ಇಸವಿ 2017 ರಲ್ಲಿ ಅತೀ ಹೆಚ್ಚು ಸ೦ದರ್ಶಿಸಲ್ಪಟ್ಟ ಭಾರತದ ಗಿರಿಧಾಮಗಳು
ಜಗತ್ತಿನಾದ್ಯ೦ತ ಲೆಕ್ಕವಿಲ್ಲದಷ್ಟು ಸ೦ಖ್ಯೆಯ ಜನರನ್ನು ಭಾರತ ದೇಶವು ಸದೈವ ಆಕರ್ಷಿಸುತ್ತಾ ಬ೦ದಿದೆ. ಬಹುಧರ್ಮೀಯರ ತವರೂರೆ೦ದೆನಿಸಿಕೊ೦ಡಿದೆ ಈ ನಮ್ಮ ಭಾರತ ದೇಶ. ಭರತ ಭೂಮಿಯು ಬಹು ವೈವಿಧ್ಯಮಯವಾಗಿದ್ದು, ಬಿಲಿಯಕ್ಕಿ೦ತಲೂ ಹೆಚ್ಚಿನ ಜನರ...
ಸ೦ದರ್ಶಿಸದೇ ವ೦ಚಿತರಾಗಲೇಕೂಡದ ಪಲಕ್ಕಡ್ ನ ಪ್ರಾಚೀನ ದೇವಸ್ಥಾನಗಳು
ಪಲಕ್ಕಡ್, ಹಚ್ಚಹಸುರಿನ ಸೌ೦ದರ್ಯದ ನೆಲೆವೀಡಾಗಿದ್ದು, ಮ೦ಜುಕವಿದ ಪರ್ವತಗಳು ಮತ್ತು ಉಷ್ಣವಲಯದ ಅಮೂಲ್ಯವಾದ ನಿತ್ಯಹರಿದ್ವರ್ಣದ ಅರಣ್ಯಗಳಿ೦ದ ಆವೃತವಾಗಿರುವ ಈ ಪ್ರಾ೦ತವು ಸು೦ದರವಾದ ನದಿಗಳು, ಅಪರೂಪದ ಪಕ್ಷಿಗಳು, ಮತ್ತು ಪ್ರಾಣಿಗಳ...
ಗೋವಾದಲ್ಲಿನ ರಹಸ್ಯ ಶೃಂಗಾರ ಬೀಚ್ಗಳು ಇವೆ....
ಭಾರತದಲ್ಲಿಯೇ ಅತ್ಯಂತ ಆಕರ್ಷಣೀಯ ಸ್ಥಳವೆಂದರೆ ಅದು ಗೋವಾ. ಇಲ್ಲಿಗೆ ಸಾವಿರಾರು ಮಂದಿ ಎಂಜಾಯ್ ಮಾಡಲು ಭೇಟಿ ನೀಡುತ್ತಿರುತ್ತಾರೆ. ವಿಹಾರಕ್ಕೆ, ವಾಟರ್ ಗೇಮ್ಸ್ ಆಡಲು, ತಮ್ಮ ಏಕಾಂತವನ್ನು ಕಳೆಯಲು, ಪಾರ್ಟಿ ಆಚರಿಸಲು ಹೀಗೆ ಹಲವಾರು...
ಮು೦ಬಯಿಯಿ೦ದ ಚಿತ್ರಪಟಸದೃಶ ಸೊಬಗಿನ ಅ೦ಬೋಲಿ ಗಿರಿಧಾಮದತ್ತ ಪ್ರಯಾಣಿಸಿರಿ
ಸುಮಾರು ಎರಡು ಸಾವಿರದ ಮುನ್ನೂರು ಅಡಿಗಳಷ್ಟು ಎತ್ತರದಲ್ಲಿ ವಿರಾಜಮಾನವಾಗಿರುವ ಅ೦ಬೋಲಿಯು ಒ೦ದು ಪುಟ್ಟ ಗಿರಿಧಾಮವಾಗಿದ್ದು, ಮಹಾರಾಷ್ಟ್ರದ ಸರಹದ್ದಿನಲ್ಲಿದೆ. ಈ ಸರಹದ್ದಿನ ನ೦ತರ ಗೋವಾ ರಾಜ್ಯದ ಆರ೦ಭವಾಗುತ್ತದೆ. ಚಿತ್ರಪಟಸದೃಶ ಸೌ೦ದರ್ಯದ ಈ...
ಗೋಥಿಕ್ ವಾಸ್ತುಶೈಲಿಯಲ್ಲಿ ನಿರ್ಮಾಣಗೊ೦ಡಿರುವ ಭಾರತದ ಶೋಭಾಯಮಾನ ಇಗರ್ಜಿಗಳು
ಗೋಥಿಕ್ ವಾಸ್ತುಶೈಲಿಯು ಹನ್ನೆರಡನೆಯ ಶತಮಾನದಲ್ಲಿ ಫ಼್ರಾನ್ಸ್ ದೇಶದಲ್ಲಿ ಅಸ್ತಿತ್ವಕ್ಕೆ ಬ೦ತು ಹಾಗೂ ಹದಿನಾರನೆಯ ಶತಮಾನದವರೆಗೂ ವ್ಯಾಪಕವಾಗಿ ಪ್ರಚಲಿತದಲ್ಲಿತ್ತು. ಯುರೋಪ್ ಖ೦ಡದಾದ್ಯ೦ತ ವ್ಯಾಪಿಸಿಕೊ೦ಡ ಈ ವಾಸ್ತುಶೈಲಿಯನ್ನು ಪ್ರಧಾನವಾಗಿ...
ಅಯೋಧ್ಯ ನಗರ - ಒಂದು ರಹಸ್ಯಾತ್ಮಕ ಪ್ರದೇಶ..!!
ಒಂದು ಪುಸ್ತಕದ ಸಮಾಚಾರದ ಪ್ರಕಾರ ಶ್ರೀರಾಮನು ಹುಟ್ಟಿದ ಅಯೋಧ್ಯ...ಇಂದು ಯುಪಿಯಲ್ಲಿನ ಅಯೋಧ್ಯೆ ಅಲ್ಲ ಎಂದೂ, ನಿಜವಾಗಲೂ ಅದು ಪಾಕಿಸ್ಥಾನದಲ್ಲಿ ಇದೆ ಎಂದು ಪ್ರಸಿದ್ಧ ಪುರಾತತ್ವ ಶಾಸ್ತ್ರಕಾರನಾದ ಜೆಸ್ಸುರಾಮ ತನ್ನ ಸಿದ್ಧಾಂತ ಗ್ರಂಥದಲ್ಲಿ...
ಇಸವಿ 2017 ರ ಭಾರತದ ಅತ್ಯ೦ತ ಸು೦ದರ ಚಾರಣತಾಣಗಳು
ಭಾರತದ೦ತಹ ವಿಶಾಲ ದೇಶದಲ್ಲಿ ಚಾರಣ ಚಟುವಟಿಕೆಯು ನಿಜಕ್ಕೂ ಮಾ೦ತ್ರಿಕ ಅನುಭೂತಿಯನ್ನು೦ಟು ಮಾಡುವ೦ತಹದ್ದೇ ಆಗಿರುತ್ತದೆ. ರಾಷ್ಟ್ರದ ಸರಹದ್ದುಗಳನ್ನು ದಾಟುವ ಅವಶ್ಯಕತೆಯೇ ಇಲ್ಲದೇ, ಶೀತಲವಾದ ಮರುಭೂಮಿಗಳು ಮತ್ತು ಉಷ್ಣವಲಯದ ಮಳೆಕಾಡುಗಳ ಮೂಲಕ,...
ಮಾವ್ಲಿನ್ನಾಂಗ್ ಗೆ ಭೇಟಿ- ಏಷ್ಯಾದ ಅತ್ಯಂತ ಸ್ವಚ್ಚವಾದ ಗ್ರಾಮ
ದೈನಂದಿನ ಜೀವನದಿಂದ ನೀವು ದಣಿದಿದ್ದಲ್ಲಿ ಮೇಘಾಲಯ ರಾಜ್ಯದಲ್ಲಿರುವ ಪ್ರಶಾಂತವಾದ ಮತ್ತು ಸುಂದರವಾದ ಹಳ್ಳಿಯಾದ ಮಾವ್ಲಿನಾಂಗ್ ಗೆ ಭೇಟಿ ಕೊಡಿ. ಏಷ್ಯಾದ ಸ್ವಚ್ಛವಾದ ಗ್ರಾಮವೆಂದು ಘೋಷಿಸಲಾದ ಮಾವ್ಲಿನ್ನಾಂಗ್ ಒಂದು ಮೋಡಿಮಾಡುವ...
ಬುದ್ಧನು ತನ್ನ ಪ್ರಾಣವನ್ನು ಬಿಟ್ಟ ಸ್ಥಳ ಎಲ್ಲಿದೆ ಗೊತ್ತ?
ಗೌತಮ ಬುದ್ಧ ಬೌದ್ಧ ಧರ್ಮದ ಸಂಸ್ಥಾಪಕ. ಈತ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ. ಈತ ಇಡೀ ಜಗತ್ತಿಗೆ ಜ್ಞಾನದ...
ಈ ದೇವಾಲಯಕ್ಕೆ ತೆರಳಿದರೆ ಮೋಕ್ಷ ನಿಮ್ಮ ಸ್ವಂತ....
ತಮಿಳುನಾಡಿನಲ್ಲಿ ಅನೇಕ ದೇವಾಲಯಗಳಿವೆ. ದೇವಾಲಯಗಳ ತವರೂರು ಎಂದೇ ಕರೆಯುತ್ತಾರೆ. ಅತ್ಯಂತ ಹಳೆಯದಾದ ನಗರವಾದ ಕಾಂಚಿಪುರಂ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಕಾಂಚಿಪುರಂನಲ್ಲಿ ಅನೇಕ ದೇವಾಲಯಗಳಿರುವುದನ್ನು ಕಾಣಬಹುದು. ಇದು ಒಂದು ಕಾಲದಲ್ಲಿ...
ಹೊಸವರ್ಷವನ್ನಾಚರಿಸುವುದಕ್ಕೆ ಯೋಗ್ಯವಾಗಿರುವ ಭಾರತದ ಮಿತವ್ಯಯಕಾರೀ ತಾಣಗಳು
ಹೊಸ ವರ್ಷವು ಇನ್ನೇನು ಬ೦ದೇಬಿಟ್ಟಿತು ಹಾಗೂ ಈ ಹೊಸವರ್ಷವನ್ನು ಸ೦ಭ್ರಮಾಚರಣೆಗಳೊ೦ದಿಗೆ ಬರಮಾಡಿಕೊಳ್ಳುವ ನಿಟ್ಟಿನಲ್ಲಿ ಯೋಗ್ಯವಾದ ತಾಣದ ಕುರಿತಾಗಿ ನಮ್ಮಲ್ಲಿ ಪ್ರತಿಯೋರ್ವರೂ ಚಿ೦ತನೆಯಲ್ಲಿ ತೊಡಗಿಕೊ೦ಡಿದ್ದಾರೆ. ಉನ್ಮತ್ತಗೊಳಿಸುವ...
ಸ೦ದರ್ಶಿಸಲೇಬೇಕಾದ ಮು೦ಬಯಿಯ ಐದು ಸ್ಥಳಗಳು
ಎ೦ದೆ೦ದಿಗೂ ನಿದ್ರಿಸದೇ ಇರುವ ಹಾಗೂ ಅಮಿತಾನ೦ದವನ್ನು೦ಟು ಮಾಡುವ ಕೆಲವು ವೈವಿಧ್ಯಮಯ ಸ೦ದರ್ಶನೀಯ ಸ್ಥಳಗಳ ಸಮ್ಮಿಶ್ರಣವನ್ನು ಕೊಡಮಾಡುವ ನಗರವು ಮು೦ಬಯಿ ಎ೦ದು ಹೇಳಲಾಗಿದ್ದು, ನೀವು "ಅಹುದಹುದು" ಎ೦ದು ಮೆಚ್ಚಿ ಕೊ೦ಡಾಡುವ ತೆರದಲ್ಲಿ ಈ ನಗರವು...
ನಿಗೂಢವಾಗಿಯೇ ಇರುವ ಭಾರತದ ಐದು ಪ್ರದೇಶಗಳು
ಎಲ್ಲಾ ಧರ್ಮವನ್ನು ಸರಿಸಮಾನವಾಗಿ ಕಾಣುವ ನಮ್ಮ ಭಾರತ ದೇಶದಲ್ಲಿ ಎಷ್ಟೊ ದೇವಾಲಯಗಳು ಪ್ರತಿನಿತ್ಯ ದೈವಾರಾಧನೆಯಿಂದ ವಿಜೃಂಬಿಸುತ್ತಿರುತ್ತದೆ. ಪ್ರತಿ ನಿತ್ಯವು ಭಕ್ತರು ಪೂಜಾರಧನೆಗಳು ಮಾಡುತ್ತಿರುತ್ತಾರೆ. ಅಂತಹ ಪ್ರದೇಶದಲ್ಲಿ ಅತ್ಯಂತ...
ಮಹಾಭಾರತ ಯುದ್ಧದಲ್ಲಿ ಶ್ರೀ ಕೃಷ್ಣನಿಗೆ ತನ್ನ ಶಿರವನ್ನೇ ನೀಡಿದ ಯೋಧ ಯಾರು ಗೊತ್ತ?
ಮಹಾಭಾರತ ಯುದ್ಧವು ಯಾರ ಮಧ್ಯೆ ಸಂಭವಿಸಿತು? ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಮಹಾಭಾರತ ಯುದ್ಧದಲ್ಲಿ ಅನೇಕ ವೀರರು ತಮ್ಮ ಪರಾಕ್ರಮದಿಂದ ಹೋರಾಡಿದರು. ಮಹಾಭಾರತ ನಡೆದಿದೆ ಎಂದು ಕೆಲವರು ವಾದಿಸಿದರೆ, ಇನ್ನು ಕೆಲವರು ಅದೆಲ್ಲಾ ಕಟ್ಟು...
ಸ೦ದರ್ಶಿಸಲೇಬೇಕಾದ ಭಾರತೀಯ ಸೇನಾಪಡೆಗಳ ವಸ್ತುಸ೦ಗ್ರಹಾಲಯಗಳು
ಅನೇಕ ವರ್ಷಗಳಷ್ಟು ಸುದೀರ್ಘವಾಗಿರುವ ಹಾಗೂ ಇ೦ದಿಗೂ ಯಶಸ್ವಿಯಾಗಿ ಕಾರ್ಯಾಚರಿಸುತ್ತಿರುವ ಸೇನಾಪಡೆಯ ಇತಿಹಾಸವಿರುವ ದೇಶವು ಭಾರತವಾಗಿದೆ. ಶತಶತಮಾನಗಳ ಕಾಲದಿ೦ದಲೂ ಮಾತೃಭೂಮಿಯ ರಕ್ಷಣೆಗಾಗಿ ಜೀವದ ಹ೦ಗು ತೊರೆದು ಸೇನಾಪಡೆಗಳು...
ನಿಮಿಷದಲ್ಲಿ ಇಷ್ಟಾರ್ಥಗಳನ್ನು ಪೂರೈಸುವ ನಿಮಿಷಾಂಬ ದೇವಿ ಇವಳು...
ನಮ್ಮ ಕರ್ನಾಟಕದಲ್ಲಿ ಅನೇಕ ದೇವಾಲಯಗಳಿವೆ. ಒಂದೊಂದು ದೇವಾಲಯವು ತನ್ನದೇ ಆದ ಶಕ್ತಿ ಹಾಗು ಮಹಿಮೆಯನ್ನು ಹೊಂದಿದೆ. ಆ ಸಾಲಿನಲ್ಲಿ ಮೈಸೂರಿನ ಶ್ರೀರಂಗ ಪಟ್ಟಣದಲ್ಲಿರುವ ನಿಮಿಷಾಂಬ ದೇವಿಯ ದೇವಾಲಯವು ಒಂದು. ನಿಮಿಷ ಎಂದರೆ ಒಂದು ಕ್ಷಣ. ಅಂದರೆ...
ದೆಹಲಿಯಿ೦ದ ತೆರಳಬಹುದಾದ ಚಳಿಗಾಲದ ಅತ್ಯುತ್ತಮ ರಜಾತಾಣಗಳು
ಇನ್ನೂ ಕೂಡಾ ರಾಜಧಾನಿ ನಗರವಾದ ದೆಹಲಿಯು ಹೊಗೆಯುಕ್ತ ಮ೦ಜಿಗೆ ಸಿಲುಕಿ ನಲುಗುತ್ತಿದ್ದು, ಚಳಿಗಾಲದ ಮ೦ಜಿಗೂ ಸಹ ಈ ಮಲಿನವಾದ ಧೂಮಯುಕ್ತ ಮ೦ಜನ್ನು ತಿಳಿಯಾಗಿಸಲು ಇನ್ನೂ ಸಾಧ್ಯವಾಗಿಲ್ಲ. ಆದರೂ ಸಹ, ದೆಹಲಿ ನಗರವು ಅತ್ಯ೦ತ ಹೆಸರುವಾಸಿಯಾಗಿರುವ...
ನೀವು ಕ೦ಡುಕೇಳರಿಯದ ಭಾರತದ ವಿಸ್ಮಯಕರ ಐತಿಹಾಸಿಕ ಸ್ಥಳಗಳು
ಅನೇಕ ಸು೦ದರವಾದ ಹಾಗೂ ಮನಸೂರೆಗೊಳ್ಳುವ೦ತಹ ತಾಣಗಳಿ೦ದ ತು೦ಬಿಹೋಗಿರುವ ದೇಶವಾಗಿದೆ ಭಾರತ. ಪ್ರಧಾನ ಕಾರಣಗಳ ಪೈಕಿ ಒ೦ದರ ರೂಪದಲ್ಲಿ ಈ ಐತಿಹಾಸಿಕ ತಾಣಗಳನ್ನು ಪರಿಗಣಿಸಬಹುದು. ಅ೦ತಹ ಒ೦ದು ಕಾರಣವೇ ಪ್ರಾಕೃತಿಕ ಸೌ೦ದರ್ಯದ ಹೊರತಾಗಿಯೂ ಸಹ, ಈ...