Search
  • Follow NativePlanet
Share

ಈ ಶ್ರೀ ಕೃಷ್ಣ ದೇವಾಲಯಕ್ಕೆ ತೆರಳಿದರೆ ಮರಣ ಖಚಿತ...

ಈ ಶ್ರೀ ಕೃಷ್ಣ ದೇವಾಲಯಕ್ಕೆ ತೆರಳಿದರೆ ಮರಣ ಖಚಿತ...

ನಮ್ಮ ದೇಶದಲ್ಲಿನ ಪ್ರತ್ಯೇಕವಾದ ಪ್ರದೇಶಗಳು ಇಂದಿಗೂ ರಹಸ್ಯವಾಗಿಯೇ ಇದೆ. ಇವುಗಳಲ್ಲಿ ಕೆಲವು ನಮ್ಮ ಪುರಾಣದಲ್ಲಿ ಮತ್ತು ಚಾರಿತ್ರಿಕತೆಗಳಿಗೆ ಸಂಬಂಧ ಹೊಂದಿದೆ. ಅವುಗಳ ರಹಸ್ಯವನ್ನು ಭೇಧಿಸುವುದಕ್ಕೆ ಆನೇಕ ಮಂದಿ ಹಲವಾರು ಪ್ರಯತ್ನಗಳು ಮಾಡಿದರು...
ಆಕರ್ಷಕ ಕಾಶ್ಮೀರದ ಮಹಾನ್ ಸರೋವರಗಳ ಮೂಲಕ ಚಾರಣ ಸಾಹಸ

ಆಕರ್ಷಕ ಕಾಶ್ಮೀರದ ಮಹಾನ್ ಸರೋವರಗಳ ಮೂಲಕ ಚಾರಣ ಸಾಹಸ

ಕಾಶ್ಮೀರದ ಮಹಾನ್ ಸರೋವರ ಚಾರಣವು ಭಾರತದ ಅತ್ಯ೦ತ ಸು೦ದರವಾದ ಚಾರಣಗಳ ಪೈಕಿ ಒ೦ದೆನಿಸಿಕೊ೦ಡಿದೆ. ಈ ಚಾರಣವು ಇನ್ನಿತರ ಚಾರಣಗಳಿಗಿ೦ತ ಹೇಗೆ ವಿಭಿನ್ನವಾಗಿದೆ ಎ೦ದರೆ, ಈ ಚಾರಣದ ಅವಧಿಯಲ್ಲಿ ನಿಮಗೆ ಕಾಣಸಿಗುವುದು ಕೇವಲ ಒ೦ದು ಪರ್ವತ ಸರೋವರವಲ್ಲ,...
ವಿಮಾನ ಪ್ರಯಾಣದಲ್ಲಿ ಮಾಡಲೇಬಾರದ ಕೆಲಸಗಳಿವು.....

ವಿಮಾನ ಪ್ರಯಾಣದಲ್ಲಿ ಮಾಡಲೇಬಾರದ ಕೆಲಸಗಳಿವು.....

ಈ ಆಧುನಿಕ ಪ್ರಪಂಚದಲ್ಲಿ ಆನೇಕ ಜನರು ಇತರ ದೇಶಗಳಿಗೆ ಹೋಗಬೇಕು ಎಂಬ ಆಸೆ ಇರುವುದು ಸಹಜ. ನಮ್ಮಲ್ಲಿ ಕೆಲವರಿಗೆ ಪ್ರಯಾಣ ಮಾಡುವುದು ಎಂದರೆ ಇಷ್ಟ ಪಡುವವರು ಇದ್ದಾರೆ. ನಾವು ಹೆಚ್ಚಾಗಿ ಬಸ್ಸುಗಳಲ್ಲಿ, ಕಾರುಗಳಲ್ಲಿ, ರೈಲಿನಲ್ಲಿ ಪ್ರಯಾಣ...
ಮು೦ಬಯಿಯಿ೦ದ ರಾಯ್ಗಢ್ ಕೋಟೆಯತ್ತ ಒ೦ದು ಅವಿಸ್ಮರಣೀಯ ಪಯಣ

ಮು೦ಬಯಿಯಿ೦ದ ರಾಯ್ಗಢ್ ಕೋಟೆಯತ್ತ ಒ೦ದು ಅವಿಸ್ಮರಣೀಯ ಪಯಣ

ಮಹಾರಾಷ್ಟ್ರದ ರಾಯ್ಗಢ್ ಜಿಲ್ಲೆಯ ಮಹಡ್ ನಲ್ಲಿರುವ ರಾಯ್ಗಢ್ ಕೋಟೆಯು, ಬೆಟ್ಟದ ಮೇಲಿರುವ ಒ೦ದು ಕೋಟೆಯಾಗಿದೆ. ಛತ್ರಪತಿ ಶಿವಾಜಿ ಮಹಾರಾಜರು ಇಸವಿ 1674 ರಲ್ಲಿ ಮರಾಠಾ ಸಾಮ್ರಾಜ್ಯದ ದೊರೆಯೆ೦ದು ಪಟ್ಟಾಭಿಷಿಕ್ತರಾದಾಗ ಈ ಕೋಟೆಯನ್ನು ಕಟ್ಟಿಸಿ,...
ತಿರುಪತಿಯಲ್ಲಿರುವ ಏಕೈಕ ಶಿವಾಲಯವಿದು..

ತಿರುಪತಿಯಲ್ಲಿರುವ ಏಕೈಕ ಶಿವಾಲಯವಿದು..

ಪ್ರಪಂಚ ಪ್ರಸಿದ್ಧಿಯನ್ನು ಪಡೆದ ಪುಣ್ಯಕ್ಷೇತ್ರ ತಿರುಮಲ ತಿರುಪತಿ. ಇಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದ ಜೊತೆ ಜೊತೆಗೆ ಗೋವಿಂದ ಸ್ವಾಮಿ, ಕೊದಂಡಸ್ವಾಮಿ ದೇವಾಲಯಗಳು ಕೂಡ ಇವೆ. ದೊಡ್ಡ ವೈಷ್ಣವ ಕ್ಷೇತ್ರವಾದ ತಿರುಪತಿಯಲ್ಲಿ ಒಂದು...
ಕಾಣಿಪಾಕಂ ದೇವಾಲಯದ ಸ್ಥಳ ಪುರಾಣದ ಬಗ್ಗೆ ನಿಮಗೆಷ್ಟು ಗೊತ್ತು?

ಕಾಣಿಪಾಕಂ ದೇವಾಲಯದ ಸ್ಥಳ ಪುರಾಣದ ಬಗ್ಗೆ ನಿಮಗೆಷ್ಟು ಗೊತ್ತು?

ನಮ್ಮ ದೇಶದಲ್ಲಿ ವಿನಾಯಕನಿಗೆ ಮುಡಿಪಾದ ದೇವಾಲಯಗಳು ಅಧಿಕ ಸಂಖ್ಯೆಯಲ್ಲಿದೆ. ವಿನಾಯಕನಿಗೆ ಗಣಪತಿ, ಗಜಮುಖ, ವಿಘ್ನವಿನಾಶಕ, ವಿಘ್ನೇಶ್ವರ, ಗಣೇಶ ಎಂಬ ಹಲವಾರು ಹೆಸರುಗಳಿಂದ ಕರೆಯುತ್ತೇವೆ. ಚಿಕ್ಕವರಿಂದ ದೊಡ್ಡವರವರೆವಿಗೂ ಗಣಪತಿ ಎಂದರೆ ಎಲ್ಲರ...
ಸಿಕ್ಕಿ೦ ನಲ್ಲಿರುವ ರಾವ೦ಗ್ಲ ಎ೦ಬ ಪ್ರವಾಸೀ ಪಟ್ಟಣ

ಸಿಕ್ಕಿ೦ ನಲ್ಲಿರುವ ರಾವ೦ಗ್ಲ ಎ೦ಬ ಪ್ರವಾಸೀ ಪಟ್ಟಣ

ರಾವ೦ಗ್ಲವು ಒ೦ದು ಪುಟ್ಟದಾದ ವಿಲಕ್ಷಣ ಪಟ್ಟಣವಾಗಿದ್ದು, ಇದು ಸಿಕ್ಕಿ೦ ನ ದಕ್ಷಿಣ ಭಾಗದಲ್ಲಿದೆ. ರಾವ೦ಗ್ಲವು ತನ್ನ ಇಳಿಜಾರು ಕಣಿವೆಗಳ ನೋಟಗಳೊ೦ದಿಗೆ ಸು೦ದರವಾದ ಬೆಟ್ಟಗಳ ನಯನಮನೋಹರವಾದ ನೋಟಗಳನ್ನೂ ಕೊಡಮಾಡುತ್ತದೆ. ಈ ಕಣಿವೆಗಳು ಹಾಗೂ...
ಶಬರಿಮಲೈನ

ಶಬರಿಮಲೈನ "ಮಕರ ಜ್ಯೋತಿ" ಯ ರಹಸ್ಯ ಬಯಲು..

ಶಬರಿಮಲೆ ಅಯ್ಯಪ್ಪ ಸ್ವಾಮಿಯ ದೇವಾಲಯವು ಅತ್ಯಂತ ಪವಿತ್ರವಾದುದು. ಇದೊಂದು ದಕ್ಷಿಣ ಭಾರತದ ಪವಿತ್ರವಾದ ತೀರ್ಥಕ್ಷೇತ್ರಗಳಲ್ಲಿ ಒಂದಾಗಿದೆ. ಈ ಪುಣ್ಯಕ್ಷೇತ್ರಕ್ಕೆ ಕೇವಲ ದೇಶದ ಮೂಲೆ-ಮೂಲೆಯಿಂದಲೇ ಅಲ್ಲದೇ ವಿದೇಶಗಳಿಂದಲೂ ಸಾವಿರಾರು ಭಕ್ತರು...
ಛಾಯಾಚಿತ್ರ ಹವ್ಯಾಸಿಗರಿಗಾಗಿ ಭಾರತದ ರಜಾ ತಾಣಗಳು

ಛಾಯಾಚಿತ್ರ ಹವ್ಯಾಸಿಗರಿಗಾಗಿ ಭಾರತದ ರಜಾ ತಾಣಗಳು

ಜಗತ್ತಿನ ಇತರ ಎಲ್ಲರಿಗಿ೦ತಲೂ ವಿಭಿನ್ನವಾದ ಹಾಗೂ ಅತ್ಯುತ್ತಮವಾದ ಛಾಯಾಚಿತ್ರಗಳನ್ನು ಸೆರೆಹಿಡಿಯಬೇಕೆ೦ಬ ಆದಮ್ಯ ಬಯಕೆಯು ಪ್ರತಿಯೋರ್ವರಿಗೂ ಇದ್ದೇ ಇರುತ್ತದೆ. ಹೀಗಾಗಿ, ತಾವು ವಾಸಿಸುತ್ತಿರುವ ಸ್ವರ್ಗಸದೃಶ ತಾಣವನ್ನು ಸಾಧ್ಯವಾದಷ್ಟು...
ಭೂತ ಪ್ರೇತಾತ್ಮವನ್ನು ಒದ್ದು ಓಡಿಸುವ ಈ ದೇವಾಲಯದ ಬಗ್ಗೆ ನಿಮಗೆ ಗೊತ್ತ?

ಭೂತ ಪ್ರೇತಾತ್ಮವನ್ನು ಒದ್ದು ಓಡಿಸುವ ಈ ದೇವಾಲಯದ ಬಗ್ಗೆ ನಿಮಗೆ ಗೊತ್ತ?

ಭಯಪಡುವ ಸಿನಿಮಾಗಳನ್ನು ನೋಡಿದಾಗ ನಮ್ಮಲ್ಲಿ ಕೆಲವರಿಗೆ ಭಯ ಅವರಿಸುವುದು ಸಹಜವಾದುದೇ. ಭಯಗೊಳಿಸುವ ಸಿನಿಮಾಗಳು ಸಾಮಾನ್ಯವಾಗಿ ವಿಪರೀತವಾದ ಉದ್ರೇಕವನ್ನು ಉಂಟು ಮಾಡುತ್ತದೆ. ಆದರೆ ಅವುಗಳನ್ನು ನೀವು ವಾಸ್ತವವಾಗಿ ನೋಡಿದಾಗ ನೀವು ಏನೂ ಮಾಡಲು...
ವರ್ಷಕ್ಕೆ ಒಮ್ಮೆ ಬಂಗಾರ ಬಣ್ಣದಲ್ಲಿ ಬದಲಾಗುವ ನಂದಿ!

ವರ್ಷಕ್ಕೆ ಒಮ್ಮೆ ಬಂಗಾರ ಬಣ್ಣದಲ್ಲಿ ಬದಲಾಗುವ ನಂದಿ!

ತಿರುವನ್ನಾಮಲೈ ತಮಿಳುನಾಡಿನಲ್ಲಿನ ಉತ್ತರದಿಕ್ಕಿನ ಒಂದು ಜಿಲ್ಲೆ. ಇಲ್ಲಿ ನೆಲೆಸಿರುವ ಅನ್ನಾಮಲೈ ದೇವಾಲಯವು ಆನೇಕ ಮಹಿಮೆಗಳನ್ನು ಹೊಂದಿರುವ ದೇವಾಲಯವಾಗಿದೆ. ವರ್ಷದ ಉದ್ದಕ್ಕೂ ತಿರುವನ್ನಮಲೈಯಲ್ಲಿ ಹಬ್ಬಗಳು ನಡೆಯುತ್ತಿರುತ್ತವೆ. 4 ಲಕ್ಷ...
ಅನ್ನಪೂರ್ಣೇಶ್ವರಿ ದೇವಾಲಯದ ಮಹಿಮೆ ಏನು ಗೊತ್ತ?

ಅನ್ನಪೂರ್ಣೇಶ್ವರಿ ದೇವಾಲಯದ ಮಹಿಮೆ ಏನು ಗೊತ್ತ?

ನಮ್ಮ ಸನಾತನ ಧರ್ಮದ ಪ್ರಕಾರ ಆಹಾರಕ್ಕೆ (ಅನ್ನಕ್ಕೆ) ತನ್ನದೇ ಆದ ಪ್ರಾಮುಖ್ಯತೆ ಇದೆ. ಜೀವಿಗಳು ಬದುಕಲು ಮುಖ್ಯವಾಗಿ ಬೇಕಾಗಿರುವುದೇ ಆಹಾರವಾಗಿದೆ. ನಮ್ಮ ಹಿಂದೂ ಧರ್ಮದಲ್ಲಿ ಪ್ರತಿಯೊಂದು ಜೀವಿಯಲ್ಲಿಯೂ, ವಸ್ತುವಿನಲ್ಲಿಯೂ ದೈವತ್ವವನ್ನು...
ಒಂದೇ ಕಲ್ಲಿನಲ್ಲಿ ನೆಲೆಸಿರುವ 8 ಶಿವಲಿಂಗಗಳು ಎಲ್ಲಿವೆ ಗೊತ್ತ?

ಒಂದೇ ಕಲ್ಲಿನಲ್ಲಿ ನೆಲೆಸಿರುವ 8 ಶಿವಲಿಂಗಗಳು ಎಲ್ಲಿವೆ ಗೊತ್ತ?

ಆಂಧ್ರ ಪ್ರದೇಶದಲ್ಲಿನ ನಲ್ಲಮಲ ಅರಣ್ಯ ಪ್ರದೇಶದಲ್ಲಿ ಶಿವಾಲಯದ ಸಂಖ್ಯೆ ಹೆಚ್ಚಾಗಿದೆ. ಆ ಶಿವಾಲಯ ಚಿಕ್ಕದಾಗಿದ್ದರು, ದೊಡ್ಡದಿದ್ದರು ಅಲ್ಲಿಗೆ ತೆರಳಲು ಭಕ್ತರು ಉತ್ಸುಕರಾಗಿರುತ್ತಾರೆ. ಅಂತಹ ಶಿವಾಲಯದಲ್ಲಿ ಒಂದು ಭೈರವಕೋನದಲ್ಲಿರುವ...
ಮುಂಬೈಯಿಂದ ಇಗತ್ಪುರಿ -ಆತ್ಮಾವಲೋಕನ

ಮುಂಬೈಯಿಂದ ಇಗತ್ಪುರಿ -ಆತ್ಮಾವಲೋಕನ

ಪಶ್ಚಿಮ ಘಟ್ಟಗಳ ಮಡಿಲಲ್ಲಿರುವ, ಇಗತ್ಪುರಿ ಒಂದು ಸುಂದರವಾದ ಗಿರಿಧಾಮವಾಗಿದ್ದು ಮುಂಬೈ ಮತ್ತು ಪುಣೆಗೆ ಹತ್ತಿರವಿರುವ ಪರಿಪೂರ್ಣವಾದ ವಾರಾಂತ್ಯದ ಸ್ಥಳವಾಗಿದೆ. ಕೆಲವು ವಾಸ್ತವಿಕವಾದ ಟ್ರೆಕ್ ಗಳು ​​ಮತ್ತು ಭವ್ಯವಾದ ವಿಸ್ಟಾಗಳ ಮುಖಪುಟ,...
ಅರ್ಧರಾತ್ರಿಯ ಸಮಯದಲ್ಲಿ ಆ ದೇವಾಲಯದಲ್ಲಿ ವಿಭಿನ್ನವಾದ ಶಬ್ಧಗಳು..

ಅರ್ಧರಾತ್ರಿಯ ಸಮಯದಲ್ಲಿ ಆ ದೇವಾಲಯದಲ್ಲಿ ವಿಭಿನ್ನವಾದ ಶಬ್ಧಗಳು..

ನಾಗಲೋಕದ ಬಗ್ಗೆ ನಮ್ಮ ಪುರಾಣಗಳಲ್ಲಿ ಪ್ರತ್ಯೇಕವಾಗಿ ವಿವರಿಸಲಾಗಿದೆ. ಆ ವಿಷಯದ ಮೇಲೆ ಹಲವಾರು ಸಿನಿಮಾಗಳು ಕೂಡ ಬಂದಿವೆ. ನಾಗದೇವತೆಯಂತಹ ಉತ್ತಮವಾದ ಚಿತ್ರಗಳಿಂದ ನಾಗಲೋಕದ ಬಗ್ಗೆ ಮತ್ತು ಅವರ ಮಹಿಮೆಯ ಬಗ್ಗೆ ಹಲವಾರು ಮಾಹಿತಿಗಳು ನಿಮಗೆ...
ಹಿಮಾಲಯದಲ್ಲಿ ಇಂದಿಗೂ ರಹಸ್ಯವಾಗಿಯೇ ಇರುವ ಟವರ್ಸ್

ಹಿಮಾಲಯದಲ್ಲಿ ಇಂದಿಗೂ ರಹಸ್ಯವಾಗಿಯೇ ಇರುವ ಟವರ್ಸ್

ನಮ್ಮ ಭಾರತ ದೇಶದಲ್ಲಿ ಕೆಲವು ಸ್ಥಳಗಳು ರಹಸ್ಯವಾಗಿಯೇ ಉಳಿದಿದೆ. ಕಟ್ಟಡಗಳು, ಪ್ರಕೃತಿ ಸಿದ್ಧವಾಗಿ ಏರ್ಪಾಟಾದ ನಿರ್ಮಾಣವು ಕೂಡ ತನ್ನಲ್ಲಿ ಆನೇಕ ನಿಗೂಢತೆಯನ್ನು ಒಳಗೊಂಡಿದೆ. ಅವುಗಳಲ್ಲಿ ಹಿಮಾಲಯದಲ್ಲಿ ಸ್ಟೋನ್ ಟವರ್ ಕೂಡ ಒಂದು. ಇದು ಎಷ್ಟು...
ಈ ನಾಯಿಗೆ ಈ ದೇವಾಲಯವೇ ನಿವಾಸ...

ಈ ನಾಯಿಗೆ ಈ ದೇವಾಲಯವೇ ನಿವಾಸ...

ಪ್ರಾಣಿ, ಪಕ್ಷಿಗಳನ್ನು ನಮ್ಮ ಹಿಂದೂ ಧರ್ಮದಲ್ಲಿ ದೈವದ ಸ್ಥಾನವನ್ನು ನೀಡಿ ಪೂಜಿಸುತ್ತಿದ್ದೇವೆ. ಅದಕ್ಕೆ ಉದಾಹರಣೆ ಏನೆಂದರೆ ನಾಯಿಯ ಪ್ರತ್ಯೇಕವಾದ ದೇವಾಲಯವು ನಮ್ಮ ರಾಜ್ಯದಲ್ಲಿದೆ. ನಾಯಿಗಳು ನಿಯತ್ತಿಗೆ ಹೆಸರುವಾಸಿಯಾಗಿದೆ. ನೀವು ನಂಬಿದರೆ...
ಪುರಾತನ ರಾಜ್ಮಾಚಿ ಕೋಟೆಗೊ೦ದು ರಸ್ತೆಯ ಪ್ರವಾಸ

ಪುರಾತನ ರಾಜ್ಮಾಚಿ ಕೋಟೆಗೊ೦ದು ರಸ್ತೆಯ ಪ್ರವಾಸ

ಸು೦ದರವಾದ ಪಶ್ಚಿಮ ಘಟ್ಟಗಳ ಬೆಚ್ಚಗಿನ ಅಪ್ಪುಗೆಯಲ್ಲಿ ಹಾಯಾಗಿರುವ ರಾಜ್ಮಾಚಿ ಕೋಟೆಯು ಮು೦ಬಯಿ ನಗರದಿ೦ದ ಕೇವಲ ಸುಮಾರು 95 ಕಿ.ಮೀ. ದೂರದಲ್ಲಿಯೂ ಹಾಗೂ ಪೂನಾದಿ೦ದ 80 ಕಿ.ಮೀ. ಗಳಷ್ಟು ದೂರದಲ್ಲಿರುವ ಬಹು ಸು೦ದರವಾದ ಐತಿಹಾಸಿಕ ಕೋಟೆಯಾಗಿದೆ. ಈ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+