ಕುತೂಹಲ ಕೆರಳಿಸುವ ಪಂಚರಥಗಳು!
ಸಮುದ್ರ ತೀರದ ಮರಳ ಹಾಸಿನ ಮೇಲೆ ನೆಲೆಯೂರಿದ್ದ ಹೆಬ್ಬಂಡೆಗಳಲ್ಲಿ ಏಕ ಶಿಲೆಯ ಬಂಡೆಗಳನ್ನು ಬಲು ಸೂಕ್ಷ್ಮವಾಗಿ ಆಯ್ದುಕೊಂಡು ರಥದ ರೂಪದಲ್ಲಿ ಕಡೆಯಲಾದ ಶಿಲಾ ಸ್ಮಾರಕಗಳೆ ಪಂಚರಥಗಳು. ದ್ರಾವಿಡ ವಾಸ್ತುಶೈಲಿಯನ್ನು ಅದ್ಭುತವಾಗಿ ಅನಾವರಣಗೊಳಿಸುವ ಈ...
ರಾಹು ದೋಷ ನಿವಾರಿಸುವ ಮಗುದೇಶ್ವರರ್!
ಹಿಂದುಗಳು ಪ್ರತಿಯೊಬ್ಬ ಮನುಷ್ಯನ ಜಾತಕದಲ್ಲಿ ರಾಹು-ಕೇತುಗಳ ಪ್ರಭಾವ ಇದ್ದೆ ಇರುತ್ತದೆ ಎಂದು ಸಾಮಾನ್ಯವಾಗಿ ನಂಬುತ್ತಾರೆ. ಅದರಂತೆ ರಾಹು ದೋಷವಿದ್ದರೆ ಕಂಕಣ ಭಾಗ್ಯದ ಸಮಸ್ಯೆ, ಸಂತಾನ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದೂ ಸಹ ನಂಬಲಾಗುತ್ತದೆ....
ನಿತ್ಯಹರಿದ್ವರ್ಣದ ಸಾವಂತವಾಡಿಗೊಂದು ಭೇಟಿ!
ನಿತ್ಯ ಹರಿದ್ವರ್ಣ ಕಾಡುಗಳು, ಸುಂದರ ಸರೋವರಗಳು ಹಾಗೂ ಎತ್ತರದ ಬೆಟ್ಟಗಳ ಸಾಲುಗಳು, ಇವೆಲ್ಲವುಗಳೊಂದಿಗೆ ಬೆಸೆದುಕೊಂಡಂತಿರುವ ಕೊಂಕಣ ಪ್ರದೇಶದ ಪಾರಂಪರಿಕ ವಿಭಿನ್ನ ಸಂಸ್ಕೃತಿಯ ಸೊಬಗು, ಇವೆಲ್ಲವನ್ನು ನೋಡಿದರೆ ಇದು ಪ್ರಕೃತಿಯ ಮಾತೆ...
ತಮಿಳುನಾಡಿನ ಕೆಲವು ಅದ್ಭುತ ರಥಗಳು!
ರಥಗಳು ಅಥವಾ ತೇರುಗಳು ಭಾರತದ ಹಿಂದು ಧಾರ್ಮಿಕ ಸಂಸ್ಕೃತಿಯಲ್ಲಿ ಕಂಡುಬರುವ ವಿಶೇಷ ವಾಹನಗಳು. ಪುರಾಣ-ಗ್ರಂಥಗಳಾದಿಗಳಲ್ಲಿ ರಥಗಳ ಕುರಿತು ಸಾಕಷ್ಟು ಉಲ್ಲೇಖವಿದೆ. ಸೂರ್ಯ ದೇವರು ಅಶ್ವಗಳು ನಡೆಸುವ ರಥವೇರಿ ಪ್ರತಿ ದಿನ ಭೂಮಿಗೆ ಹೊಸ ಹುರುಪನ್ನು,...
ಬಂಜಾರಾ ಹಿಲ್ಸ್ ವಿಶೇಷತೆಯಾದರೂ ಏನು?
ಇಂದು ಭಾರತದಲ್ಲಿ ಹೇಳಲಾಗುವ "ಮೋಸ್ಟ್ ಎಕ್ಸ್ ಪೆನ್ಸಿವ್ ಪಿನ್ ಕೋಡ್" ಪ್ರದೇಶಗಳಲ್ಲಿ ಬಂಜಾರಾ ಹಿಲ್ಸ್ ಸಹ ಒಂದು. ಇದರರ್ಥ ಇಷ್ಟೆ, ಭಾರತದಲ್ಲಿರುವ ಮಹಾನಗರಗಳ ಅಥವಾ ಕಾಸ್ಮೋಪಾಲಿಟನ್ ನಗರಗಳ ಅತಿ ಪ್ರತಿಷ್ಠಿತ ಹಾಗೂ ಶ್ರೀಮಂತ ಬಡಾವಣೆ ಅಥವಾ...
ಅದ್ಭುತಮಯ ಆಲಮಟ್ಟಿ ಜಲಾಶಯ ಉದ್ಯಾನ!
ಸಾಮಾನ್ಯವಾಗಿ ಜಲಾಶಯಗಳಿರುವೆಡೆ ಉದ್ಯಾನಗಳನ್ನು ನಿರ್ಮಿಸುವುದು ಮೊದಲಿನಿಂದಲೂ ರೂಢಿಸಿಕೊಂಡು ಬರಲಾಗಿರುವುದನ್ನು ಭಾರತದಲ್ಲಿ ಕಾಣಬಹುದು. ಹಾಗಾಗಿ ಜಲಾಶಯ ಉದ್ಯಾನಗಳು ಒಂದು ಅದ್ಭುತ ಪ್ರವಾಸಿ ತಾಣವಾಗಿ ಜನರ ಗಮನಸೆಳೆಯುತ್ತವೆ. ವಿಶೇಷವೆಂದರೆ,...
ಕಷ್ಟಗಳನ್ನು ಕರಗಿಸುವ ನವಗೃಹ ದೇವಾಲಯಗಳು!
ಹಿಂದು ಪೌರಾಣಿಕ ಜ್ಯೋತಿಷ್ಯ ಶಾಸ್ತ್ರವು ತನ್ನದೆ ಆದ ವಿಶೇಷ ಸ್ಥಾನ-ಮಾನಗಳನ್ನು ಹೊಂದಿದೆ. ಇಂದಿಗೂ ಕೋಟಿ ಕೋಟಿ ಸಂಖ್ಯೆಯಲ್ಲಿ ಈ ಶಾಸ್ತ್ರವನ್ನು ಪಾಲಿಸುವವರಿದ್ದಾರೆ. ಮುಖ್ಯವಾಗಿ ಈ ಜ್ಯೋತಿಷ್ಯ ಶಾಸ್ತ್ರವು ಮನುಷ್ಯನ ಒಟ್ಟಾರೆ ಜೀವನದ...
ಅಮೋಘ ರಂಗನಾಯಕ ಸ್ವಾಮಿ ದೇವಾಲಯ!
ಭಾರತವು ಮೊದಲಿನಿಂದಲೂ ಶ್ರಿಮಂತವಾದ ಸಂಸ್ಕೃತಿ ಹಾಗೂ ಸಂಪ್ರದಾಯಗಳಿಂದ ಹೆಸರುವಾಸಿಯಾದ ದೇಶವಾಗಿದೆ. ಅದರಲ್ಲೂ ವಿಶೇಷವಾಗಿ ಧಾರ್ಮಿಕತೆ, ಆಧ್ಯಾತ್ಮಿಕತೆಗಳು ದೇಶದ ನರನಾಡಿಗಳಲ್ಲಿ ಸೇರಿಹೋಗಿದೆ. ಅಂತೆಯೆ ಸಾಕಷ್ಟು ಅಮೋಘವಾದ ಧಾರ್ಮಿಕ...
ಅದ್ಭುತ ಹಯಗ್ರೀವ ಮಾಧವ ದೇವಾಲಯ!
ಅಸ್ಸಾಂ ರಾಜ್ಯದ ಗುವಾಹಟಿ ನಗರದಿಂದ ಸುಮಾರು 24 ಕಿ.ಮೀ ದೂರದಲ್ಲಿರುವ ಬ್ರಹ್ಮಪುತ್ರ ನದಿ ತಟದ ಮೆಲೆ ನೆಲೆಸಿರುವ ಹಾಜೊ ಎಂಬ ಸ್ಥಳವು ಸಾಕಷ್ಟು ಪ್ರಾಚೀನತೆಯಿಂದ ಕೂಡಿದ್ದು ಒಂದು ಅದ್ಭುತ ಪ್ರದೇಶವಾಗಿ ಪ್ರವಾಸಿಗರ ಕುತೂಹಲ ಕೆರಳಿಸುತ್ತದೆ. ಇದರ...
ನೀಲಮಾಧವ : ಜಗನ್ನಾಥನ ಮೂಲ ರೂಪ!
ಪ್ರಸ್ತುತ ಒಡಿಶಾ ರಾಜ್ಯದ ಪ್ರಧಾನ ದೇವತೆ ಜಗನ್ನಾಥ. ವಿಷ್ಣುವಿನ ಅವತಾರವಾದ ಜಗನ್ನಾಥನ ಕುರಿತು ಅನೇಕ ಕಥೆಗಳು, ವಿಚಾರಗಳು, ಪವಾಡಗಳು, ಕಾಲ್ಪನಿಕ ಕಥೆಗಳು, ಆಚಾರ-ವಿಚಾರಗಳು ಒಡಿಶಾದ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿರುವುದನ್ನು ಕಾಣಬಹುದು....
ತೆಲಂಗಾಣದಲ್ಲಿರುವ ಎರಡನೆಯ ತಿರುಪತಿ!
ಏನಪ್ಪಾ ಇನ್ನೊಂದು ತಿರುಪತಿಯೆ? ಎಂದು ಅಚ್ಚರಿ ಪಡಬೇಡಿ. ಇದೊಂದು ವೆಂಕಟೇಶ್ವರನಿಗೆ ಮುಡಿಪಾದ ತೆಲಂಗಾಣ ರಾಜ್ಯದ ಅತಿ ಪುರಾತನ ದೇವಾಲಯವಾಗಿದ್ದು ಎರಡನೆಯ ತಿರುಪತಿ ಎಂದೆ ಜನಜನಿತವಾಗಿದೆ. ಇದರ ಪೂರ್ಣ ಹೆಸರು ಕುರುಪತಿ ಶ್ರೀ ಕುರುಮೂರ್ತಿ...
ಅಪಘಾತವಾಗದಂತೆ ಹರಸುವ ತಲಪುಲಮ್ಮ!
ತೆಲುಗುವಿನಲ್ಲಿ ತಲಪು (ತಲುಪು ಎಂದರೆ ಬಾಗಿಲು) ಎಂದರೆ ಯೋಚಿಸುವುದು ಎಂಬರ್ಥವಿದೆ. ಅಂದರೆ ಈ ದೇವಿಯ ಕುರಿತು ಯೋಚಿಸಿದರೇನೇ ಸಾಕು, ಆ ದಯಾಮಯಿ ಮಾತೆಯು ತನ್ನ ಭಕ್ತರ ಬಳಿಗೆ ಬಂದು ಹರಸುತ್ತಾಳೆ. ಹಾಗಾಗಿ ಈ ದೇವಿಯನ್ನು ತಲಪುಲಮ್ಮ ಎಂದೆ...