ಹೊನ್ನೇಮರಡು ಪ್ರದೇಶಕ್ಕೆ ಭೇಟಿ ನೀಡಿದ ಎಲ್ಲಾ ಪ್ರವಾಸಿಗರೂ ಹೋಗಲೇ ಬೇಕಾದ ಇನ್ನೊಂದು ಪ್ರಮುಖ ಸ್ಥಳವೆಂದರೆ ಮಲೆನಾಡಿನಲ್ಲಿರುವ ಗಡೆಮನೆ ಗ್ರಾಮ. ಈ ಗ್ರಾಮವು ಇಲ್ಲಿನ ಸ್ಥಳೀಯ ಮನೆಗಳಲ್ಲಿ ಕಾಣುವ ಚಿತ್ರ ಕಲೆ ಕೈಂಕರ್ಯಕ್ಕೆ ಹೆಸರುವಾಸಿಯಾಗಿದೆ. ದೀವಾ ಸಮುದಾಯದವರಿಂದ ಆರಂಭವಾದ ಈ ಕಲಾತ್ಮಕ ಕೌಶಲ್ಯ ನೋಡುಗರ ಮನ ತಣಿಸುತ್ತದೆ. ಈ...
ಕನ್ನಡದಲ್ಲಿ ಇಕ್ಕೇರಿ ಎಂದರೆ 'ಎರಡು ಬೀದಿ' ಎಂಬರ್ಥವಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಪುಟ್ಟ ಪಟ್ಟಣವೇ ಇಕ್ಕೇರಿ. ಶಿವಮೊಗ್ಗಕ್ಕೆ ಬಂದಾಗ ಇಕ್ಕೇರಿಗೆ ಭೇಟಿ ನೀಡಲೇ ಬೇಕು. ಕ್ರಿ. ಶ .ಪೂ 1560 ರಿಂದ ಕ್ರಿ. ಶ. ಪೂ 1540 ರ ವರೆಗೆ ಕೆಳದಿಯ ರಾಜಧಾನಿ ಇಕ್ಕೇರಿಯಾಗಿತ್ತು !
ಈ ಸ್ಥಳದಲ್ಲಿರುವ...
ಹೊನ್ನೇಮರಡುವಿನಲ್ಲಿರುವ ಇನ್ನೊಂದು ಪ್ರಮುಖ ಸ್ಥಳ ಕಳಸಿ ಪಟ್ಟಣ. ಇಲ್ಲಿರುವ ಎರಡು ಶಿವ ದೇವಾಲಯವಾದ ನೀಲಕಂಠೇಶ್ವರ ದೇವಾಲಯ ಹಾಗೂ ಭಗವಾನ್ ಮಲ್ಲಿಕಾರ್ಜುನ ದೇವಾಲಯದಿಂದಾಗಿ ಈ ಪಟ್ಟಣವು ಹೆಸರುವಾಸಿಯಾಗಿದೆ. ಈ ಪಟ್ಟಣವು ಸಾಗರ ತಾಲೂಕಿನಿಂದ 8 ಕೀ. ಮಿ ದೂರದಲ್ಲಿದ್ದು ಸೊರಬ ಮಾರ್ಗದ ಮೂಲಕ ಜೋಗ್ ಜಲಪಾತಕ್ಕೆ ಸಂಪರ್ಕ...
ದೇವಾಲಯಗಳ ನಗರ ಎನಿಸಿಕೊಂಡಿರುವ ಕೆಳದಿ, ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಹತ್ತಿರದಲ್ಲಿದೆ. ಈ ಸ್ಥಳವು ಇಲ್ಲಿನ ವಸ್ತು ಸಂಗ್ರಹಾಲಯ ಹಾಗೂ ಪುರಾತನವಾದ ಶಿವ ದೇವಾಲಯದಿಂದಾಗಿ ಪ್ರವಾಸಿಗರ ದೃಷ್ಟಿಯಲ್ಲಿ ಅತ್ಯಂತ ಪ್ರಸಿದ್ಧ ಸ್ಥಳವಾಗಿದೆ. ಉತ್ತರ ಕರ್ನಾಟಕ ಪ್ರದೇಶಗಳಿಗೆ ಪ್ರವಾಸ ಮಾಡಲು ಹೊರಟರೆ ಕೆಳದಿಗೆ ಭೇಟಿ ನೀಡಲೇ ಬೇಕು....
ಹೊನ್ನೇಮರಡುವಿನಲ್ಲಿರುವ ಜೋಗ್ ಜಲಪಾತದ ಹತ್ತಿರದಲ್ಲಿಯೇ ಸಾಗರ ಪಟ್ಟಣವಿದೆ. ಶಿವಮೊಗ್ಗ ಜಿಲ್ಲೆಯಲ್ಲಿರುವ ಈ ಪಟ್ಟಣವು ಪ್ರವಾಸಿಗರಿಗೆ ಉತ್ತಮ ಪ್ರವಾಸಿ ತಾಣವಾಗಿದೆ. ಸಾಗರ ಪಟ್ಟಣವು ಐತಿಹಾಸಿಕ ಸ್ಥಳಗಳಾದ ಇಕ್ಕೇರಿ ಹಾಗೂ ಕೆಳದಿಯ ಹತ್ತಿರದಲ್ಲಿಯೇ ಇದೆ. ಇಲ್ಲಿರುವ ಸದಾಶಿವ ಸಾಗರ ಕೆರೆಯು ಕೆಳದಿಯನ್ನು ಆಳಿದ ರಾಜವಂಶದ ದೊರೆ...
ದೇವಿ ಚೌಡೇಶ್ವರಿ ದೇವಾಲಯದ ನೆಲೆಯಾಗಿದೆ ಸಿಗಂಧೂರು. ಹೊನ್ನೆಮರಡುವಿನಲ್ಲಿ ನೋಡಬಹುದಾದ ಮಹತ್ವವಾದ ಸ್ಥಳ ಇದಾಗಿದೆ. ಈ ದೇವಾಲಯದಿಂದಾಗಿಯೇ ಸಿಗಂಧೂರು ಪ್ರದೇಶವು ಪ್ರವಾಸಿಗರನ್ನು ಆಕರ್ಷಿಸುವ ಸ್ಥಳವಾಗಿದೆ. ಯಾವುದೇ ವಾಣಿಜ್ಯ ಚಟುವಟಿಕೆಗಳಿಲ್ಲದೆಯೂ ಈ ಸ್ಥಳವು ಅತ್ಯಂತ ಪ್ರಸಿದ್ಧವೆನಿಸಿದೆ. ಇಲ್ಲಿನ ಸ್ಥಳೀಯರ ನಂಬಿಕೆಯ ಪ್ರಕಾರ...
ಹೊನ್ನೇಮರಡು ಪ್ರದೇಶಕ್ಕೆ ಬರುವ ಯಾವುದೇ ಪ್ರವಾಸಿಗರು ವರದಪುರಕ್ಕೆ ಭೇಟಿ ನೀಡಲೇ ಬೇಕು. ವರದಪುರ ಸ್ಥಳವು 20 ನೇ ಶತಮಾನದ ಪ್ರಸಿದ್ಧ ಸಾಧುಗಳಾದ ಶ್ರೀಧರ ಸ್ವಾಮಿಯವರ ಸಮಾಧಿಯನ್ನು ಹೊಂದಿರುವ ಸ್ಥಳವಾಗಿದೆ. ಹೆಸರುವಾಸಿಯಾದ ಶ್ರೀ ಶ್ರೀಧರ ಸ್ವಾಮಿ ಮಠವು ವರದಪುರದಲ್ಲಿಯೇ ಇದೆ. ಈ ಪಟ್ಟಣವು ವರದಳ್ಳಿ ಎಂದೂ ಕೂಡಾ...