ಚಳಿಗಾಲದಲ್ಲಿ ಪ್ರವಾಸ ಆಯೋಜಿಸುವಿರಾ? ಹಾಗಿದ್ದಲ್ಲಿ ಹೈದರಾಬಾದಿನ ಈ ಬಜೆಟ್ ಸ್ನೇಹಿ ತಾಣಗಳಿಗೆ ಭೇಟಿ ಕೊಡಿ!
ಭಾರತದಲ್ಲಿನ ಈ ಆಕರ್ಷಕ ಸ್ಥಳವು ಭೇಟಿ ನೀಡಲು, ಸುಂದರವಾದ ಸ್ಥಳಗಳು ಮತ್ತು ಆಕರ್ಷಣೆಗಳ ಹೇರಳವಾದ ಹೊರೆಯನ್ನು ನಿಧಿಯಾಗಿರಿಸಲು ಅತ್ಯಾಕರ್ಷಕ ತಾಣವೆಂದು ಪರಿಗಣಿಸಲಾಗಿದೆ. ಉದಾಹರಣೆಗೆ, ವಾರಂಗಲ್ನಲ್ಲಿರುವ ಪ್ರಶಾಂತ ಪಖಲ್ ಸರೋವರ ಮತ್ತು...
ಈ ದೇವಾಲಯದಲ್ಲಿ ಕಣ್ಣು, ಬಾಯಿಗೆ ಬಟ್ಟೆ ಕಟ್ಟಿಕೊಂಡು ಪೂಜೆ ಮಾಡಲಾಗುತ್ತದೆ, ಭಕ್ತರಿಗೂ ದೇವರ ದರ್ಶನವಿಲ್ಲ!
ಭಾರತ ದೇಶದಲ್ಲಿ ದೇವಾಲಯಗಳ ಸಂಖ್ಯೆ ಹೆಚ್ಚಿದ್ದು, ಬಹುತೇಕ ದೇವಾಲಯಗಳು ತಮ್ಮ ವಿಶೇಷತೆಗಾಗಿ ದೇಶಾದ್ಯಂತ ಹೆಸರುವಾಸಿಯಾಗಿದೆ. ಎಲ್ಲರಿಗೂ ತಿಳಿದಿರುವಂತೆ ಪ್ರತಿಯೊಂದು ದೇವಾಲಯವು ತನ್ನದೇ ಆದ ವಿಶಿಷ್ಟ ನಂಬಿಕೆಯನ್ನು ಹೊಂದಿದೆ. ಆ ನಂಬಿಕೆ...
ಲಕ್ನೋದ ಈ ತಾಣದಲ್ಲಿ ಮಾರ್ಗದರ್ಶಿ ಇಲ್ಲದೆ ಸುತ್ತಾಡುವುದು ಕಷ್ಟ ಕಷ್ಟ…
ಲಕ್ನೋ, ನವಾಬ್ಗಳ ನಗರ. ಲಕ್ನೋ ಎಷ್ಟು ಸುಂದರವಾಗಿದೆಯೋ ಅಷ್ಟೇ ಸುಂದರವಾಗಿದೆ ಇಲ್ಲಿನ ಆಸಕ್ತಿದಾಯಕ ಸ್ಥಳಗಳು. ಪ್ರತಿ ವರ್ಷವೇಕೆ ಪ್ರತಿ ತಿಂಗಳು ಪ್ರಪಂಚದಾದ್ಯಂತ ಜನರನ್ನು ಲಕ್ನೋ ಆಕರ್ಷಿಸುತ್ತದೆ. ಅಂದಹಾಗೆ ಲಕ್ನೋದಲ್ಲಿ...
ಭಾರತದ ಇತಿಹಾಸವನ್ನು ಸಾರುತ್ತವೆ ಕರ್ನಾಟಕದ ಈ ಐತಿಹಾಸಿಕ ಸ್ಥಳಗಳು!
ಭಾರತದ ಇತಿಹಾಸವನ್ನು ಸಾರುವ ಹಾಗೂ ಭೇಟಿ ಕೊಡಲೇ ಬೇಕಾದ ಕರ್ನಾಟಕದ ಐತಿಹಾಸಿಕ ತಾಣಗಳು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಕರ್ನಾಟಕವು ಭಾರತದ ಒಂದು ಅತ್ಯಂತ ದೊಡ್ಡ ರಾಜಕೀಯ ಕೇಂದ್ರವಾಗಿತ್ತು ಎನ್ನುವುದನ್ನು ಎಂದಿಗೂ ತಳ್ಳಿಹಾಕುವಂತಿಲ್ಲ....
ಪ್ರಾಚೀನ ಭಾರತದ ಭವ್ಯ ಸೌಂದರ್ಯತೆಯನ್ನು ಪ್ರತಿಬಿಂಬಿಸುತ್ತವೆ ಕೇರಳದ ಈ 5 ಪ್ರಮುಖ ವಾಸ್ತುಶಿಲ್ಪ ಅದ್ಬುತಗಳು!
ದೇವರ ಸ್ವಂತ ನಾಡೆಂದೇ ಪ್ರಸಿದ್ದಿಯಾಗಿರುವ ಕೇರಳವು ತನ್ನಲ್ಲಿರುವ ಅಪಾರ ಸಂಖ್ಯೆತ ಪ್ರಕೃತಿ ಸೌಂದರ್ಯತೆಗೆ ಜನಪ್ರಿಯವಾಗಿದ್ದು ಇದು ಹಿನ್ನಿರು, ಸರೋವರಗಳು, ಬೆಟ್ಟಗಳು, ಕಣಿವೆಗಳು ಮತ್ತು ಜಲಪಾತಗಳ ರೂಪದಲ್ಲಿ ರಾಜ್ಯದಾದ್ಯಂತ ಹರಡಿಕೊಂಡಿದೆ....
ವಿಶ್ರಾಂತಿ ಪಡೆಯಲು ಹೇಳಿ ಮಾಡಿಸಿದ ತಾಣ ಈ ‘ದೇವರಮನೆ’
ದೇವರಮನೆ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿರುವ ಒಂದು ಸಣ್ಣ ಗ್ರಾಮ ಅಥವಾ ಕುಗ್ರಾಮವಾಗಿದೆ. ಈ ಸ್ಥಳವು ಬೆಂಗಳೂರಿನಿಂದ 248 ಕಿಮೀ ದೂರದಲ್ಲಿದೆ. ಮೋಡಿಮಾಡುವ ಟ್ರೆಕ್ಕಿಂಗ್ ಸ್ಥಳಗಳ ಪೈಕಿ ದೇವರಮನೆಯೂ...
ಈ ಸ್ಥಳದಲ್ಲಿದೆ ತ್ರೇತಾಯುಗದ ಸರೋವರ, ಇಲ್ಲಿ ಕಾಗೆಯು ಗರುಡನಿಗೆ ರಾಮಾಯಣದ ಕಥೆಯನ್ನು ಹೇಳಿತಂತೆ!
ಕಣ ಕಣದಲ್ಲೂ ಒಂದಲ್ಲ ಒಂದು ಇತಿಹಾಸ ಅಡಗಿರುವ ರಾಜ್ಯ ಉತ್ತರಾಖಂಡ. ಎತ್ತರದ ಪರ್ವತಗಳು ಮತ್ತು ಶಿಖರಗಳಿಂದ ಹಿಡಿದು ಅನೇಕ ನಿಗೂಢ ಸ್ಥಳಗಳವರೆಗೆ ಎಲ್ಲವೂ ಉತ್ತರಾಖಂಡದಲ್ಲಿ ನೋಡಬಹುದು. ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಕಾಕಭೂಶುಂಡಿ ತಾಲ್...
ಬೆಂಗಳೂರಿನಲ್ಲಿರುವ ಟಿಪ್ಪು ಸುಲ್ತಾನನ ಸುಂದರವಾದ ಬೇಸಿಗೆ ಅರಮನೆಗೆ ಒಂದು ಪ್ರವಾಸ ಮಾಡೋಣ !
ನೀವು ಪ್ರವಾಸ ಮಾಡಲು ಕೇವಲ ಒಂದು ದಿನ ಹೊಂದಿದ್ದು ಅದರಲ್ಲಿ ನಿಮ್ಮ ಸಮಯವನ್ನು ಯಾವುದಾದರೂ ಇತಿಹಾಸದ ಕಡೆಗೆ ಇಣುಕಿ ನೋಡಬಯಸುವಿರಾದಲ್ಲಿ, ನಿಮಗಾಗಿ ಒಂದು ಸುಂಡರವಾದ ಸ್ಥಳವು ಅನ್ವೇಷಣೆಗಾಗಿ ಕಾಯುತ್ತಿದೆ! ಹೌದು, ಅದುವೇ ಟಿಪ್ಪು ಸುಲ್ತಾನನ...
ಗುಜರಾತಿನಲ್ಲಿ ಭೇಟಿ ಕೊಡಬಹುದಾದ ಪಾರಂಪರಿಕ ತಾಣಗಳು
ಪದೇ ಪದೇ ನೋಡಬೇಕು ಎನಿಸುವ ಗುಜರಾತಿನ ಈ ಸ್ಥಳಗಳು ! ಭಾರತವು ಹಲವಾರು ಅದ್ಬುತ ತಾಣಗಳನ್ನೊಳಗೊಂಡ ದೇಶವಾಗಿದ್ದು ನಾವು ಇಲ್ಲಿ ವಾಸಿಸುವ ಪ್ರಜೆಗಳು ಎನ್ನುವುದೇ ಒಂದು ಹೆಮ್ಮೆಯ ಸಂಗತಿಯಾಗಿದೆ. ಇದನ್ನು ನೀವು ಖಂಡಿತವಾಗಿಯೂ ಒಪ್ಪುವಿರಿ ಅಲ್ಲವೆ...
ಮೇಘಾಲಯದ "ದಿ ಹಿಲ್ಸ್ ಫೆಸ್ಟಿವಲ್" ಏನಿದು ನಿಮಗೆ ಗೊತ್ತೆ?
2022ರಲ್ಲಿ ಈ ಹಬ್ಬವನ್ನು ಯಾವಾಗ ನಡೆಸಲಾಗುತ್ತದೆ ನೋಡೋಣ ಬನ್ನಿ ಭಾರತದಲ್ಲಿ ಅತ್ಯಂತ ನಿರೀಕ್ಷಿತ ವಾರ್ಷಿಕ ಸಂಗೀತ, ಗ್ಯಾಸ್ಟ್ರೊನೊಮಿಕ್ ಮತ್ತು ಸಾಂಸ್ಕೃತಿಕ ಉತ್ಸವಗಳಲ್ಲಿ ಒಂದಾದ ಹಿಲ್ಸ್ ಫೆಸ್ಟಿವಲ್ ಮೇಘಾಲಯವು ಮೇಘಾಲಯದ ಸುಂದರ ರಾಜಧಾನಿ...
ನೆದರ್ ಲ್ಯಾಂಡ್ ನ ಈ ವಿಶಿಷ್ಟ ಉತ್ಸವಗಳನ್ನು ನೋಡುದ್ರೆ ನೀವು ಬೆರಗಾಗದೆ ಇರೋದಿಲ್ಲ..!
ನೆದರ್ ಲ್ಯಾಂಡ್ ವೈಂಡ್ ಮಿಲ್ಸ್, ಝಿಗ್-ಜಾಗ್ ಕಾಲುವೆಗಳು, ಟುಲಿಪ್ ಫೀಲ್ಡ್ಸ್, ಶ್ರೀಮಂತ ಸಂಸ್ಕೃತಿ ಮತ್ತು ಆಕರ್ಷಣೆಯಿಂದ ಕೂಡಿದೆ. ಅತ್ಯುತ್ತಮ ಯುರೋಪಿಯನ್ ರಾಷ್ಟ್ರಗಳಲ್ಲಿ ಒಂದಾದ ನೆದರ್ ಲ್ಯಾಂಡ್ ಗೆ ಭಾರತೀಯರು ಹೆಚ್ಚಾಗಿ ಭೇಟಿ...
ಕೂರ್ಗ್ ಆಸುಪಾಸಿನಲ್ಲಿರುವ ಈ ಅಭಯಾರಣ್ಯಗಳಲ್ಲಿ ಎಂತೆಂಥಾ ಪ್ರಾಣಿ ಪಕ್ಷಿಗಳಿವೆ ಗೊತ್ತಾ..!
'ದಿ ಸ್ಕಾಟ್ಲ್ಯಾಂಡ್ ಆಫ್ ಇಂಡಿಯಾ' ಎಂದೇ ಜನಪ್ರಿಯವಾಗಿರುವ ಕೂರ್ಗ್, ಹಚ್ಚ ಹಸಿರಿನ ಪರ್ವತಗಳು ಮತ್ತು ಆಕರ್ಷಕ ಕಣಿವೆಗಳ ಮಧ್ಯೆ ಸುತ್ತುವರೆದಿರುವ ಸುಂದರವಾದ ಗಿರಿಧಾಮವಾಗಿದೆ. ಅದ್ಭುತವಾದ ಪ್ರಕೃತಿಯ ನೋಟ, ವಿಸ್ತಾರವಾದ ಕಾಫಿ...
ವಾರಣಾಸಿಯ ದಶಾಶ್ವಮೇಧ ಘಾಟ್ ಗೆ ಒಮ್ಮೆ ಪ್ರವಾಸ ಆಯೋಜಿಸಿ!
ವಾರಣಾಸಿಯು ಅದರ ದೇವಾಲಯಗಳು ಮತ್ತು ಘಾಟ್ ಗಳಿಗಾಗಿ ಹೆಸರುವಾಸಿಯಾಗಿದೆ. ಭಾರತದ ಅತ್ಯಂತ ಪವಿತ್ರ ನಗರಗಳಲ್ಲೊಂದೆನಿಸಿದ ಈ ಸ್ಥಳವು ಮನಮೋಹಕ ವಾತಾವರಣವನ್ನು ಹೊಂದಿದ್ದು ಇದರ ಅನುಭವವನ್ನು ಪಡೆದು ಅದರಲ್ಲಿ ಭಾಗಿಯಾಗಲು ಅಸಂಖ್ಯಾತ ಪ್ರಯಾಣಿಕರು...
ಈ ದೀಪಾವಳಿ ಸಮಯದಲ್ಲಿ ರಾಮನ ಜನ್ಮಭೂಮಿಯಾದ ಅಯೋಧ್ಯೆಗೆ ಭೇಟಿ ಕೊಡಿ
ಅಯೋಧ್ಯೆಯು ಸರಯೂ ನದಿಯ ದಡದಲ್ಲಿ ನೆಲೆಸಿದ್ದು ಇದು ಉತ್ತರ ಪ್ರದೇಶ ರಾಜ್ಯದ ಒಂದು ನಗರವಾಗಿದೆ. ಮತ್ತು ಇದು ಶ್ರೀಮಂತ ಇತಿಹಾಸ ಮತ್ತು ಅಸಂಖ್ಯಾತ ದಂತಕಥೆಗಳನ್ನು ಹೊಂದಿರುವ ಸ್ಥಳವಾಗಿದೆ. ಈ ನಗರವು ಅವಧ್ ಸಾಮ್ರಾಜ್ಯದ ಹಿಂದಿನ...
ಈ ದೀಪಾವಳಿಯಲ್ಲಿ ಪಶ್ಚಿಮ ಬಂಗಾಳದ ಕಾಳಿ ಪೂಜೆಯ ಆಚರಣೆಯಲ್ಲಿ ಭಾಗವಹಿಸಿ
ಭಾರತದಲ್ಲಿ ದೀಪಾವಳಿ ಆಚರಣೆಗಳು ಭರದಿಂದ ಸಾಗುತ್ತಿವೆ, ಅಂದರೆ ಭಾರತವು ದೀಪಗಳು, ಆಡಂಬರ, ಪಟಾಕಿ ಮತ್ತು ಹೆಚ್ಚಿನ ಹಬ್ಬದ ಉತ್ಸಾಹದಿಂದ ಹೊಳೆಯುತ್ತಿದೆ. ಉತ್ತರದ ಧನ್ತೇರಸ್ ಮತ್ತು ದಕ್ಷಿಣದ ನರಕ ಚತುರ್ದಶಿ, ಪೂರ್ವದಲ್ಲಿ ಕಾಳಿ ಪೂಜೆಯು ಹಬ್ಬದ...
ಮಹಾಕಾಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಭಸ್ಮಾರತಿಗೆ ಹಾಜರಾಗದಿದ್ದರೆ ಒಳ್ಳೆಯದಲ್ಲವಂತೆ!
ಉಜ್ಜಯಿನಿ ಮಹಾಕಾಲೇಶ್ವರ ದೇವಾಲಯವು ಅತ್ಯಂತ ಜನಪ್ರಿಯ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಇದು ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ರುದ್ರ ಸಾಗರ ಸರೋವರದ ಬಳಿಯಿದೆ. ಹಿಂದೂ ಧರ್ಮದ ಪ್ರಮುಖ ಯಾತ್ರಾ ಕೇಂದ್ರವಾಗಿರುವ ಇದನ್ನು ಪ್ರಮುಖ 18 ಮಹಾ...
ಕರ್ನಾಟಕದ ಬಾಗಲಕೋಟೆಯ ಐತಿಹಾಸಿಕ ಪರಂಪರೆಯ ಬಗ್ಗೆ ತಿಳಿಯೋಣ ಬನ್ನಿ
ಕರ್ನಾಟಕದ ಬಾಗಲಕೋಟೆ ಪರಂಪರೆಯ ಸಂಪೂರ್ಣ ಮಾರ್ಗದರ್ಶಿ ಬಾಗಲಕೋಟೆ ಜಿಲ್ಲೆಯು ಕರ್ನಾಟಕದ ಇತಿಹಾಸದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ರಾಜ ಚಾಲುಕ್ಯ ರಾಜವಂಶವು ಆಧುನಿಕ ಕರ್ನಾಟಕ, ಗುಜರಾತ್ ಮತ್ತು ಮಹಾರಾಷ್ಟ್ರದ ಹೆಚ್ಚಿನ ಭಾಗಗಳಲ್ಲಿ...
ನಮ್ಮ ಊಹೆಗೂ ನಿಲುಕದ್ದು ಭಾರತದ ಈ ಅತ್ಯುತ್ಕೃಷ್ಟವಾದ ಶಿಲಾ ಸ್ಮಾರಕಗಳು !!
ಯಾವುದಕ್ಕೂ ಸರಿಸಾಟಿಯಿಲ್ಲದ ರಾಕ್ ಕಟ್ ಸ್ಮಾರಕಗಳ ಅತ್ಯುನ್ನತ ನಿದರ್ಶನಗಳು ನಿಸ್ಸಂದೇಹವಾಗಿಯೂ ಭಾರತವು ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿರುವ ಹಳೆಯ ದೇಶವಾಗಿದ್ದು, ಇಲ್ಲಿ ಅದ್ಬುತಗಳ ನಿಧಿಯನ್ನೇ ಕಾಣಬಹುದಾಗಿದೆ. ಇಂದು ಭಾರತವು...