Search
  • Follow NativePlanet
Share

travel guide

ಶ್ರಾವಣ ಮಾಸದಲ್ಲಿ ಉಜ್ಜಯಿನಿ-ಜ್ಯೋತಿರ್ಲಿಂಗಕ್ಕೆ ಭೇಟಿ ನೀಡಿ, ಉಚಿತ ವಾಸ್ತವ್ಯ, ಆಹಾರ ಲಭ್ಯ..ಹೀಗಿದೆ ನೋಡಿ IRCTC ಪ್ಯಾಕೇಜ್‌ ದರ

ಶ್ರಾವಣ ಮಾಸದಲ್ಲಿ ಉಜ್ಜಯಿನಿ-ಜ್ಯೋತಿರ್ಲಿಂಗಕ್ಕೆ ಭೇಟಿ ನೀಡಿ, ಉಚಿತ ವಾಸ್ತವ್ಯ, ಆಹಾರ ಲಭ್ಯ..ಹೀಗಿದೆ ನೋಡಿ IRCTC ಪ್ಯಾಕೇಜ್‌ ದರ

IRCTC Tour Plan: ಶ್ರಾವಣ ಮಾಸ ಕೆಲವೇ ದಿನಗಳಲ್ಲಿ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಕುಟುಂಬ ಅಥವಾ ಸ್ನೇಹಿತರೊಂದಿಗೆ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಯೋಜಿಸುತ್ತಿದ್ದರೆ ಐಆರ್‌ಸಿಟಿಸಿ ವಿಶೇಷ ಬಜೆಟ್ ಪ್ರವಾಸ...
ಸುಂದರವಾದ ತಾಣದಲ್ಲಿ ದೆವ್ವದ ಕಾಟ, ಕೂಗಾಟ…ಸ್ಥಳೀಯರು ಹೇಳುವುದೊಂದೇ “ಅಲ್ಲಿಗೆ ತಪ್ಪಿಯೂ ಹೋಗಬೇಡಿ”

ಸುಂದರವಾದ ತಾಣದಲ್ಲಿ ದೆವ್ವದ ಕಾಟ, ಕೂಗಾಟ…ಸ್ಥಳೀಯರು ಹೇಳುವುದೊಂದೇ “ಅಲ್ಲಿಗೆ ತಪ್ಪಿಯೂ ಹೋಗಬೇಡಿ”

ಉತ್ತರಾಖಂಡವನ್ನು ‘ಭೂಮಿಯ ಮೇಲಿನ ಸ್ವರ್ಗ' ಎಂದು ಕರೆಯಲಾಗುತ್ತದೆ. ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಇಲ್ಲಿನ ಗಿರಿಧಾಮಗಳನ್ನು ನೋಡಲು ಇಷ್ಟಪಡುತ್ತಾರೆ. ಅದರಲ್ಲೂ ಉತ್ತರಾಖಂಡದ ಮಸ್ಸೂರಿ ಒಂದು ಭವ್ಯವಾದ ಮತ್ತು ಹಳೆಯ ಸುಂದರವಾದ...
ಮಳೆಗಾಲದಲ್ಲಿ ಈ ಸ್ಥಳಗಳಿಗೆ ಭೇಟಿ ನೀಡಲು ಯೋಜಿಸಿ, ಗುಡ್ಡ ಕುಸಿತ, ಭೂ ಕುಸಿತದ ಅಪಾಯದಿಂದ ತಪ್ಪಿಸಿಕೊಳ್ಳಿ

ಮಳೆಗಾಲದಲ್ಲಿ ಈ ಸ್ಥಳಗಳಿಗೆ ಭೇಟಿ ನೀಡಲು ಯೋಜಿಸಿ, ಗುಡ್ಡ ಕುಸಿತ, ಭೂ ಕುಸಿತದ ಅಪಾಯದಿಂದ ತಪ್ಪಿಸಿಕೊಳ್ಳಿ

ಮಳೆಗಾಲದಲ್ಲಿ ಪರ್ವತ ಪ್ರದೇಶಗಳ ಹವಾಮಾನವು ನೋಡಲು ತುಂಬಾ ಸುಂದರ ಮತ್ತು ಆಹ್ಲಾದಕರವಾಗಿರುತ್ತದೆ. ಆದರೆ ಈ ಸಮಯದಲ್ಲಿ ಇಲ್ಲಿ ಜನರು ತಿರುಗಾಡಲು ಆಗುವುದಿಲ್ಲ. ಏಕೆಂದರೆ ಈ ಸಮಯದಲ್ಲಿ ಪರ್ವತಗಳಿಗೆ ಹೋಗುವುದು ತುಂಬಾ ಅಪಾಯಕಾರಿ. ಇಲ್ಲಿ ಗುಡ್ಡ...
ಸ್ವಾಮಿ ವಿವೇಕಾನಂದರು ಧ್ಯಾನ ಮಾಡಲು ಹೋದಾಗ ಪ್ರಸಿದ್ಧವಾಯ್ತು ಈ ದೇವಾಲಯ…ಆದರೆ ವಿಜ್ಞಾನಿಗಳೇ ಬೆರಗಾಗಿದ್ದೇಕೆ?

ಸ್ವಾಮಿ ವಿವೇಕಾನಂದರು ಧ್ಯಾನ ಮಾಡಲು ಹೋದಾಗ ಪ್ರಸಿದ್ಧವಾಯ್ತು ಈ ದೇವಾಲಯ…ಆದರೆ ವಿಜ್ಞಾನಿಗಳೇ ಬೆರಗಾಗಿದ್ದೇಕೆ?

ಅಲ್ಮೋರಾದಲ್ಲಿರುವ ಕಸರ್ ದೇವಿ ದೇವಾಲಯವು ಉತ್ತರಾಖಂಡದ ಸುಂದರ ಕುಮಾವೂನ್ ಪ್ರದೇಶದಲ್ಲಿ ನೆಲೆಗೊಂಡಿರುವ ಸಾಂಪ್ರದಾಯಿಕ ಮತ್ತು ಪುರಾತನ ದೇವಾಲಯವಾಗಿದೆ. ದುರ್ಗಾ ಮಾತೆಯ ಅವತಾರವಾದ ಕಸರ್ ದೇವಿಗೆ ಸಮರ್ಪಿತವಾಗಿರುವ ಈ ದೇವಾಲಯವು ಹಿಂದೂಗಳಿಗೆ...
ನೀವು ಈ ಸ್ಥಳಕ್ಕೆ ಪ್ರವಾಸ ಮಾಡಲು ಯೋಜಿಸುತ್ತಿದ್ದರೆ ತೆರಳಬೇಡಿ…ಹಣ ಮತ್ತು ಸಮಯ ಎರಡೂ ಉಳಿಯುತ್ತದೆ!

ನೀವು ಈ ಸ್ಥಳಕ್ಕೆ ಪ್ರವಾಸ ಮಾಡಲು ಯೋಜಿಸುತ್ತಿದ್ದರೆ ತೆರಳಬೇಡಿ…ಹಣ ಮತ್ತು ಸಮಯ ಎರಡೂ ಉಳಿಯುತ್ತದೆ!

ಭಾರತದ ಪೂರ್ವ ಕರಾವಳಿಯಲ್ಲಿರುವ ಸುಂದರವಾದ ನಗರ ವಿಶಾಖಪಟ್ಟಣಂ. ತನ್ನ ಸುಂದರವಾದ ಕಡಲತೀರಗಳು, ಒಳ್ಳೆಯ ಸಂಸ್ಕೃತಿ ಮತ್ತು ಆರ್ಥಿಕ ದೃಷ್ಟಿಯಿಂದಾಗಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರವಾಗಿದೆ. ವಿಶಾಖಪಟ್ಟಣಂ...
ಶಿಮ್ಲಾ, ಮನಾಲಿಯನ್ನೇ ಮರೆಸುವ ಸ್ಥಳಗಳಿವು…ನೋಡಿದ ಕೂಡಲೇ ಮಂತ್ರಮುಗ್ಧರಾಗುತ್ತೀರಿ!

ಶಿಮ್ಲಾ, ಮನಾಲಿಯನ್ನೇ ಮರೆಸುವ ಸ್ಥಳಗಳಿವು…ನೋಡಿದ ಕೂಡಲೇ ಮಂತ್ರಮುಗ್ಧರಾಗುತ್ತೀರಿ!

ಮಳೆಗಾಲ ಶುರುವಾದ ಕೂಡಲೇ ಪ್ರಕೃತಿಯ ವೈಭವವನ್ನು ಕಣ್ತುಂಬಿಕೊಳ್ಳಲು ಟೂರ್ ಪ್ಲಾನ್ ಮಾಡುವುದು ಸಹಜ. ಈ ಅವಧಿಯಲ್ಲಿ ನೀವೂ ಕೂಡ ಯಾವುದಾದರು ಒಳ್ಳೆಯ ಜಾಗಕ್ಕೆ ಹೋಗುವ ಯೋಚನೆಯಲ್ಲಿದ್ದರೆ ಈ ಸುದ್ದಿ ನಿಮಗಾಗಿ. ಹೌದು, ಆ ಬೆಸ್ಟ್‌...
ಈ ದೇವಾಲಯದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಸಿಡಿಲು ಶಿವಲಿಂಗಕ್ಕೆ ಬಡಿದು ಒಡೆಯುತ್ತದೆ, ಕಾರಣವೇನು ಗೊತ್ತಾ?

ಈ ದೇವಾಲಯದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಸಿಡಿಲು ಶಿವಲಿಂಗಕ್ಕೆ ಬಡಿದು ಒಡೆಯುತ್ತದೆ, ಕಾರಣವೇನು ಗೊತ್ತಾ?

Bijli Mahadev: ಹಿಮಾಚಲ ಪ್ರದೇಶದ ಕುಲು ಸುಂದರವಾದ ಪ್ರವಾಸಿ ತಾಣ ಮಾತ್ರವಲ್ಲದೆ, ಪ್ರಮುಖ ಧಾರ್ಮಿಕ ಸ್ಥಳವೂ ಆಗಿದೆ. ಈ ಸುಂದರವಾದ ಸ್ಥಳದಲ್ಲಿ ಒಂದು ದೇವಾಲಯವಿದೆ. ಅಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಸಿಡಿಲು ಬಡಿಯುತ್ತದೆ. ಶಿವನಿಗೆ...
ಪುರಾತನ ಕಾಲದ ದೇವಾಲಯಗಳನ್ನು ನೋಡ್ಬೇಕಾ...IRCTC ಯಿಂದ ತಮಿಳುನಾಡಿಗೆ ಅದ್ಭುತ ಪ್ರವಾಸ ಪ್ಯಾಕೇಜ್

ಪುರಾತನ ಕಾಲದ ದೇವಾಲಯಗಳನ್ನು ನೋಡ್ಬೇಕಾ...IRCTC ಯಿಂದ ತಮಿಳುನಾಡಿಗೆ ಅದ್ಭುತ ಪ್ರವಾಸ ಪ್ಯಾಕೇಜ್

IRCTC Tour Package: ಐಆರ್‌ಸಿಟಿಸಿ ಎಂದಿನಂತೆ ತನ್ನ ಗ್ರಾಹಕರಿಗಾಗಿ ವಿಶೇಷ ಪ್ರವಾಸ ಪ್ಯಾಕೇಜ್ ಅನ್ನು ತಂದಿದೆ. ಈ ಪ್ಯಾಕೇಜ್‌ನಲ್ಲಿ ತಮಿಳುನಾಡಿನ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಬಹುದು. ಈ ಅತ್ಯುತ್ತಮ ಪ್ಯಾಕೇಜ್‌ನ...
ಬಾಲಿಗೆ IRCTCಯ ಉತ್ತಮ ಪ್ಯಾಕೇಜ್; ಬೆಂಗಳೂರಿನಿಂದ ವಿಮಾನದಲ್ಲಿ ಅಗ್ಗವಾಗಿ ಪ್ರಯಾಣಿಸಿ!

ಬಾಲಿಗೆ IRCTCಯ ಉತ್ತಮ ಪ್ಯಾಕೇಜ್; ಬೆಂಗಳೂರಿನಿಂದ ವಿಮಾನದಲ್ಲಿ ಅಗ್ಗವಾಗಿ ಪ್ರಯಾಣಿಸಿ!

IRCTC Bali Tour Package: ಸುಂದರವಾದ ದೇವಾಲಯಗಳು, ಪ್ರಕೃತಿ, ಸಂಸ್ಕೃತಿ ಮತ್ತು ಕಡಲತೀರಗಳ ಬಗ್ಗೆ ಮಾತನಾಡುವಾಗ ಜನರು ಬಾಲಿಯನ್ನು ಹೆಚ್ಚು ನೆನಪಿಸಿಕೊಳ್ಳುತ್ತಾರೆ. ಏಕೆಂದರೆ ಈ ಸಣ್ಣ ದ್ವೀಪವು ತನ್ನ ಸೌಂದರ್ಯದಿಂದಲೇ ಹೆಸರುವಾಸಿಯಾಗಿದೆ....
ಕರ್ನಾಟಕದಲ್ಲಿರುವ ಈ 11 ಜಲಪಾತಗಳ ಸೌಂದರ್ಯವನ್ನು ಮಳೆಗಾಲದಲ್ಲಿ ನೋಡುವುದೇ ಚೆಂದ

ಕರ್ನಾಟಕದಲ್ಲಿರುವ ಈ 11 ಜಲಪಾತಗಳ ಸೌಂದರ್ಯವನ್ನು ಮಳೆಗಾಲದಲ್ಲಿ ನೋಡುವುದೇ ಚೆಂದ

ನಮ್ಮ ದೇಶದಲ್ಲಿ ತುಂಬಾ ಸುಂದರವಾದ ಮತ್ತು ಅತಿ ಎತ್ತರದ ಜಲಪಾತಗಳಿವೆ. ವಿಶೇಷವಾಗಿ ಕರ್ನಾಟಕ ರಾಜ್ಯದಲ್ಲಿರುವ ಜಲಪಾತಗಳಂತೂ ಮಳೆಗಾಲದಲ್ಲಿ ಮೈದುಂಬಿಕೊಂಡು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತವೆ. ಮಳೆಗಾಲದಲ್ಲಿ ಈ ಜಲಪಾತಗಳ ಅಂದವೇ ಬೇರೆ....
ಭಾರತದ ಈ 10 ಸುಂದರ ಸ್ಥಳಗಳು ಕೆಲವೇ ವರ್ಷಗಳಲ್ಲಿ ಕಣ್ಮರೆಯಾದರೂ ಆಶ್ಚರ್ಯವಿಲ್ಲ!?

ಭಾರತದ ಈ 10 ಸುಂದರ ಸ್ಥಳಗಳು ಕೆಲವೇ ವರ್ಷಗಳಲ್ಲಿ ಕಣ್ಮರೆಯಾದರೂ ಆಶ್ಚರ್ಯವಿಲ್ಲ!?

ಅಮೆಜಾನ್ ಕಾಡಿನಲ್ಲಿ ಆಗಾಗ್ಗೆ ಭಾರಿ ಕಾಳ್ಗಿಚ್ಚು ಸಂಭವಿಸಿ ಅಪಾರ ಸಸ್ಯ ಹಾಗೂ ಪ್ರಾಣಿ ಸಂಪತ್ತು ನಾಶವಾಗಿವೆ. ಗ್ರೀನ್‌ಲ್ಯಾಂಡ್‌ನ ಹಿಮನದಿಗಳು ಕರಗುತ್ತಿವೆ, ಮರುಭೂಮಿಗಳೂ ಪ್ರವಾಹಕ್ಕೆ ಒಳಗಾಗುತ್ತಿವೆ. ಚಂಡಮಾರುತಗಳು,...
ಮಳೆಗಾಲದಲ್ಲಿ ಪ್ರವಾಸಕ್ಕೆ ಹೋಗ್ಬೇಕಾ…?, ಕರ್ನಾಟಕಕ್ಕಿಂತ ಬೆಸ್ಟ್‌ ಸ್ಟೇಟ್‌  ಮತ್ತೊಂದಿಲ್ಲ

ಮಳೆಗಾಲದಲ್ಲಿ ಪ್ರವಾಸಕ್ಕೆ ಹೋಗ್ಬೇಕಾ…?, ಕರ್ನಾಟಕಕ್ಕಿಂತ ಬೆಸ್ಟ್‌ ಸ್ಟೇಟ್‌ ಮತ್ತೊಂದಿಲ್ಲ

ನೀವು ಮಳೆಗಾಲದಲ್ಲಿ ಪ್ರವಾಸಕ್ಕೆ ಹೋಗಬೇಕೆಂದು ಬಯಸುತ್ತೀರಿ. ಆದರೆ ಯಾವ ಸ್ಥಳಕ್ಕೆ ಹೋಗಬೇಕು ಎಂಬ ಬಗ್ಗೆ ಗೊಂದಲವಿದ್ದರೆ, ಯಾವುದೇ ಅನುಮಾನವಿಲ್ಲದೆ ನಮ್ಮ ಕರ್ನಾಟಕ ರಾಜ್ಯದಲ್ಲಿಯೇ ಪ್ರವಾಸ ಮಾಡಬಹುದು. ಮಳೆಗಾಲದಲ್ಲಿ ಮೋಜು ಮಸ್ತಿ ಮಾಡಲು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+