ ಘಟ್ಟದ ಮಡಿಲಲ್ಲಿ ನೆಲೆಗೊಂಡಿರುವ ಈ ಗುಡ್ಡಗಾಡು ಪ್ರದೇಶಕ್ಕೆ ಪ್ರವಾಸಿಗರು ತಮ್ಮ...
ಬ್ಯಾಚಿಲ್ಲೋರೆಟ್ ಪಾರ್ಟಿ ಮಾಡಲು ದಕ್ಷಿಣ ಭಾರತದಲ್ಲಿ ಇವೆ ಬೆಸ್ಟ್ ತಾಣಗಳು
P.C: Julie Johnson ಮದುವೆ ಆಗಲು ತುದಿಗಾಲಲ್ಲಿ ನಿಂತಿರುವ ಹುಡುಗಿಯರಿಗೆ, ಈಗ ಮದುವೆ ಸೀಸನ್ ಬಂದಿದೆ. ನೀವು ಸಾಂಸಾರಿಕ ಜೀವನಕ್ಕೆ ಕಾಲಿಟ್ಟು ನಿಮ್ಮ ಜೀವನ ಸಂಗಾತಿಯೊಂದಿಗೆ ಹೊಸ ಪ್ರಯಾಣವನ್ನು ಪ್ರಾರಂಭಿಸುವ ಮೊದಲು, ನಿಮ್ಮ ಎಲ್ಲಾ...
ಭಾರತದಲ್ಲಿ ದಂಪತಿಗಳು ಎಂಜಾಯ್ ಮಾಡಲು ಇಲ್ಲಿವೆ ಬೆಸ್ಟ್ ವಾಟರ್ ಸ್ಪೋರ್ಟ್ಸ್ ತಾಣಗಳು
ಅನೇಕ ನವವಿವಾಹಿತರು, ವಿಶೇಷವಾಗಿ ಸಾಹಸಮಯ ಜೋಡಿಗಳು ಮದುವೆ ಅದ ನಂತರ ವಿಲಕ್ಷಣವಾದ ಗಿರಿಧಾಮ ಅಥವಾ ಚಳಿಗಾಲದ ಸ್ಥಳಗಳಿಗೆ ಹನಿಮೂನ್ ಹೋಗಲು ಇಷ್ಟಪಡುವುದಿಲ್ಲ. ವಿರಾಮ ರಜೆಯ ಬದಲು, ಹೆಚ್ಚು ಹೆಚ್ಚು ನವವಿವಾಹಿತರು ಸಾಹಸಪ್ರಿಯ ಚಟುವಟಿಕೆಗಳನ್ನು...
ಕರ್ನಾಟಕದ ಬಾದಾಮಿ ಏಕೆ ನಿಮ್ಮ ಮುಂದಿನ ಪ್ರವಾಸಿ ಸ್ಥಳವಾಗಬೇಕು ಗೊತ್ತಾ?
ಬಾದಾಮಿ ಇದು ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿದೆ. ಇದು ಸಂಪೂರ್ಣವಾಗಿ ಶಿಲಾ ಆಕಾರದ ದೇವಾಲಯಗಳಿಗೆ ಸಾಕಷ್ಟು ಪ್ರಸಿದ್ಧವಾಗಿದೆ. ಬಾದಾಮಿ ಮೋಡಿಮಾಡುವ ಗುಹೆ ದೇವಾಲಯಗಳ ಜೊತೆಗೆ ಕೋಟೆಗಳಿಗೆ ಸಹ ಪ್ರಾಮುಖ್ಯತೆ ಪಡೆದಿದೆ. ಜನಪ್ರಿಯ ಪ್ರವಾಸಿ...
ಛತ್ರಪತಿ ಶಿವಾಜಿ ಮಹಾರಾಜರ ಜನ್ಮಸ್ಥಳದ ಬಗ್ಗೆ ಗೊತ್ತೇ?
ಮರಾಠಾ ಸಾಮ್ರಾಜ್ಯದ ಸಂಸ್ಥಾಪಕ ಶಿವಾಜಿ ಮಹಾರಾಜ್ ಅವರ ಜನ್ಮಸ್ಥಳ ಜುನ್ನಾರ್ ಎಂದು ಕರೆಯಲ್ಪಡುವ ನಗರ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿದೆ. ರಸ್ತೆ ಪ್ರವಾಸಗಳು ಯಾವಾಗಲೂ ರೋಮಾಂಚನಕಾರಿ ಸಂಗತಿಗಳನ್ನು ಹೊಂದಿರುತ್ತವೆ? ನೀವು ಸಹ ಮುಂಬೈನಿಂದ...
ಪೂರ್ವ ಘಟ್ಟದಲ್ಲಿರುವ ಈ ಅದ್ಬುತ ಕಡಲತೀರಗಳ ಬಗ್ಗೆ ಗೊತ್ತೇ ?
P.C: Sam Hull ಶಾಂತಿ ಮತ್ತು ನೆಮ್ಮದಿಯನ್ನು ಹುಡುಕುತ್ತಿದ್ದರೆ ಪೂರ್ವ ಘಟ್ಟಗಳು ನಿಮಗೆ ಸೂಕ್ತ ಸ್ಥಳವಾಗಿದೆ. ಅದ್ಭುತವಾದ ಕಡಲತೀರದ ವೀಕ್ಷಣೆಗಳು, ಅಪ್ಪಳಿಸುವ ಅಲೆಗಳ ಶಬ್ದವು ನಿಮಗೆ ಸಂಗೀತವಾಗಿ ನಿಮ್ಮನ್ನು ನಿದ್ರೆಗೆ ಜಾರಿಸುತ್ತದೆ....