Search
  • Follow NativePlanet
Share

travel guide

ಕೆಮ್ಮಣ್ಣು ಗುಂಡಿ - ಒಂದು ಮನಮೋಹಕ  ತಾಣ!

ಕೆಮ್ಮಣ್ಣು ಗುಂಡಿ - ಒಂದು ಮನಮೋಹಕ ತಾಣ!

ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿರುವ ಕೆಮ್ಮಣ್ಣುಗುಂಡಿ ಗಿರಿಧಾಮವು ಬಾಬಾ ಬುಡಾನ್ ಗಿರಿ ಬೆಟ್ಟಗಳಿಂದ ಸುತ್ತುವರಿಯಲ್ಪಟ್ಟಿದೆ. ಈ ಸ್ಥಳವು ಎತ್ತರವಾದ ಬೆಟ್ಟಗಳು, ಧುಮ್ಮಿಕ್ಕುವ ಜಲಪಾತಗಳು, ದಟ್ಟವಾದ ಕಾಡುಗಳು ಮತ್ತು...
ಶಿವಗಂಗೆಯ ಸೌಂದರ್ಯತೆಯ ಒಂದು  ಅನಾವರಣ - ಬೆಂಗಳೂರಿನಿಂದ ಶಿವಗಂಗೆಗೆ ಒಂದು ಪ್ರಯಾಣ

ಶಿವಗಂಗೆಯ ಸೌಂದರ್ಯತೆಯ ಒಂದು ಅನಾವರಣ - ಬೆಂಗಳೂರಿನಿಂದ ಶಿವಗಂಗೆಗೆ ಒಂದು ಪ್ರಯಾಣ

ಕರ್ನಾಟಕದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಬಾಸ್ ಪೇಟೆಯ ಬಳಿ ಇರುವ ಬೆಟ್ಟವಾಗಿರುವ ಶಿವಗಂಗೆಯು ಸಮುದ್ರ ಮಟ್ಟದಿಂದ 2640 ಅಡಿ ಎತ್ತರದಲ್ಲಿದೆ. ಈ ಪೂಜ್ಯನೀಯವಾದ ಪರ್ವತವು ಶಿವದೇವರ ಒಂದು ಅವತಾರವಾದ ಶಿವಲಿಂಗದ ಆಕಾರದಲ್ಲಿದೆ. ಈ ಬೆಟ್ಟದ...
ಶೃಂಗೇರಿ ಶಾರದಾ ಪೀಠ ಹಿಂದೂಗಳ ಪವಿತ್ರ ಸ್ಥಳ

ಶೃಂಗೇರಿ ಶಾರದಾ ಪೀಠ ಹಿಂದೂಗಳ ಪವಿತ್ರ ಸ್ಥಳ

ಪೂಜ್ಯ ಹಿಂದೂ ಸಂತರಾದ ಆದಿ ಶಂಕರಾಚಾರ್ಯರು ತುಂಗಾ ನದಿಯ ದಡದಲ್ಲಿರುವ ಈ ಪ್ರಶಾಂತವಾದ ಪಟ್ಟಣದಲ್ಲಿ ತಮ್ಮ ಮೊದಲ ಮಠವನ್ನು ಸ್ಥಾಪಿಸಿದರು ಅಂದಿನಿಂದ ಈ ಪಟ್ಟಣಕ್ಕೆ ಪ್ರತೀ ವರ್ಷ ಭೇಟಿ ನೀಡುವ ಸಾವಿರಾರು ಯಾತ್ರಾರ್ಥಿಗಳಿಗೆ ಪ್ರಮುಖ ತಾಣವಾಗಿದೆ....
ಕಬಿನಿ - ರೋಚಕ ಪ್ರಾಣಿಗಳ ರಾಜಧಾನಿ!

ಕಬಿನಿ - ರೋಚಕ ಪ್ರಾಣಿಗಳ ರಾಜಧಾನಿ!

ಈ ಪ್ರದೇಶಗಳು ವನ್ಯಜೀವಿಗಳನ್ನು ಹೊಂದಿರುವುದಕ್ಕೆ ಹೆಸರುವಾಸಿಯಾಗಿದೆ. ನಾಗರಹೊಳೆ ನೈಸರ್ಗಿಕ ನಿಸರ್ಗಧಾಮದ ಭಾಗವಾಗಿರುವ ಕಬಿನಿ ವನ್ಯಜೀವಿ ಸಂರಕ್ಷಿತ ಪ್ರದೇಶವಾಗಿರುವುದಕ್ಕೆ ಧನ್ಯವಾದಗಳನ್ನು ಹೇಳಬೇಕು . ಇದು ಕರ್ನಾಟಕಕ್ಕೆ ಭೇಟಿ ನೀಡುವ...
ಮಾನ್ಸೂನ್ ಮಳೆಗಾಲದ ಸಮಯದಲ್ಲಿ ಸಾವಣದುರ್ಗಬೆಟ್ಟಕ್ಕೆ ಭೇಟಿ ಕೊಟ್ಟು ಅಲ್ಲಿ ಮಾಡಬಹುದಾದ ಚಟುವಟಿಕೆಗಳು

ಮಾನ್ಸೂನ್ ಮಳೆಗಾಲದ ಸಮಯದಲ್ಲಿ ಸಾವಣದುರ್ಗಬೆಟ್ಟಕ್ಕೆ ಭೇಟಿ ಕೊಟ್ಟು ಅಲ್ಲಿ ಮಾಡಬಹುದಾದ ಚಟುವಟಿಕೆಗಳು

ಕರ್ನಾಟಕದ ಡೆಕ್ಕನ್ ಪ್ರಸ್ಥಭೂಮಿಯಲ್ಲಿ ನೆಲೆಸಿರುವ ಸಾವಣದುರ್ಗವು ಕರಿಗುಡ್ಡ ಮತ್ತು ಬಿಳಿಗುಡ್ಡವೆಂಬ ಎರಡು ಗುಡ್ಡಗಳ ಸಮ್ಮಿಲನವಾಗಿದೆ. ಮತ್ತು ಗ್ರಾನೈಟ್ ಬಿಳಿ ಬಂಡೆಗಳಿಂದ ರೂಪುಗೊಂಡಿದ್ದು ಡೆಸಿಡಿಯಸ್ ಅರಣ್ಯಗಳಿಂದ...
ಮಾನ್ಸೂನ್ ಸಮಯದಲ್ಲಿ ಭಾರತದಲ್ಲಿರುವ ಭೇಟಿಕೊಡಲೇಬೇಕಾದಂತಹ ಸ್ವರ್ಗ ಸದೃಶದಂತಿರುವ ಜಲಪಾತಗಳು!

ಮಾನ್ಸೂನ್ ಸಮಯದಲ್ಲಿ ಭಾರತದಲ್ಲಿರುವ ಭೇಟಿಕೊಡಲೇಬೇಕಾದಂತಹ ಸ್ವರ್ಗ ಸದೃಶದಂತಿರುವ ಜಲಪಾತಗಳು!

ಭಾರತದಲ್ಲಿ ಐತಿಹಾಸಿಕ ಸ್ಥಳಗಳಿಂದ ಬೀಚ್ ಗಳು ಮತ್ತು ಆಹಾರಗಳವರೆಗೆ ಎಲ್ಲಾ ಆಕರ್ಷಣೆಗಳನ್ನು ತನ್ನಲ್ಲಿ ಹೊಂದಿರುವುದಕ್ಕಾಗಿ ಪ್ರಯಾಣಿಕರು ಮತ್ತು ಪ್ರವಾಸಿಗರಲ್ಲಿ ಪ್ರಸಿದ್ದಿಯನ್ನು ಪಡೆದಿದೆ. ಹೀಗೆ ಈ ದೇಶದ ಸ್ವಾಭಾವಿಕ ಲಕ್ಷಣವು...
ಬೆಂಗಳೂರಿನಿಂದ ಮುರುಡೇಶ್ವರಕ್ಕೆ ಒಂದು ಪ್ರವಾಸ

ಬೆಂಗಳೂರಿನಿಂದ ಮುರುಡೇಶ್ವರಕ್ಕೆ ಒಂದು ಪ್ರವಾಸ

ಮುರುಡೇಶ್ವರವು ಕರ್ನಾಟಕದ ಹೆಸರುವಾಸಿಯಾಗಿರುವ ಸ್ಥಳವಾಗಿದ್ದು ರಾಜ್ಯದಾದ್ಯಂತದ ಯಾತ್ರಿಗಳು ಇಲ್ಲಿ ಶಿವ ದೇವರ ಸನ್ನಿಧಾನಕ್ಕೆ ಪೂಜಿಸಲು ಬರುತ್ತಾರೆ. ಭಾರತದಲ್ಲಿಯ ಕರ್ನಾಟಕದ ಒಂದು ಸಣ್ಣ ಹಳ್ಳಿಯಾಗಿರುವ ಮುರುಡೇಶ್ವರವು ಪ್ರಾಚೀನ ಕಾಲದ...
ದೇವಿ ಮೂಕಾಂಬಿಕೆಯ ದೈವಿಕ ಸನ್ನಿಧಿಯ ಸ್ಥಳ - ಕೊಲ್ಲೂರು

ದೇವಿ ಮೂಕಾಂಬಿಕೆಯ ದೈವಿಕ ಸನ್ನಿಧಿಯ ಸ್ಥಳ - ಕೊಲ್ಲೂರು

ದೇವಿ ಮೂಕಾಂಬಿಕೆಯ ದೈವಿಕ ಸನ್ನಿಧಿಯ ಸ್ಥಳ -ಕೊಲ್ಲೂರು {image-kollurmukhambike-1-1656486447.jpg kannada.nativeplanet.com} ಕರ್ನಾಟಕದ ಕುಂದಾಪುರ ತಾಲೂಕಿನಲ್ಲಿರುವ ಸಣ್ಣ ಹಳ್ಳಿಯಾಗಿರುವ ಕೊಲ್ಲೂರು ರಾಜ್ಯದಾದ್ಯಂತದ...
ಮಂಗಳೂರು - ಕರ್ನಾಟಕದ ಗೇಟ್ ವೇ

ಮಂಗಳೂರು - ಕರ್ನಾಟಕದ ಗೇಟ್ ವೇ

ಸುಂದರವಾದ ಹಾಗು ಎತ್ತರವಾದ ಪಶ್ಚಿಮಘಟ್ಟಗಳು ಮತ್ತು ಅರಬ್ಬೀ ಸಮುದ್ರದ ನೀಲಿ ನೀರಿನ ಮಧ್ಯೆ ಇರುವ ಸುಂದರವಾದ ಪಟ್ಟವೆಂದರೆ ಅದು ಮಂಗಳೂರು ಇದನ್ನು ಕರ್ನಾಟಕದ ಗೇಟ್ ವೇ ಎಂದು ಕರೆಯಲಾಗುತ್ತದೆ. ಮಂಗಳಾದೇವಿ ಈ ಪ್ರದೇಶದಲ್ಲಿರುವುದರಿಂದಾಗಿ...
ಕೊಂಕಣ ಕರಾವಳಿಯ ರಾಣಿ ಎಂದು ಕರೆಯಲ್ಪಡುವ ಸ್ಥಳ - ಕಾರವಾರ

ಕೊಂಕಣ ಕರಾವಳಿಯ ರಾಣಿ ಎಂದು ಕರೆಯಲ್ಪಡುವ ಸ್ಥಳ - ಕಾರವಾರ

ಕಾರವಾರವು ಭಾರತದ ಪರ್ಯಾಯ ದ್ವೀಪದಲ್ಲಿರುವ ಪಶ್ಚಿಮ ಕರಾವಳಿಯಲ್ಲಿದ್ದು, ಗೋವಾ ಜಿಲ್ಲೆಯಿಂದ ಕೇವಲ 15 ಕಿ.ಮೀ ಮತ್ತು ರಾಜ್ಯದ ರಾಜಧಾನಿ ಬೆಂಗಳೂರಿನಿಂದ 520 ಕಿಮೀ ದೂರದಲ್ಲಿದೆ. ಇದು ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ ಮತ್ತು...
ಬನ್ನೇರುಘಟ್ಟ - ಹೈಟೆಕ್ ನಗರ ಬೆಂಗಳೂರಿನಲ್ಲಿರುವ ಒಂದು ನೈಸರ್ಗಿಕ ತಾಣ

ಬನ್ನೇರುಘಟ್ಟ - ಹೈಟೆಕ್ ನಗರ ಬೆಂಗಳೂರಿನಲ್ಲಿರುವ ಒಂದು ನೈಸರ್ಗಿಕ ತಾಣ

ನೀವು ಬೆಂಗಳೂರಿನಲ್ಲಿ ವಾಸಿಸುವವರಾಗಿದ್ದು, ವಾರಾಂತ್ಯದಲ್ಲಿ ಯಾವುದಾದರೂ ಸ್ಥಳಕ್ಕೆ ಭೇಟಿ ಕೊಡಲು ಬಯಸುತಿರುವಿರಾದಲ್ಲಿ, ಬನ್ನೇರುಘಟ್ಟಕ್ಕೆ ಹೋಗುವುದಕ್ಕೆ ಪ್ರಯತ್ನಿಸಿ. ಇದು ಒಂದು ಪ್ರಮುಖವಾದ ಸ್ಥಳವಾಗಿದ್ದು ಜಗತ್ತಿನಾದ್ಯಂತದ ಜನರನ್ನು...
ಬೆಂಗಳೂರಿನಲ್ಲಿ ಭೇಟಿ ನೀಡಲೇಬೇಕಾದ ರಂಗಮಂದಿರಗಳು.

ಬೆಂಗಳೂರಿನಲ್ಲಿ ಭೇಟಿ ನೀಡಲೇಬೇಕಾದ ರಂಗಮಂದಿರಗಳು.

ರಂಗಮಂದಿರಗಳು, ನಾಟಕಗಳು, ಕಥಾನಕಗಳು: ಮೋಜು ಮಸ್ತಿಗಳನ್ನು ತುಂಬಿಕೊಂಡಿರುವ ಬೆಂಗಳೂರು ಹಲವಾರು ರಂಗಭೂಮಿ ಕಲಾವಿದರು ಮತ್ತು ಉತ್ಸಾಹಿಗಳಿಗೆ ನೆಲೆಯಾಗಿದ್ದು ಹಲವಾರು ರಂಗಮಂದಿರಗಳಿಗೆ ನೆಲೆಯಾಗಿದೆ. ಇಂದು ಅನೇಕ ಮಂದಿ ಈಗ ಚಲನಚಿತ್ರಗಳಿಂದ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+