2023ರ ಹೊಸವರ್ಷ ಜನವರಿಯಲ್ಲಿ ಕರ್ನಾಟಕದ ಈ ಐತಿಹಾಸಿಕ ತಾಣಗಳಿಗೆ ಪ್ರವಾಸ ಮಾಡಲು ಪ್ಲಾನ್ ಮಾಡಿ
ವಸಾಹತುಶಾಹಿಗಳ ಕಾಲದಿಂದಲೂ ಕರ್ನಾಟಕ ಹಲವಾರು ಮಹತ್ವದ ಘಟನೆಗಳನ್ನು ನೋಡುತ್ತಾ ಬಂದಿದೆ. ಇದು ಬಾಹ್ಯ ಸಂಸ್ಕೃತಿಗಳೊಂದಿಗೆ ಸಹ-ಅಸ್ತಿತ್ವದಲ್ಲಿತ್ತು ಮತ್ತು ಕಾಲಾನಂತರದಲ್ಲಿ ಅವರೊಂದಿಗೆ ಚೆನ್ನಾಗಿ ಸರಿಪಡಿಸಿ ಅಂತಿಮವಾಗಿ ನಾವು ಇಂದು...
ಮಧ್ಯ ಪ್ರದೇಶದ ಭೇಟಿ ನೀಡಲೇಬೇಕಾದಂತಹ ತಾಣಗಳು
ಪಾರಂಪರಿಕ ತಾಣಗಳಿಂದ ಹಿಡಿದು ಸುಂದರ ಭೂದೃಶ್ಯಗಳು ಮತ್ತು ವನ್ಯಜೀವಿ ಧಾಮಗಳವರೆಗೆ "ಭಾರತದ ಹೃದಯ" ಎನಿಸಿರುವ ಮಧ್ಯಪ್ರದೇಶವು ತನ್ನಲ್ಲಿ ಎಲ್ಲವನ್ನೂ ಹೊಂದಿದೆ. ಮಧ್ಯಪ್ರದೇಶದ ಪ್ರವಾಸಿ ಸ್ಥಳಗಳನ್ನು ಹೆಚ್ಚು ಕಡಿಮೆ ವರ್ಷ ಪೂರ್ತಿ ಭೇಟಿ...
ಮಂಗಳೂರಿಗೆ ಬಂದಾಗ ತಣ್ಣೀರುಬಾವಿ ಬೀಚ್ ನೋಡಲು ಮರೆಯದಿರಿ
ತಣ್ಣೀರುಬಾವಿ ಬೀಚ್ ಮಂಗಳೂರಿನ ಜನಪ್ರಿಯ ಬೀಚ್ಗಳಲ್ಲಿ ಒಂದಾಗಿದೆ. ಮಂಗಳೂರು ರೈಲು ನಿಲ್ದಾಣದಿಂದ ಸುಮಾರು 12 ಕಿ.ಮೀ. ದೂರದಲ್ಲಿರುವ ತಣ್ಣೀರುಬಾವಿ ಬೀಚ್, ಮಂಗಳೂರು ಬಂದರಿನ ದಕ್ಷಿಣ ತುದಿಯಲ್ಲಿದೆ. ಈ ಕಡಲತೀರವು ಮಂಗಳೂರು ಬಂದರು...
ನೀವು ನೋಡಿರದ ಗೋವಾದ ಅತಿ ಅದ್ಭುತ ಸ್ಥಳಗಳಿವು…
ಗೋವಾ ಹೆಸರು ಕೇಳಿದಾಗ ಸಾಮಾನ್ಯವಾಗಿ ನಮ್ಮ ಕಣ್ಣಮುಂದೆ ಬರುವುದು ಸುಂದರವಾದ ಕಡಲತೀರಗಳು, ಉತ್ಸಾಹಭರಿತ ಪಾರ್ಟಿಗಳು ಮತ್ತು ಅತಿ ಹೆಚ್ಚು ಭೇಟಿ ನೀಡುವ ಬಾಲಿವುಡ್ ಪ್ರಸಿದ್ಧ ಕೋಟೆಗಳು. ಆದರೆ ಗೋವಾದಲ್ಲಿ ಬಹುತೇಕರು ಅನ್ವೇಷಿಸದ ಸ್ಥಳಗಳಿದ್ದು,...
ಡೆಕ್ಕನ್ ಪ್ರಸ್ಥಭೂಮಿಯ 9 ಜನಪ್ರಿಯ ಆಕರ್ಷಣೆಗಳನ್ನು ಅನ್ವೇಷಣೆ ಮಾಡಿ
ಡೆಕ್ಕನ್ ಪ್ರಸ್ಥಭೂಮಿಯ ಹೆಸರನ್ನು ಸಂಸ್ಕೃತ ಪದ "ದಕ್ಷಿಣ" ಎಂಬ ಪದದಿಂದ ತೆಗೆದುಕೊಳ್ಳಲಾಗಿದೆ. ಇದೊಂದು ದೊಡ್ಡ ತ್ರಿಕೋನಾಕಾರದ ಪ್ರಸ್ಥಭೂಮಿಯಾಗಿದ್ದು ಅದು ದಕ್ಷಿಣ ಭಾರತದ ಬಹುಭಾಗವನ್ನು ಒಳಗೊಂಡಿದೆ. ಇದು ಪಶ್ಚಿಮ ಘಟ್ಟಗಳು ಮತ್ತು ಪೂರ್ವ...
ರಾಮನ ಜನ್ಮಸ್ಥಳ ಪವಿತ್ರ ಅಯೋಧ್ಯೆಗೆ ಒಮ್ಮೆ ಭೇಟಿ ಕೊಟ್ಟು ಜೀವನ ಪಾವನಗೊಳಿಸಿ!
ಅಯೋಧ್ಯಾ - ರಾಮನ ಹೆಜ್ಜೆಗುರುತುಗಳನ್ನು ಪತ್ತೆಹಚ್ಚಿ ಸರಯೂ ನದಿಯ ದಡದಲ್ಲಿರುವ ಅಯೋಧ್ಯೆಯು ಹಿಂದುಗಳಿಗೆ ಪ್ರಸಿದ್ದ ಯಾತ್ರಾ ಸ್ಥಳವಾಗಿದೆ. ಈ ಪಟ್ಟಣಕ್ಕೂ ರಾಮ ದೇವರಿಗೂ ಹತ್ತಿರದ ಸಂಬಂಧವಿದ್ದು, ಇವರನ್ನು ಈ ಪಟ್ಟಣವು ಭಗವಾನ್ ವಿಷ್ಣುವಿನ...
ಪ್ರವಾಸ ಪ್ರಿಯರ ಸ್ವರ್ಗ ಕರ್ನಾಟಕದ ಈ ಸುಂದರ ಸ್ಥಳಗಳು
ಕರ್ನಾಟಕದ ಈ ಐದು ಸ್ಥಳಗಳು ಪ್ರವಾಸ ಪ್ರೀಯರ ಸ್ವರ್ಗವೆನ್ನಬಹುದು! ವಾಸ್ತುಶಿಲ್ಪದ ಅದ್ಭುತಗಳು, ವಿಶ್ವ ಪರಂಪರೆಯ ತಾಣಗಳು, ಹಚ್ಚ ಹಸಿರಿನ ಕಾಡುಗಳು, ಅದ್ಭುತ ವನ್ಯಜೀವಿಗಳು, ಆಕರ್ಷಕವಾದ ನದಿಗಳು, ಸೊಗಸಾದ ಜಲಪಾತಗಳು, ಪ್ರಶಾಂತ ಕಡಲತೀರಗಳು...
ಭಾರತದ ಈ ಉಪ್ಪುನೀರಿನ ಸರೋವರಗಳಿಗೆ ಎಂದಾದರೂ ಭೇಟಿ ನೀಡಿರುವಿರಾ?
ನೀವು ಉಪ್ಪುನೀರಿನ ಸರೋವರಗಳ ಬಗ್ಗೆ ಎಂದಾದರೂ ಕೇಳಿರುವಿರಾ? ನಿಮಗೆ ಇಲ್ಲಿ ಇವುಗಳ ಬಗ್ಗೆ ಈ ಲೇಖನಗಳ ಮೂಲಕ ತಿಳಿಸುತ್ತಿದ್ದೇವೆ. ಹೈಪರ್ಸಲೈನ್ ಸರೋವರಗಳು ಎಂದೂ ಕರೆಯಲ್ಪಡುವ ಇವುಗಳು ಸಮುದ್ರದ ನೀರಿಗೆ ಹೋಲಿಸಿದರೆ ಉಪ್ಪುನೀರಿನ ಸರೋವರಗಳು...
Diwali 2022; ಅಗ್ಗದ ದರದಲ್ಲಿ ವಿಮಾನ ಪ್ರಯಾಣ ಮಾಡಿ, ವಿದೇಶ ಪ್ರವಾಸ ಎಂಜಾಯ್ ಮಾಡಿ…
ಕೊರೊನಾ ನಂತರ ನಿಧಾನವಾಗಿ ಪ್ರಪಂಚದಲ್ಲಿ ಎಲ್ಲವೂ ಮತ್ತೆ ಪ್ರಾರಂಭವಾಗಿವೆ. ಈಗ ಜನರು ತಮ್ಮ ಕೆಲಸಗಳಿಗೆ ಕಚೇರಿಗಳಿಗೆ ಹೋಗುತ್ತಿದ್ದಾರೆ. ಮೋಜು, ಪಾರ್ಟಿ, ಶಾಪಿಂಗ್ ಮಾತ್ರವಲ್ಲದೆ, ಜನರು ಬೇರೆ ಬೇರೆ ಕಡೆ ತಿರುಗಾಡಲು ಪ್ರಾರಂಭಿಸಿದ್ದಾರೆ. ಅದು...
ರಾಮಸೇತು ಸೇತುವೆ ಮಾನವ ನಿರ್ಮಿತವೇ ಅಥವಾ ನೈಸರ್ಗಿಕವೇ? ಆಸಕ್ತಿದಾಯಕ ವಿಷಯಗಳು ಇಲ್ಲಿದೆ ನೋಡಿ!
ರಾಮಸೇತು ಸೇತುವೆಯ ಬಗ್ಗೆ ಎಲ್ಲರಿಗೂ ತಿಳಿದಿದೆ. ಇದು ತಮಿಳುನಾಡಿನ ಪಂಬನ್ ದ್ವೀಪವನ್ನು ಸಮುದ್ರದ ಮೂಲಕ ಶ್ರೀಲಂಕಾದ ಮನ್ನಾರ್ ದ್ವೀಪದೊಂದಿಗೆ ಸಂಪರ್ಕಿಸುವ ಸೇತುವೆಯಾಗಿದೆ. ರಾಮಸೇತು ಭಾರತ ಮತ್ತು ಶ್ರೀಲಂಕಾವನ್ನು ಸಂಪರ್ಕಿಸುವ ಪ್ರಸಿದ್ಧ...
ಕೇದಾರನಾಥದ 'ರುದ್ರ ಮೆಡಿಟೇಶನ್ ಕೇವ್' ಗೆ ಭೇಟಿ ಕೊಡಿ
ರುದ್ರ ಧ್ಯಾನ ಗುಹೆ : ಕೇದಾರನಾಥ ರುದ್ರ ಗುಹೆಯು ಇನ್ನಿತರ ಗುಹೆಗಳಂತೆ ಒಂದಾಗಿದೆ ಎಂದು ನೀವು ಭಾವಿಸುತ್ತಿರುವಿರಾದರೆ ಅಥವಾ ಗುಹೆ ಎಂದ ಕೂಡಲೇ ಸಾಮಾನ್ಯವಾಗಿ ಫಕೀರರು ಮತ್ತು ಸನ್ಯಾಸಿಗಳು ಧ್ಯಾನ ಮಾಡುವುದನ್ನು ನೀವು ಚಿತ್ರಿಸುವುದಾದಲ್ಲಿ...
ಭಾರೀ ಮಳೆಯ ಕಾರಣ ಕೇದಾರನಾಥ ಯಾತ್ರೆಯನ್ನು ರದ್ದುಗೊಳಿಸಲಾಗಿದೆ.
ಸುರಿದ ಭಾರೀ ಮಳೆಗೆ ಕೇದಾರನಾಥದಲ್ಲಿ ತಾಪಮಾನ 7 ಡಿಗ್ರಿಗೆ ಇಳಿದಿದ್ದು, ಹೀಗಾಗಿ ರುದ್ರಪ್ರಯಾಗ ಜಿಲ್ಲಾಡಳಿತ ಕೇದಾರನಾಥ ಯಾತ್ರೆಯನ್ನು ಸ್ಥಗಿತಗೊಳಿಸಿದೆ. ಗೌರಿಕುಂಡ್ ಮತ್ತು ಕೇದಾರನಾಥದ ನಡುವಿನ ವಿವಿಧ ಸ್ಥಳಗಳಲ್ಲಿ ಅನೇಕ ಯಾತ್ರಾರ್ಥಿಗಳು...
ತಲಕಾಡಿನ ಪ್ರಾಚೀನ ವೈದ್ಯನಾಥೇಶ್ವರ ದೇವಾಲಯಕ್ಕೆ ಭೇಟಿ ಕೊಡಿ
ಸುರಿದ ಭಾರೀ ಮಳೆಗೆ ಕೇದಾರನಾಥದಲ್ಲಿ ತಾಪಮಾನ 7 ಡಿಗ್ರಿಗೆ ಇಳಿದಿದ್ದು, ಹೀಗಾಗಿ ರುದ್ರಪ್ರಯಾಗ ಜಿಲ್ಲಾಡಳಿತ ಕೇದಾರನಾಥ ಯಾತ್ರೆಯನ್ನು ಸ್ಥಗಿತಗೊಳಿಸಿದೆ. ಗೌರಿಕುಂಡ್ ಮತ್ತು ಕೇದಾರನಾಥದ ನಡುವಿನ ವಿವಿಧ ಸ್ಥಳಗಳಲ್ಲಿ ಅನೇಕ ಯಾತ್ರಾರ್ಥಿಗಳು...
ರೈಲ್ವೆ ಟಿಕೆಟ್ ಕನ್ಫರ್ಮ್ ಆಗಿಲ್ವಾ, ಈ ರೀತಿ ರದ್ದು ಮಾಡಿ ಐಆರ್‘ಸಿಟಿಸಿಯಿಂದ ಮರುಪಾವತಿ ಪಡೆಯಿರಿ…
ಕೊರೊನಾ ನಂತರ ಐಆರ್ ಸಿಟಿಸಿ ವೆಬ್ಸೈಟ್ ಮೂಲಕ ಟಿಕೆಟ್ ಬುಕ್ ಮಾಡುವವರ ಸಂಖ್ಯೆ ತುಸು ಹೆಚ್ಚಾಗಿದೆ. ಹೀಗೆ ಟಿಕೆಟ್ಗಳನ್ನು ಬುಕ್ ಮಾಡುವಾಗ ಕೆಲವು ಬಾರಿ ನಿಮಗೆ ಏಕಕಾಲದಲ್ಲಿ ಹಲವಾರು ಜನರಿಗೆ ಕಾದಿರಿಸುವ ಸಂದರ್ಭ ಬರುತ್ತದೆ....
ಪ್ರವಾಸಿಗರನ್ನು ಮೂಕವಿಸ್ಮತರನ್ನಾಗಿಸುವ ಜೋಧಪುರದ ಬಗ್ಗೆ ನಿಮಗೆ ಗೊತ್ತಿದೆಯೆ?
ಭೇಟಿ ಕೊಡುವವರನ್ನು ಬೆರಗುಗೊಳಿಸುವಂತಹ ಜೋಧಪುರದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ ಹೊಳೆಯುವ ಥಾರ್ ಮರುಭೂಮಿಯ ಸುಂದರ ವಿಸ್ತಾರದಲ್ಲಿ ಅದ್ಭುತವಾಗಿ ನೆಲೆಸಿರುವ ಜೋಧ್ಪುರವು ರಾಜಸ್ಥಾನದ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ...
ತಾಜ್ ಮಹಲ್ ನ ಬಗ್ಗೆ ಕೆಲವು ಆಸಕ್ತಿದಾಯಕ ವಿಷಯಗಳು
ತಾಜ್ ಮಹಲ್ ಬಗೆಗಿನ ಈ ವಿಷಯಗಳು ನಿಮಗೆ ತಿಳಿದಿದೆಯೇ? ಪ್ರೀತಿಯ ಕಥೆಯ ದ್ಯೋತಕವಾಗಿರುವ ಆಗ್ರಾದ ತಾಜ್ ಮಹಲ್ ಜಗತ್ತಿನಾದ್ಯಂತ ಪ್ರೀತಿಯ ಸಂಕೇತ ಎಂದೇ ಹೆಸರುವಾಸಿಯಾಗಿದೆ. ಈ ಸ್ಮಾರಕದ ವಾಸ್ತುಶಿಲ್ಪವು ನಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತದೆ....
ಸಹಾರಾ ಮರುಭೂಮಿ: ಜಗತ್ತಿನ ಅತ್ಯಂತ ಹೆಚ್ಚು ತಾಪಮಾನವನ್ನು ಹೊಂದಿದ ಮರುಭೂಮಿ
ಜಗತ್ತಿನ ಅತ್ಯಂತ ದೊಡ್ಡ ಮರುಭೂಮಿ ಸಹಾರಾ ಮರುಭೂಮಿಯ ಇತಿಹಾಸದ ಬಗ್ಗೆ ನಿಮಗೆ ಗೊತ್ತೆ? ಭೂಮಿಯ ಮೇಲೆ, ಸುಮಾರು 3.5 ಮಿಲಿಯನ್ ಚದರ ಮೈಲುಗಳಷ್ಟು ಗಾತ್ರದ ಸಹಾರಾ ಮರುಭೂಮಿಯು ಅತ್ಯಂತ ವಿಶಾಲವಾದ, ಶುಷ್ಕ, ಬಿಸಿ ಮತ್ತು ವಿಸ್ತಾರವಾದ...
ಪ್ರವಾಸಿಗರ ಮನಸ್ಸನ್ನು ಕದಿಯುವ ‘ವಾರಿ ಚೋರ’; ಇದು ಎಲ್ಲಿದೆ, ಹೇಗಿದೆ ನೋಡಿ…
‘ಮೇಘಾಲಯ' ಭಾರತದ ಅತ್ಯಂತ ರಮಣೀಯ ಸ್ಥಳಗಳಲ್ಲಿ ಒಂದಾಗಿದೆ. ವಿಶೇಷವೆಂದರೆ ಈವರೆಗೂ ಈ ರಾಜ್ಯವು ಹೊರಗಿನ ಪ್ರಪಂಚದಿಂದ ದೂರವೇ ಉಳಿದಿದೆ. ಆದ್ದರಿಂದಲೇ ಏನೋ ಪ್ರವಾಸಿಗರ ಕಣ್ಣಿಗೆ ಬೀಳದ ಸಾಕಷ್ಟು ಸ್ಥಳಗಳು ಇಲ್ಲಿವೆ. ಅದರಲ್ಲಿ ಕೆಲವಂತೂ...