Search
  • Follow NativePlanet
Share

ಕಳಸೇಶ್ವರ ನೆಲೆಸಿರುವ ಕಳಸಕ್ಕೊಂದು ಭೇಟಿ!

ಕಳಸೇಶ್ವರ ನೆಲೆಸಿರುವ ಕಳಸಕ್ಕೊಂದು ಭೇಟಿ!

ಕರ್ನಾಟಕದಲ್ಲಿ ಪ್ರವಾಸ ಮಾಡುತ್ತ ಅನ್ವೇಷಿಸ ಹೊರಟರೆ ಅದೆಷ್ಟೊ ನೂರಾರು ಅದ್ಭುತ ವಿಷಯಗಳು ತಿಳಿದುಬರುತ್ತವೆ. ಕುತೂಹಲ ಕೆರಳಿಸುವ ಅದೆಷ್ಟೊ ಕಥೆಗಳು ಕೇಳಿಬರುತ್ತವೆ. ಪ್ರತಿಯೊಂದು ಅಂಶಗಳು ಒಂದೊಂದು ಸ್ಥಳಗಳ ಜೊತೆ ತಳುಕು ಹಾಕಿಕೊಂಡಿರುವುದನ್ನು...
ಎಷ್ಟು ಸುಂದರ, ಹಾವೇರಿಯ ಸಿದ್ಧೇಶ್ವರ!

ಎಷ್ಟು ಸುಂದರ, ಹಾವೇರಿಯ ಸಿದ್ಧೇಶ್ವರ!

ನೀವು ಜಾಗೃತವಿರುವ, ದೈವಿ ಪ್ರಭಾವವಿರುವ, ಶೀಘ್ರ ಒಳಿತು ಉಂಟಾಗುವ, ದೇವರ ಕೃಪೆ ದೊರಕುವ ಸಾಕಷ್ಟು ದೇವಾಲಯಗಳಿಗೆ ಭೇಟಿ ನೀಡಿರಬಹುದು ಅಥವಾ ಮುಂದೆ ನೀಡಲೂ ಬಹುದು. ಅದರಿಂದ ಒಂದು ಮಾನಸಿಕವಾದ ಸಮಾಧಾನ ನಿಮಗುಂಟಾಗಬಹುದು. ಇರಲಿ, ಆದ್ರೆ ಎಂದಾದರೂ...
ಏನಾದರೂ ಕಳೆದಿದೆಯಾ? ಇಲ್ಲಿ ಪ್ರಾರ್ಥಿಸಿ!

ಏನಾದರೂ ಕಳೆದಿದೆಯಾ? ಇಲ್ಲಿ ಪ್ರಾರ್ಥಿಸಿ!

ನಿಮ್ಮ ಅಮೂಲ್ಯ ವಸ್ತುಗಳೇನಾದರೂ ಕಳೆದಿವೆಯೆ? ಅಥವಾ ನೀವೇನಾದರೂ ಜಮೀನಿಗೆ ಹಾಗೂ ಆಸ್ತಿಗೆ ಸಮ್ಬಂಧಿಸಿದಂತೆ ಸಮಸ್ಯೆಗಲನ್ನು ಎದುರಿಸುತ್ತಿದ್ದೀರಾ? ಹಾಗಿದ್ದಲ್ಲಿ ಯಾಕೊಮ್ಮೆ ಈ ದೇವಿಯ ಸನ್ನಿಧಿಗೆ ತೆರಳಿ ಪ್ರಾರ್ಥಿಸಬಾರದು? ಹೀಗೆ ನಾವು...
ಹೆರಿಗೆ ನೋವು ನಿವಾರಿಸುವ ವೈದ್ಯನಾಥೇಶ್ವರ!

ಹೆರಿಗೆ ನೋವು ನಿವಾರಿಸುವ ವೈದ್ಯನಾಥೇಶ್ವರ!

ಸರ್ವೆ ಸಾಮಾನ್ಯವಾಗಿ ಎಲ್ಲರೂ ಒಪ್ಪಿಕೊಳ್ಳಲೇಬೇಕಾದ ಒಂದು ಸತ್ಯವೆಂದರೆ ಹೆರಿಗೆಯು ಮಹಿಳೆಗೆ ಇನ್ನೊಂದು ಮರುಜನ್ಮವಿದ್ದಂತೆ. ಈ ಸಂದರ್ಭದಲ್ಲಿ ಮಹಿಳೆಗೆ ಆಗುವ ನೋವು ಅಷ್ಟಿಷ್ಟಲ್ಲ. ಅದನ್ನು ಪುರುಷರು ಊಹಿಸುವುದೂ ಸಹ ಅಸಾಧ್ಯವೆಂತಲೆ ಹೇಳಬಹುದು....
ಆನೆಗುಂದಿ : ವಾಲಿಯ ರಾಜಧಾನಿ!

ಆನೆಗುಂದಿ : ವಾಲಿಯ ರಾಜಧಾನಿ!

ಆನೆಗುಂದಿ ಅಥವಾ ಆನೆಗೊಂದಿ ಕರ್ನಾಟಕ ರಾಜ್ಯಕ್ಕೆ ಸೇರಿದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನಲ್ಲಿ ಹೊಸಪೇಟೆಯಿಂದ ಸುಮಾರು 16 ಕಿ.ಮೀ.ಗಳಷ್ಟು ದೂರದಲ್ಲಿರುವ ತುಂಗಭದ್ರಾ ನದಿಯ ದಂಡೆಯ ಮೇಲೆ ನೆಲೆಸಿರುವ ಚಿಕ್ಕದೊಂದು ಗ್ರಾಮ. ಇದು ರಾಮಾಯಣ...
ಮೋಡಿ ಮಾಡುವ ಮಡಿಕೇರಿ ಪಟ್ಟಣ

ಮೋಡಿ ಮಾಡುವ ಮಡಿಕೇರಿ ಪಟ್ಟಣ

ಕರ್ನಾಟಕವು ಸಾಕಷ್ಟು ನಯನಮನೋಹರವಾದ ನಗರಗಲಿಂದ ಕೂಡಿದೆ. ಕೆಲವು ಧಾರ್ಮಿಅಕವಾಗಿ ಆಅಕರ್ಷಕವೆನಿಸಿದರೆ ಇನ್ನೂ ಕೆಲವು ಪ್ರಾಕೃತಿಕ ಸಮ್ಪತ್ತಿನಿಂದ ಕೂಡಿದ್ದು ಪ್ರವಾಸಿಗರನ್ನು ಕೈಬಿಸಿ ಕರೆಯುತ್ತವೆ. ಅಂತಹ ಪ್ರಾಕೃತಿಕ ಸಂಪತ್ತುಗಳ ಮುತ್ತುಗಳಲ್ಲಿ...
ತುಳಸಿವನ ಮಾರ್ಖಂಡೇಯ ಕ್ಷೇತ್ರ ದರ್ಶನ!

ತುಳಸಿವನ ಮಾರ್ಖಂಡೇಯ ಕ್ಷೇತ್ರ ದರ್ಶನ!

ಶ್ರೀಮನ್ನಾರಾಯಣ ಅಥವ ವೈಕುಂಠವಾಸಿಯಾದ ವಿಷ್ಣು ದಯಾಮಯ. ತನ್ನ ಭಕ್ತರ ಇಚ್ಛೆಗಳು ಎಷ್ಟೆ ಚಿತ್ರ, ವಿಚಿತ್ರವಾಗಿರಲಿ ಅವನ್ನು ನೆರವೇರಿಸಿಯೆ ತೀರುತ್ತಾನೆ. ಇದಕ್ಕೆ ಸಮ್ಬಂಧಿಸಿದಂತೆ ಹಲವಾರು ರೋಚಕ ಕಥೆಗಳನ್ನು ಪುರಾಣ-ಪುಣ್ಯ ಗ್ರಂಥಗಳಲ್ಲಿ ಇಂದು...

"ಕೈ ಕೊಟ್ಟ ಶಿವ" ದೇವಾಲಯದ ಕಥೆ!

ಏನಪ್ಪಾ ಇದು, ಮನುಷ್ಯ ಮನುಷ್ಯನಿಗೆ ಕೈಕೊಡುವುದು ಸಾಮಾನ್ಯ. ಇದೆಂತಹ ಘೋರ ಕಲಿಯುಗವಪ್ಪಾ ದೇವರೂ ಸಹ ಕೈಕೊಡಹತ್ತಿದನೆ ಎಂದು ಗೊಂದಲಗೊಳ್ಳದಿರಿ. ಇದು ನೀವು ತಿಳಿದಿರುವ "ಹಾಗೆ" ಕೈ ಕೊಡುವುದಲ್ಲ! ಬದಲಾಗಿ ಶಿವನ ಭಕ್ತನೊಬ್ಬನಿಗೆ ಶಿವ...
ಒಬ್ಬ ಬೇಡಿದ್ದನ್ನು ಕೊಟ್ಟರೆ ಇನ್ನೊಬ್ಬ ಬೇಡವಾದ್ದನ್ನು ತೆಗೆಯುತ್ತಾನೆ!

ಒಬ್ಬ ಬೇಡಿದ್ದನ್ನು ಕೊಟ್ಟರೆ ಇನ್ನೊಬ್ಬ ಬೇಡವಾದ್ದನ್ನು ತೆಗೆಯುತ್ತಾನೆ!

ಇದನ್ನು ಕಂಚೀಪುರಾಣದ ಆದಿಕಂಚಿ ಅಥವಾ ಅರ್ಧಕಂಚಿ ಎಂದೆ ಉಲ್ಲೇಖಿಸಲಾಗಿದೆ. ಇಲ್ಲಿ ಒಟ್ಟು ಎರಡು ಶಿವ ಅವತಾರಗಳನ್ನು ಕಾಣಬಹುದಾಗಿದೆ. ಒಬ್ಬ ಶಿವನು ಗುಡ್ಡದ ಮೇಲೆ ನೆಲೆಸಿ ಭಕ್ತರನ್ನು ಹರಸಿದರೆ ಇನ್ನೊಬ್ಬನು ಗುಡ್ಡದ ಕೆಳಗೆ ನೆಲೆಸಿದ್ದು ಭೇಟಿ...
ಬೆಟ್ಟದ ಮೇಲಿರುವ ಗಣಪನ ದೇವಾಲಯ!

ಬೆಟ್ಟದ ಮೇಲಿರುವ ಗಣಪನ ದೇವಾಲಯ!

ತಮಿಳುನಾಡಿನ ತಿರುಚ್ಚಿ ಅಥವಾ ತಿರುಚಿರಾಪಳ್ಳಿಯು ಸಾಕಷ್ಟು ಐತಿಹಾಸಿಕ ಶ್ರೀಮಂತಿಕೆಯಿಂದ ಕೂಡಿರುವ. ಪ್ರದೇಶ. ಧಾರ್ಮಿಕವಾಗಿ ಮಾತ್ರವಲ್ಲದೆ ಐತಿಹಾಸಿಕವಾಗಿಯೂ ತಿರುಚ್ಚಿ ಸಾಕಷ್ಟು ಗಮನಸೆಳೆಯುತ್ತದೆ. ತಿರುಚ್ಚಿ ಕೋಟೆಯ ಇದಕ್ಕೆ ಒಂದು ಉತ್ತಮ...
ನಿರಂತರ ಅನಾರೋಗ್ಯ, ಸಾಲಬಾಧೆಯೆ? ಇಲ್ಲಿ ಪ್ರಾರ್ಥಿಸಿ!

ನಿರಂತರ ಅನಾರೋಗ್ಯ, ಸಾಲಬಾಧೆಯೆ? ಇಲ್ಲಿ ಪ್ರಾರ್ಥಿಸಿ!

ಕಲಿಯುಗದಲ್ಲಿ ಮನುಷ್ಯನ ತೊಂದರೆಗಳಿಗೆ ಮಿತಿಯೆ ಇಲ್ಲ ಎಂದು ಹೇಳುತ್ತಾರೆ. ಎಷ್ಟೆ ಪ್ರಯತ್ನಿಸಿದರೂ ಒಂದಿಲ್ಲ ಒಂದು ಸಮಸ್ಯೆ ಸಾಮಾನ್ಯವಾಗಿ ಪ್ರತಿಯೊಬ್ಬರು ಎದುರಿಸತ್ತಲೆ ಇರುತ್ತಾರೆ. ಅದರಿಂದ ಮುಕ್ತಿ ಪಡೆಯಲೆಂದು ಕೆಲವರು ದಾನ-ಧರ್ಮಾದಿಗಳನ್ನು...
ಅತಿ ಕಡಿಮೆ ಬೆಲೆ! ಅದ್ಭುತ ಉಳಿತಾಯ!

ಅತಿ ಕಡಿಮೆ ಬೆಲೆ! ಅದ್ಭುತ ಉಳಿತಾಯ!

ಆನ್ಲೈನ್ ನಲ್ಲಿ ಶಾಪಿಂಗ್ ಮಾಡುವವರಿಗೆ ಪೇಟಿಎಂ ಇದ್ದರೆ ಸಾಕಲ್ಲವೆ. ಇಲ್ಲಿ ನೀವು ಅತಿ ಕಡಿಮೆ ಬೆಲೆಗೆ ವಿಮಾನಗಳಲ್ಲಿ ಹಾರಬಲ್ಲಿರಿ. ಇದು ಅಮೋಘ ಹಣ ಉಳಿತಾಯ ಮಾಡುವ ಕೊಡುಗೆ. ಮತ್ತಿನ್ನೇಕೆ ತಡ, ಈ ಕೊಡುಗೆ ಪಡೆಯಲು ಇಲ್ಲಿ ಕೂಡಲೆ ಕ್ಲಿಕ್...
ಸೀಯಮಂಗಲಂನ ಶಿವ ದೇವಾಲಯ!

ಸೀಯಮಂಗಲಂನ ಶಿವ ದೇವಾಲಯ!

ಇದನ್ನು ಅವನಿಭಜನ ಪಲ್ಲವೇಶ್ವರ ದೇವಾಲಯ ಎಂದು ಕರೆಯುತ್ತಾರೆ. ಇದು ನಿರ್ಮಾಣವಾದ ಕಾಲ, ಏನಿಲ್ಲವೆಂದರೂ ಸುಮಾರು ಏಳನೇಯ ಶತಮಾನ ಎಂದು ತಿಳಿದುಬರುತ್ತದೆ. ನಂತರ ಎಂಟು ಹಾಗೂ ಮುಂದಿನ ಕಾಲಮಾನದಲ್ಲಿ ಬಂದ ಚೋಳರು ಹಾಗೂ ವಿಜಯನಗರದ ಅರಸರು ಸಾಕಷ್ಟು...
ಮಾಡಲೇಬೇಕೊಮ್ಮೆ ಕೊಲ್ಹಾಪುರ ಪ್ರವಾಸ!

ಮಾಡಲೇಬೇಕೊಮ್ಮೆ ಕೊಲ್ಹಾಪುರ ಪ್ರವಾಸ!

ಮಹಾರಾಷ್ಟ್ರದ ಪ್ರಮುಖ ನಗರಗಳಲ್ಲೊಂದಾಗಿದೆ ಕೊಲ್ಹಾಪುರ ನಗರ. ಶೀಘ್ರವಾಗಿ ಅಭಿವೃದ್ಧಿಗೊಳ್ಳುತ್ತಿರುವ ಕೊಲ್ಹಾಪುರ ನಗರವು ಮಹಾರಾಷ್ಟ್ರದ ಮರಾಠಿ ಸಂಸ್ಕೃತಿಯ ಶ್ರೀಮಂತಿಕೆಯನ್ನು ಹಾಗೂ ಧಾರ್ಮಿಕತೆಯ ಪ್ರಭಾವವನ್ನೂ ಅನಾವರಣಗೊಳಿಸುವ ಅದ್ಭುತ...
ಅರೆರೆ...ಎಷ್ಟು ಸುಂದರ ಆರೆ-ವಾರೆ!

ಅರೆರೆ...ಎಷ್ಟು ಸುಂದರ ಆರೆ-ವಾರೆ!

ಅಬ್ಬಬ್ಬಾ...ಎಷ್ಟು ಸುಂದರವಾಗಿದೆ ಆರೆ-ವಾರೆ, ಭೇಟಿ ನೀಡಿ ಮನಸಾರೆ. ಹೌದು ಇವು ಎರಡು ಸುಂದರ ಅವಳಿ ಬೀಚುಗಳು. ಬಹಳಷ್ಟು ಜನರು ಇದರು ಕುರಿತು ತಿಳಿದಿಲ್ಲ. ತಿಳಿದವರು ತಮಗೆ ಬೇಕೆಂದಾಗ ಶಾಂತರಾಗಿ ಹೋಗಿ, ಅದ್ಭುತ ಸಮಯ ಕಳೆದು, ಪ್ರಸನ್ನಗೊಂಡು...
ತಿರುವಣ್ಣಾಮಲೈನ ಜಾಗೃತ ಅರುಣಾಚಲೇಶ್ವರ!

ತಿರುವಣ್ಣಾಮಲೈನ ಜಾಗೃತ ಅರುಣಾಚಲೇಶ್ವರ!

ತಿರುವಣ್ಣಾಮಲೈ ಮನಸ್ಸಿಗೆ ಒಪ್ಪುವಂತ ಅಧ್ಭುತವಾದ ನಗರವಾಗಿದ್ದು, ಆಧುನಿಕ ರಾಮರಾಜ್ಯವೆಂಬ ಹೆಸರು ಪಡೆದುಕೊಂಡಿದೆ. ಈ ದೇಶದಲ್ಲಿ ನಾವೆಲ್ಲರೂ ಪಾಲಿಸಬಹುದಾದ ಪ್ರೀತಿ ಮತ್ತು ಸಹೋದರತ್ವಕ್ಕೆ ತಕ್ಕ ಉದಾಹರಣೆ ತಿರುವಣ್ಣಾಮಲೈ. ಈ ದೇವಸ್ಥಾನಗಳ...
ನೀಮ್ ಕರೋಲಿ ಬಾಬಾರ ಕೈಂಚಿಧಾಮ!

ನೀಮ್ ಕರೋಲಿ ಬಾಬಾರ ಕೈಂಚಿಧಾಮ!

ಇವರಿಗೆ ಸಾಕಷ್ಟು ಜನ ಭಕ್ತರಿದ್ದಾರೆ. ಅದರಲ್ಲೂ ವಿಶೇಷವಾಗಿ ವಿದೇಶ ಭಕ್ತರ ಸಂಖ್ಯೆ ಅಪಾರ. ಇವರಿಗೆ ಹತ್ತಾರು ಹೆಸರುಗಳಿವೆ. ಪವಾಡ ಬಾಬಾ, ತಲಯ್ಯಾ ಬಾಬಾ, ಹಂಡಿವಾಲಾ ಬಾಬಾ, ಲಕ್ಷ್ಮಣ ದಾಸ ಹೀಗೆ ಹೆಸರುಗಳು ಸಾಗುತ್ತವೆ. ಇವರ ವ್ಯಕ್ತಿತ್ವ ಹಾಗು...
ಪರಮಾರ್ಥ ನಿಕೇತನ : ಒಂದು ವಿಶೇಷ ಆಶ್ರಮ!

ಪರಮಾರ್ಥ ನಿಕೇತನ : ಒಂದು ವಿಶೇಷ ಆಶ್ರಮ!

ಹಿಂದು ಸಂಸ್ಕೃತಿಯಲ್ಲಿ ಆಶ್ರಮಗಳು ತಮ್ಮದೆ ಆದ ವಿಶೇಷತೆ ಹೊಂದಿವೆ. ಧಾರ್ಮಿಕವಾಗಿ ಸಾಕಷ್ಟು ಮಹತ್ವ ಪಡೆದಿರುವ ಆಶ್ರಮಗಳು ಪ್ರಮುಖವಾಗಿ ದೈವತ್ವಕ್ಕೆ ಹತ್ತಿರವಾಗಿರುವ ಪವಿತ್ರ ಸ್ಥಳಗಳಾಗಿಯೂ, ದಿನನಿತ್ಯ ಪ್ರವಚನ ಕೇಳುವ ಸ್ಥಳಗಳಾಗಿಯೂ, ಒತ್ತಡ,...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+