ರಾಜಪರ೦ಪರೆಯುಳ್ಳ ಜೋಧ್ ಪುರ್ ನಗರದಿ೦ದ ಅಜ್ಮೇರ್ ಎ೦ಬ ಪವಿತ್ರ ನಗರಿಯನ್ನು ಪರಿಶೋಧಿಸಿರಿ
ಸಾರ್ವಭೌಮತ್ವವಿದ್ದ ರಾಜಸ್ಥಾನ ರಾಜ್ಯದ ಸಿರಿವ೦ತ ಸಾ೦ಸ್ಕೃತಿಕ ಪರ೦ಪರೆಯ ಸರ್ವಲಕ್ಷಣಗಳನ್ನೂ ಒಳಗೊ೦ಡಿರುವ ಸು೦ದರವಾದ ಪ್ರವಾಸೀ ತಾಣವು ಅಜ್ಮೇರ್ ಆಗಿದೆ. ಸ್ಮೃತಿಪಟಲದಲ್ಲಿ ಚಿರಸ್ಥಾಯಿಯಾಗಿಯೇ ಉಳಿದುಬಿಡುವ೦ತಹ ಕೋಟೆಕೊತ್ತಲುಗಳು ಮತ್ತು...
ಶ್ರೀ ಕಾಳಹಸ್ತಿಯ ಸಮೀಪದಲ್ಲಿದೆ ನಿಮಗೆ ತಿಳಿಯದ ಶಕ್ತಿವಂತ ದೇವಾಲಯಗಳು...
ಶ್ರೀ ಕಾಳಹಸ್ತಿ ದೇವಾಲಯವು ಅತ್ಯಂತ ಮಹಿಮೆಯುಳ್ಳದ್ದು ಎಂಬುದು ನಿಮಗೆ ಸಾಮಾನ್ಯವಾಗಿ ತಿಳಿದಿರುವ ವಿಷಯವೇ ಆಗಿದೆ. ಶ್ರೀಕಾಳಹಸ್ತಿ ದೇವಾಲಯವು ಆಂಧ್ರ ಪ್ರದೇಶದಲ್ಲಿದೆ. ದಕ್ಷಿಣ ಭಾರತದಲ್ಲಿನ ಅತ್ಯಂತ ಪ್ರಸಿದ್ಧವಾದ ಶಿವನ ದೇವಾಲಯದಲ್ಲಿ...
ವಿವಾಹವಾಗಿಲ್ಲವೇ? ವರ್ಷದೊಳಗೆ ವಿವಾಹ ಭಾಗ್ಯ ಒಲಿದುಕೊಳ್ಳಲು ಇಲ್ಲಿಗೆ ತೆರಳಿ...
ವಿವಾಹ ಎನ್ನುವುದು ಜನ್ಮ ಜನ್ಮದ ಅನುಬಂಧ. ವಿವಾಹ ಎಂಬುದು ಸ್ವರ್ಗದಲ್ಲಿ ಆಗುತ್ತದೆ ಎಂದು ಹೇಳುತ್ತಿರುತ್ತಾರೆ. ಕೆಲವೊಮ್ಮೆ ಕೆಲವು ಜಾತಕ ಹಾಗು ಪಾಪಗಳಿಂದ ವಿವಾಹ, ಉದ್ಯೋಗ, ಸಂತಾನ ಮುಂತಾದ ಸಮಸ್ಯೆಗಳು ಜೀವನದಲ್ಲಿ ತಡವಾಗಬಹುದು ಅಥವಾ ಆಗದೇ...
ಕುದುರೆ ಸವಾರಿಯನ್ನು ಕೈಗೊಳ್ಳುವ ನಿಟ್ಟಿನಲ್ಲಿ ಭಾರತದ ಐದು ಅತ್ಯುತ್ತಮ ತಾಣಗಳು
ಕುದುರೆಯ ಸವಾರಿಯನ್ನು ಕೈಗೊಳ್ಳುವ ವಿಚಾರವೇ ನಿಮ್ಮನ್ನು ಪುಳಕಿತಗೊಳಿಸುತ್ತದೆಯೆ೦ದಾದರೆ, ಇನ್ನು ತಡಮಾಡುವುದು ಬೇಡ. ಕೇವಲ ಪ್ರಮುಖವಾದ ಪ್ರವಾಸೀ ತಾಣಗಳಾಗಿರುವುದಷ್ಟೇ ಅಲ್ಲದೇ, ಉಲ್ಲಾಸದಾಯಕವಾದ ಕುದುರೆ ಸವಾರಿಗೂ...
ಮೃತ್ಯು ಗಂಡವನ್ನು ತೊಲಗಿಸುವ ಮಹಿಮಾನ್ವಿತವಾದ ದೇವಾಲಯವಿದು....
ಯಮ ಹಾಗು ಶಿವಲಿಂಗ ಒಂದೇ ಸ್ಥಳದಲ್ಲಿಯೇ ಇರುವ ಯಾವುದಾದರೂ ದೇವಾಲಯದ ಬಗ್ಗೆ ನೀವು ನೋಡಿದ್ದೀರಾ? ಇಲ್ಲ.. ಅಲ್ಲವೇ? ಎಂಥಹ ದೇವಾಲಯ ಯಾವುದು ಇಲ್ಲ ಎಂದೇ ಭಾವಿಸಿರುತ್ತೀರಾ?. ಆದರೆ ನಮ್ಮ ದೇಶದಲ್ಲಿ ಶಿವ ಹಾಗು ಯಮಧರ್ಮ ರಾಜ ಇಬ್ಬರು ಒಂದೇ...
ಭಾರತದ ಅದ್ಭುತ ಜಲಸವಾರಿಯ ತಾಣಗಳು
ದೇಶದಲ್ಲಿ ಪ್ರವಾಸೋದ್ಯಮದ ಬೆಳವಣಿಗೆಯಲ್ಲಿ ಜಲವಿಹಾರಗಳು ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಒಂದು ಪ್ರಮುಖ ಪಾತ್ರ ವಹಿಸುತ್ತದೆ. ಇದು ಕೇರಳದ ಹಿನ್ನೀರುಗಳಿಂದ ಅಂಡಮಾನ್ ನ ನಂಬಲಾಗದಷ್ಟು ಸುಂದರವಾದ ದ್ವೀಪ ಮೂಹದವರೆಗೆ ತನ್ನ ಪ್ರಾಮುಖ್ಯತೆಯನ್ನು...
ಭಾರತದ ಅತ್ಯಂತ ಸುಂದರ ಕೆಲವು ಚರ್ಚುಗಳಲ್ಲಿ ಕ್ರಿಸ್ಮಸ್ ಆಚರಿಸಿ
ಅನೇಕ ಧರ್ಮಗಳು ಮತ್ತು ಸಂಸ್ಕೃತಿಗಳಿಗೆ ನೆಲೆಯಾದ ಭಾರತದಲ್ಲಿ ಕ್ರಿಶ್ಚಿಯನ್ ಧರ್ಮವು ಮೂರನೇ ಅತಿ ದೊಡ್ಡ ಧರ್ಮವೆಂದು ಪರಿಗಣಿಸಲ್ಪಡುತ್ತದೆ, ಈ ಕಾರಣದಿಂದಾಗಿ ಭಾರತದ ವಿವಿಧ ಕಡೆಗಳಲ್ಲಿ ಚರ್ಚ್ ಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ ಕೆಲವು...
ಈ ಸೈಕ್ಲಿ೦ಗ್ ಹಾದಿಗಳ ಮೂಲಕ ದೆಹಲಿಯನ್ನು ಪರಿಶೋಧಿಸಿರಿ
ದೆಹಲಿಯಲ್ಲಿ ಸೈಕ್ಲಿ೦ಗ್ ನ ದೃಶ್ಯಾವಳಿಗಳು ಕ೦ಡುಬರುವ ಸ೦ಗತಿಯು ತೀರಾ ಸಾಮಾನ್ಯದ್ದಾಗಿದ್ದು, ಚೈತನ್ಯೋತ್ಸಾಹಕ್ಕಾಗಿ ಮತ್ತು ವೃತ್ತಿಪರ ಸೈಕ್ಲಿ೦ಗ್ ಚಟುವಟಿಕೆಗಳಲ್ಲಿ ಆಸಕ್ತರಾಗಿರುವವರ ಸ೦ಖ್ಯೆ ನಗರದಲ್ಲಿ ಕಳೆದ ಕೆಲವು ವರ್ಷಗಳ ಅವಧಿಯಲ್ಲಿ...
ಕೋರಿಕೆಗಳನ್ನು ಶೀಘ್ರವಾಗಿ ಪೂರೈಸುವ ದೇವಿಯ ದೇವಾಲಯ...
ಹಿಂದೂ ದೇವಾಲಯಕ್ಕೆ ಒಂದು ಪ್ರತ್ಯೇಕತೆ ಇದೆ. ಹಿಂದೂ ದೇವಾಲಯಗಳೆಂದರೆ ಪಾಜ್ಟಿವ್ ಎನರ್ಜಿಯ ಕೇಂದ್ರ ಬಿಂದು. ಹಿಂದು ದೇವಾಲಯದಲ್ಲಿ ಇರುವ ಗಂಟೆಗಳು, ಬೆಳ್ಳಿ ವಿಗ್ರಹಗಳು, ಬಂಗಾರ ಮತ್ತು ಪಂಚಲೋಹ ವಿಗ್ರಹಗಳು ಇವೆಲ್ಲಾ ಪಾಸ್ಟಿವ್ ಎನರ್ಜಿ ಎಂದೇ...
ಅದ್ಭುತವಾದ ರಾವಣನ ದೇವಾಲಯಗಳು
ನಮ್ಮ ಭಾರತ ದೇಶದಲ್ಲಿ ಕೇವಲ ದೇವರಿಗೆ ಅಲ್ಲ ಎಲ್ಲಾ ವಸ್ತುಗಳನ್ನು, ಅಸುರರನ್ನು ದೈವ ಸಮಾನವೆಂದೂ ಆರಾಧಿಸುತ್ತೇವೆ. ಅವುಗಳಲ್ಲಿ ರಾವಣನ ದೇವಾಲಯವು ಒಂದು. ರಾವಣನು ಒಂದು ಒಳ್ಳೆಯ ವ್ಯಕ್ತಿತ್ವ ಹೊಂದಿದ್ದ ರಾಜನೇ ಆಗಿದ್ದ. ಆತನನ್ನು ಕೂಡ...
ಭಾರತದ ಅತ್ಯುತ್ತಮ ಚಳಿಗಾಲದ ಚಾರಣ ತಾಣಗಳು
ಚಾರಣಿಗರ ಮತ್ತು ಸಾಹಸೋತ್ಸಾಹಿಗಳ ಪಾಲಿಗೆ ದೇಶದ ಚಳಿಗಾಲದ ಚಾರಣತಾಣಗಳು ಸಾಹಸಗಳನ್ನೂ ಮೀರಿದವುಗಳಾಗಿದ್ದು, ಅವು ಹೃದಯಬಡಿತವನ್ನು ಚಾಲನಾ ಸ್ಥಿತಿಯಲ್ಲಿಯೇ ಇರಗೊಡುವ ಪ್ರಾಕೃತಿಕ ಸಿದ್ಧೌಷಧಗಳೂ ಆಗಿವೆ ಹಾಗೂ ತನ್ಮೂಲಕ ಇನ್ನಿತರ ಹಲವಾರು...
"ಎರಡನೇ ಹಂಪಿ" ಎಲ್ಲಿದೆ ಗೊತ್ತ...!
"ಪುಷ್ಪಗಿರಿ" ಆಂಧ್ರ ಪ್ರದೇಶ ರಾಜ್ಯಕ್ಕೆ ಹೊಸದಾದ ಪ್ರದೇಶವೇನೂ ಅಲ್ಲ..! ಸುಪರಿಚಿತವಾದ ಪ್ರದೇಶವೇ ಆಗಿದೆ. ಕಡಪ ನಗರದಿಂದ 23 ಕಿ.ಮೀ ದೂರದಲ್ಲಿ ಇರುವ ಪುಷ್ಪಗಿರಿ ಶೈವರಿಗೆ, ವೈಷ್ಣವರಿಗೂ ಒಂದು ಪ್ರಮುಖವಾದ ಪುಣ್ಯ ಕ್ಷೇತ್ರವೇ ಆಗಿದೆ. ಆದಿ...
ಮಹಾಭಾರತ ನಡೆದ ಪ್ರದೇಶಗಳು ಇವು...
ಮಹಾಭಾರತ ನಡೆದಿದೆ ಎಂದು ಕೆಲವರು ಹೇಳಿದರೆ ಇನ್ನು ಉಳಿದವರು, ಅದೆಲ್ಲಾ ಸುಳ್ಳು ಸೃಷ್ಟಿ ಎಂದು ವಾದಿಸುತ್ತಾರೆ. ಭಾರತದೇಶದಲ್ಲಿ ಮುಖ್ಯವಾಗಿ ಸಿಂಧು, ಗಂಗಾ ನದಿ ಪ್ರದೇಶಗಳಲ್ಲಿ ಮಹಾಭಾರತ ನಡೆದ ಹಾಗೆ ಇತಿಹಾಸದಲ್ಲಿ ಉಲ್ಲೇಖವಿದೆ. ಹೆಚ್ಚಾಗಿ...
ಚಿನಿ ಕಾ ರೌಸಾ ಎ೦ಬ ಭವ್ಯ ಸಮಾಧಿ ಸ್ಥಳ
ಸೊಗಸಾದ ವಾಸ್ತುಶಿಲ್ಪ, ಗತದಿನಗಳ ಇತಿಹಾಸದ ಬಗೆಗಿನ ಕುತೂಹಲ, ಮತ್ತು ಛಾಯಾಚಿತ್ರಗ್ರಹಣ, ಇವಿಷ್ಟು ನಿಮ್ಮ ಆಸಕ್ತಿ ವಿಷಯಗಳ ಪಟ್ಟಿಯಲ್ಲಿದ್ದರೆ, ಚಿನಿ ಕಾ ರೌಝಾ ಎ೦ಬ ಅದ್ಭುತ ಸ್ಮಾರಕವನ್ನ೦ತೂ ನೀವು ಸ೦ದರ್ಶಿಸಲೇಬೇಕು! ಭಾರತದ ಇತಿಹಾಸದ...
ಈ ಮಹಿಮಾನ್ವಿತ ದೇವಾಲಯದ ಮೇಲೆ ಒಂದು ಗರುಡ ಪಕ್ಷಿಗಳು ಕೂಡ ಹಾರುವುದಿಲ್ಲವಂತೆ...!
ನಮ್ಮ ಭಾರತ ದೇಶದಲ್ಲಿ ಅನೇಕ ನಿಗೂಢವಾದ ದೇವಾಲಯಗಳಿವೆ. ಒಂದೊಂದು ದೇವಾಲಯಕ್ಕೂ ಅದರದೇ ಆದ ಮಹತ್ವವಿದೆ. ತಮಿಳುನಾಡು ರಾಜ್ಯದಲ್ಲಿ ಅನೇಕ ದೇವಾಲಯಗಳಿವೆ. ಆ ದೇವಾಲಯಗಳಲ್ಲಿ ಒಂದು ಶ್ರೀ ಮಹಾವಿಷ್ಣುವಿನ ದೇವಾಲಯವು ಒಂದು. ಇದೊಂದು ಪ್ರಾಚೀನವಾದ...
ಸಮೀಪದಲ್ಲಿಯೇ ಇದೆ ಪ್ರಸಿದ್ಧವಾದ ಸೂರ್ಯ ದೇವಾಲಯ!
ಆಂಧ್ರ ಪ್ರದೇಶ ರಾಜ್ಯದಲ್ಲಿ ಕೂಡ ಕೊನಾರ್ಕ್ನಂತಹ ಅದ್ಭುತವಾದ ದೇವಾಲಯವಿದೆ. ಅಷ್ಟೇ ಖ್ಯಾತಿ ಹೊಂದಿರುವ ಮತ್ತೊಂದು ಸೂರ್ಯ ದೇವಾಲಯವು ಇದೆ. ಇದು ಶ್ರೀಕಾಕುಳಂ ಜಿಲ್ಲೆಯಲ್ಲಿನ ಅರಸಪಲ್ಲಿ ಗ್ರಾಮದಲ್ಲಿದೆ. ಶ್ರೀಕಾಕುಳಂ ಪಟ್ಟಣನಿಂದ...
ಕಣ್ಮರೆಯಾಗುತ್ತಿರುವ ಗುಜರಾತ್ ನ ನಿಷ್ಕಳ೦ಕ ಮಹಾದೇವನ ದೇವಸ್ಥಾನ
ಸಮುದ್ರದಡಿಯ೦ತಹ ಅತ್ಯ೦ತ ವಿಲಕ್ಷಣವಾದ ಸ್ಥಳದಲ್ಲಿ ದೇವಸ್ಥಾನವೊ೦ದರ ಇರುವಿಕೆಯ ಕಲ್ಪನೆಯಾದರೂ ನಿಮಗು೦ಟಾಗಿರಲು ಸಾಧ್ಯವೇ ? ಆದರೆ, ಸ್ವಲ್ಪ ತಾಳಿ......! ಪ್ರಾಕೃತಿಕ ರಮಣೀಯತೆಯನ್ನು ಅದರ ಪರಾಕಾಷ್ಟೆಯಲ್ಲಿ ಕಾಣಲು ಸಾಧ್ಯವಾಗಿಸುವ೦ತಹ ಬೆಟ್ಟಗಳ...
ಭಾರತದಲ್ಲಿನ ರೋಮಾಂಚನೀಯ ಬೀಚ್ಗಳು..!
ಬೀಚ್ ಎಂದರೆನೇ ಪ್ರಕೃತಿಯೊಂದಿಗಿನ ಸಂಬಂಧ ಎಂದೇ ಹೇಳಬಹುದು. ಮಾನವನು ತನ್ನ ಜೀವನದಲ್ಲಿ ಆಗುವ ಆನಂದವನ್ನು, ಆಹ್ಲಾದಕರವನ್ನು ಇತರರೊಂದಿಗೆ ಹಂಚಿಕೊಳ್ಳುವುದು ಸಾಮಾನ್ಯವಾದುದೇ. ಅನೇಕ ಮಂದಿ ಪ್ರವಾಸಿಗರು ಪ್ರಕೃತಿಯನ್ನು ಆರಾಧಿಸುವವರು...