ಅತಿ ಕಡಿಮೆ ಬೆಲೆ! ಅದ್ಭುತ ಉಳಿತಾಯ!
ಆನ್ಲೈನ್ ನಲ್ಲಿ ಶಾಪಿಂಗ್ ಮಾಡುವವರಿಗೆ ಪೇಟಿಎಂ ಇದ್ದರೆ ಸಾಕಲ್ಲವೆ. ಇಲ್ಲಿ ನೀವು ಅತಿ ಕಡಿಮೆ ಬೆಲೆಗೆ ವಿಮಾನಗಳಲ್ಲಿ ಹಾರಬಲ್ಲಿರಿ. ಇದು ಅಮೋಘ ಹಣ ಉಳಿತಾಯ ಮಾಡುವ ಕೊಡುಗೆ. ಮತ್ತಿನ್ನೇಕೆ ತಡ, ಈ ಕೊಡುಗೆ ಪಡೆಯಲು ಇಲ್ಲಿ ಕೂಡಲೆ ಕ್ಲಿಕ್...
ಸೀಯಮಂಗಲಂನ ಶಿವ ದೇವಾಲಯ!
ಇದನ್ನು ಅವನಿಭಜನ ಪಲ್ಲವೇಶ್ವರ ದೇವಾಲಯ ಎಂದು ಕರೆಯುತ್ತಾರೆ. ಇದು ನಿರ್ಮಾಣವಾದ ಕಾಲ, ಏನಿಲ್ಲವೆಂದರೂ ಸುಮಾರು ಏಳನೇಯ ಶತಮಾನ ಎಂದು ತಿಳಿದುಬರುತ್ತದೆ. ನಂತರ ಎಂಟು ಹಾಗೂ ಮುಂದಿನ ಕಾಲಮಾನದಲ್ಲಿ ಬಂದ ಚೋಳರು ಹಾಗೂ ವಿಜಯನಗರದ ಅರಸರು ಸಾಕಷ್ಟು...
ಮಾಡಲೇಬೇಕೊಮ್ಮೆ ಕೊಲ್ಹಾಪುರ ಪ್ರವಾಸ!
ಮಹಾರಾಷ್ಟ್ರದ ಪ್ರಮುಖ ನಗರಗಳಲ್ಲೊಂದಾಗಿದೆ ಕೊಲ್ಹಾಪುರ ನಗರ. ಶೀಘ್ರವಾಗಿ ಅಭಿವೃದ್ಧಿಗೊಳ್ಳುತ್ತಿರುವ ಕೊಲ್ಹಾಪುರ ನಗರವು ಮಹಾರಾಷ್ಟ್ರದ ಮರಾಠಿ ಸಂಸ್ಕೃತಿಯ ಶ್ರೀಮಂತಿಕೆಯನ್ನು ಹಾಗೂ ಧಾರ್ಮಿಕತೆಯ ಪ್ರಭಾವವನ್ನೂ ಅನಾವರಣಗೊಳಿಸುವ ಅದ್ಭುತ...
ಅರೆರೆ...ಎಷ್ಟು ಸುಂದರ ಆರೆ-ವಾರೆ!
ಅಬ್ಬಬ್ಬಾ...ಎಷ್ಟು ಸುಂದರವಾಗಿದೆ ಆರೆ-ವಾರೆ, ಭೇಟಿ ನೀಡಿ ಮನಸಾರೆ. ಹೌದು ಇವು ಎರಡು ಸುಂದರ ಅವಳಿ ಬೀಚುಗಳು. ಬಹಳಷ್ಟು ಜನರು ಇದರು ಕುರಿತು ತಿಳಿದಿಲ್ಲ. ತಿಳಿದವರು ತಮಗೆ ಬೇಕೆಂದಾಗ ಶಾಂತರಾಗಿ ಹೋಗಿ, ಅದ್ಭುತ ಸಮಯ ಕಳೆದು, ಪ್ರಸನ್ನಗೊಂಡು...
ತಿರುವಣ್ಣಾಮಲೈನ ಜಾಗೃತ ಅರುಣಾಚಲೇಶ್ವರ!
ತಿರುವಣ್ಣಾಮಲೈ ಮನಸ್ಸಿಗೆ ಒಪ್ಪುವಂತ ಅಧ್ಭುತವಾದ ನಗರವಾಗಿದ್ದು, ಆಧುನಿಕ ರಾಮರಾಜ್ಯವೆಂಬ ಹೆಸರು ಪಡೆದುಕೊಂಡಿದೆ. ಈ ದೇಶದಲ್ಲಿ ನಾವೆಲ್ಲರೂ ಪಾಲಿಸಬಹುದಾದ ಪ್ರೀತಿ ಮತ್ತು ಸಹೋದರತ್ವಕ್ಕೆ ತಕ್ಕ ಉದಾಹರಣೆ ತಿರುವಣ್ಣಾಮಲೈ. ಈ ದೇವಸ್ಥಾನಗಳ...
ನೀಮ್ ಕರೋಲಿ ಬಾಬಾರ ಕೈಂಚಿಧಾಮ!
ಇವರಿಗೆ ಸಾಕಷ್ಟು ಜನ ಭಕ್ತರಿದ್ದಾರೆ. ಅದರಲ್ಲೂ ವಿಶೇಷವಾಗಿ ವಿದೇಶ ಭಕ್ತರ ಸಂಖ್ಯೆ ಅಪಾರ. ಇವರಿಗೆ ಹತ್ತಾರು ಹೆಸರುಗಳಿವೆ. ಪವಾಡ ಬಾಬಾ, ತಲಯ್ಯಾ ಬಾಬಾ, ಹಂಡಿವಾಲಾ ಬಾಬಾ, ಲಕ್ಷ್ಮಣ ದಾಸ ಹೀಗೆ ಹೆಸರುಗಳು ಸಾಗುತ್ತವೆ. ಇವರ ವ್ಯಕ್ತಿತ್ವ ಹಾಗು...
ಪರಮಾರ್ಥ ನಿಕೇತನ : ಒಂದು ವಿಶೇಷ ಆಶ್ರಮ!
ಹಿಂದು ಸಂಸ್ಕೃತಿಯಲ್ಲಿ ಆಶ್ರಮಗಳು ತಮ್ಮದೆ ಆದ ವಿಶೇಷತೆ ಹೊಂದಿವೆ. ಧಾರ್ಮಿಕವಾಗಿ ಸಾಕಷ್ಟು ಮಹತ್ವ ಪಡೆದಿರುವ ಆಶ್ರಮಗಳು ಪ್ರಮುಖವಾಗಿ ದೈವತ್ವಕ್ಕೆ ಹತ್ತಿರವಾಗಿರುವ ಪವಿತ್ರ ಸ್ಥಳಗಳಾಗಿಯೂ, ದಿನನಿತ್ಯ ಪ್ರವಚನ ಕೇಳುವ ಸ್ಥಳಗಳಾಗಿಯೂ, ಒತ್ತಡ,...
ಉತ್ತರಾಖಂಡದ ಅತ್ಯದ್ಭುತ ಗಿರಿಧಾಮಗಳು!
"ದೇವ ಭೂಮಿ" ಎಂದು ಕರೆಯಲ್ಪಡುವ ಉತ್ತರಾಖಂಡ ರಾಜ್ಯವು ಹಿಮಾಲಯದ ವ್ಯಾಪ್ತಿಯಲ್ಲಿರುವ ಒಂದು ಸುಂದರ ಹಾಗೂ ಅಷ್ಟೆ ಮನಮೋಹಕ ರಾಜ್ಯವಾಗಿದೆ. ಈ ರಾಜ್ಯದಲ್ಲಿ ಹಿಮದಿಂದ ಕೂಡಿರುವ ಪರ್ವತಗಳ ಅದ್ಭುತ ನೋಟಗಳನ್ನಷ್ಟೆ ಅಲ್ಲದೆ, ಪ್ರಾಕೃತಿಕವಾಗಿ ಅತ್ಯಂತ...
ಸಾರಂಗಪಾಣಿ : ವಿಷ್ಣುವಿನ ಅತಿ ದೊಡ್ಡ ದೇವಾಲಯ!
ತಮಿಳುನಾಡು ರಾಜ್ಯದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ದೇವಾಲಯಗಳನ್ನು ಕಾನಬಹುದು. ಅಲ್ಲದೆ ನೂರಾರು ಧಾರ್ಮಿಕ ಕ್ಷೇತ್ರಗಳು ರಾಜ್ಯಾದ್ಯಂತ ಪಸರಿಸಿದ್ದು ಇದನ್ನು ದೇವಾಲಯಗಳ ರಾಜ್ಯ ಎಂತಲೂ ಸಹ ಜನಪ್ರೀಯವಾಗಿ ಕರೆಯುತ್ತಾರೆ. ಈ ದೇವಾಲಯಗಳ...
ವೆಂಗುರ್ಲಾ : ಖಂಡಿತ ನಿರಾಸೆ ಮಾಡದ ಕಡಲಪಟ್ಟಣ!
ಮಹಾರಾಷ್ಟ್ರ ರಾಜ್ಯದ ದಕ್ಷಿಣದಲ್ಲಿರುವ ಕೊಂಕಣ ಕರಾವಳಿಯ ಸಿಂಧುದುರ್ಗ ಜಿಲ್ಲೆಯಲ್ಲಿರುವ ವೆಂಗುರ್ಲಾ ಒಂದು ಪ್ರಸಿದ್ಧ, ಕಡಲ ತೀರದ ಗಮ್ಯ ಪ್ರವಾಸಿ ತಾಣವಾಗಿದೆ. ಉತ್ತರ ಗೋವಾದಿಂದ ಕೇವಲ ನೂರು ಕಿ.ಮೀ ಗಳಷ್ಟು ದೂರದಲ್ಲಿ ಈ ಆಕರ್ಷಕ ಪಟ್ಟಣ...
ಆಕರ್ಷಕ ಅಷ್ಟಭುಜಾಕಾರಂ ದೇವಾಲಯ!
ತಮಿಳುನಾಡಿನಲ್ಲಿರುವ ಕಂಚೀಪುರಂ ಜಿಲ್ಲೆಯು ಸಾಕಷ್ಟು ಪಾವಿತ್ರ್ಯತೆ ಪಡೆದಿರುವ ಸ್ಥಳವಾಗಿದೆ. ಕಾಮಾಕ್ಷಿ ಅಮ್ಮನವರು ನೆಲೆಸಿರುವ ಈ ಜಿಲ್ಲೆಯಲ್ಲಿ ಸಾಕಷ್ಟು ಪೂಜ್ಯ ಎನ್ನಲಾಗುವ ದೇವಾಲಯಗಳನ್ನು ವಿವಿಧ ಸ್ಥಳಗಳಲ್ಲಿ ನೆಲೆಸಿರುವುದನ್ನು...
ಟ್ರಿಪ್ಲಿಕೇನಿನ ಪಾರ್ಥಸಾರಥಿ!
ಸಂಸ್ಕೃತದಲ್ಲಿ ಪಾರ್ಥ ಅಂದರೆ ಅರ್ಜುನ. ಹೀಗೆ ಪಾರ್ಥನಿಗೆ ರಥದಲ್ಲಿ ಸಾರಥಿಯಾಗಿರುವವನೆ ಪಾರ್ಥಸಾರಥಿ. ಅಂದರೆ ವಿಷ್ಣುವಿನ ಅವತಾರವಾದ ಕೃಷ್ಣದೇವರನ್ನೆ ಪಾರ್ಥಸಾರಥಿ ಎಂದು ಕರೆಯುತ್ತಾರೆ. ಇದು ಕೃಷ್ಣನ ವಿಶೇಷ ಹೆಸರಾಗಿದ್ದು ಮಹಾಭಾರತದ...