Search
  • Follow NativePlanet
Share
ಮುಖಪುಟ » ಸ್ಥಳಗಳು » ಹೊನ್ನೆಮರುಡು » ಆಕರ್ಷಣೆಗಳು
  • 01ಗಡೆಮನೆ

    ಗಡೆಮನೆ

    ಹೊನ್ನೇಮರಡು ಪ್ರದೇಶಕ್ಕೆ ಭೇಟಿ ನೀಡಿದ ಎಲ್ಲಾ ಪ್ರವಾಸಿಗರೂ ಹೋಗಲೇ ಬೇಕಾದ ಇನ್ನೊಂದು ಪ್ರಮುಖ ಸ್ಥಳವೆಂದರೆ ಮಲೆನಾಡಿನಲ್ಲಿರುವ ಗಡೆಮನೆ ಗ್ರಾಮ. ಈ ಗ್ರಾಮವು ಇಲ್ಲಿನ ಸ್ಥಳೀಯ ಮನೆಗಳಲ್ಲಿ ಕಾಣುವ ಚಿತ್ರ ಕಲೆ ಕೈಂಕರ್ಯಕ್ಕೆ ಹೆಸರುವಾಸಿಯಾಗಿದೆ. ದೀವಾ ಸಮುದಾಯದವರಿಂದ ಆರಂಭವಾದ ಈ ಕಲಾತ್ಮಕ ಕೌಶಲ್ಯ ನೋಡುಗರ ಮನ ತಣಿಸುತ್ತದೆ. ಈ...

    + ಹೆಚ್ಚಿಗೆ ಓದಿ
  • 02ಇಕ್ಕೇರಿ

    ಕನ್ನಡದಲ್ಲಿ ಇಕ್ಕೇರಿ ಎಂದರೆ 'ಎರಡು ಬೀದಿ' ಎಂಬರ್ಥವಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಪುಟ್ಟ ಪಟ್ಟಣವೇ ಇಕ್ಕೇರಿ. ಶಿವಮೊಗ್ಗಕ್ಕೆ ಬಂದಾಗ ಇಕ್ಕೇರಿಗೆ ಭೇಟಿ ನೀಡಲೇ ಬೇಕು. ಕ್ರಿ. ಶ .ಪೂ 1560 ರಿಂದ ಕ್ರಿ. ಶ. ಪೂ 1540 ರ ವರೆಗೆ ಕೆಳದಿಯ ರಾಜಧಾನಿ ಇಕ್ಕೇರಿಯಾಗಿತ್ತು !

    ಈ ಸ್ಥಳದಲ್ಲಿರುವ...

    + ಹೆಚ್ಚಿಗೆ ಓದಿ
  • 03ಕಳಸಿ

    ಕಳಸಿ

    ಹೊನ್ನೇಮರಡುವಿನಲ್ಲಿರುವ ಇನ್ನೊಂದು ಪ್ರಮುಖ ಸ್ಥಳ ಕಳಸಿ ಪಟ್ಟಣ. ಇಲ್ಲಿರುವ ಎರಡು ಶಿವ ದೇವಾಲಯವಾದ ನೀಲಕಂಠೇಶ್ವರ ದೇವಾಲಯ ಹಾಗೂ ಭಗವಾನ್ ಮಲ್ಲಿಕಾರ್ಜುನ ದೇವಾಲಯದಿಂದಾಗಿ ಈ ಪಟ್ಟಣವು ಹೆಸರುವಾಸಿಯಾಗಿದೆ. ಈ ಪಟ್ಟಣವು ಸಾಗರ ತಾಲೂಕಿನಿಂದ 8  ಕೀ. ಮಿ ದೂರದಲ್ಲಿದ್ದು ಸೊರಬ ಮಾರ್ಗದ ಮೂಲಕ ಜೋಗ್ ಜಲಪಾತಕ್ಕೆ ಸಂಪರ್ಕ...

    + ಹೆಚ್ಚಿಗೆ ಓದಿ
  • 04ಕೆಳದಿ

    ದೇವಾಲಯಗಳ ನಗರ ಎನಿಸಿಕೊಂಡಿರುವ ಕೆಳದಿ, ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಹತ್ತಿರದಲ್ಲಿದೆ. ಈ ಸ್ಥಳವು ಇಲ್ಲಿನ ವಸ್ತು ಸಂಗ್ರಹಾಲಯ ಹಾಗೂ ಪುರಾತನವಾದ ಶಿವ ದೇವಾಲಯದಿಂದಾಗಿ ಪ್ರವಾಸಿಗರ ದೃಷ್ಟಿಯಲ್ಲಿ ಅತ್ಯಂತ ಪ್ರಸಿದ್ಧ ಸ್ಥಳವಾಗಿದೆ. ಉತ್ತರ ಕರ್ನಾಟಕ ಪ್ರದೇಶಗಳಿಗೆ ಪ್ರವಾಸ ಮಾಡಲು ಹೊರಟರೆ ಕೆಳದಿಗೆ ಭೇಟಿ ನೀಡಲೇ ಬೇಕು....

    + ಹೆಚ್ಚಿಗೆ ಓದಿ
  • 05ಸಾಗರ

    ಹೊನ್ನೇಮರಡುವಿನಲ್ಲಿರುವ ಜೋಗ್ ಜಲಪಾತದ ಹತ್ತಿರದಲ್ಲಿಯೇ ಸಾಗರ ಪಟ್ಟಣವಿದೆ. ಶಿವಮೊಗ್ಗ ಜಿಲ್ಲೆಯಲ್ಲಿರುವ ಈ ಪಟ್ಟಣವು ಪ್ರವಾಸಿಗರಿಗೆ ಉತ್ತಮ ಪ್ರವಾಸಿ ತಾಣವಾಗಿದೆ. ಸಾಗರ ಪಟ್ಟಣವು ಐತಿಹಾಸಿಕ ಸ್ಥಳಗಳಾದ ಇಕ್ಕೇರಿ ಹಾಗೂ ಕೆಳದಿಯ ಹತ್ತಿರದಲ್ಲಿಯೇ ಇದೆ. ಇಲ್ಲಿರುವ ಸದಾಶಿವ ಸಾಗರ ಕೆರೆಯು ಕೆಳದಿಯನ್ನು ಆಳಿದ ರಾಜವಂಶದ ದೊರೆ...

    + ಹೆಚ್ಚಿಗೆ ಓದಿ
  • 06ಸಿಗಂಧೂರು

    ದೇವಿ ಚೌಡೇಶ್ವರಿ ದೇವಾಲಯದ ನೆಲೆಯಾಗಿದೆ ಸಿಗಂಧೂರು. ಹೊನ್ನೆಮರಡುವಿನಲ್ಲಿ ನೋಡಬಹುದಾದ ಮಹತ್ವವಾದ ಸ್ಥಳ ಇದಾಗಿದೆ. ಈ ದೇವಾಲಯದಿಂದಾಗಿಯೇ ಸಿಗಂಧೂರು ಪ್ರದೇಶವು ಪ್ರವಾಸಿಗರನ್ನು ಆಕರ್ಷಿಸುವ ಸ್ಥಳವಾಗಿದೆ. ಯಾವುದೇ ವಾಣಿಜ್ಯ ಚಟುವಟಿಕೆಗಳಿಲ್ಲದೆಯೂ ಈ ಸ್ಥಳವು ಅತ್ಯಂತ ಪ್ರಸಿದ್ಧವೆನಿಸಿದೆ. ಇಲ್ಲಿನ ಸ್ಥಳೀಯರ ನಂಬಿಕೆಯ ಪ್ರಕಾರ...

    + ಹೆಚ್ಚಿಗೆ ಓದಿ
  • 07ವರದಪುರ

    ಹೊನ್ನೇಮರಡು ಪ್ರದೇಶಕ್ಕೆ ಬರುವ ಯಾವುದೇ ಪ್ರವಾಸಿಗರು ವರದಪುರಕ್ಕೆ ಭೇಟಿ ನೀಡಲೇ ಬೇಕು. ವರದಪುರ ಸ್ಥಳವು 20 ನೇ ಶತಮಾನದ ಪ್ರಸಿದ್ಧ ಸಾಧುಗಳಾದ ಶ್ರೀಧರ ಸ್ವಾಮಿಯವರ ಸಮಾಧಿಯನ್ನು ಹೊಂದಿರುವ ಸ್ಥಳವಾಗಿದೆ. ಹೆಸರುವಾಸಿಯಾದ ಶ್ರೀ ಶ್ರೀಧರ ಸ್ವಾಮಿ ಮಠವು ವರದಪುರದಲ್ಲಿಯೇ ಇದೆ. ಈ ಪಟ್ಟಣವು ವರದಳ್ಳಿ ಎಂದೂ ಕೂಡಾ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat