ಮಂಗಳವನಂ : ಕೊಚ್ಚಿ ನಗರದ ಶ್ವಾಸಕೋಶ!
ದಕ್ಷಿಣ ಭಾರತದ ಒಂದು ಚಿಕ್ಕ ಹಾಗೂ ಸುಂದರ ರಾಜ್ಯವಾದ ಕೇರಳದ ಪ್ರಮುಖ ನಗರವಾಗಿದೆ ಕೊಚ್ಚಿ. ಸಾಕಷ್ಟು ಆಧುನಿಕತೆಯಿಂದ ಕೂಡಿರುವ ಕೊಚ್ಚಿ ನಗರದಾದ್ಯಂತ ಹಲವಾರು ಗಗನಚುಂಬಿ ಕಟ್ಟಡಗಳಿರುವುದನ್ನು ಕಾಣಬಹುದು. ಅಲ್ಲದೆ ಆಧುನಿಕ ಮಾಲ್ ಗಳು,...
ನಯನಮನೋಹರ ಲಕ್ಷದ್ವೀಪ ನಡುಗಡ್ಡೆಗಳು!
ಲಕ್ಕಾಡೀವ್ ನಡುಗಡ್ಡೆಗಳು ಎಂತಲೂ ಕರೆಯಲ್ಪಡುವ ಲಕ್ಷದ್ವೀಪವು ಭಾರತದ ಅವಿಭಾಜ್ಯ ಅಂಗವಾಗಿದ್ದು ದಕ್ಷಿಣ ಭಾರತದ ನೈರುತ್ಯಕ್ಕಿರುವ ಲಕ್ಕಾಡೀವ್ ಸಮುದ್ರದಲ್ಲಿ ರೂಪಗೊಂಡಿರುವ ಆಕರ್ಷಕ ನಡುಗಡ್ಡೆಗಳ ಸಮೂಹವಾಗಿದೆ. ಭಾರತದ ಅಧೀನಕ್ಕೆ ಒಳಪಡುವ ಈ...
ದೆಹಲಿಯ ಆದ್ಯ ಕಾತ್ಯಾಯನಿ ಶಕ್ತಿಪೀಠ!
ಭಾರತದ ರಾಜಧಾನಿ ನಗರವಾಗಿರುವ ದೆಹಲಿಯು ಒಂದು ಅದ್ಭುತ ಪ್ರವಾಸಿ ತಾಣವಾಗಿದೆ. ಎಲ್ಲ ರೀತಿಯ, ವಿಶಿಷ್ಟ ಸಂಸ್ಕೃತಿಯ, ಐತಿಹಾಸಿಕತೆಯ, ಕಲಾತ್ಮಕತೆಯ, ಆಧುನಿಕತೆಯ ಪ್ರಭಾವವಿರುವ ಸಾಕಷ್ಟು ಆಕರ್ಷಣೆಗಳನ್ನು ಇಲ್ಲಿ ನೋಡಬಹುದಾಗಿದೆ. ಜೊತೆಗೆ,...
ದೆಹಲಿಯಲ್ಲಿರುವ ಮುರುಗನ ದೇವಾಲಯ!
ಕರ್ನಾಟಕದಲ್ಲಿ ಕಾರ್ತಿಕೇಯ ಅಥವಾ ಸುಬ್ರಹ್ಮಣ್ಯ ಸ್ವಾಮಿಯಾಗಿ ಪೂಜಿಸಲ್ಪಡುವ ದೇವನು ತಮಿಳಿನಲ್ಲಿ ಪ್ರಖ್ಯಾತ ಮುರುಗನ್ ಅಥವಾ ಸ್ವಾಮಿನಾಥನಾಗಿ ಅಷ್ಟೆ ಭಕ್ತ್ಯಾದರಗಳಿಂದ ಪೂಜಿಸಲ್ಪಡುತ್ತಾನೆ. ಮುರುಗನಿಗೆ ಮುಡಿಪಾಗಿರುವ ಅನೇಕ ದೇವಾಲಯಗಳನ್ನು...
ಪಾಂಡಿಚೆರಿಯ ಮನಕುಲ ವಿನಾಯಕ ದೇವಾಲಯ!
ಭಾರತದ ಕೇಂದ್ರಾಡಳಿತ ಪ್ರದೇಶಗಳಲ್ಲೊಂದಾಗಿರುವ ಪಾಂಡಿಚೆರಿ ಅಥವಾ ಪುದುಚೆರಿಯು ಒಂದು ಪ್ರಖ್ಯಾತ ಪ್ರವಾಸಿ ತಾಣವಾಗಿರುವುದಕ್ಕೆ ಯಾವುದೆ ಸಂಶಯವಿಲ್ಲ. ಸಾಕಷ್ಟು ಫ್ರೆಂಚ್ ಪ್ರಭಾವವಿರುವ ಈ ಸುಂದರ ಕಡಲ ತಡಿಯ ನಗರವು ತನ್ನದೆ ಆದ ಒಂದು...
ಪಂಚಕುಲಾದ ಮಾನಸಾದೇವಿ ಸನ್ನಿಧಿ!
ಮಾನಸಾದೇವಿ, ಹಿಂದುಗಳು ನಂಬುವಂತೆ ಶಕ್ತಿ ದೇವಿಯ ಒಂದು ಅವತಾರವೆ ಎನ್ನಲಾಗಿದೆ. ಆದರೆ ಈ ದೇವಿಯ ಕಥೆ ತುಸು ವಿಚಿತ್ರವಾಗಿದೆ. ಹೆಚ್ಚಾಗಿ ಉತ್ತರ ಭಾರತದಲ್ಲೆ ಆರಾಧಿಸಲ್ಪಡುವ ಈ ದೇವಿಯು ಕೆಲವು ಕಥೆಯ ಪ್ರಕಾರ ಶಿವನ ಮಗಳಾಗಿದ್ದರೆ, ಇನ್ನೊಂದು...
ತೆಲುಗು ನಾಡು ಉಂಟಾಗಿದ್ದು ಈ ಕ್ಷೇತ್ರಗಳಿಂದಲೆ!
ಭಾರತದ ದಕ್ಷಿಣ ಭಾಗವು ನಾಲ್ಕು ಪ್ರಮುಖ ಸಂಸ್ಕೃತಿಗಳಿಂದ ಕೂಡಿದ ಭಾಗವಾಗಿದೆ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳ ಶ್ರೀಮಂತ ಇತಿಹಾಸ, ಆಯಾ ಭಾಷೆಯ ಸಂಸ್ಕೃತಿ-ಸಂಪ್ರದಾಯಗಳು ಕ್ರಮವಾಗಿ ಆಯಾ ಭಾಷೆಗಳ ರಾಜ್ಯಗಳಲ್ಲಿ ಹಾಸು...
ಕಾಲು ಬರೆಸುವ ಯಮಧರ್ಮರಾಜನ ಸನ್ನಿಧಿ!
ಭಾರತದಲ್ಲಿ ಹಿಂದು ಧರ್ಮದ ಭಕ್ತರ ಪ್ರಕಾರ, ಎಷ್ಟೊ ಅನೇಕ ಪವಾಡಗಳನ್ನು ಇಂದಿಗೂ ಮಾಡುತ್ತಿರುವ ಸಹಸ್ರಾರು ಸ್ಥಳಗಳಿವೆ. ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಕರುಣಿಸುವ, ಕುರುಡರಿಗೆ ಕಣ್ಣು ನೀಡುವ, ಜೀವನದಲ್ಲಿ ಸಾಕಷ್ಟು ತೊದರೆ...
ಮಣಿಕರ್ಣಿಕಾ ಘಾಟ್ : ಮೋಕ್ಷ ಲಭಿಸುವುದೆ?
ಹಿಂದು ಸಂಸ್ಕೃತಿಯಲ್ಲಿ ಮನುಷ್ಯ ತೀರಿ ಹೋದ ನಂತರ ಅವನ ಶರೀರಕ್ಕೆ ವಿಧಿ ವತ್ತಾಗಿ ಕ್ರಿಯೆಗಳನ್ನು ನಡೆಸಿ ಕೊನೆಯದಾಗಿ ಅಂತಿಮ ಕ್ರಿಯೆ ಅಥವಾ ದಹನ ಕಾರ್ಯ ಕೈಗೊಳ್ಳಲಾಗುತ್ತದೆ. ಇದಕ್ಕೆ ಇದರದೆ ಆದ ವಿಶೇಷತೆ, ನಂಬಿಕೆ ಹಾಗೂ ವಿಶ್ವಾಸಗಳಿವೆ. ಇದರ...
ಕೌತುಕಮಯ ಮಾಥೇರಾನ್ ಗಿರಿಧಾಮ!
ಇದೊಂದು ವಿಸ್ಮಯಕರ ಹಾಗೂ ಕುತೂಹಲ ಕೆರಳಿಸುವ ಸುಂದರ ಗಿರಿಧಾಮ. ಏಕೆಂದರೆ ಈ ಗಿರಿಧಾಮದ ವ್ಯಾಪ್ತಿಯಲ್ಲಿ ಯಂತ್ರಸಹಿತ ವಾಹನಗಳನ್ನು ಬಳಸುವಂತಿಲ್ಲ. ಬದಲಾಗಿ ಕುದುರೆ ಸವಾರಿ ಅಥವಾ ಟಾಂಗಾಗಲ ಮೂಲಕವೆ ಸಂಚರಿಸಬೇಕು. ವಾತಾವರಣದ ಶುದ್ಧತೆಯೂ ಅಪಾರ....
ಉತ್ತರದ ಶಿಮ್ಲಾ ಜನಪ್ರೀಯತೆಯ ರಹಸ್ಯ!
ಡಿಸೆಂಬರ್ ಪ್ರಾರಂಭವಾಗುತ್ತಿದ್ದಂತೆಯೆ ಸಾಕು, ಎಲ್ಲೆಡೆ ಮೈಕೊರೆವ, ಗಡ ಗಡ ಎಂದು ಬಾಯ್ ನಡುಗಿಸುವ ಚಳಿ, ಹಸಿರಿನಿಂದ ಕಂಗೊಳಿಸುವ ಸಸ್ಯರಾಶಿಗಳ ಮೇಲೆ ಹಾಲಿನಂತಹ ಅಭಿಶೇಕ, ಪ್ರಕೃತಿಯು ಭೂಮಿಯ ಮೇಲ್ಮೈ ಮೇಲೆ ಶ್ವೇತ ವರ್ಣದ ಹಾಸಿಗೆ ಹಾಸಿ ನಾಚಿ...
ಕಣ್ಮನ ಸೆಳೆಯುವ ಕಣ್ಣೂರಿನ ತೀರಗಳು!
ಕೇರಳ ರಾಜ್ಯದ ಉತ್ತರ ಮಲಬಾರ್ ಭಾಗದ ಅತಿ ದೊಡ್ಡ ನಗರವಾಗಿ ಗಮನಸೆಳೆಯುತ್ತದೆ ಕಣ್ಣೂರು. ಕೇರಳ ರಾಜ್ಯದ ನಾಲ್ಕನೇಯ ದೊಡ್ಡ ನಗರ ಎಂಬ ಖ್ಯಾತಿಗೆ ಪಾತ್ರವಾಗಿರುವ ಕಣ್ಣೂರು ಒಂದು ಮಿಲಿಯನ್ ಗಿಂತಲೂ ಅಧಿಕ ಜನಸಂಖ್ಯೆಯಿರುವ ಭಾರತದ ನಗರಗಳಲ್ಲಿ...