ಗೋವಾದಲ್ಲಿರುವ ಪ್ರಸಿದ್ಧವಾದ ದೇವಾಲಯಗಳು ಇವು..
ಗೋವಾ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಗೋವಾವನ್ನು ಯುವಕರಿಂದ ಹಿಡಿದು ವಯಸ್ಸಾದವರಿಗೂ ಕೂಡ ಅತ್ಯಂತ ಪ್ರಿಯವಾದ ಸ್ಥಳವಾಗಿದೆ. ಗೋವಾದಲ್ಲಿನ ಸುಂದರವಾದ ಬೀಚ್ಗಳು, ಕೋಟೆಗಳು, ಷಾಪಿಂಗ್, ನೈಟ್ ಪಾರ್ಟಿಗಳು ಇನ್ನು ಹಲವಾರು ಸಂತೋಷದಾಯಕ...
ಒಂದು ಆಹ್ಲಾದಕರ ಪ್ರಯಾಣ ಮುಂಬೈ ನಿಂದ ಮಾಲ್ಶೇಜ್ ಘಾಟ್ ಕಡೆಗೆ
ಪಶ್ಚಿಮ ಘಟ್ಟಗಳ ಎತ್ತರದ ಪರ್ವತ ಶ್ರೇಣಿಗಳಲ್ಲಿ ಇರುವ ಈ ಮಲ್ಶೇಜ್ ಘಾಟ್ಸ್ ಮುಂಬೈನಿಂದ ಕೇವಲ 130 ಕಿ.ಮೀ ದೂರದಲ್ಲಿದೆ. ಪಶ್ಚಿಮ ಘಟ್ಟಗಳ ಶ್ರೇಣಿಗಳಿಂದ ಆವೃತಗೊಂಡಿರುವುದಲ್ಲದೆ ಇದು ಪ್ರಕೃತಿ ಸೌಂದರ್ಯತೆಯ ಮಡಿಲಿಗೆ ನಿಮ್ಮನ್ನು...
ತುಮಕೂರಿನಲ್ಲಿರುವ ಪ್ರಸಿದ್ಧವಾದ ಸ್ಥಳಗಳಿಗೆ ಭೇಟಿ ನೀಡಿ
ತುಮಕೂರು ಬೆಂಗಳೂರಿಗೆ ಸಮೀಪದಲ್ಲಿರುವ ಸ್ಥಳವಾಗಿದ್ದು, ಹಲವಾರು ಮಂದಿ ಈ ಸ್ಥಳದಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಬಯಸುತ್ತಾರೆ. ಬೆಂಗಳೂರಿನಿಂದ ತುಮಕೂರಿಗೆ ಸುಮಾರು 70 ಕಿ.ಮೀ ದೂರದಲ್ಲಿದೆ. ತುಮಕೂರಿನ ಅಸು-ಪಾಸಿನಲ್ಲಿ ಹಲವಾರು...
ಆಲಿಭಾಗ್ ನ ಉಸುಕುಭರಿತ ಕಡಲಕಿನಾರೆಗಳು ಮತ್ತು ತಾಳೆಮರಗಳು
ಆಲಿಭಾಗ್ ಕರಾವಳಿ ತೀರದ ಒ೦ದು ಪಟ್ಟಣವಾಗಿದ್ದು, ಇದು ಮಹಾರಾಷ್ಟ್ರದ ರಾಯ್ ಗಢ್ ಜಿಲ್ಲೆಯಲ್ಲಿದೆ. ಹದಿನೇಳನೆಯ ಶತಮಾನದಲ್ಲಿ ಸಾರ್ಕೆಲ್ ಕನ್ಹೋಜಿ ಆ೦ಗ್ರೆಯು ಈ ಸ್ಥಳವನ್ನು ಅಭಿವೃದ್ಧಿಗೊಳಿಸಿದನು. ಈತನು ಛತ್ರಪತಿ ಶಿವಾಜಿ ಮಹಾರಾಜರ ಸಾಮ್ರಾಜ್ಯದ...
ತಿರುಮಲದಲ್ಲಿದೆ ಮಹಿಮಾನ್ವಿತವಾದ ಎಲೆ...
ತಿರುಮಲ ತಿರುಪತಿ ದೇವಾಲಯವು ಅತ್ಯಂತ ಅದ್ಭುತವಾದ ದೇವಾಲಯ. ಈ ಮಹಿಮಾನ್ವಿತವಾದ ದೇವಾಲಯಕ್ಕೆ ಪ್ರಪಂಚದಾದ್ಯಂತ ಭಕ್ತರು ಭೇಟಿ ನೀಡುತ್ತಾರೆ. ತಿರುಮಲದಲ್ಲಿನ ಆ ಸ್ವಾಮಿಯ ವಿಶೇಷ ಒಂದಲ್ಲ, ಎರಡಲ್ಲ ಆನೇಕ. ಆದರೆ ಕೆಲವು ಬೆಳಕಿಗೆ ಬಂದರೆ ಮತ್ತೆ...
ಎಲಿಫೆಂಟಾ ಗುಹೆಗಳ ಬಗ್ಗೆ ಆಸಕ್ತಿಕರವಾದ ವಿಷಯಗಳು
ಭಾರತ ದೇಶದಲ್ಲಿ ಹಲವಾರು ಗುಹೆಗಳು, ದೇವಾಲಯಗಳು ಇವೆ. ಗುಹೆಗಳು ಎಂದರೆ ಕುತೂಹಲ ಕೆರಳಿಸುವ ಒಂದು ತಾಣ. ಅಲ್ಲಿ ಏನಿದೆ? ಅದರ ಇತಿಹಾಸವೇನು? ಅಲ್ಲಿ ಯಾರು ವಾಸ ಮಾಡುತ್ತಿದ್ದರು ಎಂಬ ಹಲವಾರು ಪ್ರೆಶ್ನೆಗಳು ಮನಸ್ಸಿನಲ್ಲಿ ಮೂಡುತ್ತದೆ....
ಗಾಳಿಯಲ್ಲಿ ತೇಲುವ ಬಂಡೆಕಲ್ಲು, ಅಲ್ಲಿನ ಚರಿತ್ರೆ ತಿಳಿದರೆ ಷಾಕ್ ಆಗುವುದು ಖಚಿತ!
ನಮ್ಮ ಸುತ್ತ-ಮುತ್ತ ನಡೆಯುವ ಪ್ರತಿ ವಿಷಯಕ್ಕೆ ಯಾವುದಾದರೂ ಒಂದು ಕಾರಣವಿರುತ್ತದೆ. ಕೆಲವೊಮ್ಮೆ ಅದ್ಭುತಗಳು ನಡೆಯುತ್ತವೆ. ಇವೆಲ್ಲಾ ನಿಜವೆ? ಇದೆಲ್ಲಾ ನಿಜವಾಗಲೂ ನಡೆಯುತ್ತಿದೆಯೇ? ಎಂಬ ಹಲವಾರು ಪ್ರೆಶ್ನೆಗಳು ನಮ್ಮ ತಲೆಯಲ್ಲಿ ಮೂಡುವುದು...
ಮು೦ಬಯಿಯಿ೦ದ ಕಡಲತಡಿಯ ಗಣಪತಿಫುಲೆ ಪಟ್ಟಣಕ್ಕೊ೦ದು ಭೇಟಿ ನೀಡಿರಿ
ಹಿ೦ದೂಗಳ ಆರಾಧ್ಯದೈವವೆನಿಸಿಕೊ೦ಡಿರುವ ಆನೆಮೊಗದ ದೇವರ ಹೆಸರನ್ನು ಹೊತ್ತುಕೊ೦ಡಿರುವ, ಕೊ೦ಕಣ ತೀರದ ಪುಟ್ಟ ಪಟ್ಟಣವೇ ಗಣಪತಿಫುಲೆ ಆಗಿದೆ. ಸ್ಥಳೀಯ ಪುರಾಣ ಕಥೆಗಳ ಪ್ರಕಾರ, ಗ್ರಾಮದ ಸ್ತ್ರೀಯೋರ್ವಳು ಮಾಡಿದ ಅಪಮಾನದ ಕಾರಣದಿ೦ದ, ತನ್ನ...
ಜೀವನದಲ್ಲಿ ಒಮ್ಮೆಯದರೂ ದರ್ಶನ ಮಾಡಲೇಬೇಕಾದ ಕ್ಷೇತ್ರವಿದು....
ಭಾರತ ದೇಶ ಒಂದು ಕರ್ಮ ಭೂಮಿ, ಧರ್ಮ ಭೂಮಿ, ಆಧ್ಯಾತ್ಮಿಕವಾದ ಭೂಮಿಯಾಗಿದೆ. ಪ್ರಪಂಚದಲ್ಲಿಯೇ ಅತ್ಯಂತ ಅದ್ಭುತವಾದ ಹಾಗು ಶಕ್ತಿವಂತ ದೇಶವಾಗಿ ಭಾರತ ದೇಶವೆಂದು ಕರೆಯಲಾಗುತ್ತದೆ. ಭಾರತ ದೇಶದಲ್ಲಿ ಪ್ರಕೃತಿ ವರ್ಣನೆಗೆ ಸಾಧ್ಯವಾಗದಂಥಹ...
ಗುಜರಾತ್ ನ ಐತಿಹಾಸಿಕ ಖಜಾನೆ ಚ೦ಪಾನೇರ್ ಗೆ ಭೇಟಿ ನೀಡಿರಿ
ಗುಜರಾತ್ ನ ಐತಿಹಾಸಿಕ ನಗರವಾಗಿರುವ ಚ೦ಪಾನೇರ್, ಉತ್ತರ ದಿಕ್ಕಿನಲ್ಲಿ ಮು೦ಬಯಿ ಮಹಾನಗರದಿ೦ದ ಕೇವಲ ಏಳು ಘ೦ಟೆಗಳ ಪ್ರಯಾಣ ದೂರದಲ್ಲಿದ್ದು, ತನ್ಮೂಲಕ ಒ೦ದು ಮಹತ್ತರ ವಾರಾ೦ತ್ಯದ ಚೇತೋಹಾರೀ ತಾಣವೆನಿಸಿಕೊ೦ಡಿದೆ. ಎ೦ಟನೆಯ ಶತಮಾನದಲ್ಲಿ ಚಾವ್ಡಾ...
ಶಿವನು ತನ್ನ ಮೂರನೇ ಕಣ್ಣು ತೆರೆದ ಪ್ರದೇಶ!
ಮೈಲಾಡುತುರೈ ನಗರದಲ್ಲಿರುವ ಮಯೂರನಾಥ ಸ್ವಾಮಿ ದೇವಾಲಯ ಹೆಸರಿನ ಮೇಲೆ ಹಾಗು ಸ್ಥಳೀಯ ಕಥೆಯ ಮೂಲಕ ಶಿವನ ಬಗ್ಗೆ ತಿಳಿಸುತ್ತದೆ. ಇಲ್ಲಿ ಪ್ರಧಾನವಾದ ದೇವನು ಶಿವನೇ (ಮಯೂರನಾಥರ್). ಪಾರ್ವತಿ ದೇವಿ "ಮಯೂರ" ರೂಪದಲ್ಲಿ ಶಿವನಿಗೆ ಇಲ್ಲಿ...
ಮು೦ಬಯಿಯಿ೦ದ ಏಷ್ಯಾ ಖ೦ಡದ ಅತೀ ಪುಟ್ಟ ಗಿರಿಧಾಮಕ್ಕೊ೦ದು ಭೇಟಿ ನೀಡಿರಿ
ಮಹಾರಾಷ್ಟ್ರ ರಾಜ್ಯದ ರಾಯ್ ಗಢ್ ಜಿಲ್ಲೆಯಲ್ಲಿರುವ ಮಥೆರಾನ್ ಎ೦ಬ ಈ ಸು೦ದರ ಗಿರಿಧಾಮವು, ತನ್ನನ್ನು ಸುತ್ತುವರೆದಿರುವ ಮಹಾನಗರದ ಗೌಜುಗದ್ದಲಗಳಿ೦ದ ಒ೦ದಿನಿತೂ ಬಾಧಿಸಲ್ಪಡದೇ ಹಾಗೆಯೇ ಪ್ರಶಾ೦ತವಾಗಿಯೇ ಇದೆ. ಈ ಸ್ಥಳದಲ್ಲಿ ವರ್ಷವಿಡೀ...
ಕಾಕತೀಯರು ನಿರ್ಮಾಣ ಮಾಡಿದ ಅದ್ಭುತವಾದ ದೇವಾಲಯವಿದು...
ಕಾಕತೀಯರು ತಮ್ಮ ಆಡಳಿತದ ಕಾಲವಧಿಯಲ್ಲಿ ಅದ್ಭುತವಾದ ಕೊಡುಗೆಯನ್ನು ನೀಡಿದ್ದಾರೆ. ಅವರು ಹಲವಾರು ಸುಂದರವಾದ ದೇವಾಲಯಗಳನ್ನು ನಿರ್ಮಾಣ ಮಾಡಿದ್ದು, ಅವುಗಳಲ್ಲಿ ರಾಮಪ್ಪ ದೇವಾಲಯವು ಕೂಡ ಒಂದಾಗಿದೆ. ರಾಮಪ್ಪ ದೇವಾಲಯವು ಹೈದ್ರಾಬಾದ್ನಿಂದ...
ಪೋರ್ಚುಗಲ್ ನ ಐತಿಹಾಸಿಕ ಹಿನ್ನೆಲೆಯಿರುವ ಸಿಲ್ವಸ್ಸಾ ನಗರ
ದಾದ್ರ ಮತ್ತು ನಗರ್ ಹವೇಲಿ ಎ೦ಬ ಕೇ೦ದ್ರಾಡಳಿತ ಪ್ರದೇಶದ ರಾಜಧಾನಿ ನಗರವಾದ ಸಿಲ್ವಾಸ್ಸಾವು ಮು೦ಬಯಿಯಿ೦ದ 175 ಕಿ.ಮೀ. ಗಳಷ್ಟು ದೂರದಲ್ಲಿದೆ. ಹದಿನೆ೦ಟನೆಯ ಶತಮಾನದ ಅವಧಿಯಲ್ಲಿ, ಪೋರ್ಚುಗೀಸರ ಆಳ್ವಿಕೆಯ ಅಡಿಯಲ್ಲಿ ಸಿಲ್ವಾಸ್ಸಾವು ವಿಲಾ ಡೆ...
ತ್ರಿನೇತ್ರನಾಗಿ ನೆಲೆಸಿದ್ದಾನೆ ನಮ್ಮ ಗಣಪತಿ!
ಹಿಂದೂ ಧರ್ಮದಲ್ಲಿ ಗಣಪತಿಯನ್ನು ಮೊದಲ ಪೂಜೆಯಲ್ಲಿ ಪ್ರಾರ್ಥಿಸಬೇಕು ಎಂಬ ಪದ್ಧತಿ ಇದೆ. ಇದರ ಅರ್ಥ ಯಾವುದೇ ಒಂದು ಕಾರ್ಯ ಮಾಡುವ ಸಂದರ್ಭದಲ್ಲಿ ವಿಘ್ನ ಒದಗಬಾರದು ಎಂಬ ಉದ್ದೇಶವೇ ಆಗಿದೆ. ಗಣಪತಿ ಎಂದರೆ ಚಿಕ್ಕ ಮಕ್ಕಳಿಗಂತೂ ಬಲು ಇಷ್ಟ....
ನದೀ ತೀರದಲ್ಲಿರುವ ಕೋಲಾಡ್ ನ ಹಳ್ಳಿಯ ಕಡೆಗೆ ಮುಂಬೈಯಿಂದ ಪ್ರಯಾಣ
ಕೋಲಾಡ್ ಮಹಾರಾಷ್ಟ್ರದ ಒಂದು ನದಿತೀರದಲ್ಲಿರುವ ಒಂದು ಹಳ್ಳಿಯಾಗಿದೆ. ಈ ಸ್ಥಳವು ಮಹಾರಾಷ್ಟ್ರದ ಅತ್ಯುತ್ತಮ ಬಿಳಿ ನೀರಿನ ರಾಫ್ಟಿಂಗ್ ತಾಣಗಳಲ್ಲಿ ಒಂದಾಗಿದೆ. ಇದು ಜಲಪಾತಗಳು ಮತ್ತು ಸಾಹಸ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಮುಂಬೈನಿಂದ...
ಮು೦ಬಯಿಯಿ೦ದ ಕರ್ಜತ್ ಗೊ೦ದು ವಾರಾ೦ತ್ಯದ ಚೇತೋಹಾರೀ ಪ್ರವಾಸ
ಕರ್ಜತ್, ಉಲ್ಲಾಸ್ ನದಿ ಕೊಳ್ಳದ ಸಮೀಪದಲ್ಲಿದ್ದು, ಮು೦ಬಯಿಯಿ೦ದ ವಾರಾ೦ತ್ಯದ ವೇಳೆಯಲ್ಲಿ ತೆರಳಬಹುದಾದ ಜನಪ್ರಿಯ ಚೇತೋಹಾರೀ ತಾಣಗಳ ಪೈಕಿ ಒ೦ದೆನಿಸಿಕೊ೦ಡಿದೆ. ಪರ್ವತಗಳು, ಕೋಟೆಕೊತ್ತಲಗಳು, ಹಾಗೂ ಬ೦ಡೆಗಳನ್ನು ಕೆತ್ತಿ ರೂಪುಗೊಳಿಸಲಾಗಿರುವ...
ನೀವು ಎಂದೂ ಕಂಡು ಕೇಳರಿಯದ ಹಳ್ಳಿಗಳು ಇವು...
ಭಾರತವನ್ನು "ಹಳ್ಳಿಗಳ ದೇಶ" ಎಂದೇ ಬಣ್ಣಿಸಲಾಗುತ್ತದೆ. ಲಕ್ಷಾಂತರ ಹಳ್ಳಿಗಳಿರುವ ನಮ್ಮ ಭಾರತ ದೇಶದಲ್ಲಿ ಭಾರತೀಯ ಸಂಸ್ಕøತಿಯನ್ನು ಹಾಗು ಪರಂಪರೆಯನ್ನು ಉಳಿಸಿಕೊಂಡು ಬಂದಿದೆ. ಹಳ್ಳಿಗಳ ಚಿತ್ರಣವನ್ನು ನೆನೆಸಿಕೊಂಡರೆ ಒಮ್ಮೆಯಾದರೂ...