ಅಧಿಯಮನ್ ಕೊಟ್ಟೈ ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿರುವ ಒಂದು ಪುರಾತನ ಕೋಟೆ. ರಾಜ್ಯವನ್ನಾಳಿದ ಕೊನೆಯ 7 ಮಂದಿ ಪರೋಪಕಾರಿ ಚಕ್ರವರ್ತಿಯರಲ್ಲಿ ಒಬ್ಬರಾದ ಅಧಿಯಮನ್ ಅವರು ಈ ಕೋಟೆಯನ್ನು ಕಟ್ಟಿದ್ದರು. ಈ ಕೋಟೆಯು ವೃತ್ತಾಕಾರದಲ್ಲಿರುವ ಮಣ್ಣಿನ ಗೋಡೆಯಂತೆ ಕಂಡುಬರುತ್ತದೆ. ಅದಲ್ಲದೆ ನಕಾಶೆಯಲ್ಲೂ ಇದು ವೃತ್ತಾಕಾರವಾಗಿಯೇ...
ಕೊಟ್ಟೈ ಕೊವಿಲ್ ತಮಿಳುನಾಡಿನ ಧಾರ್ಮಿಕತೆಗೆ ಹೆಸರಾದ ಧರ್ಮಪುರಿ ಜಿಲ್ಲೆಯ ಉತ್ತರ ಭಾಗದಲ್ಲಿದೆ. ಈ ಸ್ಥಳಕ್ಕೆ ತುಂಬಾ ಧಾರ್ಮಿಕ ಮಹತ್ವವಿದೆ. ಇಲ್ಲಿಗೆ ಸಹಸ್ರಾರು ಭಕ್ತರು ಬಂದು ದೇವರ ದರ್ಶನ ಪಡೆಯುತ್ತಾರೆ. ಇಲ್ಲಿ ನೆಲೆಸಿರುವ ದೇವರು ಬಹಳ ಶಕ್ತಿಯುಳ್ಳನ್ತವರು ಮತ್ತು ಭಕ್ತರ ಎಲ್ಲ ಇಚ್ಛೆಗಳನ್ನು ಪೂರಿಕರಿಸುವರೆಂದೂ...
ಹನುಮಾನ್ ತೀರ್ಥ ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿರುವ ಪ್ರಸಿದ್ಧ ಕ್ಷೇತ್ರ. ಈ ಪ್ರದೇಶಕ್ಕೆ ರಾಮಾಯಣದೊಂದಿಗೆ ಬಹಳ ಹತ್ತಿರದ ಸಂಬಂಧವಿದೆ. ಈ ಸ್ಥಳವು ಉತ್ಹಂಗರೈನಿಂದ 10 ಕಿ.ಮೀ ದೂರದಲ್ಲಿದ್ದು ತೀರ್ಥಗಿರೀಶ್ವರ ದೇವಸ್ಥಾನದೊಂದಿಗೆ ಹತ್ತಿರದ ಸಂಬಂಧವುಳ್ಳದ್ದಾಗಿದೆ. ತೀರ್ಥಮಲೈ ಮತ್ತು ಹನುಮಾನ್ ತೀರ್ಥ...
ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಹಾರೂರ್ ಬಳಿ ಇರುವ ತೀರ್ಥಮಲೈ ಒಂದು ಸುಪ್ರಸಿದ್ಧ ತೀರ್ಥಕ್ಷೇತ್ರ. ಇಲ್ಲಿನ ಕಡಿದಾದ ಗುಡ್ಡದ ಇಳಿಜಾರಿನಲ್ಲಿ ಐದು ಚಿಲುಮೆಗಳಿವೆ. ಈ ದೇವಸ್ಥಾನದ ಹೆಸರು ಬಂದದ್ದೇ ಇದರಲ್ಲಿನ ಒಂದು ಚಿಲುಮೆಯ ಹೆಸರಿನಿಂದ. ತೀರ್ಥಗಿರೀಶ್ವರ ಎಂದೂ ಕರೆಯಲ್ಪಡುವ ಶಿವ ದೇವರೇ ಇಲ್ಲಿ ಪೂಜಿಸಲ್ಪಡುವುದು....
ಧರ್ಮಪುರಿ ಜಿಲ್ಲೆಯಲ್ಲಿರುವ ಚೆನ್ನರಾಯ ಪೆರುಮಾಳ್ ದೇವಸ್ಥಾನವು ತಮಿಳುನಾಡಿನ ಅತ್ಯಂತ ಪುಣ್ಯಕ್ಷೇತ್ರಗಳಲ್ಲಿ ಒಂದು ಎಂದು ಪರಿಗಣಿಸಲ್ಪಡುತ್ತದೆ. ಈ ದೇಗುಲವು ಅಂಡಾಕಾರವಾಗಿದ್ದು, ತಗೊದುರ್ ನ ಪ್ರಾಚೀನ ಅಧಿಪತಿಗಳಾಗಿದ್ದ ಅಧಿಯಮನ್ ಅವರ ರಾಜಧಾನಿಯಲ್ಲಿತ್ತು ಎಂದು ಸ್ಥಳೀಯರು ನಂಬುತ್ತಾರೆ.
ಈ ದೇವಸ್ಥಾನವನ್ನು ಕೃಷ್ಣ...
ಕರಿಮಂಗಲಂ ಎಂಬುದು ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿರುವ ಒಂದು ಚಿಕ್ಕ ಪಟ್ಟಣ. ಆದರೆ ಇದಕ್ಕೆ ತಮಿಳು ಸಂಸ್ಕೃತಿಯ ಇತಿಹಾಸದಲ್ಲಿ ದೊಡ್ಡ ಸ್ಥಾನವಿದೆ. ಇದನ್ನು ಜಿಲ್ಲೆಯ ಶ್ರೇಷ್ಟ ಪಟ್ಟಣಗಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಈ ಪಟ್ಟಣದಲ್ಲಿ ಕೆಲವು ಒಳ್ಳೆಯ ದೇವಸ್ಥಾನಗಳಿವೆ. ಇಲ್ಲಿನ ಪುರಸಭೆ ಈ ದೇವಸ್ಥಾನಗಳನ್ನು ಬಹಳ...
ಮೌಂಟ್ ಕಾರ್ಮೆಲ್ ಚರ್ಚ್ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಪವಿತ್ರ ಸ್ಥಳಗಳಲ್ಲಿ ಒಂದು. ಈ ಚರ್ಚ್ ಬಿ.ಪಲ್ಲಿಪಟ್ಟಿ ಎಂಬಲ್ಲಿದೆ. ಈ ಚರ್ಚ್, ತಮಿಳುನಾಡಿನ ಇತಿಹಾಸಕ್ಕೆ ದೊಡ್ಡ ಕೊಡುಗೆಯನ್ನೇ ನೀಡಿದೆ. ಇದಕ್ಕೆ ಇದರದ್ದೇ ಆದ ಪರಂಪರೆ ಇದೆ. ಇಡೀ ತಮಿಳುನಾಡಿನಲ್ಲಿರುವ ಸರ್ವಶ್ರೇಷ್ಠ ಚರ್ಚುಗಳಲ್ಲಿ ಒಂದಾಗಿರುವ ಈ ಚರ್ಚಿಗೆ...
ಎಲಾ ಧಾರ್ಮಿಕ ಕ್ಷೇತ್ರಗಳಿಗೂ ಐತಿಹಾಸಿಕ ಮಹತ್ವ ಇರುತ್ತದೆ ಹಾಗೂ ಈ ಪ್ರಾಶಸ್ಥ್ಯವೇ ಅದನ್ನು ಲೋಕ ಪ್ರಸಿದ್ಧಗೊಳಿಸುತ್ತದೆ ಎಂಬ ನಂಬಿಕೆ ಇದೆ. ಆದರೆ ಇದಕ್ಕೆ ಒಂದು ಅಪವಾದವೆಂಬಂತೆ ಇರುವುದು ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿರುವ ಸಿ.ಎಸ್.ಐ ಜ್ಹಿಯಾನ್ ಇಗರ್ಜಿ. ಈ ಇಗರ್ಜಿಯು ತುಂಬಾ ಪವಿತ್ರ ಕ್ಷೇತ್ರ ಮತ್ತು ಇಲ್ಲಿಗೆ...
ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿರುವ ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರೆಲ್ ಒಂದು ರೋಮನ್ ಕ್ಯಾಥೊಲಿಕ್ ಚರ್ಚ್ ಆಗಿದೆ. ಈ ಇಗರ್ಜಿಯು ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದ್ದು, ಇಲ್ಲಿ ರೋಮನ್ ಕ್ಯಾಥೊಲಿಕ್ ಡೈಸಿಸ್ ನ ಪೀಠವಿದೆ. ಈ ಇಗರ್ಜಿಯು ಇಡೀ ರಾಜ್ಯದಲ್ಲೇ ಹೆಸರುವಾಸಿಯಾಗಿದ್ದು, ಯಾತ್ರಾರ್ಥಿಗಳು ತಮ್ಮ ಇಚ್ಛೆಯನ್ನು...
ಮೆಟ್ಟೂರ್ ತಮಿಳುನಾಡಿನ ಅತ್ಯಂತ ದೊಡ್ಡ ಅಣೆಕಟ್ಟುಗಳಲ್ಲಿ ಒಂದು. ಇದು ಧರ್ಮಪುರಿ ಜಿಲ್ಲೆಯಲ್ಲಿದೆ. ಇದನ್ನು ಕಾವೇರಿ ನದಿಗೆ ಅಡ್ಡವಾಗಿ ಕಟ್ಟಲಾಗಿದೆ. ಕಾವೇರಿಯು ತುಂಬಾ ವೇಗವಾಗಿ ಹರಿಯುವ ನದಿ. ಜಿಲ್ಲೆಯಾದ್ಯಂತ ವಿದ್ಯುತ್ ಪೂರೈಸುವ ಪ್ರಮುಖ ಮೂಲ ಇದೆಂದು ಹೇಳಲಾಗುತ್ತಿದೆ. ಈ ಅಣೆಕಟ್ಟು ಧಾರ್ಮಿಕವಾಗಿಯೂ ಪ್ರಸಿದ್ಧವಾಗಿರುವ...