ಕಾರಂಜಿಯಾ ಪ್ರವಾಸೋದ್ಯಮ : ದೇವರು ಮತ್ತು ದೇವಸ್ಥಾನಗಳು
ಹಿಂದೂ ದೇವರು ಮತ್ತು ದೇವತೆಗಳಿಗೆ ಸಮರ್ಪಿಸಲಾಗಿರುವ ಹಲವಾರು ಮಂದಿರಗಳ ಜನಪ್ರಿಯ ನಗರವೇ ಒಡಿಸ್ಸಾದ ಮಯುರಭಂಜ್ ಜಿಲ್ಲೆಯಲ್ಲಿರುವ ಕಾರಂಜಿಯಾ ನಗರ. ನಗರವನ್ನು ಸುತ್ತುವರಿದಿರುವ ಹಲವಾರು ರಮಣೀಯ ತಾಣಗಳು ಕಾರಂಜಿಯಾದ......
ಗೋಪಾಲ್ ಪುರ್ ಪ್ರವಾಸೋದ್ಯಮ : ಸೌಂದರ್ಯದ ರಸಮಯ ತಾಣ
ಒಡಿಶಾದ ದಕ್ಷಿಣ ಭಾಗದಲ್ಲಿ ಸಮುದ್ರ ತಟದ ನಗರ ಗೋಪಾಲ್ ಪುರ. ಇದು ಬಂಗಾಳ ಕೊಲ್ಲಿಯ ಸಮೀಪ ಇರುವ ನಗರವಾಗಿದ್ದು ಇಡಿಯ ರಾಜ್ಯದಲ್ಲೇ ಪ್ರಮುಖ ಪ್ರವಾಸಿ ತಾಣವಾಗಿದೆ. ಇಲ್ಲಿ ಪ್ರತಿ ತಿಂಗಳು ಅಸಂಖ್ಯ ಪ್ರವಾಸಿಗಳು ಬಂದು......
ದೇವಾಲಯಗಳ ಪರಿಸರಕ್ಕೊಂದು ಭೇಟಿ : ಭುವನೇಶ್ವರ್ ಪ್ರವಾಸೋದ್ಯಮ
ಒಡಿಶಾ ರಾಜ್ಯದ ರಾಜಧಾನಿ ನಗರವಾದ ಭುವನೇಶ್ವರ್ ಒಂದು ಭವ್ಯವಾದ, ಸುಂದರ ನಗರವಾಗಿದ್ದು, ಇದು ಭಾರತದ ಪೂರ್ವ ಭಾಗದಲ್ಲಿದೆ. ಮಹಾನದಿ ದಂಡೆಯ ನೈಋತ್ಯ ಭಾಗದಲ್ಲಿರುವ ಈ ನಗರವು ಕಳಿಂಗರ ಕಾಲದ, ತೇಜೋಮಯವಾದ......
ಚಂಡಿಪುರ ಪ್ರವಾಸೋದ್ಯಮ : ಇಲ್ಲಿ ಸಮುದ್ರ ಅದೃಶ್ಯವಾಗುತ್ತದೆ
ಚಂಡಿಪುರ ಬೀಚ್ ರಿಸಾರ್ಟ್ ಆಗಿದ್ದು ಒರಿಸ್ಸಾ(ಈಗಿನ ಒಡಿಶಾ)ದ ಬಾಲೇಶ್ವರದಲ್ಲಿದೆ. ಇದು ಬಾಲೇಶ್ವರ ರೈಲ್ವೇ ನಿಲ್ದಾಣದಿಂದ ಹದಿನಾರು ಕಿಲೋಮೀಟರ್ ದೂರದಲ್ಲಿದೆ ಮತ್ತು ಇಲ್ಲಿನ ಸಮುದ್ರ ಆಕರ್ಷಣೀಯವಾಗಿದೆ. ಪ್ರಾಕೃತಿಕ......
ಪುರಿ ಪ್ರವಾಸೋದ್ಯಮ : ಬ್ರಹ್ಮಾಂಡದ ದೇವರು ಪ್ರಬಲವಾಗಿರುವ ಸ್ಥಳ
ಬಂಗಾಳ ಕೊಲ್ಲಿಯಲ್ಲಿ ಹೆಮ್ಮೆಯಿಂದ ನಿಂತಿರುವ ಪೂರ್ವ ಭಾರತದ ಒಡಿಶಾ ರಾಜ್ಯದ ಒಂದು ಸುಂದರ ನಗರ ಪುರಿ. ಇದು ಒಡಿಶದ ರಾಜಧಾನಿಯಿಂದ ಸುಮಾರು 60 ಕಿ.ಮೀ. ದೂರದಲ್ಲಿದೆ. ನಗರವನ್ನು ಜನಪ್ರಿಯಗೊಳಿಸಿರುವ ಇಲ್ಲಿನ ಪ್ರಸಿದ್ಧ......
ಕೆಯೊಂಜ್ಹಾರ ಪ್ರವಾಸೋದ್ಯಮ : ಸಮೃದ್ಧಿಯ ಭೂಮಿ
ಒಡಿಶಾದ ಉತ್ತರ ಅಂಚಿನಲ್ಲಿರುವ ಅತ್ಯಂತ ಸುಂದರ ಪ್ರದೇಶವೇ ಕೆಯೊಂಜ್ಹಾರ. ಇದು ರಾಜ್ಯದ ಅತೀ ದೊಡ್ಡ ಜಿಲ್ಲೆ ಮತ್ತು ಮಹಾನಗರ ಪಾಲಿಕೆಯೂ ಆಗಿದೆ. ಈ ಜಿಲ್ಲೆಯನ್ನು ಉತ್ತರದಲ್ಲಿ ಜಾರ್ಖಂಡ್ ರಾಜ್ಯ ಮತ್ತು ದಕ್ಷಿಣ, ಪಶ್ಚಿಮ......
ಉದಯಗಿರಿ : ಬೌದ್ಧ ಯಾತ್ರಾಸ್ಥಳಗಳ ತವರುಭೂಮಿ
ಉದಯಗಿರಿಯು ಭಾರತದಲ್ಲಿನ ಅದ್ಭುತ ವಾಸ್ತುಶಿಲ್ಪಕಲೆಗೆ ಅತ್ಯುತ್ತಮ ಉದಾಹರಣೆ. ಈ ಊರನ್ನು ‘ಪ್ರಾಕೃತಿಕ ಸೌಂದರ್ಯ ಮತ್ತು ಮನುಷ್ಯ ಕಲೆಯ ಅಪರೂಪದ ಸಮ್ಮಿಲನ’ ಎಂದೇ ಕರೆಯಬಹುದು. ಈ ಸ್ಥಳವು ವಾಸ್ತುಶಿಲ್ಪ......
ಕಂಧಮಲ್ : ಕಂಗಳು ವಂದನೆ ಹೇಳುವ, ಹೃದಯವು ತುಂಬಿ ಹಾಡುವ ತಾಣ
ಕಂಧಮಲ್ ಒಡಿಶಾದ ಅತ್ಯಂತ ಆಕರ್ಷಣೀಯವಾದ ಪ್ರವಾಸಿ ತಾಣವಾಗಿದೆ. ಪ್ರಾಕೃತಿಕ ಸೌಂದರ್ಯ ಮತ್ತು ಮೂಲ ನಿವಾಸಿಗಳಾದ ಬುಡಕಟ್ಟು ಜನರು ಇಲ್ಲಿನ ಆಕರ್ಷಣೆಗೆ ಮೆರಗನ್ನು ನೀಡಿರುವ ಅಂಶಗಳಾಗಿವೆ. ಕಂಧಮಲ್ನಲ್ಲಿ......
ಕೋನಾರ್ಕ ಪ್ರವಾಸೋದ್ಯಮ : ಶಿಲೆಯಲ್ಲಿ ಕೆತ್ತಲಾದ ಕಥೆ
ಕೋನಾರ್ಕವು ಒಡಿಶಾ ರಾಜಧಾನಿ ನಗರ ಭುವನೇಶ್ವರದಿಂದ 65 ಕೀಲೊ ಮೀಟರ ದೂರದಲ್ಲಿದೆ. ಇದು ಬೆರಗುಗೊಳಿಸುವಂತಹ ಸ್ಮಾರಕಗಳು ಮತ್ತು ಸುಂದರ ದೃಶ್ಯಗಳ ಪಟ್ಟಣವಾಗಿದೆ. ಬಂಗಾಳಿ ತೀರ ಕೊಲ್ಲಿಯ ಕರಾವಳಿಗೆ ಸಮೀಪದಲ್ಲಿರವ ಈ ಸಣ್ಣ......
ಧೆಂಕನಲ್ ಪ್ರವಾಸೋದ್ಯಮ : ಸೂರ್ಯ ಮುತ್ತಿಕ್ಕುವ ಹಳ್ಳಿ
ಪೌರಾಣಿಕ ಕಥೆಗಳ ಮೂಲಕ ಪ್ರವಾಸಿ ತಾಣವಾಗಿ ಹೊರಹೊಮ್ಮಿರುವ ಧೆಂಕನಲ್ ಸದಾ ಪ್ರವಾಸಿಗರಿಂದ ಮುತ್ತಿರುವ ಸ್ಥಳ. ಸಾಮಾನ್ಯವಾಗಿ ವರ್ಷದ ಎಲ್ಲಾ ತಿಂಗಳುಗಳಲ್ಲಿಯೂ ಭೇಟಿ ನೀಡುವ ಪ್ರವಾಸಿಗರು ಈ ಸ್ಥಳವನ್ನು ಅತ್ಯಂತ ಹೆಚ್ಚಾಗಿ......
ಪಾರಾದೀಪ್ ಪ್ರವಾಸೋದ್ಯಮ - ಬಂದರು ನಗರ
ಒಡಿಶಾ(ಒರಿಸ್ಸಾ)ದ ಜಗತ್ ಸಿಂಗ್ ಪುರ ಜಿಲ್ಲೆಯ ಪಾರಾದೀಪ್ ಒಂದು ಉತ್ತಮ ಕೈಗಾರಿಕಾ ಪ್ರದೇಶವಾಗಿ ಅಭಿವೃದ್ಧಿ ಹೊಂದುತ್ತಿದೆ. ಭುವನೇಶ್ವರ ವಿಮಾನ ನಿಲ್ದಾಣದಿಂದ ಪಾರಾದೀಪ್ 125 ಕಿ.ಮೀ. ಮತ್ತು ಕಟಕ್ ರೈಲು ನಿಲ್ದಾಣದಿಂದ......
ಬೆರ್ಹಾಮ್ಪೂರ್ (ಬ್ರಹ್ಮಪುರ) ಪ್ರವಾಸೋದ್ಯಮ : ಬ್ರಹ್ಮದೇವನ ನೆಲೆ
ಬ್ರಿಟಿಷ್ ವಸಾಹತುಶಾಹಿಗಳು ಈಗಿನ ಬ್ರಹ್ಮಪುರಕ್ಕೆ ಇಟ್ಟಿದ್ದ ಹೆಸರು ಬೆರ್ಹಾಮ್ಪೂರ್. ಬ್ರಿಟಿಷರಿಗೆ ನಮ್ಮ ದೇಶದ ಅನೇಕ ಪಟ್ಟಣಗಳ ಹೆಸರುಗಳನ್ನು ಉಚ್ಚರಿಸಲು ಬರುತ್ತಿರಲಿಲ್ಲ, ಬಂದರೂ ಅವರದೇ ಶೈಲಿಯಲ್ಲಿ......